Police Bhavan Kalaburagi

Police Bhavan Kalaburagi

Tuesday, August 12, 2014

PÉÆ¥Àà¼À f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ

1] UÀAUÁªÀw £ÀUÀgÀ ¥Éưøï oÁuÉ UÀÄ£Éß £ÀA. 191/2014 PÀ®A. ªÀÄ£ÀĵÀåPÁuÉ:.

ದಿನಾಂಕ: 11-08-2014 ರಂದು ಸಾಯಂಕಾಲ 6-00 ಗಂಟೆಗೆ ಶ್ರೀಮತಿ ಸೂಗಮ್ಮ ಗಂಡ ಮಲ್ಲಪ್ಪ ಕಂಪ್ಲಿ ವಯ 70 ವರ್ಷ ಜಾ: ಲಿಂಗಾಯತ ಉ: ಮನೆಗೆಲಸ  ಸಾ: ಹಿರೇಜಂತಕಲ್, ಗಂಗಾವತಿ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ,   ತನ್ನ ಗಂಡ ಮಲ್ಲಪ್ಪ ತಂದೆ ಗುರುಬಸಪ್ಪ ಕಂಪ್ಲಿ 72 ವರ್ಷ ಇವರು ದಿನಾಲೂ ಮುಂಜಾನೆ 10-00 ಗಂಟೆಗೆ ಮನೆಯಿಂದ ಹೋಗಿ ಮಧ್ಯಾಹ್ನ 12-00 ಗಂಟೆಗೆ ವಾಪಸ್ ಮನೆಗೆ ಬರುತ್ತಿದ್ದು ಅದರಂತೆ ದಿನಾಂಕ 09-08-2014 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ದಿನಾಲೂ ಹೋಗುವಂತೆ ಮನೆಯಿಂದ ಹೋದವರು ಪುನ: ವಾಪಸ್ ಮನೆಗೆ ಬಂದಿರುವುದಿಲ್ಲ, ಹುಡುಕಾಡಲಾಗಿ ಪತ್ತೆ ಆಗಿರುವುದಿಲ್ಲ. ಕಾಣೆಯಾದ ತನ್ನ ಪತಿಯನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ವಗೈರೆ ಫಿರ್ಯಾದಿ ಸಾರಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

2] ºÀ£ÀĪÀĸÁUÀgÀ ¥Éưøï oÁuÉ UÀÄ£Éß £ÀA. 97/2014 PÀ®A. 143, 147, 323, 324, 504, 506 ¸À»vÀ 149 L.¦.¹:.

ಫಿರ್ಯಾದಿದಾರರು ಮೊನ್ನೆ ದಿನಾಂಕ-09-08-2014 ರಂದು ಬೆಳಗಿನ ಜಾವ 01-30 ಗಂಟೆಯ ಸುಮಾರು ಫಿರ್ಯಾದಿ ಮತ್ತು ತನ್ನ ತಮ್ಮ ಭೀಮನಗೌಡ ಆತನ ಹೆಂಡತಿ ಯಮನವ್ವ ರವರು ಕೂಡಿ ಹೊಸ ಮನೆಯಲ್ಲಿ ಮಲಗಿಕೊಂಡಾಗ ತಮ್ಮ ಮನೆಯೊಳೆಗೆ ಶಬ್ದವಾಗಿದ್ದು ತಾನು ಎದ್ದು ನೋಡಲು ಅಲ್ಲಿ ಲಕ್ಷ್ಮಣ ನಿಂತಿದ್ದು ಆತನಿಗೆ ವಿಚಾರಿಸಬೆಕೆನ್ನುವಷ್ಟರಲ್ಲಿ ಅವನು ಓಡಿ ಹೋಗಿದ್ದು ನಂತರ ದಿನಾಂಕ 09-08-2014 ರಂದು ಮುಂಜಾನೆ 07-00 ಗಂಟೆಯ ಸುಮಾರು ತಮ್ಮ ಪಕ್ಕದ ಮನೆಯರಾದ ಬೈಲಪ್ಪ ತಂದೆ ಸಂಜೀವಪ್ಪ ಪೂಜಾರ ಇವರ ಮನೆಯ ಹತ್ತಿರ ತಾನು ಮತ್ತು ತನ್ನ ತಮ್ಮ ಭೀಮನಗೌಡ ರವರು ಕೂಡಿ ಹೋಗಿ ಆರೋಪಿ ಬೈಲಪ್ಪನಿಗೆ ``ನಿನ್ನ ಮಗ ಲಕ್ಷ್ಮಣ ನಮ್ಮ ಹೊಸ ಮನ್ಯಾಗ ರಾತ್ರಿ ಬಂದ ನಿಂತಿದ್ದ ಯಾಕೆ ಬಂದಿದ್ದಿ ಅಂತಾ ಕೇಳಬೇಕೆನ್ನುವಷ್ಟರಲ್ಲಿ ಅವನು ಓಡಿ ಹೋಗಿದ್ದು ಈ ರೀತ ಅವರಿವರ ಮನೆಗೆ ರಾತ್ರಿ ಅಡ್ಡಾಡಿದರೆ ಹೇಗೆ ಅಂತಾ ಬೈಲಪ್ಪನಿಗೆ ನಾವು ಕೇಳಲು ಆಗ ಆರೋಪಿತರಾದ 1] ಬೈಲಪ್ಪ 2] ಲಕ್ಷ್ಮಣ 3] ಅಕ್ಕವ್ವ 4] ಮಲ್ಲವ್ವ 5] ಶಾಂತವ್ವ 6] ಶಿವಪ್ಪ ರವರೆಲ್ಲರೂ ಕೂಡಿ ಬಂದು ತಮಗೆ ``ಲೇ ಸೂಳೆ ಮಕ್ಕಳರ` ಸುಮ್ಮಸುಮ್ಮನೆ ನಮ್ಮ ಲಕ್ಷ್ಮಣ ರಾತ್ರಿ ನಿಮ್ಮ ಮನ್ಯಾಗ ಬಂದಾನ ಅಂತಾ ಹೇಳಿ ಮಾನ ಕಳ್ಯಾಕ ಬಂದಿರೇನೆ ಸೂಳೆ ಮಕ್ಕಳರ, ನಿಮಗೆ ಇಲ್ಲೆ ಜೀವ ಸಹಿತ ಮುಗಿಸಿ ಬಿಡ್ತಿವಿ ಅಂತಾ ಹೇಳಿ ಎಲ್ಲರೂ ಸೇರಿ ನನಗೆ ಮೈಗೆ ಹೊಡೆಬಡೆ ಮಾಡಿದ್ದು ಮತ್ತು ಲಕ್ಷ್ಮಣ ಇತನು ಒಂದು ಕಟ್ಟಿಗೆ ತೆಗೆದುಕೊಂಡು ಬಂದು ತನ್ನ ಬಲಗಾಲ ಮೊಣಕಾಲ ಕೆಳಗಡೆ ಹೊಡೆದು ರಕ್ತ ಗಾಯ ಮಾಡಿದ್ದು, ಬೈಲಪ್ಪ, ಮಲ್ಲವ್ವ ಇವರು ಸೇರಿ ತನಗೆ ಕೆಳಗೆ ಹಾಕಿ ಮೈಯಲ್ಲಾ ಹೊಡೆಬಡೆ ಮಾಡಿದರು ಹಾಗೂ ಅಕ್ಕವ್ವ ಈಕೆಯು ತನಗೆ ಹೊಟ್ಟೆಗೆ ಕಾಲಿನಿಂದ ಒದ್ದಳು ಮತ್ತು ಶಿವಪ್ಪ ಹಾಗೂ ಶಾಂತವ್ವ ಇವರು ತನ್ನ ತಮ್ಮನಾದ ಭೀಮನಗೌಡನಿಗೆ ದುಬ್ಬಕ್ಕೆ, ಮೈಗೆ, ಕೈಯಿಂದ ಹೊಡೆಬಡೆ ಮಾಡಿದ್ದು. ಅಲ್ಲಿಗೆ ಬಂದ ಶೇಖಪ್ಪ, ಸಂಗಪ್ಪ ರವರು ಕೂಡಿ ಸದರಿ ಜಗಳ ನೋಡಿ ಬಿಡಿಸಿದರು, ನಂತರ ತಾನು ತನ್ನ ತಮ್ಮ ಕೂಡಿ ಸದರಿ ಘಟನೆ ಬಗ್ಗೆ ತಮ್ಮೂರ ಹಿರಿಯರಲ್ಲಿ ವಿಚಾರಿಸಿ ಇಂದು ತಡವಾಗಿ ಬಂದು ತಮ್ಮಲ್ಲಿ ಫಿರ್ಯಾದಿ ನೀಡಿದ್ದು ಅದೆ.

3] vÁªÀgÀUÉÃgÁ ¥Éưøï oÁuÉ UÀÄ£Éß £ÀA. 73/2014 PÀ®A. 454, 457, 380 L.¦.¹:.

¢£ÁAPÀ 11-08-2014 gÀAzÀÄ ªÀÄzsÁåºÀß 12-32 UÀAmÉUÉ ²æà ²ªÀ¥ÀÄvÀæ¥Àà vÀAzÉ AiÀÄ®è¥Àà ºÉƸÀªÀĤ, ªÀAiÀĸÀÄì 48 ªÀµÀð, eÁ: ¥Àj²µÀÖ eÁw, G: ªÀÄÄSÉÆåÃ¥ÁzsÁåAiÀÄgÀÄ, ¸ÀPÁðj »jAiÀÄ ¥ÁæxÀ«ÄPÀ ±Á¯É ¸ÀAUÀ£Á¼À, ¸Á: ¨É£ÀPÀ£Á¼À, ºÁ:ªÀ: vÁªÀgÀUÉÃgÁ vÁ: PÀĵÀÖV EªÀgÀÄ oÁuÉUÉ §AzÀÄ °TvÀ ¦üAiÀiÁð¢AiÀÄ£ÀÄß ºÁdgÀÄ¥Àr¹zÀÄÝ ¸ÁgÁA±ÀªÉ£ÉÃAzÀgÉ, £Á£ÀÄ ±À¤ªÁgÀ ¢ªÀ¸À £ÀªÀÄä ±Á¯ÉAiÀÄ ©ÃUÀªÀ£ÀÄß ºÁQPÉÆAqÀÄ ºÉÆÃVzÀÄÝ, EAzÀÄ ¸ÉÆêÀĪÁgÀ ¢ªÀ¸À ¨É½UÉÎ 9-00 UÀAmÉUÉ §AzÀÄ ©ÃUÀ vÉgÉAiÀÄ®Ä ºÉÆÃVzÀÄÝ DzÀgÉ ©ÃUÀ ªÀÄÄj¢zÀÄÝ PÀAqÀÄ §A¢vÀÄ.  M¼ÀUÀqÉ ºÉÆÃV £ÉÆÃqÀ¯ÁV 21 EAa£À M¤qÁ n.«. EgÀ°®è.  C®èzÉà PÀA¥ÀÆålgï ªÀÄvÀÄÛ ¯Áå¥ïmÁ¥ï £ÉÆÃqÀ¯ÁV CzÀ£ÀÄß MAiÀÄå®Ä ¥ÀæAiÀÄwß¹zÀÄÝ ¯ÁPï ªÀÄÄj¢zÀÄÝ PÀAqÀÄ §A¢vÀÄ.  PÁgÀt vÁªÀÅ ¥Àj²Ã°¹ ªÀÄÄA¢£À PÀæªÀÄ vÉUÉzÀÄPÉƼÀî®Ä «£ÀAw CAvÁ ªÀÄÄAvÁVzÀÝ ¦üAiÀiÁ𢠸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄvÁÛgÉ.

4] ªÀÄĤgÁ¨ÁzÀ ¥Éưøï oÁuÉ UÀÄ£Éß £ÀA. 148/2014 PÀ®A. 279, 337, 338 L.¦.¹ ¸À»vÀ 187 L.JA.«. PÁAiÉÄÝ:.

ದಿನಾಂಕ. 11-08-2014 ರಂದು 8-30 ಪಿ.ಎಂ.ಕ್ಕೆ ಫಿರ್ಯಾದಿದಾರರು ಹಾಗೂ ಫಿರ್ಯಾದಿ ಅಣ್ಣ ಮಂಜಪ್ಪ ಮತ್ತು ಪ್ರಕಾಶ ಇವರು ಕೂಡಿಕೊಂಡು ಮಂಜಪ್ಪನು ಚಲಾಯಿಸುತ್ತಿದ್ದ ಮೋ.ಸೈ. ನಂ. ಕೆ.ಎ.34/ಎಲ್.9303 ನೇದ್ದನ್ನು ಚಲಾಯಿಸಿಕೊಂಡು ಶಿವಪೂರದಿಂದ ತಮ್ಮ ಊರಿಗೆ ಹಾಲವರ್ತಿಗೆ ಹೋಗುತ್ತಿರುವಾಗ ಶಿವಪೂರದಿಂದ ಎನ್.ಹೆಚ್. ಸಿಮ್ಲಾ ಕ್ರಾಸಗೆ ಬಂದು ಸಿಮ್ಲಾ ಕ್ರಾಸ್ ದಿಂದ ಗಿಣಿಗೇರಾಕ್ಕೆ ಹೋಗುತ್ತಿರುವಾಗ ಸ್ವಲ್ಪ ಮುಂದೆ ಕೊಪ್ಪಳ ಗಂಗಾವತಿ ಎನ್.ಹೆಚ್.63 ರಸ್ತೆಯ ಮೇಲೆ ಹೋದಾಗ ಗಿಣಿಗೇರಾ ಕಡೆಯಿಂದ ಒಂದು ಟಿಪ್ಪರ ಚಾಲಕನು ಟಿಪ್ಪರನ್ನು ಅತಿವೇಗವಾಗಿ ಹಾಗೂ ಅಲಕ್ಷತದನಿಂದ ಚಲಾಯಿಸಿಕೊಂಡು ಮುಂದೆ ಹೊರಟ ಒಂದು ಕಾರಿಗೆ ಓವರಟೇಕ ಮಾಡಿಕೊಂಡು ರಾಂಗ್ ಸೈಡಿನಲ್ಲಿ ಬಂದು ಫಿರ್ಯಾದಿ ಮೋ.ಸೈ.ಗೆ ಠಕ್ಕರ ಕೊಟ್ಟು ಅಪಘಾತ ಮಾಡಿ ನಿಲ್ಲಿಸದೆ ಹೋಗಿದ್ದು ಫಿರ್ಯಾದಿ ಹಾಗೂ ಮಂಜಪ್ಪ, ಮೈಲಪ್ಪ ಇವರ ಮೋ.ಸೈ. ಸಮೇತ ಬಿದ್ದು ಸಾದಾ ಮತ್ತು ಬಾರಿ ಸ್ವರೂಪದ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ


No comments: