Police Bhavan Kalaburagi

Police Bhavan Kalaburagi

Saturday, May 24, 2014

Koppal District Crimes



UÀAUÁªÀw£ÀUÀgÀ oÁuÉ C¥ÀgÁzsÀ ¸ÀASÉå 144/2014 PÀ®A  420 L.¦.¹. ªÀÄvÀÄÛ 66 L.n. DåPÀÖ  2000
ದಿನಾಂಕ: 15-05-2014 ರಂದು ಬೆಳಿಗ್ಗೆ 7-42  ಗಂಟೆಯ ಸುಮಾರಿಗೆ ತಮ್ಮ ಮೊಬೈಲ್ ನಂ: 9449609497 ನೇದ್ದಕ್ಕೆ ಮೊಬೈಲ್ ನಂ: 8003937903 ನೇದ್ದರಿಂದ ಕರೆ ಬಂದಿದ್ದು ಅದರಲ್ಲಿ ಅವರು ಕಾಲ್ ಸೆಂಟರ್ ದಿಂದ ಕರೆ ಮಾಡಿರುತ್ತೇವೆ. ಅಂತಾ ಪರಿಚಯಿಸಿಕೊಂಡು ಪಿರ್ಯಾದಿದಾರರ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಎ.ಟಿ.ಎಂ. ಕಾರ್ಡ ಬ್ಲಾಕ್  ಆಗಿದೆ ಅಂತಾ ಪಿರ್ಯಾದಿದಾರರ ಎ.ಟಿ.ಎಂ. ಕಾರ್ಡನ ನಂಬರುಗಳನ್ನು ಹೇಳಿ ಅದರಲ್ಲಿನ ಹಣದ ಬಗ್ಗೆ ವಿಚಾರಿಸಿದಾಗ ಪಿರ್ಯಾದಿದಾರರು ತಮ್ಮ ಖಾತೆಯಲ್ಲಿ ಹಣ  ಇರುವುದಿಲ್ಲ ಎಂದು ತಿಳಿಸಿದ್ದು ನಂತರ ಅವರು ಇನ್ನೋಂದು  ಎ.ಟಿ.ಎಂ. ಖಾತೆ ಇದೆಯೇ ಎಂದು ವಿಚಾರಿಸಿದಾಗ ಪಿರ್ಯಾದಿದಾರರು ತಮ್ಮ ಅಕೌಂಟ್ ಕೆನರಾ ಬ್ಯಾಂಕ್ ಗಂಗಾವತಿಯಲ್ಲಿ ಇದ್ದುದಾಗಿ ತಿಳಿಸಿ ನಂತರ ಅವರು ಎಟಿಎಂ. ಕಾರ್ಡ ನಂಬರ ಕೇಳಿದಾಗ ಅದರ ನಂಬರ ಹೇಳಿದ್ದು ಆಗ ಅವರು ನಿಮ್ಮ ಎಸ್.ಬಿ.ಐ. ಎಟಿಎಂ. ಪುನರಾವರ್ತಿಸಲು ಪಡೆದುಕೊಂಡಿದ್ದೇನೆ ಅಂತಾ ತಿಳಿಸಿದ್ದು ಅದನ್ನು ನಂಬಿ ಅದರ ಎರಡೂ ನಂಬರುಗಳನ್ನು ಪಿರ್ಯಾದಿದಾರರು ಕೊಟ್ಟಿರುತ್ತಾರೆ. ಎರಡು ನಿಮಿಷಗಳ ನಂತರ ಪಿರ್ಯಾದಿದಾರರ ಮೊಬೈಲ್ ನಂಬರಿಗೆ ಕ್ರಮವಾಗಿ ಕೆನರಾ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುವ ಸಂದೇಶಗಳು ಮೇಲಿಂದ ಮೇಲೆ ಪಿರ್ಯಾದಿದಾರರ ಮೊಬೈಲ್ ಗೆ ಬರುತ್ತಿದ್ದು ಆಗ ಪಿರ್ಯಾದಿದಾರರ ಖಾತೆಯಿಂದ 2000-00, 1000-00, 1000-00, 4200-00, 100-00, 2500-00, 1000-00, ಹೀಗೆ ಒಟ್ಟು 12,700-00 ರೂಪಾಯಿಗಳು ಕಡಿತವಾಗಿತ್ತು. ನಂತರ  ಅದೇ ಎಸ್.ಬಿ.ಐ ಕಾಲ್ ಸೆಂಟರಿಗೆ ಪೋನ್ ಮಾಡಿದಾಗ ಅವರು ಸರಿಯಾದ ಉತ್ತರವನ್ನು ನೀಡದೇ ಇದ್ದುದರಿಂದ ನಂತರ ಕೆನರಾ ಬ್ಯಾಂಕಿಗೆ ಹೋಗಿ ತನ್ನ ಬ್ಯಾಂಕ್ ಖಾತೆಯಲ್ಲಿ ಹಣ ಕಡಿತವಾಗ ಬಗ್ಗೆ ಇರುವ ಸ್ಟೇಟಮೆಂಟ್ ಪಡೆದುಕೊಂಡು ಬಂದಿದ್ದು ಇರುತ್ತದೆ. ಪಿರ್ಯಾದಿದಾರರ ಮೊಬೈಲ್ ಗೆ ಕರೆ ಮಾಡಿ ಅವರಿಂದ ಅವರ ಎಟಿಎಂ ಗಳ ನಂಬರುಗಳನ್ನು ಪಡೆದುಕೊಂಡು ಅವರ ಖಾತೆಯಲ್ಲಿದ್ದ ಹಣ ರೂ. 12,700-00 ಗಳನ್ನು  ಆನ್ ಲೈನ್ ಮುಖಾಂತರ ಪಡೆದುಕೊಂಡು ಪಿರ್ಯಾದಿದಾರರಿಗೆ ಮೋಸ ಮಾಡಿರುತ್ತಾರೆ. ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರಿಗಿಸಲು ಪಿರ್ಯಾದಿ ಸಲ್ಲಿಸಿರುತ್ತಾರೆ.
PÀ£ÀPÀVj ¥Éưøï oÁuÉ  AiÀÄÄ.r.Dgï £ÀA.09/2014 PÀ®A.174 ¹.Dgï.¦.¹
¢£ÁAPÀ 23-05-2014 gÀAzÀÄ ªÀÄzÁåºÀß 1-15 UÀAmÉUÉ ¦üAiÀiÁ𢠲æêÀÄw ¹zÀÝ°AUÀªÀÄä UÀAqÀ ºÀ£ÀĪÀÄAvÀ¥Àà ¸ÀÄtUÁgÀ gÀªÀgÀÄ oÁuÉUÉ §AzÀÄ MAzÀÄ °TvÀ ¦üAiÀiÁ𢠤ÃrzÀÄÝ ¸ÀzÀj ¦üAiÀiÁð¢AiÀÄ ¸ÁgÁA±ÀªÉãÉAzÀgÉ, ¦üAiÀiÁð¢zÁgÀ¼À UÀAqÀ£ÁzÀ ºÀ£ÀĪÀÄAvÀ¥Àà ¸ÀÄtUÁgÀ FvÀ¤UÉ ¸ÀĪÀiÁgÀÄ ªÀµÀðUÀ½AzÀ ºÉÆmÉÖ £ÉÆë¤AzÀ §¼À®ÄwÛzÀÄÝ, J¯Áè PÀqÉUÉ vÉÆÃj¹zÀgÀÆ ¸ÀºÀ UÀÄtªÀÄÄRªÁVgÀĪÀÅ¢®è. ¢£ÁAPÀ : 22-05-2014 gÀAzÀÄ ¸ÀAeÉ 5-00 UÀAmÉ ¸ÀĪÀiÁjUÉ ªÀÄ£ÉAiÀÄ°è AiÀiÁgÀÆ E®èzÀ ¸ÀªÀÄAiÀÄzÀ°è ºÉÆmÉÖ £ÉÆë£À ¨ÁzÉ vÁ¼ÀzÉà ¨É¼ÀUÉ ºÉÆqÉAiÀÄĪÀ AiÀiÁªÀÅzÉÆà Qæ«Ä£Á±ÀPÀ JuÉÚAiÀÄ£ÀÄß PÀÄr¢zÀÄÝ, «µÀAiÀÄ w½zÀÄ PÀ£ÀPÀVj ¸ÀgÀPÁj D¸ÀàvÉæUÉ aQvÉìUÉ ¸ÉÃjPÉ ªÀiÁrzÀÄÝ, aQvÉì ¥sÀ®PÁjAiÀiÁUÀzÉà EAzÀÄ ¢£ÁAPÀ : 23-05-2014 gÀAzÀÄ ªÀÄzÁåºÀß 1-00 UÀAmÉ ¸ÀĪÀiÁjUÉ ªÀÄÈvÉ¥ÀnÖzÀÄÝ EgÀÄvÀÛzÉ. ¸ÀzÀj ªÀÄgÀtzÀ°è AiÀiÁªÀÅzÉà ¸ÀA±ÀAiÀÄ«gÀÄ¢®è CAvÁ ªÀÄÄAvÁV EzÀÝ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ  ¥ÀæPÀgÀt zÁR°¹PÉÆAG ªÀÄÄA¢£À PÀæªÀÄ dgÀÄV¹zÀÄÝ EgÀÄvÀÛzÉ.

No comments: