Police Bhavan Kalaburagi

Police Bhavan Kalaburagi

Wednesday, April 23, 2014



PÉÆ¥Àà¼À UÁæ«ÄÃt ¥Éưøï oÁuÉ 88/2014 PÀ®A- 323, 353, 504 L.¦.¹ 
¢£ÁAPÀ : 22-04-2014 gÀAzÀÄ ¨É¼ÉUÉÎ 9.30 UÀAmÉ ¸ÀĪÀiÁjUÉ DgÉÆævÀ gÁªÀÄ¥Àà ©Ã¼ÀV ¸Á: £ÀgÉÃUÀ¯ï EvÀ£ÀÄ £ÀgÉÃUÀ¯ï §¸ï ¤¯ÁÝtzÀ°è ¸ÀgÀPÁj PÀvÀðªÀåzÀ°èzÀÝ PÉ.J¸ï.Dgï.n.¹ §¸ï £ÀA. PÉ.J-37/J¥sï-246 £ÉÃzÀÝgÀ ¤ªÁðºÀPÀ ¸ÉƪÉÄñÀégÀ EvÀ¤UÉ §¸Àì£ÀÄß ªÀiÁ¢£ÀÆgÀ UÁæªÀÄzÀ°è §ºÀ¼À ºÉÆvÀÄÛ ¤°è¸ÀÄwÛÃj £ÀªÀÄÆägÀ°è AiÀiÁPÉ §ºÀ¼À ºÉÆvÀÄÛ ¤°è¸ÀĪÀÅ¢¯Áè CAvÁ CªÁZÀå ±À§ÝUÀ½AzÀ ¨ÉÊzÀÄ, PÉʬÄAzÀ ºÉÆr§r ªÀiÁr zÀÄ:R¥ÁvÀUÉƽ¹zÀÄÝ EgÀÄvÀÛzÉ. PÁgÀt gÁªÀÄ¥Àà£À ªÉÄÃ¯É PÁ£ÀÆ£ÀÄ PÀæªÀÄ dgÀÄV¹ CAvÁ ªÀÄÄAvÁV ¦gÁå¢AiÀÄ ¸ÁgÁA±À EgÀÄvÀÛzÉ. ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಗೊಂಡಿದ್ದು ಇರುತ್ತದೆ.
ªÀÄĤgÁ¨ÁzÀ oÁuÉ UÀÄ£Éß £ÀA. 66/2014 PÀ®A. 279, 338, 304(J) L.¦.¹ ªÀÄvÀÄÛ 187 L.JA.« AiÀiÁåPÀÖ
ದಿನಾಂಕ. 22-04-2014 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ಮೋಟಾರ ಸೈಕಲ ನಂಬರ ಕೆ.ಎ-37/ಡಬ್ಲ್ಯೂ-1948 ನೇದ್ದರಲ್ಲಿ ಮೃತ ಗವಿಸಿದ್ದಪ್ಪ ಮತ್ತು ಗಾಯಳು ಪ್ರಕಾಶ ಇವರು ಕೂಡಿಕೊಂಡು ಹೊಸಪೇಟೆ-ಕೊಪ್ಪಳ ಎನ್.ಹೆಚ್-63 ರಸ್ತೆಯ ಮೇಲೆ ಜಯಶ್ರೀ ಮೋಟಾರ್ಸ ಹತ್ತಿರ ಹೋಗುತ್ತಿರುವಾಗ ಎದರುಗಡೆಯಿಂದ ಅಂದರೆ ಹೊಸಪೇಟೆ ಕಡೆಯಿಂದ ಒಂದು ಟಿಪ್ಪರ ನಂಬರ ಕೆ-25/ಬಿ-1399 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗಿ ಕೊಪ್ಪಳ ಕಡೆಯಿಂದ ಬರುತ್ತಿದ್ದ ಮೋ.ಸೈ ನಂ. ಕೆ.ಎ-37/ಡಬ್ಲ್ಯೂ-1948 ನೇದ್ದಕ್ಕೆ ಎದರುಗಡೆಯಿಂದ ಠಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಮೋಟಾರ ಸೈಕಲ ಚಲಾಯಿಸುತ್ತಿದ್ದ ಗವಿಸಿದ್ದಪ್ಪ ಈತನಿಗೆ ತಲೆಗೆ, ಬಲಗೈಗೆ ಹಾಗೂ ಇತರ ಕಡೆಗಳಿಗೆ ಭಾರಿ ಗಾಯಗಳಾಗಿ ಮೂಗಿನಿಂದ, ಕಿವಿಯಿಂದ ಮತ್ತು ಬಾಯಿಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮೋ.ಸೈ ಹಿಂದೆ ಕುಳಿತ ಪ್ರಕಾಶ ಈತನಿಗೆ ಬೆನ್ನಿಗೆ ಕಾಲಿಗೆ ಒಳಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಗೊಂಡಿದ್ದು ಇರುತ್ತದೆ.
ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 119/14 ಕಲಂ. 420 .ಪಿ.ಸಿ
ದಿನಾಂಕ 26-01-2014 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಹೊಸಪೇಟೆಗೆ ಹೋಗುವ ಸಲುವಾಗಿ ಗಂಗಾವತಿ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಇರುವಾಗ ಅಂ. 40 ರಿಂದ 45 ವರ್ಷ ವಯಸ್ಸಿನ ಆರೋಪಿತನು ಫಿರ್ಯಾದಿದಾರರ ಹತ್ತಿರ ಬಂದು ಮಾತನಾಡಿಸಿ ಹೊಸಪೇಟೆಯಲ್ಲಿ ನಾನು ನಿಮ್ಮ ಮನೆಯ ಮುಂದೆ ಬಾಡಿಗೆ ಮನೆ ಹಿಡಿದುಕೊಂಡು ವಾಸವಾಗಿದ್ದೇನೆ, ನಾನು ಹೊಸಪೇಟೆಗೆ ಹೋಗುತ್ತಿದ್ದು ನನ್ನ ಕಾರ್ ಇದೆ ಅದರಲ್ಲಿ ನಿಮ್ಮನ್ನು ಹೊಸಪೇಟೆಗೆ ಕರೆದುಕೊಂಡು ಹೋಗುತ್ತೇನೆ ಅಂತಾ ಮಾತನಾಡಿ ನಂತರ ಫಿರ್ಯಾದಿದಾರರಿಂದ ನಗದು ಹಣ 3,000-00 ರೂ. ಗಳನ್ನು ಹಾಗೂ  ಫಿರ್ಯಾದಿದಾರರ ಬೆರಳಲ್ಲಿದ್ದ ಅಂ.ಕಿ.ರೂ. 40,000-00 ಬೆಲೆ ಬಾಳುವಂತಹ ಅಂ. 09 ಗ್ರಾಂ ತೂಕ 02 ಬಂಗಾರದ ಸುತ್ತುಂಗುರಗಳು ಹಾಗೂ ಅಂ. 05 ಗ್ರಾಂ ತೂಕದ 01 ಕೆಂಪು ಹರಳಿನ ಬಂಗಾರದ ಉಂಗುರವನ್ನು ತೆಗೆದುಕೊಂಡು ಹೋಗಿ ವಾಪಸ್ ಕೊಡದೆ ಮೋಸ ಮಾಡಿರುತ್ತಾನೆ ಎಂದು ನೀಡಿದ  ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 119/14, ಕಲಂ. 420 .ಪಿ.ಸಿ. ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
PÀÄPÀ£ÀÆgÀ. ¥Éưøï oÁuÉ ಗುನ್ನೆ ನಂ:53/14 ಕಲಂ:87 ಕೆ.ಪಿ. ಅಕ್ಟ್
ದಿನಾಂಕ:22-04-2014 ರಂದು 6-45 ಪಿಎಂಕ್ಕೆ ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ಸರ್ಕಾರೀ ತರ್ಫೆ ವರದಿಯನ್ನು ದಾಳಿ ಪಂಚನಾಮೆಲಗತ್ತಿಸಿ, 5 ಜನ ಆರೋಪಿತರನ್ನು , ಮುದ್ದೆಮಾಲನ್ನು ಹಾಜರಪಡಿಸಿ ನೀಡಿದ್ದು ಅದರ ಸಾರಾಂಶವೇನೆಂದರೆ, ಖಚಿತ ಬಾತ್ಮೀ ಬಂದ ಮೇರೆಗೆ ಇಬ್ಬರೂ ಪಂಚರೊಂದಿಗೆ ಹಾಗೂ ಸಿಬ್ಬಂದಿಯೊಂದಿಗೆ ಸರ್ಕಾರೀ ಜೀಪಿನಲ್ಲಿ ಹೋಗಿ,5-15 ಪಿಎಂಕ್ಕೆ ಬೆಣಕಲ್ ಉಡಚಮ್ಮ ದೇವಿಯ ಗುಡಿಯ ಮುಂದೆ ಹೋಗಿ ಮರೆಗೆ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ 5 ಜನರು ಪಣಕ್ಕೆ ಹಚ್ಚಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದನ್ನು ಕಂಡು ದಾಳಿ ಮಾಡಿ, 5 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಅವರಿಂದ ಜೂಜಾಟದ ಹಣ 1470 ರೂ., 52 ಇಸ್ಪೀಟ್ ಎಲೆ, ಹಾಗೂ ಒಂದು ಪ್ಲಾಸ್ಟಿಕ್ ಚೀಲದ ಕವರನ್ನು ಜಪ್ತ ಪಡಿಸಿಕೊಂಡು ಜಪ್ತ ಪಂಚನಾಮೆ ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ
PÁgÀlV ¥ÉưøÀ oÁuÉ UÀÄ£Éß £ÀA: 117/2014 PÀ®A 78 (111) KP ACT
¢£ÁAPÀ :22-04-2014 gÀAzÀÄ ªÀÄzÁåºÀß 1-45 UÀAmÉAiÀÄ ¸ÀĪÀiÁjUÉ PÁgÀlV ¥ÉưøÀ  oÁzÀuÁ ªÁå¦ÛAiÀÄ ¸ÉÆêÀÄ£Á¼À UÁæªÀÄzÀ £ÁUÀgÁd EªÀgÀ ºÉÆmÉÃ¯ï ªÀÄÄAzÉÀ ¸ÁªÀðd¤PÀ ¸ÀܼÀzÀ°è, DgÉÆævÀ£ÁzÀ ¸ÀAUÀAiÀÄå vÀA¢   ZÀ£ÀßAiÀÄå¸Áé«Ä ªÀÄoÀzÀ ªÀAiÀiÁ : 55 ªÀµÀð eÁ: dAUÀªÀÄ G: PÀÆ° PÉ®¸À ¸Á: ¸ÉÆêÀÄ£Á¼À vÁ : UÀAUÁªÀw  EªÀ£ÀÄ ªÀÄmÁÌ dÆeÁlzÀ°è vÉÆÃqÀVzÁUÉÎ ªÀiÁ£Àå ¦.J¸ï.L. ¸ÁºÉçgÀÄ PÁgÀlVgÀªÀgÀÄ ¹§âA¢AiÀĪÀgÀÄ PÀÆr ¥ÀAZÀgÀ ¸ÀªÀÄPÀëªÀÄzÀ°è zÁ½ ªÀiÁr »rzÀÄPÉÆAqÀÄ ¸ÀzÀjAiÀĪÀ£À PÀqɬÄAzÀ ªÀÄmÁÌ dÆeÁmï ¸ÁªÀÄVæUÀ¼ÀÄ, ºÁUÀÆ £ÀUÀzÀÄ ºÀt gÀÆ-945=00 UÀ¼ÀÄ £ÉÃzÀÝ£ÀÄß ªÀ±À¥Àr¹PÉÆAqÀÄ DgÉÆæ ªÀÄvÀÄÛ ªÀiÁ°£ÉÆA¢UÉ oÁuÉUÉ §AzÀÄ ¦.J¸ï.L. ¸ÁºÉçgÀÄ ¦AiÀiÁð¢ü ªÀÄvÀÄÛ ªÀÄÆ® ¥ÀAZÀ£ÁªÉÄ PÉÆnÖzÀÝgÀ ¸ÁgÁA±ÀzÀ ªÉÄðAzÀ UÀÄ£Éß zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

No comments: