Police Bhavan Kalaburagi

Police Bhavan Kalaburagi

Friday, August 15, 2014

BIDAR DISTRICT DAILY CRIME UPDATE 15-08-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 15-08-2014

§¸ÀªÀPÀ¯Áåt UÁæ«ÄÃt oÁuÉ AiÀÄÄ.r.Dgï £ÀA. 07/2014, PÀ®A 174 ¹.Dgï.¦.¹ :-
ದಿನಾಂಕ 14-08-2014 ರಂದು ಫಿರ್ಯಾದಿ ಈರಮ್ಮಾ ಗಂಡ ಸೋಪಾನ ಹಳ್ಳೆ ಸಾ: ಗೊಗ್ಗಾ ಮೃತ ಸೋಪಾನ ತಂದೆ ತುಕ್ಕಪ್ಪಾ ಹಳ್ಳೆ ವಯ: 45 ವರ್ಷ, ಜಾತಿ: ಕುರುಬ, ಸಾ: ಗೊಗ್ಗಾ ಇವರಿಗೆ ರಾಜೇಶ್ವರ ಗ್ರಾಮದ ಡಿಸಿಸಿ ಬ್ಯಾಂಕನಲ್ಲಿ ಹೊಲದ ಮೇಲೆ 50 ಸಾವೀರ ರೂಪಾಯಿ ಮತ್ತು ಖಾಸಗಿ ಸಾಲ 50 ಸಾವಿರ ರೂಪಾಯಿ ಇದ್ದು ಸದರಿ ತನಗೆ ಆದ ಬ್ಯಾಂಕ ಸಾಲ ಮತ್ತು ಖಾಸಗಿ ಸಾಲ ತೀರಿಸಲಾಗದೇ ಸಾಲದ ಬಾಧೆಯಿಂದ ತನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿಕೊಂಡು ತನ್ನ ಜೀವನದ ಬಗ್ಗೆ ಜಿಗುಪ್ಸೆಗೊಂಡು  ಗೊಗ್ಗಾ ಗ್ರಾಮದ ತನ್ನ ಮನೆಯಲ್ಲಿ ಬೆಳೆಗೆ ಹೊಡೆಯುವ ಕೀಟನಾಶಕ ಔಷಧಿ ಸೇವನೆ ಮಾಡಿದ್ದು ನಂತರ ಬೀದರ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುವಾಗ ವಿಷ ಸೇವನೆ ಮಾಡಿದ ಪ್ರಯುಕ್ತ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ AiÀÄÄ.r.Dgï £ÀA. 13/2014, PÀ®A 174 ¹.Dgï.¦.¹ :-
¦üAiÀiÁ𢠪ÀĺÁzÉêÀ vÀAzÉ ºÀÄ®UÀAiÀiÁå UÀÄvÉÛzÁgÀ ªÀAiÀÄ: 28 ªÀµÀð, eÁw: EqÀUÁgÀ, G: CªÀÄgÀ ¨Ágï ªÀiÁå£ÉÃdgï, ¸Á: UÀÄ®§UÁð, ¸ÀzÀå: «zÁå£ÀUÀgÀ PÁ¯ÉÆä ©ÃzÀgÀ gÀªÀgÀ ¨ÁgÀ ªÀÄÄAzÀÄUÀqÉ M§â C¥ÀjavÀ UÀAqÀÄ ªÀåQÛ ªÀAiÀÄ CAzÁdÄ 55-60 ªÀµÀð EvÀ£ÀÄ PÉ®ªÀÅ ¢ªÀ¸ÀUÀ½AzÀ ºÀUÀ®Ä ©üÃPÉë ¨ÉÃrPÉÆAqÀÄ gÁwæ CªÀÄgÀ ¨ÁgÀ ªÀÄÄAzÉ ªÀÄ®UÀÄwÛzÀÝ ¢£ÁAPÀ 08-08-2014 gÀAzÀÄ ¸ÀzÀj ªÀåQÛ ºÀUÀ®Ä ºÁUÉà ªÀÄ®VPÉÆArzÀÝ CªÀ£À DgÉÆÃUÀåzÀ ¹Üw ZÀ£ÁßVgÀzÀ ºÁUÉà PÀAqÀÄ §A¢zÀÝjAzÀ 108 CA§Ä¯É£ÀìzÀ°è ºÁQ f¯Áè ¸ÀgÀPÁj C¸ÀàvÉæUÉ vÀAzÀÄ zÁR°¸À¯ÁVvÀÄÛ, »ÃVgÀĪÁUÀ C¥ÀjavÀ ©üÃPÀëPÀ£ÀAvÉ EgÀĪÀ ªÀåQÛ D¸ÀàvÉæAiÀÄ°è E¯Ád PÁ®PÉÌ ªÀÄgÀt ºÉÆA¢gÀÄvÁÛ£É, ¸ÀzÀjAiÀĪÀ£À ªÀÄgÀtzÀ §UÉÎ AiÀiÁªÀÅzÉà vÀgÀºÀzÀ ¸ÀA±ÀAiÀÄ EgÀĪÀ¢¯Áè CAvÀ ¦üAiÀiÁð¢AiÀĪÀgÀÄ ¢£ÁAPÀ 14-08-2014 gÀAzÀÄ ¤ÃrzÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

§UÀzÀ® ¥ÉÆ°¸À oÁuÉ UÀÄ£Éß £ÀA. 112/2014, PÀ®A ªÀÄ»¼É PÁuÉ :-
¢£ÁAPÀ 13-08-2014 gÀAzÀÄ ¦üAiÀiÁ𢠫ªÀįÁ¨Á¬Ä UÀAqÀ ªÀiÁtÂPÀ ¨ÁUÀqÉ ªÀAiÀÄ: 48 ªÀµÀð, eÁw: J¸ï.¹ ªÀiÁ¢UÀ, ¸Á: ²æPÀl£À½î gÀªÀgÀÄ ªÀģɬÄAzÀ 1100 UÀAmÉUÉ PÀÆ° PÉ®¸À ªÀiÁqÀ®Ä vÀªÀÄÆägÀ ªÉÄÊ£ÉÆâ£À eÁvÀUÁgÀ EªÀgÀ ºÉÆ®PÉÌ ºÉÆÃzÁUÀ ªÀÄ£ÉAiÀÄ°è ¦üAiÀiÁð¢AiÀĪÀgÀ ¸ÉƸÉAiÀiÁzÀ ²¯Áà ºÁUÀÄ ªÉƪÀÄäUÀ£ÁzÀ eÁ¸Áé EzÀÝgÀÄ ¸ÁAiÀÄAPÁ® 6 UÀAmÉUÉ ¦üAiÀiÁð¢AiÀĪÀgÀÄ ªÀÄgÀ½ ªÀÄ£ÉUÉ §AzÁUÀ ªÀÄ£ÉUÉ ©ÃUÀ ºÁQzÀÄÝ EgÀÄvÀÛzÉ, ¦üAiÀiÁð¢AiÀĪÀgÀ ªÀÄUÀ£ÁzÀ CªÀÄgÀ FvÀ£ÀÄ ©ÃzÀgÀPÉÌ ºÉÆÃVzÀÄÝ ªÀÄgÀ½ gÁwæ 10 UÀAmÉ ¸ÀĪÀiÁjUÉ ªÀÄ£ÉUÉ §A¢zÀÄÝ, ¦üAiÀiÁð¢AiÀĪÀgÀÄ zÀÆgÀªÁt ªÀÄÆ®PÀ vÀªÀÄä ¸ÀA§A¢üPÀgÀ ªÀÄ£ÉUÉ ºÁUÀÄ ©ÃUÀwAiÀiÁzÀ ¸ÀĪÀuÁð UÀAqÀ ZÀAzÀæ¥ÀæPÁ±À ¸Á: UÀÄ®§UÁð gÀªÀjUÉ «ZÁgÀuÉ ªÀiÁrzÀÄÝ ºÁUÀÄ HgÀ°è ¸ÀºÀ ºÀÄqÀÄPÁrzÀgÀÆ ¥ÀvÉÛAiÀiÁVgÀĪÀÅ¢®è, ¦üAiÀiÁð¢AiÀĪÀgÀ ªÀÄUÀ£ÁzÀ CªÀÄgÀ FvÀ£ÀÄ E£ÀÄß ºÀÄqÀÄPÁqÀ®Ä ºÉÆÃVgÀÄvÁÛ£É, ¦üAiÀiÁð¢AiÀĪÀgÀ ¸ÉƸÉAiÀiÁzÀ ²¯Áà ªÀAiÀÄ: 23 ªÀµÀð, ²¯Áà EPÀÉUÉ PÀ£ÀßqÀ, »A¢ ªÀiÁvÀ£ÁqÀ®Ä §gÀÄvÀÛzÉ, 10 £Éà vÀgÀUÀw PÀ£ÀßqÀ ªÀiÁzsÀåªÀÄzÀ°è N¢gÀÄvÁÛ¼É, ªÉÄʪÉÄÃ¯É ¤Ã° §tÚzÀ ¹ÃgÉ vÉÆnÖgÀÄvÁÛ¼É, JvÀÛgÀ 4 ¦ül 6 EAZÀ, UÉÆâü §tÚ, zÀ¥Àà ªÀÄÆUÀÄ, ¸ÀzÀæqÀ ªÉÄÊPÀlÄÖ EgÀÄvÀÛzÉ, ¸ÀzÀj ²¯Áà FPÉAiÀÄÄ ¢£ÁAPÀ 13-08-2014 gÀAzÀÄ 1100 UÀAmɬÄAzÀ 1800 UÀAmÉAiÀÄ CªÀ¢üAiÀÄ°è vÀ£Àß ªÀÄUÀ£ÉÆA¢UÉ PÁuÉAiÀiÁVzÀÄÝ ºÀÄqÀÄPÁrzÀgÀÄ ¹QÌgÀĪÀÅ¢®è CAvÀ ¦üAiÀiÁð¢AiÀĪÀgÀÄ ¢£ÁAPÀ 14-08-2014 gÀAzÀÄ PÉÆmïÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 276/2014, PÀ®A 279, 337, 338 L¦¹ :-
ದಿನಾಂಕ  14-08-2014 ರಂದು ಫಿರ್ಯಾದಿ PÀ«vÁ UÀAqÀ ¸ÀAvÉÆõÀ ¸ÀÄPÁ¼É ªÀAiÀÄ: 32 ªÀµÀð, ತಿ: °AUÁAiÀÄvÀ, ¸Á: ¸ÁAiÀÄUÁAªÀ ರವರು ಸಾಯಗಾಂವದಿಂದ ಭಾಲ್ಕಿ ಗಾಂಧಿ ಚೌಕಗೆ ಬಂದು ಅಲ್ಲಿಂದ ಅಂಬೆಸಾಂಗವಿ ಗ್ರಾಮಕ್ಕೆ ಹೊಗಲು ಬಜಾಜ ಆಟೋ ನಂ. ಕೆಎ-39/4820 ನೇದರಲ್ಲಿ ಕುಳಿತುಕೊಂಡಿದ್ದು, ಫಿರ್ಯಾದಿಯವರ ಜೋತೆ ಆಟೋದಲ್ಲಿ ಅಂಬೆಸಾಂಗವಿ ಗ್ರಾಮದ ಸಂಗಿತಾ ಗಂಡ ಕೈಲಾಸ ಬಿರಾದಾರ, ಗೋರಿಬಿ ಗಂಡ ಶರಿಫೊದ್ದಿನ ಶೇಖ ಮತ್ತು ಕಮಳಾಬಾಯಿ ಗಂಡ ಮಾಣಿಕರಾವ ಬಾಳೆ ರವರು ಸಹ ಕುಳಿತುಕೊಂಡಿರುತ್ತಾರೆ, ನಂತರ ಆಟೋ ಚಾಲಕ ಆರೋಪಿ ಮಾರುತಿ ತಂದೆ ಮಾಪಣ್ಣಾ ಕುಂಟೆ ಸಾ: ಅಂಬೆಸಾಂಗವಿ ಈತನು ಆಟೋ ಚಾಲಯಿಸಿಕೊಂಡು ಭಾಲ್ಕಿ-ಬೀದರ ರಸ್ತೆಯ ಭಾಲ್ಕಿ ಡಿಸಿಸಿ ಬ್ಯಾಂಕ ಎದರುಗಡೆ ಬಂದಾಗ ತನ್ನ ಬಜಾಜ ಆಟೋ ನಂ. ಕೆಎ-39/4820 ನೇದನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಓಮ್ಮಲೆ ಪಲ್ಟಿ ಮಾಡಿರುತ್ತಾನೆ, ಸದರಿ ಪಲ್ಟಿಯಿಂದ ಫಿರ್ಯಾದಿಯವರ ಬಲಗಡೆ ಹಣೆ ಮೇಲೆ ರಕ್ತಗಾಯವಾಗಿರುತ್ತದೆ ಮತ್ತು ಸದರಿ ಆಟೋದಲ್ಲಿದ್ದ ಸಂಗಿತಾ ಬಿರಾದಾರ ರವರಿಗೆ ತಲೆಯ ಮೇಲೆ ಹಾಗು ಎದೆಯಲ್ಲಿ ಭಾರಿ ಗುಪ್ತಗಾಯ, ಬಲ ಕೀವಿಯ ಮೇಲೆ ಹಾಗು ಬಲಗಾಲ ಮೊಳಕಾಲ ಕೆಳಗೆ ರಕ್ತಗಾಯವಾಗಿರುತ್ತದೆ, ಗೋರಿಬಿ ರವರಿಗೆ ಬಲಗೈ ಮುಂಗೈ ಬೇರಳುಗಳ ಮೇಲೆ ರಕ್ತಗಾಯ ಹಾಗು ಸೊಂಟದಲ್ಲಿ ಗುಪ್ತಗಾಯವಾಗಿರುತ್ತದೆ ಮತ್ತು ಕಮಳಾಬಾಯಿ ಬಾಳೆ ರವರಿಗೆ ಬಲಗಾಲ ಮೊಳಕಾಲ ಮೇಲೆ ರಕ್ತಗಾಯ ಹಾಗು ಎದೆಯಲ್ಲಿ ಗುಪ್ತಗಾಯವಾಗಿರುತ್ತದೆ ಮತ್ತು ಆರೋಪಿ ಮಾರುತಿ ಕುಂಟೆ ರವರಿಗೆ ಎದೆಯಲ್ಲಿ ಹಾಗು ಬೆನ್ನಿನಲ್ಲಿ ಗುಪ್ತಗಾಯಗಳು ಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: