Police Bhavan Kalaburagi

Police Bhavan Kalaburagi

Thursday, May 22, 2014

BIDAR DISTRICT DAILY CRIME UPDATE 22-05-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 22-05-2014

aAvÁQ ¥ÉưøÀ oÁuÉ AiÀÄÄ.r.Dgï £ÀA. 05/2014, PÀ®ªÀÄ 174 ¹.Dgï.¦.¹ :-
¢£ÁAPÀ 19-05-2014 gÀAzÀÄ ªÀÄÈvÀ §AqÉ¥Áà vÀAzÉ PÀ®è¥Áà ºÉÆ£À±ÉmÉÖ. ªÀAiÀÄ: 45 ªÀµÀð, eÁw: °AUÁAiÀÄvÀ, ¸Á: eÉƤßPÉÃj gÀªÀgÀÄ vÀ£Àß ºÉÆ® PÉƼÀÆîgÀ ²ªÁgÀzÀ°è ºÉÆ®zÀ°èzÀÝ ¨Á«AiÀÄ£ÀÄß £ÉÆqÀ®Ä ºÉÆÃV DPÀ¹äPÀªÁV PÁ®Ä eÁj ¨Á«AiÀÄ°è ©zÀÄÝ FdÄ ¨ÁgÀzÀ PÁgÀt ªÀÄÈvÀ ¥ÀnÖzÀÄÝ EgÀÄvÀÛzÉ, ¸ÀzÀj WÀl£ÉAiÀÄ DPÀ¹äPÀªÁV £ÀqÉ¢gÀÄvÀÛzÉ AiÀiÁgÀ ªÉÄÃ¯É AiÀiÁªÀÅzÉà vÀgÀºÀzÀ ¸ÀA±ÀAiÀÄ EgÀĪÀÅ¢¯Áè ¦üAiÀiÁð¢ vÉÃdªÀiÁä UÀAqÀ §AqÉ¥Áà ¸Á: eÉƤßPÉÃj gÀªÀgÀÄ ¢£ÁAPÀ 21-05-2014 gÀAzÀÄ PÉÆlÖ ªÀiËTPÀ ºÉýPÉAiÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ  PÉÊUÉƼÀî¯ÁVzÉ.

ºÀĪÀÄ£Á¨ÁzÀ ¸ÀAZÁgÀ oÁuÉ UÀÄ£Éß £ÀA. 80/2014, PÀ®A 279, 337, 304(J) L¦¹ :-
ದಿನಾಂಕ 22-05-2014 ರಂದು ಫಿರ್ಯಾದಿ ಶಕೀಲ ಅಹಮದ ತಂದೆ ಜಲೀಲ ಅಹಮದ ಶಮ್ಮನ, ವಯ: 50 ವರ್ಷ,  ಸಾ: ಹುಡುಗಿ ರವರು ರಾಹೆ ನಂ. 09 ಮೇಲಿರುವ ನಿಜಾಮಶಾಹಿ ಶಾದಿಖಾನಾ ಸ್ವಚ್ಛ ಮಾಡಲು ಇಂದಿರಾನಗರದ ತುಕ್ಕಮ್ಮಾ ಗಂಡ ಅರ್ಜುನ ಸಿತಾಳಗೇರೆ ವಯ: 40 ಹಾಗು ಮಾಹಾನಂದ ಗಂಡ ಕಂಟೆಪ್ಪಾ ಮಂಡಿ ವಯ: 27 ವರ್ಷ, ರವರಿಗೆ ಕೂಲಿಗೆ ಹಚ್ಚಿದ್ದು, ಫಿರ್ಯಾದಿ ತನ್ನ ಮೋಟಾರ್ ಸೈಕಲ್ ನಂ. ಕೆಎ-39/ಕೆ.-3817 ನೇದರ ಮೇಲೆ ಶಾದಿಖಾನದಿಂದ ಹುಡುಗಿ ಕಡೆಗೆ ಹೋಗುವಾಗ ಶಾದಿಖಾನ ಎದುರು ರಾಹೆ ನಂ. 09 ರ ಮೇಲೆ ತುಕ್ಕಮ್ಮಾ ಹಾಗು ಮಾಹಾನಂದ ಶಾದಿಖಾನ ಕಡೆಗೆ ನಡೆದುಕೊಂಡು ಹೋಗುವಾಗ ಫಿರ್ಯಾದಿ ತನ್ನ ವಾಹನ ನಿಲ್ಲಿಸಿ ಅವರನ್ನು ಕರೆದು ಶಾದಿಖಾನಾ ಚೆನ್ನಾಗಿ ಸ್ವಚ್ಚ ಮಾಡುವ ಬಗ್ಗೆ ತಿಳಿಸುತ್ತಿದ್ದಾಗ ಹಿಂದಿನಿಂದ ಬಂದ ಒಂದು ಬಿಳಿ ಬಣ್ಣದ ಟಾಟಾ ಟೆಂಪೊ ನಂ. ಎಮ್.ಹೆಚ್-04/ಎಫ್.ಡಿ.-3317 ನೇದರ ಚಾಲಕನಾದ ಆರೋಪಿ ಬಹಾದ್ದೂರ ತಂದೆ ಅಮೀನ ಪಠಾಣ, ವಯ: 44 ವರ್ಷ, ಸಾ: ತಳವಳನಾಕಾ, ಜಿ: ಠಾಣೆ ಮುಂಬಯಿ (ಎಮ್.ಎಸ್) ಈತನು ತನ್ನ ಟೆಂಪೊವನ್ನು ಅತಿ ಜೋರಾಗಿ ಮತ್ತು ಬೇಜವಾಬ್ದಾರಿಯಿಂದ ನಡೆಸಸಿಕೊಂಡು ಬಂದು ಮಾಹಾನಂದ ಮೇಲಿಂದ ಟೈರ ಹಾಯಿಸಿ, ತುಕ್ಕಮ್ಮಾ ಹಾಗು ಫಿರ್ಯಾದಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿರುತ್ತಾನೆ, ಸದರಿ ಅಪಘಾತದಿಂದ ಮಾಹಾನಂದ ಇವಳ ತಲೆ, ಮುಖ, ಎದೆ, ಭುಜಗಳ ಮೇಲಿಂದ ಟೈರ ಹಾಯ್ದು ಭಾರಿ ರಕ್ತಗಾಯದಿಂದ ಚಿದಿಯಾಗಿ ಸ್ಥಳದಲ್ಲೆ ಮೃತಪಟ್ಟಿದ್ದು, ತುಕ್ಕಮ್ಮಾಳಿಗೆ ಬಲಕಪಾಳಕ್ಕೆ ತಲೆಗೆ ರಕ್ತಗಾಯ ಹಾಗು ಸೊಂಟಕ್ಕೆ ಗುಪ್ತಗಯವಾಗಿದೆ, ಫಿರ್ಯಾದಿಯ ಬಲಮೊಳಕೈಗೆ ತರಚಿದಗಾಯ ಹಾಗು ಸೊಂಟಕ್ಕೆ ಗುಪ್ತಗಯವಾಗಿದೆ ಹಗೂ ಅಪಘಾತದಿಂದ ಫಿರ್ಯಾದಿಯ ಮೋಟಾರ್ ಸೈಕಲ್ ಡ್ಯಾಮೇಜಾಗಿದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

zsÀ£ÀÆßgÀ ¥Éưøï oÁuÉ UÀÄ£Éß £ÀA. 125/2014, PÀ®A 457, 380 L¦¹ :-
ದಿನಾಂಕ 20-05-2014 ರಂದು ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಸರ್ಕಾರಿ ಪ್ರೌಢ ಶಾಲೆ ಕೊಸಂ ಶಾಲೆಯಲ್ಲಿದ ದವಸ ಧಾನ್ಯ ಇಟ್ಟ ಕೊಣೆ ಬಿಗವು ಕಲ್ಲಿನಿಂದ ಗುದ್ದಿ ಬಿಗ ತೇಗೆದು ಒಳಗಡೆ ಹೋಗಿ ಒಳಗಡೆ ಇದ್ದ  ಅಕ್ಕಿ ಅಂದಾಜು 100 ಕೆ.ಜಿ ಅ.ಕಿ 1000/- ರೂ, ಗೋಧಿ 100 ಕೆ.ಜಿ ಅ.ಕಿ 800/- ರೂ, ತೋಗರೆ ಬೇಳೆ 65 ಕೆಜಿ ಅ.ಕಿ 2600/- ರೂ, 25 ಸ್ಟೀಲ್ ಪ್ಲೇಟಗಳು ಅ.ಕಿ 875/- ರೂ, 15  ಸ್ಟೀಲ್ ಗ್ಲಾಸಗಳು ಅ.ಕಿ 375/- ರೂ.  ಹೀಗೆ ಒಟ್ಟು 5650/- ರೂ ರಷ್ಟು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಶಿವಕುಮಾರ ತಂದೆ ಭಾಲಕೇಶ್ವರ ಮೇತ್ರೆ ಮುಖ್ಯ ಗುರುಗಳು ಸರ್ಕಾರಿ ಪ್ರೌಢ ಶಾಲೆ ಕೋಸಂ, ಸಾ: ಹುಣಜಿ, ತಾ: ಭಾಲ್ಕಿ ರವರು ದಿನಾಂಕ 21-05-2014 ರಂದು ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄAoÁ¼À ¥Éưøï oÁuÉ UÀÄ£Éß £ÀA. 54/2014, PÀ®A 279, 338 L¦¹ eÉÆvÉ 187 LJA« DåPïÖ :-
¢£ÁAPÀ 17-05-2014 gÀAzÀÄ ¦üAiÀiÁ𢠫±Àé£ÁxÀ vÀAzÉ ©üêÀıÁå PÉÆÃgÁ¼É ªÀAiÀÄ: 45 ªÀµÀð, ¸Á: ªÀÄAoÁ¼À gÀªÀgÀ ªÀÄUÀ£ÁzÀ ªÀĺÁzÉêÀ vÀAzÉ «±Àé£ÁxÀ PÉÆgÀ¼É ªÀAiÀÄ: 18 ªÀµÀð, EvÀ£ÀÄ §¸ÀªÀPÀ¯ÁåtzÀ°è PÉÆÃaAUï vÀgÀ¨ÉÃw ªÀÄÄV¹ ªÀÄgÀ½ ªÀÄ£ÉUÉ §AgÀĪÁUÀ ªÀÄAoÁ¼À UÁæªÀÄzÀ ¸ÉʧuÁÚ PÀgÀmïªÀÄÆ® gÀªÀgÀ ªÀÄ£ÉAiÀÄ ªÀÄÄA¢£À gÉÆr£À ªÉÄÃ¯É »gÉÆà ¸Éà÷èÃAqÀgï ¥Àè¸ï ¢éZÀPÀæ ªÁºÀ£À £ÀAB. PÉJ-56/F-6358 £ÉÃzÀgÀ ZÁ®PÀ£ÁzÀ DgÉÆæ CªÀÄgÉñÀégÀ vÀAzÉ FgÀuÁÚ zÁ£À¥À£ÉÆÃgÀ ¸Á: ªÀÄAoÁ¼À EvÀ£ÀÄ vÀ£Àß ªÁºÀ£ÀªÀ£ÀÄß gÉÆÃr£À ªÉÄÃ¯É CqÁØ-wqÀتÁV CwªÉÃUÀ ºÁUÀÄ ¤µÁ̼ÀfvÀ£À¢AzÀ £ÀqɹPÉÆAqÀÄ §AzÀÄ ¦üAiÀiÁð¢AiÀĪÀgÀ ªÀÄUÀ¤UÉ rQÌ ªÀiÁrzÀ ¥ÀæAiÀÄÄPÀÛ DvÀ£À §®PÁ°£À ªÉƼÀPÁ®Ä PɼÀUÉ ªÀÄÄjzÀAvÉ ¨sÁj UÀÄ¥ÀÛUÁAiÀĪÁVgÀÄvÀÛzÉ ªÀÄvÀÄÛ JqÀPÁ°UÉ vÉgÉazÀ UÁAiÀÄUÀ¼ÀÄ, ¨Á¬ÄUÉ ¨sÁj gÀPÀÛUÁAiÀÄ ªÀÄvÀÄÛ §®UÉÊ ªÉƼÀPÉÊUÉ ¨sÁj UÀÄ¥ÀÛUÁAiÀÄ ºÁUÀÄ JgÀqÀÄ ¨sÀÄdUÀ½UÉ UÀÄ¥ÀÛUÁAiÀÄUÀ¼ÁVgÀÄvÀÛªÉ CAvÀ ¦üAiÀiÁð¢AiÀĪÀgÀÄ ¢£ÁAPÀ 21-05-2014 gÀªÀÄzÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 69/2014, PÀ®A 87 PÉ.¦ DåPïÖ :- 
ದಿನಾಂಕ 21-05-2014 ರಂದು ನಾಗೂರ (ಎನ್) ಗ್ರಾಮದಲ್ಲಿ ಸರಕಾರಿ ಶಾಲೆಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೇಲವು ಜನರು ಇಸ್ಪೇಟ ಎಲೆಗಳಿಂದ ಅಂದರ ಬಾಹರ ಅನ್ನುವ ಅದೃಷ್ಟದ ಜೂಜಾಟ ಹಣ ಹಚ್ಚಿ ಪಣತೊಟ್ಟು ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಶ್ರೀಕಾಂತ ವಿ. ಅಲ್ಲಾಪೂರ ಪಿ.ಎಸ್.ಐ ಸಂತಪೂರ ರವರಿಗೆ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ಠಾಣೆಯ ಸಿಬ್ಬಂದಿಯೊಂದಿಗೆ ನಾಗೂರ(ಎನ್) ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಶಾಲೆಯ ಮುಂದೆ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಪ್ರಕಾಶ ತಂದೆ ವಿಠಲ ದೊಡ್ಡಿ, 2) ಶಿವಶಂಕರ ತಂದೆ ವೀರಶೆಟ್ಟಿ ಇರಪಳ್ಳಿ, 3) ಗುರುನಾಥ ತಂದೆ ಮಾಣಿಕಪ್ಪ ಕಾಂಬಳೆ, 4) ವಿಜಯಕುಮಾರ ತಂದೆ ಮಾರುತಿ ಸಿಂದೆ ಹಾಗೂ 5) ರಾಜಕುಮಾರ ತಂದೆ ಮಾರುತಿ ಸಿಂದೆ ಸಾ: ಎಲ್ಲರೂ ನಾಗೂರ (ಎನ್) ಇವರೆಲ್ಲರೂ ಗೋಲಾಗಿ ಕುಳಿತು ಇಸ್ಟೇಟ ಎಲೆಗಳಿಂದ ಅಂದರ ಬಾಹರ ಅನ್ನುವ ಜೂಜಾಟ ಆಡುತ್ತಿದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಸದರಿ ಐದು ಜನರಿಗೆ ಹಿಡಿದು ಅಂಗ ಝಡ್ತಿ ಮತ್ತು ಸ್ಥಳ ಝಡಿ ಮಾಡಿದಾಗ ನಗದು ರೂ. 490/- ಹಾಗೂ 52 ಇಸ್ಪೇಟ ಎಲೆಗಳು ಇದ್ದು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 72/2014, PÀ®A 32, 34 PÉ.E DåPïÖ :-
¢£ÁAPÀ 21-05-2014 gÀAzÀÄ ¹vÁ¼ÀUÉÃgÁ UÁæªÀÄzÀ ¨ÉƪÀÄäUÉÆAqɱÀégÀ ZËPÀ ºÀwÛgÀ ¸ÁªÀðd¤PÀ ¸ÀܼÀzÀ°è E§âgÀÄ ªÀåQÛUÀ¼ÀÄ  C£À¢üPÀÈvÀªÁV ¸ÀgÁ¬Ä ªÀiÁgÁl ªÀiÁqÀÄwÛzÁÝgÉ CAvÀ ¦üAiÀiÁ𢠪ÉÊf£ÁxÀ J.J¸ï.L ºÀ½îSÉÃqÀ (©) ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ JJ¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÉÆA¢UÉ ¹vÁ¼ÀUÉÃgÁ UÁæªÀÄzÀ ¨ÉƪÀÄäUÉÆAqɱÀégÀ ZËPÀ ºÀwÛgÀ ºÉÆÃV ¸Àé®à zÀÆgÀzÀ°è ªÀÄgÉAiÀiÁV ¤AvÀÄ £ÉÆÃqÀ®Ä DgÉÆævÀgÁzÀ 1) £ÁUÀ¥Àà vÀAzÉ zÀ±ÀgÀxÀ ZÀAzÀæUÉÆAqÀ ªÀAiÀÄ: 35 ªÀµÀð, eÁw: J¸ï.n UÉÆAqÀ, 2) CuÉÚ¥Àà vÀAzÉ «ÃgÀuÁÚ ZÀAzÀæUÉÆAqÀ ªÀAiÀÄ: 50 ªÀµÀð, eÁw: J¸ï.n UÉÆAqÀ, ¸Á: ¹vÁ¼ÀUÉÃgÁ EªÀj§âgÀÄ MAzÀÄ PÁl£ÀzÀ°è ¸ÀgÁ¬Ä ¨Ál®UÀ¼À£ÀÄß ElÄÖPÉÆAqÀÄ d£ÀjAzÀ ºÀt ¥ÀqÉzÀÄPÉÆAqÀÄ ¸ÀgÁ¬Ä ªÀiÁgÁl ªÀiÁqÀĪÁUÀ zÁ½ ªÀiÁqÀ¯ÁV ¸ÀgÁ¬Ä ¨Ál® vÉUÉzÀÄPÉƼÀÄîªÀgÀÄ Nr ºÉÆÃVzÀÄÝ £ÀAvÀgÀ ¸ÀzÀj DgÉÆævÀjUÉ »rzÀÄ ¸ÀzÀj PÁl£À£ÀÄß ZÉPï ªÀiÁr £ÉÆÃqÀ®Ä CzÀgÀ°è MlÄÖ 180 JªÀiï.J¯ï£À 35 AiÀÄÄ.J¸ï «¹Ì ¨Ál®UÀ¼ÀÄ C.Q 1680/- gÀÆ. ¨É¯É ¨Á¼ÀĪÀÅzÀ£ÀÄß ªÀÄvÀÄÛ JgÀqÀÄ ªÉƨÉʯï C.Q 1600/- gÀÆ. ºÁUÀÆ £ÀUÀzÀÄ ºÀt 550/- gÀÆ. »ÃUÉ MlÄÖ 3830/- gÀÆ. d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

No comments: