Police Bhavan Kalaburagi

Police Bhavan Kalaburagi

Tuesday, April 1, 2014

Koppal District Reported Crimes



PÀĵÀÖV ¥Éưøï oÁuÉ UÀÄ£Éß £ÀA: 67/14 PÀ®A:279,304(J) L¦¹ ºÁUÀÆ 187 LJA« AiÀiÁåPïÖ
¢£ÁAPÀ 31-03-2014 gÀAzÀÄ ªÀÄzÁåºÀß 02-00 UÀAmÉUÉ ¦üAiÀiÁð¢zÁgÀgÁzÀ ²æà C§Äݯï CdA vÀAzÉ C§ÄݯïgÀ¨ï¸Á§ ªÉÄÊ°PÁgÀPÀÆ£À ªÀAiÀÄ 38 ªÀµÀð eÁw ªÀÄĹèA G.MPÀÌ®ÄvÀ£À ¸Á.PÀjÃA PÁ¯ÉÆä PÀĵÀÖV EªÀgÀÄ oÁuÉUÉ ºÁdgÁV vÀªÀÄäzÉÆAzÀÄ £ÀÄr ºÉýPÉ ¦üAiÀiÁð¢AiÀÄ£ÀÄß PÉÆnÖzÀÄÝ CzÀgÀ ¸ÁgÁA±ÀªÉ£ÀAzÀgÉ, ¦üAiÀiÁð¢zÁgÀgÀ MAzÀÄ ºÉÆ® PÀĵÀÖV ºÀ£ÀĪÀĸÁUÀgÀ gÀ¸ÉÛUÉ ºÉÆA¢PÉÆAqÀÄ ¤qÀ±Éò¬ÄAzÀ ¸ÀĪÀiÁgÀÄ MAzÀÄ QÃ.«Äà zÀÆgÀzÀ°è EzÀÄÝ, ¸ÀzÀj ¦üAiÀiÁð¢zÁgÀgÀÄ F ¢£À ªÀÄzÁåºÀß 12-15 UÀAmÉUÉ vÀªÀÄä ºÉÆ®zÀ°è PÉ®¸À ªÀiÁqÀÄwÛzÁÝUÀ ¤qÀ±Éò UÁæªÀÄzÀ ºÀ£ÀĪÀÄAvÀ¹AUï vÀAzÉ ²ªÀ¹AUï AiÀÄ°UÁgÀ ªÀAiÀÄ 58 ªÀµÀð FvÀ£ÀÄ vÀ£Àß n.«J¸ï JPÀì¯ï ¸ÀÄ¥Àgï ªÉÆÃmÁgï ¸ÉÊPÀ¯ï £ÀA. PÉJ-37/J¸ï-8411 £ÉÃzÀÝ£ÀÄß vÀªÀÄä ºÉÆ®PÉÌ vÀUÉzÀÄPÉÆAqÀÄ PÀĵÀÖV-ºÀ£ÀĪÀĸÁUÀgÀ gÀ¸ÉÛAiÀÄ ªÉÄÃ¯É ºÉÆÃUÀÄwÛzÁÝUÀ MAzÀÄ ©½AiÀÄ EArPÁ PÁgï ZÁ®PÀ£ÀÄ vÁ£ÀÄ £ÀqɸÀÄwÛzÀÝ ªÁºÀ£ÀªÀ£ÀÄß Cwà ªÉÃUÀªÁV ªÀÄvÀÄÛ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀAvÉ £ÀqɬĹPÉÆAqÀÄ §AzÀÄ ªÉÆÃmÁgï ¸ÉÊPÀ¯ï ¸ÀªÁgÀ¤UÉ oÀPÀÌgï ªÀiÁr C¥ÀWÁvÀ¥Àr¹zÀÝjAzÀ ¸ÀzÀj ªÉÆÃ.¸ÉÊPÀ¯ï ¸ÀªÁgÀ¤UÉ vÀ¯ÉUÉ wêÀæ ¸ÀégÀÆ¥ÀzÀ M¼À¥ÉmÁÖV Q«¬ÄAzÀ gÀPÀÛ §AzÀÄ ¸ÀܼÀzÀ°èAiÉÄà ªÀÄzÁåºÀß 12-30 UÀªÀÄmÉUÉ ªÀÄÈvÀ¥ÀnÖzÀÄÝ EgÀÄvÀÛzÉ. C®èzÉ ©½AiÀÄ EArPÁ  PÁgï ZÁ®PÀ C¥ÀWÁvÀ¥Àr¹ £ÀAvÀgÀÀ ªÁºÀ£À ¤°è¸ÀzÉà ºÁUÉAiÉÄà ºÉÆÃgÀlÄ ºÉÆÃVzÀÄÝ EgÀÄvÀÛzÉ. CAvÁ ªÀÄÄAvÁV EzÀÝ ºÉýPÉ ¦üAiÀiÁ𢠸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ:47/14 ಕಲಂ:279,337,338 ಐಪಿಸಿ
ದಿನಾಂಕ:01-04-2014 ರಂದು 1-30 ಎಎಂಕ್ಕೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ಎಂ.ಎಲ್.ಸಿ. ಮಾಹಿತಿ ಬಂದ ಬಗ್ಗ ಎಸ್.ಹೆಚ್.ಒ. ರವರು ನನಗೆ ಫೋನ್ ಮಾಡಿ, ತಿಳಿಸಿದ್ದರಿಂದ ನಾನು ಸಂಗಡ ಹೆಚ್.ಸಿ-142 ರವರಿಗೆ ಕರೆದುಕೊಂಡು ಆಸ್ಪತ್ರೆಗೆ 2-15 ಎಎಂಕ್ಕೆ ತಲುಪಿ ಅಲ್ಲಿ ಗಾಯಾಳುಗಳಿಗೆ ಅವಲೋಕಿಸಿ, ನಂತರ ಗಾಯಾಳು ಪಿರ್ಯಾದಿದಾರನ ಹೇಳಿಕೆ ದೂರನ್ನು 2-45 ಎಎಂದಿಂದ 3-45 ಎಎಂದವರೆಗೆ ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ಕೊಪ್ಪಳ ಮಲೆ ಮಲ್ಲೇಶ್ವರ ದೇವಸ್ಥಾನಕ್ಕೆ ಪೂಜೆ ಮಾಡಿಸುವ ಸಲುವಾಗಿ ನಿನ್ನೆ ರಾತ್ರಿ 10-30 ಗಂಟೆಗೆ ಗದಗದಿಂದ ತಾನು & ತಮ್ಮ ಕುಲಸ್ಥರಾದ ಇತರೇ 3 ಜನ ಸೇರಿಕೊಂಡು ಆರೋಪಿತನ ಕಾರಿನಲ್ಲಿ ಕೊಪ್ಪಳ ಕಡೆಗೆ ಹೊರಟಾಗ ದಾರಿಯಲ್ಲಿ ದಿನಾಂಕ:01-04-2014 ರಂದು 12-30ಎಎಂಕ್ಕೆ ಗದಗ ಕೊಪ್ಪಳ ಎನ್.ಹೆಚ್. 63 ರಸ್ತೆಯ ಮೇಲೆ ಬಾನಾಪುರ ಕ್ರಾಸ್ ಸಮೀಪ ಆರೋಪ ಮುತ್ತು @ ಕಲ್ಲಪ್ಪ ಸಾ:ಗದಗ-ಬೆಟಗೇರಿ ಇವನು ಕಾರ್ ನಂ:ಕೆಎ-26 ಎಂ-5840 ನೇದ್ದನ್ನು ಅವತೀವೇಗ, ಅಲಕ್ಷ್ಯತನದಿಂದ ಓಡಿಸಿ ಕೊಪ್ಪಳ ಕಡೆಯಿಂದ ಬರುವ ಲಾರಿ ನಂ:ಎಪಿ-02 ಟಿಬಿ-2214 ನೇದ್ದಕ್ಕೆ ಡಿಕ್ಕಿಹೊಡೆಸಿ ಅಪಘಾತಪಡಿಸಿದ್ದರಿಂದ ಕಾರಿನಲ್ಲಿದ್ದ ಪಿರ್ಯಾದಿಗೆ, ಇತರೇ 3 ಜನರಿಗೆ ಹಾಗೂ ಚಾಲಕನಿಗೆ ಸಾದಾ & ತೀವ್ರ ಸ್ವರೂಪದ ಗಾಯಗಳಾಗಿರುತ್ತವೆ.  ನಂತರ, 108 ವಾಹನದಲ್ಲಿ ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ಸೇರಿಕೆಯಾಗಿದ್ದು ಕಾರಣ, ಕಾರ್ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರನ್ನು ಪಡೆದುಕೊಂಡು ವಾಪಸ್ ಠಾಣೆಗೆ 5-45 ಎಎಂಕ್ಕೆ ಬಂದು ಸದರ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ PÉÊPÉÆArzÀÄÝ CzÉ

No comments: