¢£ÀA¥Àæw C¥ÀgÁzsÀUÀ¼À ªÀiÁ»w
¢£ÁAPÀ 28-09-2014
ºÀĪÀÄ£Á¨ÁzÀ
¸ÀAZÁgÀ oÁuÉ UÀÄ£Éß £ÀA. 151/2014, PÀ®A 279, 337, 338, 304(J) L¦¹ eÉÆvÉ 187
LJA« PÁAiÉÄÝ :-
ದಿನಾಂಕ 27-09-2014 ರಂದು ಫಿರ್ಯಾದಿ ನಂದೀಶ ಗುಡಿದೋರ ಸಾ: ಅಲ್ಲೂರ ರವರ ಗೆಳೆಯನಾದ ಪ್ರಭು ತಂದೆ ಶಿವರಾಜ ಧರ್ಮಗೊಂಡ ಸಾ: ಹುಡಗಿ ಈತನು ತನ್ನ ಮೋಟಾರ್ ಸೈಕಲ್ ನಂ.
ಕೆಎ-39/ಕೆ-4281 ನೇದರ ಮೇಲೆ ಅಲ್ಲೂರಕ್ಕೆ ಬಂದು ತಮ್ಮ ಗ್ರಾಮದ ಮಲ್ಲಿಕಾರ್ಜುನ ತಂದೆ ನಿಂಗಪ್ಪ ಚಾಮರಡ್ಡಿ ಇಬ್ಬರು ಕೂಡಿಕೊಂಡು ಹುಡಗಿಯಲ್ಲಿ ತಮ್ಮ ಲಾರಿ ನಿಲ್ಲಿಸಿದ್ದು ಅದನ್ನು ಇಬ್ಬರು ಕೂಡಿಕೊಂಡು ತೆಗೆದುಕೊಂಡು ಹೋಗುವ ಸಲುವಾಗಿ ಕರೆದುಕೊಂಡು ಹೋಗುಲು ಬಂದು ಮೋಟಾರ್ ಸೈಕಲ್ ಮೇಲೆ ಹುಡಗಿ ಕಡೆಗೆ ಬರುತ್ತಿರುವಾಗ ಫಿರ್ಯಾದಿಯವರು
ತಮ್ಮ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ನಿಂತಿದ್ದು ಹುಮನಾಬಾದನಲ್ಲಿ ತನ್ನ ಮೋಬೈಲ್ ರಿಪೇರಿಗೆ ಹಾಕಿದ್ದು ಅದನ್ನು ತರುವ ಸಲುವಾಗಿ
ಫಿರ್ಯಾದಿಯವರು ಕೂಡ ಅವರ ಜೊತೆಯಲ್ಲಿ ಹುಡಗಿಯವರೆಗೆ ಬರುತ್ತೇನೆ ಅಂತ ಕೇಳಿಕೊಂಡಿದಕ್ಕೆ ಫಿರ್ಯಾದಿಗೂ
ಕೂಡ ಅವರ ಮೋಟಾರ್ ಸೈಕಲ್ ಮೇಲೆ ಕೂಡಿಸಿಕೊಂಡು ಬರುತ್ತಿರುವಾಗ ಸದರಿ ಮೋಟಾರ್ ಸೈಕಲ್ ಪ್ರಭು ತಂದೆ ಶಿವರಾಜ
ಧರ್ಮಗೊಂಡ ವಯ: 27 ವರ್ಷ, ಜಾತಿ: ಕುರುಬ, ಸಾ: ಹುಡಗಿ, ತಾ: ಹುಮನಾಬಾದ ಈತನು ಚಲಾಯಿಸುತ್ತಿದ್ದು ರಾ.ಹೆ 9 ರ ಮೇಲೆ ಹುಡಗಿ ಶಿವಾರದ ಭಾಗಿರಥಿ ರವರ ಹೊಲದ ಹತ್ತಿರ ಬಂದಾಗ ಮೋಟಾರ್ ಸೈಕಲನ್ನು
ರೋಡಿನ ಸೈಡಿನಲ್ಲಿ ನಿಲ್ಲಿಸಿ
ಮೂತ್ರ ವಿಸರ್ಜನೆ ಮಾಡಿ ಮೋಟಾರ್ ಸೈಕಲ್ ಹತ್ತಿರ ಬಂದು ನಿಂತುಕೊಂಡಾಗ ಎದುರಿನಿಂದ ಹುಮನಾಬಾದ ಕಡೆಯಿಂದ ಬಂದ ಒಂದು ಐಚರ ಟೆಂಪೊ ನಂ. ಎಪಿ-22/ಡಬ್ಲೂ-4617 ನೇದರ ಚಾಲಕನಾದ ಆರೋಪಿ
ನಸೀರ
ತಂದೆ ಖಾಜಾಮೈನೋದ್ದಿನ ಸಾ: ಅಲ್ಲಿಪೂರ ಇತನು ತನ್ನ ವಾಹನವನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ತನ್ನ ಸೈಡ ಬಿಟ್ಟು ಫಿರ್ಯಾದಿಯವರ
ಸೈಡಿನಲ್ಲಿ ಬಂದು ಫಿರ್ಯಾದಿಯವರ ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದು ತನ್ನ ವಾಹನ ಘಟನಾ ಸ್ಧಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ,
ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ಬಲಗಾಲ ಮೋಳಕಾಲಿಗೆ ಗುಪ್ತ ತರಚಿದ ಗಾಯ, ಮಲ್ಲಿಕಾರ್ಜುನ ಈತನ ಮೂಗಿಗೆ ರಕ್ತಗಾಯ, ಬಲ ರಟ್ಟೆಗೆ, ಬಲ ತೊಡೆಗೆ, ಬಲ ಮೋಳಕಾಲ ಕೆಳಗೆ ಭಾರಿ ಗುಪ್ತಗಾಯವಾಗಿ ಮೂಳೆ ಮುರಿದು ಬಲ ಮುಂಗೈಗೆ ರಕ್ತಗಾಯವಾಗಿರುತ್ತದೆ,
ಪ್ರಭು ಈತನ ತಲೆಯ ಮೇಲೆ, ಬಲ ಕಾಲಿಗೆ ಭಾರಿ ರಕ್ತಗಾಯವಾಗಿದ್ದರಿಂದ ಸ್ಧಳದಲ್ಲೆ ಮೃತಪಟ್ಟಿರುತ್ತಾನೆಂದು
ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ºÀĪÀÄ£Á¨ÁzÀ
¸ÀAZÁgÀ oÁuÉ UÀÄ£Éß £ÀA. 150/2014,
PÀ®A 279, 337, 338, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 27-09-2014 ರಂದು ಫಿರ್ಯಾದಿ ಅಶೋಕ ತಂದೆ ಅಮೃತರಾವ
ಪಾಟೀಲ,
ವಯ: 49 ವರ್ಷ,
ಜಾತಿ: ಲಿಂಗಾಯತ, ಸಾ: ಬೇನಚಿಂಚೋಳಿ ರವರ ಭಾವ
ಪ್ರಭುಶೆಟ್ಟಿ ಸಾ: ಹೋಕ್ರಣಾ (ಬಿ) ರವರು ಅವರ ಗೆಳೆಯ ಅಬ್ದುಲ ವಾಹಬ ಅನ್ಸಾರಿ ಸಾ: ಗುಲಬರ್ಗಾ
ರವರ ಕಾರ ನಂ. ಕೆಎ-32/ಎನ್-5770 ನೇದರಲ್ಲಿ ಗುಲಬರ್ಗಾಕ್ಕೆ ಹೋಗುವಾಗ ಅಬ್ದುಲ
ವಾಹಬ ಅನ್ಸಾರಿ ರವರು ಕಾರನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿ ಬೀದರ ಹುಮನಾಬಾದ
ರೋಡಿನ ಮೇಲೆ ಧುಮ್ಮನಸೂರಕ್ಕಿಂತ ಮುಂಚೆ ಇರುವ ಬ್ರೀಜ್ಜಿನ ಎಡಕ್ಕೆ ಡಿಕ್ಕಿ ಮಾಡಿ ಅಪಘಾತ
ಪಡಿಸಿದ್ದು ಅಪಘಾತದಿಂದ ಕಾರಿನಲ್ಲಿದ್ದ ಪ್ರಭುಶೆಟ್ಟಿ ರವರಿಗೆ ಮೇಲಿನ ತುಟಿಗೆ, ಮೂಗಿಗೆ, ಹಲ್ಲುಗಳಿಗೆ ರಕ್ತಗಾಯ ಹಾಗು
ಗುಪ್ತಗಾಯವಾಗಿದ್ದು, ಎದೆಗೆ ಗುಪ್ತಗಾಯ, ಬಲಗಾಲ ಪಾದಕ್ಕೆ ಮೂಳೆ ಮುರಿದು ಚಿದಿಯಾಗಿ ಭಾರಿ
ರಕ್ತಗಾಯ ಹಾಗು ಗುಪ್ತಗಾಯವಾಗಿದೆ, ಕಾರ ಚಾಲಕ ಅಬ್ದುಲ ವಾಹಬ ಅನ್ಸಾರಿ ರವರಿಗೆ ಹಣೆಗೆ, ಮೂಗಿಗೆ, ಗಟಾಯಿಗೆ, ಎಡಗಾಲ ಮೋಳಕಾಲಿಗೆ ರಕ್ತಗಾಯವಾಗಿದೆ, ನಂತರ
ವೈದ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ ಹುಮನಾಬಾದ ರವರು ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಗುಲಬರ್ಗಾಕ್ಕೆ ಕಳುಹಿಸಿದ್ದು ಗುಲಬರ್ಗಾದ ಬಸವೇಶ್ವರ ಆಸ್ಪತ್ರೆಯಲ್ಲಿ ಪ್ರಭುಶೆಟ್ಟಿ ತಂದೆ ಚನ್ನಬಸಪ್ಪಾ
ನಿಜಾಂಪೂರ ವಯ: 60 ವರ್ಷ, ಸಾ: ಹೋಕ್ರಣಾ (ಬಿ) ರವರಿಗೆ
ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ
ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ªÀÄ£Àß½î ¥ÉÆ°Ã¸ï oÁuÉ
UÀÄ£Éß £ÀA. 71/2014, PÀ®A 323, 341, 325, 504 eÉÆvÉ 34 L¦¹ ªÀÄvÀÄÛ 3(1) (10)
J¸ï.¹/J¸ï.n PÁAiÉÄÝ 1989 :-
¢£ÁAPÀ 24-09-2014 gÀAzÀÄ
¦üAiÀiÁ𢠪ÀİèPÁdÄð£À
vÀAzÉ ªÉÊf£ÁxÀ AiÀiÁPÀvÀ¥ÀÄgÉ ªÀAiÀÄ: 38 ªÀµÀð, eÁw: J¸ï.n UÉÆAqÁ, ¸Á: aAvÀ®UÉÃgÁ gÀªÀgÀ zÀ£ÀUÀ¼ÀÄ
DgÉÆÃ¦vÀgÁzÀ ¥sÀPÉÆæ¢Ý£À
vÀAzÉ ªÀĸÁÛ£À ªÀÄvÀÄÛ E£ÀÆß E§âgÀÄ ¸Á: aAvÀ®UÉÃgÁ gÀªÀgÀ ºÉÆ®zÀ°è ºÉÆzÀ §UÉÎ
¦üAiÀiÁð¢AiÀÄ ºÁUÀÆ DgÉÆÃ¦vÀgÀ ªÀÄzsÀå vÀPÀgÁgÀÄ DVzÀÄÝ, CzÉà «ZÁgÀªÁV ¢£ÁAPÀ
25-09-2014 gÀAzÀÄ aAvÀ®UÉÃgÁ UÁæªÀÄzÀ UÁA¢ü ZËPÀ ºÀwÛgÀ ¦üAiÀiÁ𢠪ÀģɬÄAzÀ ºÉÆ®PÉÌ
ºÉÆUÀĪÁUÀ DgÉÆÃ¦vÀgÁzÀ 1) ¥sÀPÉÆæ¢Ý£À vÀAzÉ ªÀĸÁÛ£À, 2) D¸Áä UÀAqÀ
¥sÀPÉÆæ¢Ý£À, 3) d«Äî vÀAzÉ ¥sÀPÉÆæ¢Ý£À J®ègÀÄ ¦üAiÀiÁð¢UÉ CPÀæªÀĪÁV vÀqÉzÀÄ
¤°è¹ ¥sÀPÉÆæ¢Ý£À EvÀ£ÀÄ £ÀªÀÄä ºÉÆ®zÀ°è zÀ£À ©lÄÖ £À£Àß ºÉAqÀwAiÉÆA¢UÉ dUÀ¼À
ªÀiÁqÀÄwÛ CAvÁ ¦üAiÀiÁð¢UÉ CªÁZÀåªÁV ¨ÉÊzÀÄ, PÁ°¤AzÀ UÀÄ¥ÁÛAUÀzÀ ªÉÄïÉ
M¢ÝzÀÄÝ, D¸Áä EªÀ¼ÀÄ JqÀUÉÊ vÉÆÃgÀÄ ¨ÉgÀ¼ÀÄ wgÀÄ«¹ ¨sÁj UÀÄ¥ÀÛUÁAiÀÄ ¥Àr¹zÀÄÝ ªÀÄvÀÄÛ
d«Äî EvÀ£ÀÄ PÉʪÀÄÄ¹Ö ªÀiÁr ºÉÆmÉÖAiÀÄ°è ºÉÆqÉzÀÄ C¥ÀªÀiÁ£À ªÀiÁrgÀÄvÁÛ£ÉAzÀÄ
¦üAiÀiÁð¢AiÀĪÀgÀÄ ¢£ÁAPÀ 27-09-2014 gÀAzÀÄ PÉÆlÖ zÀÆj£À ºÉýPÉ ¸ÁgÁA±ÀzÀ
ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
No comments:
Post a Comment