Police Bhavan Kalaburagi

Police Bhavan Kalaburagi

Saturday, May 17, 2014



PÉÆ¥Àà¼À UÁæ«ÄÃt ¥Éưøï oÁuÉ. UÀÄ£Éß £ÀA 104/2014 PÀ®A-279, 338 L.¦.¹
¢: 16-05-2014 gÀAzÀÄ ¸ÁAiÀÄAPÁ® 5:00 UÀAmÉUÉ ¦AiÀiÁð¢zÁgÀgÀ PÁPÀ zÉêÀ¥Àà vÀ£Àß ªÉÆÃ.¸ÉÊ £ÀA PÉ.J-37/PÀÆå-117 £ÉÃzÀÝgÀ°è PÀĵÀÖV PÀqÉUÉ EgÀPÀ¯ïUÀqÁ¢AzÀ EgÀPÀ¯ïUÀqÁ JA.Dgï.qÁ¨sÁzÀ ºÀwÛÃgÀ ºÉÆÃUÀÄwÛÃgÀĪÁUÀ JzÀÄgÀUÀqɬÄAzÀ PÉ.J¸ï.DgïÀ.n.¹ §¸ï £ÀA PÉ.J-37/J¥sï-407 £ÉÃzÀÝgÀ ZÁ®PÀ ±ÀgÀtAiÀÄå vÀAzÉ ±ÉÃRgÀAiÀÄå »gÉêÀÄoÀ EvÀ£ÀÄ vÀ£Àß §¸Àì£ÀÄß CwªÉÃUÀ ªÀÄvÀÄÛ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è ZÀ¯Á¬Ä¹PÉÆAqÀÄ §AzÀÄ lPÀÌgÀPÉÆlÄÖ C¥ÀWÁvÀ ªÀiÁrzÀÝjAzÀ zÉêÀ¥Àà¤UÉ ¨sÁjUÁAiÀĪÁVzÀÄÝ PÁgÀt §¸ï ZÁ®PÀ ±ÀgÀtAiÀÄå EvÀ£À ªÉÄÃ¯É ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV ¦AiÀiÁð¢ EgÀÄvÀÛzÉ.
ªÀÄĤgÁ¨ÁzÀ ¥Éǰøï oÁuÉ UÀÄ£Éß  £ÀA§gÀ 88/2014 PÀ®0 279, 338, 304(J) L¦¹.
ಇಂದು ದಿನಾಂಕ. 16-05-2014 ರಂದು ರಾತ್ರಿ 7-00 ಗಂಟೆ ಸುಮಾರಿಗೆ ಮೃತ ಕಲ್ಲೋಡ್ಡೆಪ್ಪ ಈತನು ತನ್ನ ಮೋ.ಸೈಕಲ ನಂಬರ ಕೆ.ಎ-37/ಎಲ್-9334 ನೇದ್ದರಲ್ಲಿ ಹಿಂದುಗಡೆ ತನ್ನ ಗೆಳೆಯ ಮೂಖಪ್ಪ ಈತನನ್ನು ಕುಳಿಸಿಕೊಂಡು ಅಗಳಕೆರಾದಿಂದ ಹಳಶಿವಪೂರ ಗ್ರಾಮಕ್ಕೆ ಅಗಳಕೆರಾ-ಗಂಗಾವತಿ ರಸ್ತೆಯ ಮೇಲೆ ಸಾಂಬಯಯ ಇವರ ಗದ್ದೆಯ ಹತ್ತಿರ ಹೋಗುತ್ತಿರುವಾಗ ತನ್ನ ಮೋ.ಸೈಕಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಸು ರಸ್ತೆಯ ಮೇಲೆ ಇರುವ ಬ್ರೀಡ್ಜ್ ಹಾಕಿದ್ದ ಹಂಪ್ಸ್‌ನ್ನು ಹಾರಿಸಿದ್ದರಿಂದ ಮೋ.ಸ್ಕೀಡ್ಡಾಗಿ ಮೋ.ಸೈ ಸಮೇತ ಕೆಳಗಡೆ ಬಿದ್ದು ಅಪಘಾತ ಪಡಿಸಿಕೊಂಡಿದ್ದು ಆಗ ಮೃತ ಕಲ್ಲೋಡ್ಡೆಪ್ಪ ಈತನಿಗೆ ತಲೆಗೆ ಬಾರಿ ಗಾಯವಾಗಿದ್ದು, ಬಲಗಡೆ ಕಣ್ಣಿನ ಹತ್ತಿರ ಬಲಗಡೆ ಕಿವಿಗೆ ಕಾಲುಗಳಿಗೆ ತೆರೆಚಿದ ಗಾಯಗಳಾಗಿದ್ದು ಚಿಕಿತ್ಸೆ ಕುರಿತು ಮುನಿರಾಬಾದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ವೈದ್ಯಾಧಿಕಾರಿಗಳು ಪರಿಶೀಲಿಸಿ ಮೃತಪಟ್ಟಿರುತ್ತಾನೆ ಅಂತಾ ತಿಳಿದಿದು ಮೋ.ಸೈ ಹಿಂದೆ ಕುಳಿತ ಮೂಖಪ್ಪ ಈತನಿಗೆ ಬಲಗಾಲ ತೊಡೆಯ ಹತ್ತಿ ಎಲುಬು ಮುರಿದು ಒಳಪೆಟ್ಟಾಗಿದ್ದು ತಲೆಗೆ ಹಾಗೂ ಇತರ ಕಡೆಗಳಿಗೆ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಗೊಂಡಿದ್ದು ಇರುತ್ತದೆ.
PÉÆ¥Àà¼À UÁæ«ÄÃt oÁuÉ. UÀÄ£Éß  £ÀA§gÀ 105/2014 PÀ®A- 143, 147, 427, 504, 506 ¸À»vÀ 149 L.¦.¹  
¢£ÁAPÀ: 16-04-2014 gÀAzÀÄ gÁwæ 10:30 UÀAmÉUÉ PÉÆ¥Àà¼À UÁæ«ÄÃt ¥Éưøï oÁuÁ ªÁå¦ÛAiÀÄ a®ªÁqÀV UÁæªÀÄzÀ°è ¦AiÀiÁð¢zÁgÀÄ vÀªÀÄä CAUÀrAiÀÄ ªÀÄÄAzÉ aPÀ£ï ªÁå¥ÁgÀ ªÀiÁqÀÄwzÁÝUÀ DgÉÆævÀgÉîègÀÆ UÀÄA¥ÀÄ PÀnÖPÉÆAqÀÄ §AzÀÄ ¥ÀmÁQAiÀÄ£ÀÄß ºZÀÄÑwÛgÀĪÁUÀ ¦gÁå¢zÁgÀgÀÄ DIÄN¦vÀjUÉ E°è ¥ÀmÁQUÀ¼À£ÀÄß ºÀZÀѨÉÃrj E°è qÀ©â CAUÀrUÀ¼ÀÄ EgÀÄvÀÛªÉ CªÀÅUÀ½UÉ ¨ÉAQvÀUÀÄ° ¸ÀÄqÀÄvÀÛªÉ CAvÁ ºÉýzÀgÀÆ PÉüÀUÉ £ÁªÀÅ E¯ÉèÃAiÉÄà ¥ÀmÁQUÀ¼À£ÀÄß ºÀZÀÄÑvÉÛÃªÉ J£À¯Éà ¨sÉÆøÀÆr ¸ÀƼɪÀÄUÀ£Éà CAvÁ CªÁZÀå ±À§ÝUÀ°AzÀ ¨ÉÊzÀÄ ¥ÀmÁQUÀ¼À£ÀÄß ºÀaÑ ¦gÁå¢zÁgÀgÀ CAUÀrUÉ ºÁUÀÆ EvÀgÉ 4 qÀ©â CAUÀrUÀ½UÉ ¥ÀmÁQ¬ÄAzÀ ¨ÉAQ vÀUÀÄ°¹ C.Q 1 ®PÀë 50 ¸Á«gÀUÀ¼ÀµÀÄÖ ¸ÀÄlÄÖ ®ÄPÁì£ï ªÀiÁr fêÀzÀ ¨ÉzÀjPÉ ºÁQzÀÄÝ EgÀÄvÀÛzÉ. 
ಗಂಗಾವತಿ ನಗರ ಠಾಣೆ ಗುನ್ನೆ ನಂ. 137/14 ಕಲಂ. 323, 324, 326, 354, 504, 506 ಸಹಿತ 34 .ಪಿ.ಸಿ.
ದಿನಾಂಕ 16-05-2014 ರಂದು ಮುಂಜಾನೆ 09-00 ಗಂಟೆಗೆ ಫಿರ್ಯಾದಿದಾರರು ಕಂದಗಲ್ ಮಸೀದಿ ಹತ್ತಿರ ತನ್ನ ಮಾವ ಕೊಟ್ಟ ಪ್ಲಾಟನಲ್ಲಿ ಮನೆಯನ್ನು ಕಟ್ಟಿಕೊಳ್ಳುವ ಸಲುವಾಗಿ ಮಾಡುತ್ತಿರುವಾಗ ಆರೋಪಿತನಾದ ಮಹ್ಮದ ಅಲಿ ಇತನು ಬಂದು ಫಿರ್ಯಾದಿದಾರಳ ಗಂಡನಿಗೆ ಲೇ ಸೂಳೇಮಗನೆ ಯಾಕೆ ನೀನು ನನ್ನ ಪ್ಲಾಟಿನ ಹತ್ತಿರ ಸ್ವಚ್ಚ ಮಾಡುತ್ತೀಯಲೇ ಸೂಳೇಮಗನೆ ನಿನ್ನನ್ನು ಕೂನಿ ಮಾಡಿ ಬಿಡುತ್ತೇನೆ ಅಂತಾ ರಸ್ತೆಯಲ್ಲಿದ್ದ ಇಟ್ಟಿಗೆ ತೆಗೆದುಕೊಂಡು ತಲೆಗೆ ಹೊಡಿದಿದ್ದರಿಂದ ತಲೆಗೆ ಭಾರಿ ಪೆಟ್ಟು ಬಿದ್ದು ಮೂರ್ಚೆ ಹೋಗಿದ್ದು, ಬಿಡಿಸಿಕೊಳ್ಳಲು ಹೋದ ಫಿರ್ಯಾದಿದಾರಳಿಗೂ ಸಹ ಇಟ್ಟಿಗೆಯಿಂದ ಹೊಡೆದಿದ್ದರಿಂದ ಬಲ ಹಣೆಗೆ ಮತ್ತು ಕೆನ್ನೆಗೆ ರಕ್ತಗಾಯವಾಗಿದ್ದು ಮತ್ತು ಬಲಗೈ ಹಿಡಿದುಕೊಂಡು ತಿರುವಿ ಕಟ್ಟಿಗೆಯಿಂದ ಹೊಡೆಯಲು ಬಂದಾಗ ಬಲಗೈ ಅಡ್ಡ ಹಿಡಿದಿದ್ದರಿಂದ ಬಲಗೈ ಮುಂಗೈಗೆ ಹೊಡೆದಿದ್ದರಿಂದ, ಮುಂಗೈಗೆ ಗಾಯವಾಗಿದ್ದು  ಹಾಗೂ ಜುಬೇದಾ ಬೇಗಂ ಮತ್ತು ಝರೀನಾ ರವರು ಸಹ ಕೈಯಿಂದ ಹೊಡಿ-ಬಡಿ ಮಾಡಿದ್ದು ಮತ್ತು ಅನ್ನುಪಾಶಾ ಅವಾಚ್ಯ ಶಬ್ದಗಳಿಂದ ಬೈದಾಡಿದ್ದು ಅಲ್ಲದೇ ಝರೀನಾ ಇವಳು ಕಟ್ಟಿಗೆಯಿಂದ ಫಿರ್ಯಾದಿದಾರಳ ಮಗನಾದ ಇಲಿಯಾಸ್ ಗೆ ಹೊಡಿದಿದ್ದರಿಂದ ಇಲಿಯಾಸನ ಬಲಗಣ್ಣಿನ ಹುಬ್ಬಿಗೆ ಗಾಯವಾಗಿರುತ್ತದೆ. ಆರೋಪಿತರೆಲ್ಲರೂ ಕೂಡಿಕೊಂಡು ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವ ಸಹಿತ ಉಳಿಸುವುದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

No comments: