Police Bhavan Kalaburagi

Police Bhavan Kalaburagi

Tuesday, June 17, 2014

Koppal District crimes



ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 149/14 ಕಲಂ. 78 (3) ಕ.ಪೊ.ಕಾಯ್ದೆ ಮತ್ತು 420 ಐ.ಪಿ.ಸಿ.
ದಿನಾಂಕ: 16-06-2014 ರಂದು 18-30 ಗಂಟೆಗೆ ಆರೋಪಿತನಾದ ಸಿದ್ದಪ್ಪ ತಂದೆ ಬಸಪ್ಪ ಇವನು ಗಂಗಾವತಿ ನಗರದ ವಾರ್ಡ ನಂ. 21 ರಲ್ಲಿಯ ಚಲುವಾದಿ ಓಣಿಯಲ್ಲಿ ಬಸವಣ್ಣ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಟಿ.ವಿ.ಎಸ್. ಸ್ಟಾರ್ ಸ್ಪೋರ್ಟ್ಸ ಮೋಟಾರ ಸೈಕಲ್ ನಂ. ಕೆ.ಎ.37/2083 ನೇದ್ದರಲ್ಲಿ ಕುಳಿತುಕೊಂಡು ನಸೀಬದ ಆಟ ಅಂತಾ ಕೂಗುತ್ತಾ 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಜನರನ್ನು ಪ್ರಚೋದಿಸುತ್ತಾ ಮೋಸತನದಿಂದ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರುಗಳ ಚೀಟಿಯನ್ನು ಬರೆದುಕೊಳ್ಳುತ್ತಿರುವಾಗ ಮಾನ್ಯ ಪಿ.ಐ. ಸಾಹೇಬರು ಸದರಿಯವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಅವನಿಂದ (01) ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 5,640-00. (02) ಮಟಕ ನಂಬರ ಬರೆದ ಒಂದು ಪಟ್ಟಿ. (03) ಒಂದು ಬಾಲ ಪೆನ್ನು ಹಾಗೂ (04) ಮಟಕ ಜೂಜಾಟಕ್ಕೆ ಉಪಯೋಗಿಸಿದ ಟಿ.ವಿ.ಎಸ್. ಸ್ಟಾರ್ ಸ್ಪೋರ್ಟ್ಸ ಮೋಟಾರ ಸೈಕಲ್ ನಂ. ಕೆ.ಎ.37/2083 ನೇದ್ದನ್ನು ಜಪ್ತಿ ಪಡಿಸಿಕೊಂಡು ಈ ಬಗ್ಗೆ ಪಂಚರ ಸಮಕ್ಷಮ 18-30 ಗಂಟೆಯಿಂದ 20-00 ಗಂಟೆಯವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡಿರುತ್ತಾರೆ. ಸದರಿಯವನ ಮೇಲೆ ಪ್ರಕರಣ ದಾಖಲಿಸಲು ನೀಡಿದ ವರದಿ ಮೇಲಿಂದ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ  ¥Éưøï oÁuÉ PÉÆ¥Àà¼À ಗುನ್ನೆ ನಂಬರ್ 35/2014 ಕಲಂ. 279, 337 ಐಪಿಸಿ
ದಿನಾಂಕ 16-06-2014 ರಂದು ಸಂಜೆ 5-10 ಗಂಟೆಗೆ ಕೊಪ್ಪಳ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡ ಮಗುವಿಗೆ ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾದಿದಾರರಾದ ಶ್ರೀಮತಿ ಫಾತಿಮಾ ಗಂಡ ಭಾಷುಸಾಬ ಮುದಗಲ್ಲ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 16-06-2014 ಸಂಜೆ 4-30 ಗಂಟೆಗೆ ತಾನು ತನ್ನ ಮಗಳು ಶಾಕಿರಾ ಮತ್ತು ತಂಗಿ ನಜಮಾ ಮೂರು ಜನರು ಕೂಡಿಕೊಂಡು ತೆಗ್ಗಿನಕೇರಿಯಲ್ಲಿ ಇರುವ ತಮ್ಮ ಸಂಭಂದಿಕರ ಮದುವೆ ಮುಗಿಸಿಕೊಂಡು ವಾಪಾಸ ಮನೆಗೆ ಹೊಗಲು  ಸಾಲರಜಂಗ್ ರಸ್ತೆಯ ಮೇಲೆ ಬಿ.ಎಸ್.ಎನ್.ಎಲ್ ಆಫೀಸ್ ಹತ್ತಿರ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೊಗುತ್ತಿರುವಾಗ ಹಿಂದಿನಿಂದ ಒಬ್ಬ ಮೋಟಾರ್ ಸೈಕಲ್ ನಂ. KA 37 / E-6464 ನೇದ್ದರ ಸವಾರ ಮೋಟಾರ್ ಸೈಕಲನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗಳಿಗೆ ಟಕ್ಕರ್ ಮಾಡಿ ಅಪಘಾತಮಾಡಿದ್ದು ಇದರಿಂದ ನನ್ನ ಮಗಳಿಗೆ ಎಡಗಣ್ಣಿನ ಹತ್ತಿರ, ಬೆನ್ನಿಗೆ ತೆರಚಿದ ಗಾಯ ಎಡಗಡೆ ಸೊಂಟಕ್ಕೆ , ತಲೆಗೆ ಒಳಪೆಟ್ಟು ಆಗಿದ್ದು ಇರುತ್ತದೆ ಅಪಘಾತವಾದಾಗ ಸಂಜೆ ಸುಮಾರು 4-30 ಗಂಟೆಯಾಗಿತ್ತು ಅಂತಾ ಇದ್ದ ಹೇಳಿಕೆ ಫಿರ್ಯಾದಿಯನ್ನು ಸಂಜೆ 5-20 ಗಂಟೆಯಿಂದ 6-00 ಗಂಟೆಯವರೆಗೆ ಪಡೆದುಕೊಂಡು ವಾಪಾಸ್ ಠಾಣೆಗೆ ಸಂಜೆ 6-30 ಗಂಟೆಗೆ ಬಂದಿದ್ದು, ಸದರಿ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
PÀ£ÀPÀVj ¥Éưøï oÁuÉ. UÀÄ£Éß £ÀA. 81/2014 PÀ®A 78(3) PÉ.¦. DåPÀÖ
¢£ÁAPÀ 16-06-2014 gÀAzÀÄ ¸ÀAeÉ 7-00 UÀAmÉAiÀÄ ¸ÀĪÀiÁjUÉ oÁuÁ ªÁå¦ÛAiÀÄ £ÀªÀ° UÁæªÀÄzÀ°è ªÀÄÄRå gÀ¸ÉÛAiÀÄ°è ¥À±ÀÄ D¸ÀàvÉæAiÀÄ ºÀwÛgÀ«gÀĪÀ ¸ÁªÀðd¤PÀ ¸ÀܼÀzÀ°è PÁ®A £ÀA.7 gÀ°è £ÀªÀÄÆ¢¹zÀ DgÉÆævÀgÀÄ PÀĽvÀÄPÉÆAqÀÄ ¸ÁªÀðd¤PÀgÀ£ÀÄß §gÀ ªÀiÁrPÉÆAqÀÄ CªÀjUÉ 1 gÀÆ¥Á¬ÄUÉ 80 gÀÆ¥Á¬Ä §gÀÄvÉÛà §¤ß CAvÁ PÀÆUÀÄvÁÛ CªÀgÀ£ÀÄß §gÀ ªÀiÁrPÉÆAqÀÄ CªÀjAzÀ ºÀt ¥ÀqÉzÀÄ CªÀjUÉ £À¹Ã§zÀ N.¹. £ÀA§gÀUÀ¼À£ÀÄß ¸ÁªÀðd¤PÀjUÉ §gÉzÀÄ PÉÆqÀÄwÛgÀĪÀ ¨sÁwäÃAiÀÄ ªÉÄÃgÉUÉ CzÀ£ÀÄß SÁwæ ¥ÀqɹPÉÆAqÀÄ ¥ÀAZÀgÀ ªÀÄvÀÄÛ ¹§âA¢ ¸ÀªÉÄÃvÀ ºÉÆÃV zÁ½ ªÀiÁr »rAiÀįÁV, DgÉÆævÀgÀÄ ¹QÌzÀÄÝ, ¸ÀzÀjAiÀĪÀgÀ CAUÀdrÛ ªÀiÁqÀ¯ÁV, MlÄÖ £ÀUÀzÀÄ ºÀt gÀÆ. 765/- ºÁUÀÆ ªÀÄlPÁ ¸ÁªÀiÁVæUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ F §UÉÎ «ªÀgÀªÁzÀ zÁ½ ¥ÀAZÀ£ÁªÉÄAiÀÄ£ÀÄß ¸ÀAeÉ 7-30 jAzÀ 8-30 UÀAmÉAiÀĪÀgÉUÉ ¸ÀܼÀzÀ°è ¥ÀÆgÉʹzÀÄÝ EgÀÄvÀÛzÉ CAvÁ PÉÆlÖ ªÀgÀ¢ ªÀÄvÀÄÛ ¥ÀAZÀ£ÁªÉÄ DzsÁgÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
PÉÆ¥Àà¼À UÁæ«ÄÃt ¥Éưøï oÁuÉ UÀÄ£Éß £ÀA. 122/2014 PÀ®A-279, 337, 338 L.¦.¹
¢: 16-06-2014 gÀAzÀÄ ¸ÁAiÀÄAPÁ® 6:30 UÀAmÉUÉ ¦AiÀiÁð¢zÁggÀÄ ºÁUÀÆ ºÁ®¥Àà DzÉÆä E§âgÀÆ n.«.J¸ï JPÉëöÊ® ªÉÆÃ.¸ÉÊ £ÀA PÉ.J-À04/E.«-8425 £ÉÃzÀÝ£ÀÄß vÉUÉzÀÄPÉÆAqÀÄ gÀ¸ÉÛAiÀÄ §¢UÉ ¤AvÀÄPÉÆAqÀÄ ªÀiÁvÀ£ÁqÀÄwÛgÀĪÁUÀ DgÉÆæ zÀÄgÀÄUÀ¥Àà AiÀÄvÀßnÖ EvÀ£ÀÄ vÀ£Àß ªÉÆÃ.¸ÉÊ £ÀA PÉ.J-37/qÀ§Æèöå-6720 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è ZÀ¯Á¬Ä¹PÉÆAqÀÄ §AzÀÄ lPÀÌgÀPÉÆlÄÖ C¥ÀWÁvÀ ªÀiÁrzÀÝjAzÀ ¦gÁå¢ ºÁUÀÆ ºÁ®¥Àà DzÉÆä EªÀjUÉ ¸ÁzÁ ºÁUÀÆ  ¨sÁjUÁAiÀĪÁVzÀÄÝ EgÀÄvÀÛzÉ.


No comments: