¢£ÀA¥Àæw
C¥ÀgÁzsÀUÀ¼À ªÀiÁ»w ¢£ÁAPÀ : 13-06-2014
ªÀÄÄqÀ© ¥ÉưøÀ oÁuÉ UÀÄ£Éß £ÀA. 45/2014,
PÀ®A 498(J), 504, 307 L¦¹ :-
ಫಿರ್ಯಾದಿ PÀ«vÁ UÀAqÀ
¸ÀAdÄPÀĪÀiÁgÀ PÀoÉÆÃ½î ªÀAiÀÄ: 25 ªÀµÀð, eÁw: zÀ°vÀ, ¸Á: a£ÀßPÉÃgÁ, vÁ:
ºÀĪÀÄ£Á¨ÁzÀ gÀªÀgÀ UÀAqÀ ¸ÀAdÄPÀĪÀiÁgÀ EvÀ£ÀÄ ಸರಾಯಿ ಕುಡಿಯುವ ಚಟಕ್ಕೆ ಬಲಿಯಾಗಿರುವುದರಿಂದ ಅದ£ÀÄß ಬಿಡಿಸುವ ಕುರಿತು
ಯರಭಾಗ ಮಠಕ್ಕೆ ಹೊಗಿ ತೋರಿಸಲು ¦üAiÀiÁð¢AiÀĪÀgÀÄ ತನ್ನ ಗಂಡ ಮಕ್ಕ¼ÉÆAದಿಗೆ ದಿನಾಂಕ 11-06-2014 ರಂದು ಚಿನ್ನಕೇರದಿಂದ ತನ್ನ ತವರುರಾದ ಪಂಡರಗೇರಾ
ಗ್ರಾಮಕ್ಕೆ ಬಂದಿzÀÄÝ, ದಿನಾಂಕ
12-06-2014
ರಂದು 0400 ಗಂಟೆಗೆ ¦üAiÀiÁð¢AiÀÄÄ
ತನ್ನ ತವರು ಮನೆಯಲ್ಲಿ ತನ್ನ ಗಂಡ
ಸರಾಯಿ ಕುಡಿಯುವುದನ್ನು ಬಿಡಿಸಲು ಯರಭಾಗ ಮಠಕ್ಕೆ ಹೊಗುವ
ಕುರಿತು ಸ್ನಾನ ಮಾಡಿ ದೇವರ ಕೋಣೆಯಲ್ಲಿ ಹೊzÁಗ DgÉÆÃ¦ ¸ÀAdÄPÀĪÀiÁgÀ
vÀAzÉ UÀt¥Àw PÀoÉÆÃ½î ªÀAiÀÄ: 28 ªÀµÀð, eÁw: zÀ°vÀ, ¸Á a£ÀßPÉÃgÁ, vÁ: ºÀĪÀÄ£Á¨ÁzÀ EvÀ£ÀÄ
¦üAiÀiÁð¢UÉ ಕೊಲೆ ಮಾಡುವ
ಉದ್ದೇಶದಿಂದ ಅವಳ ಹಿಂದಿಯೇ ಹೊಗಿ CªÁZÀåªÁV ನನಗೆ£ÀÆ
ಸರಾಯಿ ಕುಡಿಯುದನ್ನು ಬಿಡಿಸಲು
ಒಯುತ್ತಿದಿ,
ನಿನಗೆ ಇಲ್ಲಿಯೇ ಜೀವ ತೆಗೆಯುತ್ತೇನೆ
ಅಂತ ಕೋಂಟಿ ಹೊಡೆಯುವ ಕಬ್ಬಿಣದ ಪಲಗ ತೆಗೆದುಕೊಂಡು ಕವಿತಾಳ ತಲೆಯ ಮೇಲೆ ಹೊಡೆದು ಭಾರಿ ಹರಿತಾವಾದ
ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ, ಅದ®èzÉà ಕವಿತಾಳಿಗೆ ನೀನು ಸರಿಯಾಗಿ ಇಲ್ಲ ನೀನಗೆ ಮನೆ ಮತ್ತು ಹೊಲದ ಕೆಲಸ ಮಾಡಲು
ಬರುವುದಿಲ್ಲಾ ಅಂತ ಬೈದು ಹೊಡೆ ಬಡೆ ಮಾಡಿ ಮಾನಸಿಕ ಹಾಗು ದೈಹಿಕ ಕಿರುಕುಳ
ನೀಡಿರುತ್ತಾನೆAzÀÄ ¦üAiÀiÁð¢AiÀĪÀgÀÄ PÉÆlÖ zÀÆj£À ¸ÁgÁA±ÀzÀ
ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
§UÀzÀ® ¥Éưøï oÁuÉ UÀÄ£Éß £ÀA. 77/2014, PÀ®A 32, 34
PÉ.E DåPïÖ :-
¢£ÁAPÀ 12-06-2014 gÀAzÀÄ £ÉîªÁ¼À UÁæªÀÄzÀ ¯Á®¸Á§
zÀUÁðzÀ ºÀwÛgÀ MAzÀÄ QgÁt CAUÀrAiÀİè M§â ªÀåQÛAiÀÄÄ C£À¢üÃPÀÈvÀªÁV ¸ÀgÁ¬Ä
¨Ál°UÀ¼ÀÄ ªÀiÁgÁl ªÀiÁqÀÄwÛzÁÝ£É CAvÁ JªÀiï.J¸ï. vÁ£À¥ÀàUÉÆÃ¼À ¦J¸ïL gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß
§gÀªÀiÁrPÉÆAqÀÄ, oÁuÉAiÀÄ ¹§âA¢AiÉÆA¢UÉ ¯Á®¸Á§ zÀUÁðzÀ ºÀwÛgÀ ºÉÆÃV zÀUÁðzÀ
ºÀwÛgÀ EgÀĪÀ QgÁt CAUÀrAiÀÄ°è ºÉÆÃV ZÉPÀ ªÀiÁqÀ®Ä ¸ÀzÀj CAUÀrAiÀİè MAzÀÄ ©Ã½
a®zÀ°è 30 AiÀÄÄ.J¸ï. «¹Ì 180 JªÀiï.J¯ï. ªÀżÀî ¸ÀgÁ¬Ä ¨Ál®UÀ½zÀÄÝ MAzÀÄ
¨Ál°AiÀÄ C.Q 48=30 ¥ÉÊ¸É EzÀÄÝ J®èªÀÅUÀ¼À QªÀÄvÀÄÛ 1449/- gÀÆ¥Á¬Ä DVgÀÄvÀÛzÉ
CªÀÅUÀ¼À£ÀÄß d¦Û ªÀiÁr C°èzÀÝ DgÉÆÃ¦ ²ªÀPÀĪÀiÁgÀ vÀAzÉ ºÀtªÀÄAvÀ¥Áà EqÀUÁgÀ ªÀAiÀÄ:
30 ªÀµÀð, eÁw: EqÀUÁgÀ, ¸Á: £ÉîªÁ¼À EvÀ¤UÉ «ZÁj¸À®Ä ¸ÀgÁ¬Ä
ªÀiÁgÁl
ªÀiÁqÀ®Ä ¸ÀgÀPÁgÀ¢AzÀ AiÀiÁªÀÅzÉà ¥ÀgÀªÁ¤UÉ E¯Áè CAvÁ w½¹zÀ ªÉÄÃ¯É ¸ÀzÀj
ªÀåQÛAiÀÄ£ÀÄß »rzÀÄPÉÆAqÀÄ, ¸ÀzÀj DgÉÆÃ¦AiÀÄ «gÀÄzÀÞ ¥ÀæPÀgÀt zÁR°¹PÉÆAqÀÄ
vÀ¤SÉ PÉÊUÉÆ¼Àî¯ÁVzÉ.
¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 210/2014, PÀ®A
407, 420 L¦¹ :-
ಫಿರ್ಯಾದಿ ಬಾಲಾಜಿ
ತಂದೆ ಬಾಬುರಾವ ತುಕದೆ ವಯ: 32 ವರ್ಷ, ಜಾತಿ: ಮರಾಠಾ, ಸಾ: ಜನತಾ ಕಾಲೋನಿ ಭಾಲ್ಕಿ ಭಾಲ್ಕಿ ರವರು
ಎ.ಪಿ.ಎಂ.ಸಿ ಯಲ್ಲಿ ಶಿವಶಕ್ತಿ ಟ್ರೆಡಿಂಗ ಕಂಪನಿ ಎಂಬ ಅಡತ ಅಂಗಡಿ ಇಟ್ಟುಕೊಂಡು ವ್ಯಾಪಾರ
ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 07-06-2014 ರಂದು ಭಾಲ್ಕಿಯ ಸಂತೋಷ ಮೋಟರ ಗುಡ್ಸ್
ಟ್ರಾನ್ಸಪೊರ್ಟ ಕಂಪನಿಯ ಮಾಲಿಕರಾದ ಸಂತೋಷಕುಮಾರ ತಂದೆ ಘಾಳೆಪ್ಪಾ ವಾಲೆ ಸಾ: ಭಾಲ್ಕಿ ರವರು ಕರೆ
ಮಾಡಿ ತಿಳಿಸಿದೇನೆಂದರೆ ಆರೋಪಿ ರಮೇಶ ತಂದೆ ವಿಕ್ಟೊ ರಾಠೋಡ ಸಾ: ಆನಂದ ನಗರ ನಾಂದೆಡ ಈತನು ತನ್ನ
ಲಾರಿ ನಂ. ಎಮಹೆಚ್-24/ಎ-2661 ನೇದರಲ್ಲಿ ಲಾತೂರದ ಮುಂಡಡಾ ಫುಡ್ಸ ಕಂಪನಿಯಿಂದ ನೀರಿನ ಬಾಟಲಗಳು
ತುಂಬಿಕೊಂಡು ಭಾಲ್ಕಿಯ ಲಕ್ಕಿ ಮಾರ್ಕೆಟಿಂಗ್ ಇವರ ಹತ್ತಿರ ತಗೆದುಕೊಂಡು ಬಂದಿರುತ್ತಾನೆ, ಸದರಿ
ಲಾರಿ ಚಾಲಕ ಮರಳಿ ಹೋಗಲು ಬಾಡಿಗೆ ಏನಾದರು ಇದೆ ಎಂದು ಕೇಳಿರುತ್ತಾನೆ, ಆದ್ದರಿಂದ ನಿಮ್ಮ ಹತ್ತಿರ
ಏನಾದರು ಮಾಲು ಮಹಾರಾಷ್ಟ್ರ ರಾಜ್ಯಕ್ಕೆ ತಗೆದುಕೊಂಡು ಹೋಗುವದು ಇದೆ ಎಂದು ಕೇಳಿದಾಗ ಫಿರ್ಯಾದಿಯವುರ
ಸಂತೋಷ ವಾಲೆ ರವರಿಗೆ ನಮ್ಮ ಶಿವ ಶಕ್ತಿ ಟ್ರೆಡಿಂಗ ಕಂಪನಿಯಲ್ಲಿ ಇಟ್ಟ ನಮ್ಮ ಹೋಲದಲ್ಲಿ
ಬೆಳೆದಿದ್ದ 100 ಕ್ವಿಂಟಲ್ ಸೋಯಾ ಸೋಲಾಪುರದ ಬೇತುಲ ಆಯಿಲ್ ಮಿಲಗೆ ತಗೆದುಕೊಂಡು ಹೋಗುವದು ಇದೆ
ಎಂದು ತಿಳಿಸಿದಾಗ ಸಂತೋಷ ವಾಲೆ ರವರು ಆರೋಪಿಗೆ ಅಡತ ಅಂಗಡಿಗೆ ಲಾರಿ ನಂ. ಎಮಹೆಚ್-24/ಎ-2661 ನೇದನ್ನು
ಕಳುಹಿಸಿ ಕೊಟ್ಟಿರುತ್ತಾರೆ, ಆವಾಗ ರಾತ್ರಿ 7 ಗಂಟೆ ಸುಮಾರಿಗೆ ಶಿವಶಕ್ತಿ ಟ್ರೆಡಿಂಗ ಕಂಪನಿಯಿಂದ
ಹಮಾಲರ ಮುಖಾಂತ ಸದರಿ ಲಾರಿಯಲ್ಲಿ 100 ಕ್ವಿಂಟಲ ಸೋಯಾ ತುಂಬಿಸಿ ಲಾರಿ ಚಾಲಕನಿಗೆ ಸೋಲಾಪುರದ
ಬೇತುಲ ಆಯಿಲ್ ಮಿಲಗೆ ತಗೆದುಕೊಂಡು ಹೋಗಲು ತಿಳಿಸಿದ್ದು, ನಂತರ ದಿನಾಂಕ 09-06-2014 ರಂದು
ಬೆಳಗ್ಗೆ ಫಿರ್ಯಾದಿಯವರ ಸೋಯಾ ಸೋಲಾಪುರಕ್ಕೆ ಮುಟ್ಟಿದ ಬಗ್ಗೆ ತಿಳಿದುಕೊಳ್ಳಲು ಲಾರಿ ಚಾಲಕ ಆರೋಪಿರಮೇಶ
ಈತನ ಮೊ ನಂ. 09168900391, 08007971059 ನೇದಕ್ಕೆ ಕರೆ ಮಾಡಿದಾಗ ಅದು ಸ್ವಿಚ್
ಆಫ್ ಬರುತಿತ್ತು, ಮತ್ತೆ ಫಿರ್ಯಾದಿ ಸೋಲಾಪುರದ ಬೇತುಲ ಆಯಿಲ್ ಮಿಲಕ್ಕೆ ಸಂಪರ್ಕಿಸಿ ನಿಮ್ಮ ಆಯಿಲ
ಮಿಲಿಗೆ 100 ಕ್ವಿಂಟಲ್ ಸೋಯಾ ಲಾರಿ ಚಾಲಕನಾದ ರಮೇಶ ತಂದೆ ವಿಕ್ಟೊ ರಾಠೋಡ ಸಾ: ಆನಂದ ನಗರ
ನಾಂದೆಡ ಈತನೊಂದಿಗೆ ಅಡತ ಅಂಗಡಿಯಿಂದ ಲಾರಿ ನಂ. ಎಮಹೆಚ್-24/ಎ-2661 ನೇದರಲ್ಲಿ ತುಂಬಿಸಿ
ಕಳುಹಿಸಿ ಕೊಟ್ಟಿರುತ್ತೆನೆ ಸೋಯಾ ಮುಟ್ಟಿರುತ್ತವೆ ಎಂದು ಕೇಳಿದಾಗ ನಿಮ್ಮ ಕಡೆಯಿಂದ ಯಾವುದೆ
ಸೋಯಾ ತುಂಬಿದ ಲಾರಿ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ, ಆಗ ಫಿರ್ಯಾದಿಯು ಗಾಬರಿಗೊಂಡು ಫಿರ್ಯಾದಿ
ಮತ್ತು ಸಂತೋಷ ವಾಲೆ ರವರು ಕೂಡಿಕೊಂಡು ಲಾತೂರ, ನೀಲಂಗಾ, ಸೋಲಾಪೂರ ಇತ್ಯಾದಿ ಕಡೆ ಲಾರಿ ಹಾಗು ಲಾರಿ ಚಾಲಕ ರಮೇಶ
ಈತನಿಗೆ ಹುಡುಕಾಡಿದರು ಸಹ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ, ಹೀಗೆ ಆರೋಪಿ ರಮೇಶ ತಂದೆ
ವಿಕ್ಟೊ ರಾಠೋಡ ಸಾ: ಆನಂದ ನಗರ ನಾಂದೆಡ ಈತನು ಫಿರ್ಯಾದಿಯವರ ಅಡತ ಅಂಗಡಿಯಿಂದ ಹೋಲದಲ್ಲಿ
ಬೆಳೆದಿದ್ದ 100 ಕ್ವಿಂಟಲ್ ಸೋಯಾ ತನ್ನ ಲಾರಿ ನಂ. ಎಮಹೆಚ್-24/ಎ-2661 ನೇದರಲ್ಲಿ ತುಂಬಿಕೊಂಡು
ಸೋಲಾಪುರದ ಬೇತುಲ ಆಯಿಲ್ ಮಿಲಗೆ ತಗೆದುಕೊಂಡು ಹೋಗುತ್ತೆನೆ ಎಂದು ಹೇಳಿ ಹೋಗಿ ಸೋಲಾಪುರದ ಬೇತುಲ
ಆಯಿಲ್ ಮಿಲ ರವರಿಗೆ ಮುಟ್ಟಿಸದೆ 100 ಕ್ವಿಂಟಲ ಸೋಯಾಬಿನ ಧಾನ್ಯ ಅದರ ಅ.ಕಿ 4,50,000/-
ನೇದನ್ನು ಕಳವು ಮಾಡಿ ಮೋಸ ಮಾಡಿರುತ್ತಾನೆಂದು ಫಿರ್ಯಾದಿವಯರು ದಿನಾಂಕ 12-06-2014 ರಂದು ಕೊಟ್ಟ
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
¨sÁ°Ì £ÀUÀgÀ ¥ÉưøÀ oÁuÉ AiÀÄÄ.r.Dgï £ÀA. 09/2014,
PÀ®A 174 ¹.Dgï.¦.¹ :-
ದಿನಾಂಕ 12-06-2014 ರಂದು ಫಿರ್ಯಾದಿ ಶಿವರಾಜ ತಂದೆ ಇಸ್ಮಾಯಿಲಪ್ಪಾ ಮೊರೆ ವಯ: 50 ವರ್ಷ,
ಜಾತಿ: ಎಸ್ಸಿ ಹೊಲಿಯಾ, ಸಾ: ಅಶೋಕ ನಗರ ಭಾಲ್ಕಿ ರವರು ಭಾಲ್ಕಿ ಪುಣ್ಯಾಶ್ರಮ ಹಿಂದೆ ಇರುವ ಕೆರೆ
ಕೆಳಗೆ ಕಕ್ಕಸಕ್ಕೆ ಹೋದಾಗ ಗಿಡಗಂಟಿನ ಮುಳ್ಳಿನಲ್ಲಿ ಒಬ್ಬ ವ್ಯಕ್ತಿ ಮಲಗಿದ್ದು ಆತನ ಬಾಯಿನಿಂದ
ಬುರುಗ ಬಂದಿದ್ದು ವಿಷದ ವಾಸನೆ ಬರುತಿತ್ತು, ಆಗ ಫಿರ್ಯಾದಿಯವರು ಆತನ ಹತ್ತಿರ ಹೋಗಿ ನೋಡಿದಾಗ
ಅಂದಾಜು 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಮೃತ ದೇಹ ಇತ್ತು, ನಂತರ ಆತನ ಹತ್ತಿರ ಪರಿಶೀಲಿಸಿ
ನೋಡಿದಾಗ ಎರಡು ವಿಷದ ಖಾಲಿ ಡಬ್ಬಿಗಳು, ಒಂದು ಯು.ಎಸ್ ವಿಸ್ಕಿಯ ಖಾಲಿ ಬಾಟಲ ಬಿದಿದ್ದವು, ಆತನ ದೇಹ ನೋಡಿದಾಗ ದಿನಾಂಕ 11-06-2014
ರಂದು ಸಾಯಂಕಾಲ ಮೃತ ಪಟ್ಟಿರುವುದು ಕಂಡು ಬರುತ್ತದೆ, ಹೀಗೆ ಭಾಲ್ಕಿ ಪುಣ್ಯಾಶ್ರಮ ಹಿಂದೆ ಇರುವ
ಕೆರೆ ಕೆಳಗೆ ಅಪರಿಚಿತ 40 ವರ್ಷ ವಯಸ್ಸಿನ ಒಬ್ಬ ವ್ಯಕ್ತಿ ದಿನಾಂಕ 11-06-2014 ರಂದು ಸಾಯಂಕಾಲ
ವಿಷ ಸೇವನೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಲಿಖಿತ
ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
PÀıÀ£ÀÆgÀ ¥ÉưøÀ oÁuÉ
UÀÄ£Éß £ÀA. 124/2014, PÀ®A 498(J), 302, 304(©), 109 eÉÆvÉ 34 L¦¹ :-
¦üAiÀiÁ𢠧¸ÀªÀgÁd vÀAzÉ ²ªÀ°AUÀ¥Áà ªÀÄÆ®UÉ ¸Á: ºÀd£Á¼À
UÁæªÀÄ gÀªÀgÀ ªÀÄUÀ¼ÁzÀ ¦æÃAiÀiÁPÀĪÀiÁj (gÁtÂ) UÀAqÀ C¤Ã®PÀĪÀiÁgÀ ¸Á:
¸ÀAUÀªÀÄ UÁæªÀÄ EªÀ½UÉ ¢£ÁAPÀ 12-06-2014 gÀAzÀÄ UÀÄgÀĪÁgÀzÀAzÀÄ DgÉÆÃ¦vÀgÁzÀ UÀAqÀ
C¤Ã®PÀĪÀiÁgÀ, CvÉÛ ±ÉÃPÀªÀÄä ªÀÄvÀÄÛ ªÉÄÊzÀÄ£À ¸ÀĤî F ªÀÄÆªÀgÀÄ ¸ÉÃj
gÁtÂAiÀÄ PÉÆ¯ÉUÉÊ¢gÀÄvÁÛgÉ, ªÀÄÈvÀ ¦æÃAiÀiÁPÀĪÀiÁj @ gÁt UÀAqÀ C¤Ã®PÀĪÀiÁgÀ
¸Á: ¸ÀAUÀªÀÄ EªÀ½UÉ ªÀÄzÀÄªÉ DV 4 ªÀµÀðUÀ¼ÀÄ PÀ¼É¢gÀÄvÀÛªÉ, gÁtÂUÉ 1 ªÀgÉ ªÀµÀðzÀ
ºÉtÄÚ ªÀÄUÀÄ PÀÆqÀ EzÉ, gÁt 3 wAUÀ¼À UÀ©üÃðtÂ
PÀÆqÀ EzÀݼÀÄ, ¸ÀzÀj DgÉÆÃ¦gÀÄ ¸ÉÃj ªÀÄzÀÄªÉ DzÁV¤AzÀ ªÀgÀzÀQëuÉ PÀÄgÀÄPÀļÀ
PÉÆqÀÄwÛzÀÝgÀÄ, ¦üAiÀiÁð¢AiÀĪÀgÀÄ ªÀÄzÀÄªÉ DV¤AzÀ vÀ£Àß C½AiÀĤUÉ ¨ÉÃPÁzÁUÀ
zÀÄqÀÄØ PÀÆqÀ PÉÆqÀÄvÁÛ §AzÀÄÝ, DzÀgÉ CªÀjUÉ ªÀgÀzÀQëuÉ zÁºÀ wÃgÀzÉ ªÀÄvÉÛ
ºÉZÁÑUÀÄvÁÛ §A¢vÀÄ, C®èzÉ C¤Ã®PÀĪÀiÁgÀ¤UÉ CªÀ£À aPÀ̪ÀÄä ¸ÀÆAiÀÄðªÀÄwAiÉÆA¢UÉ
C£ÉÊwPÀ ¸ÀA§AzsÀ «vÉÛAzÀÄ gÁtÂAiÀÄÄ vÀ£Àß vÁ¬Ä ªÀÄvÀÄÛ zÉÆqÀتÀÄä½UÉ
ºÉýgÀÄvÁÛ¼É, F J¯Áè QgÀÄPÀļÀ¢AzÀ gÁt ¨É¸ÀvÀÄÛ ºÉÆÃVzÀݼÀÄ, ªÀÄÈvÀ gÁtÂAiÀÄÄ
3 wAUÀ¼À §¸ÀÄj EzÀݼÀÄ ¢£ÁAPÀ 12-06-2014 gÀAzÀÄ ¨É½UÉÎ gÁt EªÀ¼ÀÄ ¦üAiÀiÁð¢UÉ
zÀÆgÀªÁt ªÀÄÄSÁAvÀgÀ vÀ£Àß aPÀÌCvÉÛ ¸ÀÆAiÀÄðªÀÄwAiÀÄ ¥ÀæZÉÆÃzÀ£É¬ÄAzÀ¯Éà vÀ£Àß
UÀAqÀ vÀ£ÀߣÀÄß PÉÆ¯É ªÀiÁqÀĪÀ GzÉÝñÀ¢AzÀ ºÉÆmÉÖAiÀİè M¢ÝgÀÄvÁÛ£ÉAzÀÄ
ºÉýgÀÄvÁÛ¼É, C¤Ã®PÀĪÀiÁgÀ£ÀÄ ¦üAiÀiÁð¢AiÀĪÀgÀ ªÀÄUÀ¼À ºÉÆmÉÖAiÀİè M¢ÝzÀjAzÀ
gÁtÂAiÀÄÄ ªÀÄÈvÀ¥ÀnÖgÀÄvÁÛ¼ÉAzÀÄ ¦üAiÀiÁð¢AiÀĪÀgÀÄ ¢£ÁAPÀ 13-06-2014 gÀAzÀÄ
PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
ªÀÄÄqÀ© ¥ÉưøÀ oÁuÉ UÀÄ£Éß £ÀA. 46/2014, PÀ®A 279, 304(J) L¦¹
eÉÆvÉ 187 LJA« DåPïÖ :-
ದಿನಾಂಕ 12-06-2014 ರಂದು ಫಿರ್ಯಾದಿ ®Qëöä¨Á¬Ä
UÀAqÀ gÁªÀÄuÁÚ ¨sÀAV ªÀAiÀÄ: 45 ªÀµÀð, eÁw: PÉÆÃ½, ¸Á: ªÀÄÄqÀ©, vÁ: §¸ÀªÀPÀ¯Áåt ರವರ ಮಗನಾದ PÀªÀįÁPÀgÀ vÀAzÉ gÁªÀÄuÁÚ ¨sÀAV
ªÀAiÀÄ: 18
ªÀµÀð, ಇತನು ಚಿಕನಾಗಾಂವ ಗ್ರಾಮದ ಶಿವಾರದಲ್ಲಿದ್ದ ಪಂಡಿತರಾವ
ನಾಟೀಕರ ರವರ ತೋಟದ ಹೊಲದಲ್ಲಿ ಟ್ರ್ಯಾಕ್ಟರ್ ರೂಟರದಿಂದ ಹೊಲ ಹೊಡೆಯುವವಾಗ ಕಮಲಾಕರನು ರೂಟರ
ಹತ್ತೀರ ಚಾಲಕನ ಹಿಂದೆ ನಿಂತುಕೊಂಡಾಗ ಟ್ರ್ಯಾಕ್ಟರ್ ನಂ. PÉJ-56/n-0269 £ÉÃzÀgÀ ಚಾಲಕನಾದ ಆರೋಪಿಯು ತನ್ನ ಟ್ಯಾಕ್ಟರನ್ನು ಅತಿ
ವೇಗವಾಗಿ ಹಾಗು ನಿಷ್ಕಾಳಜಿತನದಿಂದ ಹೊಲದಲ್ಲಿ ರೂಟರ ಹೊಡೆಯುತ್ತಿರುವಾಗ ಒಮ್ಮೆಲೆ ಜೋಲಿ ಹೊಗಿ
ಟ್ರ್ಯಾಕ್ಟರ್ ಕೆಳಗೆ ಮತ್ತು ರೂಟರ ಕೆಳಗೆ ಸಿಕ್ಕಿ ಬಿದ್ದುದ್ದರಿಂದ ಕಮಲಾಕರ ಇತನ ಹಣಿಯಲ್ಲಿ, ಎದೆಯ ಮೇಲೆ, ಬೆನ್ನಿನ ಮೇಲೆ ಹಾಗು ಎರಡು ಭಕಾಳಿ, ಹೊಟ್ಟೆ ಹರಿದು ಕರಳು ಹೊರಗೆ ಬಂದು ಭಾರಿ
ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಆರೋಪಿಯು ಓಡಿ ಹೊಗಿರುತ್ತಾನೆಂದು ಕೊಟ್ಟ
ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ºÀĪÀÄ£Á¨ÁzÀ ¥Éưøï oÁuÉ
UÀÄ£Éß £ÀA. 114/2014, PÀ®A 32, 34 PÉ.E DåPïÖ :-
¢£ÁAPÀ 13-06-2014 gÀAzÀÄ PÀĪÀiÁgÀ
aAZÉÆÃ½ UÁæªÀÄzÀ°è CgÀ«AzÀ ±ÉÃjPÁgÀ JA§ÄªÀªÀ£ÀÄ vÀ£Àß ªÀÄ£ÉAiÀİè
C£À¢üÃPÀÈvÀªÁV ¸ÀgÀPÁgÀzÀ ¥ÀgÀªÁ¤UÉ E®èzÉ ¸ÁgÁ¬Ä ªÀiÁgÁl ªÀiÁqÀÄwÛzÁÝgÉAzÀÄ J¯ï.©.CVß ¦J¸ïL ºÀĪÀÄ£Á¨ÁzÀ ¥ÉưøÀ
oÁuÉ gÀªÀjUÉ RavÀ ¨Áwä §AzÀ
ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ oÁuÉAiÀÄ
¹§âA¢AiÀĪÀgÉÆqÀ£É CgÀ«AzÀ ±ÉÃjPÁgÀ FvÀ£À CAUÀrAiÀÄ ¸Àé®à zÀÆgÀzÀ°è ¤AvÀÄ
¨ÁwäAiÀÄ£ÀÄß RavÀ¥Àr¹PÉÆAqÀÄ ¸ÀzÀj CAUÀrAiÀÄ ªÉÄÃ¯É ¥ÀAZÀgÀ ¸ÀªÀÄPÀëªÀÄ zÁ½
ªÀiÁr ¸ÁgÁ¬Ä ªÀiÁgÁl ªÀiÁqÀÄwÛzÀÝ ªÀåQÛAiÀiÁzÀ DgÉÆÃ¦ CgÀ«AzÀ vÀAzÉ ±ÀgÀt¥Áà
±ÉÃjPÁgÀ ªÀAiÀÄ: 28 ªÀµÀð, eÁw: PÀÄgÀħgÀÄ, ¸Á: PÀĪÀiÁgÀ aAZÉÆÃ½ EvÀ¤UÉ »rzÀÄ
ZÉPï ªÀiÁqÀ¯ÁV 1) 180 JªÀiïJ¯ï£À 10 Nn «¹Ì ¥ÁPÉmïUÀ¼ÀÄ C.Q 566/- gÀÆ., 2) 90
JªÀiïJ¯ï£À 96 AiÀÄÄJ¸ï «¹Ì ¨Ál°UÀ¼ÀÄ C.Q 2318/- gÀÆ., 3) 500 JªÀiïJ¯ï£À PÉJ¥sï
¸ÁÖçAUï ©ÃAiÀÄgï 17 n£ïUÀ¼ÀÄ C.Q 1360/- gÀÆ. MlÄÖ C.Q 4244/- gÀÆ. ¨É¯É ¨Á¼ÀĪÀ
¸ÁgÁ¬Ä vÀªÀÄä ªÀ±ÀPÉÌ vÉUÉzÀÄPÉÆAqÀÄ, DgÉÆÃ¦vÀ¤UÉ «ZÁj¸À¯ÁV ¸ÁgÁ¬Ä ¨Ál°UÀ¼À£ÀÄß
¨sÁ°Ì CA§gÉñÀ ªÉÊ£À±Á¥ï£À ªÀiÁ°ÃPÀ C±ÉÆÃPÀ vÀAzÀÄ PÉÆlÄÖ ºÉÆÃVgÀÄvÁÛ£É CAvÀ
w½¹gÀÄvÁÛ£É, £ÀAvÀgÀ ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ
PÉÊUÉÆ¼Àî¯ÁVzÉ.
No comments:
Post a Comment