Police Bhavan Kalaburagi

Police Bhavan Kalaburagi

Sunday, April 6, 2014

Koppal District Reported Crimes



 AiÀÄ®§ÄUÁð oÁuÁ UÀÄ£Éß £ÀA. 53/2014 PÀ®A 279, 337 , 338  IPC  R/W 187 IMV ACT
¢£ÁAPÀ: 05-04-2014 gÀAzÀÄ gÁwæ 8 UÀAmÉAiÀÄ ¸ÀĪÀiÁjUÉ ºÀ£ÀªÀiÁ¥ÀÆgÀ-AiÀÄ®§ÄUÁð gÀ¸ÉÛAiÀÄ ªÉÄÃ¯É §gÀĪÀ PÀÄ¢æPÉÆÃlV UÁæªÀÄzÀ ºÀwÛgÀ D±ÀæAiÀÄ PÁ¯ÉÆäAiÀÄ ªÀÄÄAzÉ mÁæöåPÀÖgÀ EAf£ï £ÀA: PÉ.J-37/n.J-4053 £ÉÃzÀÝgÀ ZÁ®PÀ£ÀÄ vÁ£ÀÄ £ÀqɸÀÄwÛzÀÝ mÁæöåPÀÖgÀ EAf£À£ÀÄß ºÀ£ÀªÀiÁ¥ÀÆgÀ UÁæªÀÄzÀ PÀqɬÄAzÀ AiÀÄ®§ÄUÁðzÀ PÀqÉUÉ CwÃeÉÆÃgÁV ºÁUÀÆ C®PÀëvÀ£À¢AzÀ £ÀqɬĹPÉÆAqÀÄ §AzÀÄ vÀ£Àß JzÀÄgÀÄUÀqɬÄAz CAzÀgÉ, AiÀÄ®§ÄUÁð PÀqɬÄAzÀ ºÀ£ÀªÀiÁ¥ÀÆgÀ UÁæªÀÄzÀ PÀqÉUÉ ºÉÆgÀnzÀÝ ªÉÆÃmÁgÀ ¸ÉÊPÀ® £ÀA: PÉ.J-26/ºÉZï-6455 £ÉÃzÀÝ£ÀÄß ªÀÄvÀÄÛ CzÀgÀ ¸ÀªÁgÀ£ÁzÀ ²ªÀ¥Àà PÀÄj ¸Á: ºÀ£ÀªÀÄ¥ÀÆgÀ FvÀ¤UÉ ªÀÄvÀÄÛ ¦AiÀiÁð¢zÁgÀ¤UÉ ¯ÉÃQ̸ÀzÉ eÉÆÃgÁV oÀPÀÌgÀPÉÆlÄÖ C¥ÀWÁvÀ ¥ÀqɹzÀÝjAzÀ ªÉÆÃmÁgÀ ¸ÉÊPÀ® ¸ÀªÁgÀ£ÁzÀ ²ªÀ¥Àà PÀÄj FvÀ£À §®UÀqÉAiÀÄ ºÀuÉUÉ ªÀÄvÀÄÛ vÀ¯ÉUÉ ¨sÁj ¸ÀégÀÆ¥ÀzÀ UÁAiÀÄ ºÁUÀÆ §® gÀmÉÖUÉ ¨sÁj ¸ÀégÀÆ¥ÀzÀ M¼À¥ÀmÁÖVzÀÄÝ, §®UÁ® ªÉÆÃt PÁ® a¦à£À ºÀwÛgÀ gÀPÀÛUÁAiÀĪÁVzÀÄÝ EgÀÄvÀÛzÉ. CzÀgÀAvÉ ¦AiÀiÁð¢zÁgÀ¤UÉ §®UÁ® ZÉ¥ÉàUÉ, §®UÁ® a¦à£À ºÀwÛgÀ ªÀÄvÀÄÛ CzÀgÀ PɼÀUÉ vÉgÀazÀ £ÀªÀÄÆ£ÉAiÀÄ UÁAiÀĪÁVzÀÄÝ EgÀÄvÀÛzÉ.  ¸À¢æ DgÉÆæ mÁæöåPÀÖgÀ EAf£ï ZÁ®PÀ£ÀÄ C¥ÀWÁvÀ ªÀiÁrzÀ £ÀAvÀgÀ mÁæöåPÀÖgÀ EAf£À£ÀÄß ¸ÀܼÀzÀ°èAiÉÄà ©lÄÖ Nr ºÉÆÃVzÀÄÝ EgÀÄvÀÛzÉ. CAvÁ ªÀÄÄAvÁV EzÀÝ ¦gÁå¢ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA. 53/2014 PÀ®A 279,337,338 L.¦.¹. ¸À»vÀ 187 L.JA.« DPïÖ CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆAqÉãÀÄ.
PÉÆ¥Àà¼À £ÀUÀgÀ ¥Éưøï oÁuÉ  UÀÄ£Éß £ÀA: 83/2014. PÀ®A: 420,109 R/W 34 IPC 
ದಿ: 05-04-2014 ರಂದು 7-15 ಪಿ,ಎಮ್ ಕ್ಕೆ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಕೊಪ್ಪಳದಿಂದಾ ಖಾಸಗಿ ದೂರು ನಂ: 90/14 ನೇದ್ದು ಸ್ವೀಕೃತವಾಗಿದ್ದು, ಸಾರಾಂಶವೇನೆಂದರೆ, ಆರೋಪಿ ನಂ: 01 & 02 ನೇದ್ದವರು ಕೊಪ್ಪಳ ನಗರದಲ್ಲಿ ವಿ-3 ಎಂಬ ಆಫೀಸ್ ತೆರೆದಿದ್ದು ಇರುತ್ತದೆ. ಆರೋಪಿ ನಂ: 04 & 05 ನೇದ್ದವರು ಕಂಪನಿಯ ಏಜೆಂಟ್ ಇರುತ್ತಾರೆ. ಫಿರ್ಯಾದಿದಾರರು ಕಂಪನಿಗೆ "ಓನ್ ಯುವರ್ ಪ್ರಾಪರ್ಟಿ" ಎಂಬ ಯೋಜನೆಯಲ್ಲಿ 02 ಲಕ್ಷ ರೂ ಗಳನ್ನು ವಿನಿಯೋಗಿಸಿದ್ದು ಇರುತ್ತದೆ. 24 ತಿಂಗಳ ನಂತರ ಹಣವು ದ್ವೀಗುಣವಾಗುವುದಾಗಿ ಕಂಪನಿಯ ಷರತ್ತು ಇರುತ್ತದೆ. ಹಣದ ಭದ್ರತೆಗಾಗಿ ಆರೋಪಿತರು ಫಿರ್ಯಾದಿಗೆ ಪ್ಲಾಟನ್ನು ಕೊಡುತ್ತಿದ್ದು, ಅವಧಿಯು ಮುಗಿದ ನಂತರ ಫಿರ್ಯಾದಿಯು ಕೊಪ್ಪಳಕ್ಕೆ ಬಂದಾಗ ಕಂಪನಿಯು ಬಂದ್ ಆಗಿದ್ದು ಇರುತ್ತದೆ. ನಂತರ ಫಿರ್ಯಾದಿದಾರರು ಆರೋಪಿತರಿಗೆ ವಿಚಾರಿಸಿದಾಗ ನೀನು ಎಲ್ಲಿ ಹಣ ತುಂಬಿರುತ್ತಿಯೋ ಅಲ್ಲಿಯೇ ಹೋಗಿ ಕೇಳು ಇನ್ನೊಂದು ಸಾರಿ ನಮ್ಮ ಹತ್ತಿರ ಬರಬೇಡಾ ಎಂದು ಹೆದರಿಸಿ ಕಳುಹಿಸಿರುತ್ತಾರೆ. ಸದರಿ ಆರೋಪಿತರು ಫಿರ್ಯಾದಿಗೆ ಕಟ್ಟಿದ ಹಣ ವಾಪಾಸ್ ಕೊಡದೇ ಮೋಸ ಮಾಡಿರುತ್ತಾರೆ. ಅಂತಾ ನೀಡಿದ ದೂರಿನ ಮೇಲಿಂದ ಮೇಲ್ಕಂಡಂತೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ
ಗಂಗಾವತಿ ನಗರ ಪೊಲೀಸ್ ಠಾಣೆ  ಗುನ್ನೆ ನಂ. 105/14  ಕಲಂ. 379 .ಪಿ.ಸಿ.
ದಿನಾಂಕ 05-04-2014 ರಂದು ಫಿರ್ಯಾದಿದಾರರು 33 ಗ್ರಾಂ ತೂಕದ ಬಂಗಾರದ ಸರ ಕಿ.ರೂ. 1,05,000-00 ಬೆಲೆ ಬಾಳುವುದನ್ನು ಖರೀದಿ ಮಾಡಿಕೊಂಡು ಅದನ್ನು ಬಾಕ್ಸದಲ್ಲಿಟ್ಟು ಬಾಕ್ಸನ್ನು ತನ್ನ ಬ್ಯಾಗಿನಲ್ಲಿಟ್ಟುಕೊಂಡು ವಾಪಸ್ ತನ್ನ ಸ್ವಂತ ಊರಾದ ತಿರುಮಲಪುರ ಗ್ರಾಮಕ್ಕೆ ಹೋಗುವ ಕುರಿತು ಗಂಗಾವತಿಯ  ಬಸ್ ನಿಲ್ದಾಣದಲ್ಲಿ ಬಂದಿದ್ದು, ಬಸ್ ನಿಲ್ದಾಣದಲ್ಲಿ ಸಂಜೆ 5-00 ಗಂಟೆಯಿಂದ 5-10 ಗಂಟೆಯ ಮಧ್ಯದ ಅವಧಿಯಲ್ಲಿ ಹುಲಗಿಗೆ ಹೋಗುವ ಬಸ್ಸಿನಲ್ಲಿ ಹತ್ತುತ್ತಿರುವಾಗ ಯಾರೋ ಕಳ್ಳರು ಫಿರ್ಯಾದಿಯ ಬ್ಯಾಗಿನಲ್ಲಿದ್ದ 33 ಗ್ರಾಂ ತೂಕದ ಕಿ.ರೂ. 1,05,000-00 ಬೆಲೆ ಬಾಳುವ ಬಂಗಾರದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ

No comments: