Police Bhavan Kalaburagi

Police Bhavan Kalaburagi

Monday, June 30, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

               ದಿನಾಂಕ;-29/06/2014 ರಂದು ಸಾಯಂಕಾಲ 6-00 ಗಂಟೆ ಸುಮಾರು ಫಿರ್ಯಾಧಿ ಶ್ರೀ ಹನುಮಂತ ತಂದೆ ದೊಡ್ಡಯಂಕಪ್ಪ 32 ವರ್ಷ ನಾಯಕ ಯಮಹಾ ಕ್ರಕ್ಸ್ ಮೋ.ಸೈ.ನಂ.ಕೆಎ-36/ಕ್ಯೂ-3220 ನ್ನೇದ್ದರ ಚಾಲಕ ಸಾ;ಮಲ್ಲದಗುಡ್ಡ ತಾ;ಮಾನವಿ FvÀನು ತನ್ನ ಮಾವನ ಯಮಹಾ ಮೋ.ಸೈ.ನಂ.ಕೆಎ-36/ಕ್ಯೂ-3220 ನ್ನೇದ್ದನ್ನು ನಡೆಸಿಕೊಂಡು ಪೋತ್ನಾಳದಿಂದ ವಲ್ಕಂದಿನ್ನಿ ಕಡೆಗೆ ತಂಗಿಯ ಊರಿಗೆ ಬರುತ್ತಿರುವಾಗ ಪೋತ್ನಾಳ ಬ್ರಿಡ್ಜ್ ಹತ್ತಿರ ಸಿಂಧನೂರು ಕಡೆಯಿಂದ ಲಾರಿ ಚಾಲಕನು ತನ್ನ ಲಾರಿ ನಂ. ಕೆಎ-27/ಎ-961 ನ್ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿ ಮೋ.ಸೈ.ನ್ನೇದ್ದಕ್ಕೆ ಎದುರುಗಡೆಯಿಂದ ಟಕ್ಕರಕೊಟ್ಟಿದ್ದಕ್ಕೆ  ಫಿರ್ಯಾದಿಗೆ ತಲೆಯ ಹಿಂದುಗಡೆ,ಹಣೆಗೆ,ಎಡಕಪಾಳಕ್ಕೆ,ಎಡಗಡೆ ಕೆಳತುಟಿಯಿಂದ ಗದ್ದದ ಕೆಳಭಾಗದಲ್ಲಿ ಭಾರೀ ಪೆಟ್ಟಾಗಿ ರಕ್ತಗಾಯವಾಗಿದ್ದು ಅಲ್ಲದೇ ಎಡಗೈ ಮುಂಗೈ ಮುರಿದಂತಾಗಿ ಬಾಹುಬಂದು ಹಲ್ಲುಬಿದ್ದು ರಕ್ತಗಾಯವಾಗಿರುತ್ತದೆ. ಆರೊಪಿತನ ಮೇಲೆ  ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಪಿರ್ಯಾದಿ ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 129/2014.ಕಲಂ.279,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
               ¢£ÁAPÀ 27-06-2014 gÀAzÀÄ ªÀÄzsÁåºÀß 12-30 UÀAmÉUÉ ²ªÀ¥Àà vÀAzÉ ¹zÀÝ¥Àà ªÀAiÀĸÀÄì 60 ªÀµÀð eÁw £ÁAiÀÄPï, GzÉÆåÃUÀ PÀÆ®PÉ®¸À ¸Á: PÁå¢UÉÃgÁ vÁ:zÉêÀzÀÄUÀð FvÀ£À ªÀÄUÀ £ÀgÀ¸À¥Àà£ÀÄ £ÀqɸÀÄwÛzÀÝ ºÉÆAqÁ ±ÉÊ£ï ªÉÆÃmÁgï ¸ÉÊPÀ¯ï £ÀA: PÉ.J.36 E.J.9863 £ÉÃzÀÝgÀ°è £ÀªÀÄä C½AiÀÄ ªÀÄ®èAiÀÄ£ÀÄß PÀÆr¹PÉÆAqÀÄ HlPÀ£ÀÆjUÉ ºÉÆÃV ªÁ¥À¸ÀÄì §gÀĪÁUÀ £ÀqÀÄUÀqÉØPÁåA¥ï-ªÀÄ®èzÀUÀÄqÀØ gÀ¸ÉÛAiÀÄ°è, CzÉà jÃw JzÀgÀÄUÀqɬÄAzÀ gÀªÉÄñÀ vÀAzÉ UÉÆÃ¥Á® 19 ªÀµÀð ¸Á:UÉÆî¢¤ß FvÀ£ÀÄ vÀ£Àß ªÀ±ÀzÀ°èzÀÝ §eÁeï r¸À̪Àgï ªÉÆÃmÁgï ¸ÉÊPÀ¯ï £ÀA: PÉJ.36 qÀ§Æèöå 0493 £ÉÃzÀݪÀÅUÀ¼ÀÄ vÀªÀÄä vÀªÀÄä ªÀ±ÀzÀ°èzÀÝ ªÉÆÃmÁgÀ ¸ÉÊPÀ¯ïUÀ¼À£ÀÄß CwªÉÃUÀªÁV ªÀÄvÀÄÛ C®PÀëöåvÀ¢AzÀ ¤AiÀÄAvÀæt ªÀiÁqÀzÉà £ÀqɹPÉÆAqÀÄ §AzÀÄ M§âjUÉƧâgÀÄ ªÀÄÄSÁªÀÄÄTAiÀiÁV lPÀÌgï PÉÆnÖzÀÝjAzÀ F C¥ÀWÁvÀ dgÀÄVzÀÄÝ EgÀÄvÀÛzÉ, F C¥ÀWÁvÀzÀ°è ªÀÄÆgÀÄ d£ÀgÀÄ ¸ÁzÀ ºÁUÀÆ wêÀæ ¸ÀégÀÆ¥ÀzÀ gÀPÀÛUÁAiÀÄUÀ¼ÁVzÀÄÝ C®èzÉà JgÀqÀÄ ªÉÆÃmÁgï ¸ÉÊPÀ¯ïUÀ¼ÀÄ dPÀªÀiïUÉÆArgÀÄvÀÛªÉ. PÁgÀt E§âgÀÄ ªÉÆÃmÁgï ¸ÉÊPÀ¯ï ZÁ®PÀgÀ «gÀÄzÀÝ PÀæªÀÄ dgÀÄV¸À®Ä «£ÀAw EzÉ. CAvÀ ¤ÃrzÀ ¦üAiÀiÁð¢AiÀÄ zÀÆj£À ¸ÁgÀA±ÀzÀ ªÉÄðAzÀ PÀ«vÁ¼À oÁuÁ UÀÄ£Éß £ÀA: 76/2014 PÀ®A; 279.337.338 L.¦.¹. ¥ÀæPÁgÀ ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

             ದಿನಾಂಕ 29.06.2014 ರಂದು 6.30 ಗಂಟೆಯ ಸುಮಾರಿಗೆ ªÀĺÁ±ÀAPÀgÀ vÀAzÉ CAiÀÄåtÚ ªÀAiÀÄ: 40 ªÀµÀð eÁ: PÀ¨ÉãÃgï G: MPÀÌ®ÄvÀ£À ¸Á: PÀ®ÆègÀÄ FvÀ£À  ಅಣ್ಣ ಹೆಚ್. ನರಸಪ್ಪ ವಯ: 45 ವರ್ಷ, ಈತನು ತನ್ನ ಮೋಟಾರ್ ಸೈಕಲ್ ನಂ ಕೆ..36/ಎಫ್..3891 ನೇದ್ದರಲ್ಲಿ ರಾಯಚೂರಿನಿಂದ ಕಲ್ಲೂರಿಗೆ ಹೋಗುವಾಗ ಮಾನ್ವಿ ರಸ್ತೆಯಲ್ಲಿ ಕಸ್ಬೇ ಕ್ಯಾಂಪ್ ಕೆನಾಲ್ ಹತ್ತಿರ ಎದರುಗಡೆಯಿಂದ ಕಸ್ಬೇ ಕ್ಯಾಂಪ್ ಕಡೆಯಿಂದ ಒಂದು ಮೋಟಾರ್ ಸೈಕಲ್ ನಂ ಕೆ..36/ಎಕ್ಸ್-8619 ನೇದ್ದನ್ನು ಅದರ ಚಾಲಕನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ತನ್ನ ಅಣ್ಣನ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟು ಮೋಟಾರ್ ಸೈಕಲ್ ನಿಲ್ಲಿಸದೇ ಹೋಗಿದ್ದು ಇದರಿಂದಾಗಿ ತನ್ನ ಅಣ್ಣನು ಮೋಟಾರ್ ಸೈಕಲ್ ಸಮೇತ ರಸ್ತೆಯಲ್ಲಿ ಬಿದ್ದು ಆತನ ತಲೆಯ ಹಿಂದುಗಡೆ ತೀವ್ರ ರಕ್ತಗಾಯವಾಗಿ ಬಾಯಿ ಮೂಗಿನಿಂದ ರಕ್ತಸ್ರಾವಾಗಿ ಬೇವುಸ್ ಆಗಿದ್ದು ಆಸ್ಪತ್ರೆಗೆ ತರಲಾಗಿ ವೈಧ್ಯರು ಮೃತ ಪಟ್ಟಿರುವದಾಗಿ ತಿಳಿಸಿದ್ದು ಕಾರಣ ಬಗ್ಗೆ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತ ನೀಡಿದ ಲಿಖಿತ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 191/2014 PÀ®A 279, 304 (J) L.¦.¹. CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄ»¼É  PÁuÉ ¥ÀæPÀgÀtzÀ ªÀiÁ»w:-
                  ಶ್ರೀಮತಿ ಯಂಕಮ್ಮ ಗಂಡ ಆಂಜನೇಯ್ಯ ಸಾ: ಮ.ನಂ.1-5-228/9   ನಂದಿಶ್ವರನಗರ ರಾಯಚೂರು. FPÉAiÀÄ 5ನೇ ಮಗಳಾದ ಲಕ್ಷ್ಮೀ ಈಕೆಯನ್ನು ಈಗ್ಗೆ 10 ವರ್ಷಗಳ ಹಿಂದೆ ಹನುಮೇಶ ಎಂಬುವವನಿಗೆ ಮದುವೆ ಮಾಡಿಕೊಟ್ಟಿದ್ದು ದಿನಾಂಕ: 26.06.2014 ರಂದು ಸುಮಾರಿಗೆ ನಮ್ಮ ಅಣ್ಣ ಹನುಮೇಶ ಹಾಗೂ ಅತ್ತಿಗೆ ಲಕ್ಷ್ಮಿ ಇವರು ಕೌಟುಂಬಿಕ ವಿಷಯದಲ್ಲಿ ಬಾಯಿ ಮಾಡಿ ಸಿಟ್ಟಾಗಿ ಮಲಗಿಕೊಂಡಿದ್ದಳು. ಬೆಳಿಗ್ಗೆ 10.00 ಗಂಟೆಯವರೆಗೆ ನಮ್ಮ ಅತ್ತಿಗೆ ಲಕ್ಷ್ಮಿ ಈಕೆಯು ತನ್ನ 03 ಮಕ್ಕಳೊಂದಿಗೆ ಮನೆಯಲ್ಲಿಯೇ ಇದ್ದು ನಂತರ ಎಲ್ಲಿಯೋ ಹೋಗಿದ್ದು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲಾ. ಅಂತಾ ತಿಳಿಸಿದ್ದು ಈ ಬಗ್ಗೆ ನಾನು ನನ್ನ ಮಕ್ಕಳಾದ ಗೋವಿಂದ ಹುಲಿಗೆಯ್ಯ ಹಾಗೂ ನನ್ನ ಅಳಿಯ ಹನುಮೇಶನು ಕೂಡಿ ನಮ್ಮ ಸಂಬಂಧಿಕರನ್ನು ವಿಚಾರಿಸಲಾಗಿ ಲಕ್ಷ್ಮಿ ಆಕೆಯ ಮಕ್ಕಳು ಬಂದಿರುವುದಿಲ್ಲಾ ಅಂತಾ ತಿಳಿಸಿದರು. ಅದೇ ರೀತಿ ಶಕ್ತಿನಗರ ಮತ್ತು ದೇವಸೂಗೂರು ಇನ್ನಿತರ ಕಡೆ ಹುಡುಕಾಡಿದರೂ ಸಹ ನನ್ನ ಮಗಳು ಮತ್ತು ಮೊಮ್ಮಕ್ಕಳು ಸಿಕ್ಕಿರುವುದಿಲ್ಲಾ ಕಾರಣ ಕಾಣೆಯಾದ ನನ್ನ ಮಗಳು ಲಕ್ಷ್ಮಿ ಹಾಗೂ 03 ಮೊಮ್ಮಕ್ಕಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಅಂತ ಮುಂತಾಗಿ ದಿನಾಂಕ 29.06.2014 ರಂದು ಕೊಟ್ಟ ಫಿರ್ಯಧಿಯ ಆಧಾರದ ಮೇಲಿಂದ ±ÀQÛ£ÀUÀgÀ ಠಾಣೆ ಗುನ್ನೆ ನಂಬರ 81/2014 ಕಲಂ ಮಹಿಳೆ ಕಾಣೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
EvÀgÉ L.¦.¹. ¥ÀæPÀgÀtzÀ ªÀiÁ»w:-
              ದಿನಾಂಕ 28.06.2014 ರಂದು ರಾತ್ರಿ 11.45 ಗಂಟೆ ಸುಮಾರಿಗೆ ಫಿರ್ಯಾದಿ ²æà ªÀiÁ¼À¥Àà ¥ÀÆeÁj vÀAzÉ ªÀÄ®è¥Àà ªÀAiÀiÁ: 55 ªÀµÀð eÁ: PÀÄgÀħgÀ G: MPÀÌ®ÄvÀ£À ¸Á: UËqÀÆgÀÄ FvÀನು ಒಂದು ಜೋಪಡಿಯಲ್ಲಿ ಮಲಗಿಕೊಂಡಿದ್ದು 1) UËgÀªÀÄä2) §¸ÀªÀÄä3) ªÉAPÀmÉñÀ4) UÁå£À¥Àà J®ègÀÆ ¸Á: UËqÀÆgÀÄ EªÀgÀÄUÀ¼ÀÄ ಫಿರ್ಯಾದಿಯ ಇನ್ನೊಂದು ಜೋಪಡಿ ಸುಡಬೇಕು ಮತ್ತು ಫಿರ್ಯಾದಿಯನ್ನು ಜೋಪಡಿಯಿಂದ ಖಾಲಿ ಮಾಡಿಸಬೇಕು ಎಂಬ ಉದ್ದೇಶದಿಂದ ಜೋಪಡಿಗೆ ಬೆಂಕಿ ಹಚ್ಚಿದ್ದು, ಜೋಪಡಿಯಲ್ಲಿದ್ದ ಕವಳೆ, ಸಜ್ಜೆ, ಹೆಸರು, ಅಲಸಂದಿ ಮತ್ತು ತೊಟ್ಟಿಲು ಸುಟ್ಟಿರುತ್ತವೆ.CAvÁ PÉÆlÖ zÀÆj£À ªÉÄðAzÀ ºÀnÖ oÁuÉ UÀÄ£Éß £ÀA: 104/2014 PÀ®A. 436 ¸À»vÀ 34  L¦¹ PÁAiÉÄÝ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
        ದಿನಾಂಕ 26/06/14 ರಂದು ಫಿರ್ಯಾದಿ ಶಾಲಂ ತಂದೆ ಎಕ್ಬಾಲ್ ಸಾಬ್, 28 ವರ್ಷ, ಮುಸ್ಲಿಂ , ಒಕ್ಕಲುತನ ಸಾ: ರಾಂಪೂರ ತಾ: ಜಿ: ರಾಯಚೂರು FPÉAiÀÄ ತಂಗಿಯಾದ ಮೃತ ರಸೂಲಬಿಯು ಈಕೆಯು  ಹರನಹಳ್ಳಿ ಗ್ರಾಮದಲ್ಲಿ ತನ್ನ ಮನೆಯಲ್ಲಿ ಮಕ್ಕಳಿಗೆ ಊಟ ನೀಡುವಾಗ ಕರೆಂಟ್ ಹೊಗಿದ್ದು ಕಾರಣ ಚಿಮಣಿ ಹಚ್ಚಿಟ್ಟು ಮಕ್ಕಳಿಗೆ ಅನ್ನ ನೀಡಿ ಸಾಂಬಾರ ತರಲು ಹೋಗುವಾಗ ಚಿಮಣಿ ಬಿದ್ದು ಎಣ್ಣೆ ಚಲ್ಲಿದಾಗ ಕಾಲನ್ನು ಅದರ ಮೇಲಿಟ್ಟಿದ್ದು ಕಾರಣ ಕಾಲು ಜಾರಿ ಒಲೆಯ ಮೇಲೆ ಬಿದ್ದಿದ್ದಕ್ಕೆ ಸೀರೆಗೆ ಬೆಂಕಿ ಹತ್ತಿ ಮೈ ಕಯಗೆ ಎದೆಗೆ ಹೊಟ್ಟೆಗೆ ಸುಟ್ಟಿದ್ದರಿಂದ ಮಾನವಿ ಸರಕಾರಿ ಆಸ್ಪತ್ರೆಗೆ ಇಲಾಜು ಕುರಿತು ಸೇರಿಕೆಯಾಗಿ ನಂತರ ಅಲ್ಲಿಂದ ರಾಯಚೂರ ಓಪೆಕ್ ಆಸ್ಪತ್ರೆಗೆ ಹಾಗೂ  ಅಲ್ಲಿಂದ ವಿಮ್ಸ ಆಸ್ಪತ್ರೆಗೆ ಬಳ್ಳಾರಿಗೆ ಕರೆದುಕೊಂಡು ಹೊಗಿ ಸೇರಿಕೆ ಮಾಡಿದ್ದು, ಆಕೆಯು ಚಿಕಿತ್ಸೆ ಪಡಯುತ್ತಿರುವಾಗ ಗುಣಮುಖಳಾಗದೇ ವಿಮ್ಸ ಆಸ್ಪತ್ರೆ ಬಳ್ಳಾರಿಯಲ್ಲಿ ದಿನಾಂಕ 29/06/14 ರಂಧು ಬೆಳಗಿನ ಜಾವ 0200 ಗಂಟೆಗೆ ಮೃತಪಟ್ಟಿದ್ದು ತನ್ನ ತಂಗಿಯ ಮರಣದಲ್ಲಿ ಯಾವುದೇ ಸಂಶಯ ಇರುವದಿಲ್ಲ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 19/14 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು..
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.06.2014 gÀAzÀÄ 35 ¥ÀæPÀÀgÀtUÀ¼À£ÀÄß ¥ÀvÉÛ ªÀiÁr 7,500-/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


No comments: