Police Bhavan Kalaburagi

Police Bhavan Kalaburagi

Saturday, October 25, 2014

BIDAR DISTRICT DAILY CRIME UPDATE 25-10-2014



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-10-2014

PÀªÀÄ®£ÀUÀgÀ ¥Éưøï oÁuÉ AiÀÄÄ.r.Dgï £ÀA. 06/2014, PÀ®A 174 ¹.Dgï.¦.¹ :-
ಫಿರ್ಯಾದಿ ಜ್ಯೋತಿ ಗಂಡ ಭಗವಾನ ಕಸಬೆ ವಯ: 23 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ವಿಶ್ವಾಸ ನಗರ ಕಮಲನಗರ ರವರ ಮದುವೆ ಈಗ 3 ವರ್ಷಗಳ ಹೀಂದೆ  ಮೃತ  ಭಗವಾನ ಕಸಬೆ ರವರೊಂದಿಗೆ ಆಗಿದ್ದು , ಸದ್ಯ ಫಿರ್ಯಾದಿಗೆ 2 ವರ್ಷದ ನಾಗೇಶ ಎಂಬ ಗಂಡು ಮಗನಿದ್ದು ಅಲ್ಲದೆ 5 ತಿಂಗಳ ಗರ್ಭಿಣಿ ಕೂಡಾ ಇರುತ್ತಾಳೆ, ದಿನಾಂಕ 23-10-2014 ರಂದು ಮುಂಜಾನೆ ಫಿರ್ಯಾದಿಯ ಗಂಡ ಮೃತ ಭಗವಾನ ಇವನು  ಮನೆಯಿಂದ ಹೋದವನು ಪುನಃ 15:30 ಗಂಟೆಗೆ ಸೇರೆ ಕುಡಿದ ಮಲಿನಲ್ಲಿ ಮನೆಗೆ ಬಂದಾಗ ಫಿರ್ಯಾದಿಯು ಮೃತನಿಗೆ ಇಂದು ದಿಪಾವಳಿ ಹಬ್ಬ ಇದೆ ಇಸ್ಟೇಕೆ ಸರಾಯಿ ಕುಡಿದು ಬಂದಿರಿ ಅಂತಾ ವಿಚಾರಿಸಿದಾಗ ಮೃತನು ನನಗೆ ಜಿಂದಗಿ ಸಾಕಾಗಿದೆ ನನಗೆ ಸಾಯುವದು ಇದೆ ಅಂತಾ ಮನೆಯಲ್ಲಿ ಹೋಗಿ ಮನೆಯಲ್ಲಿದ್ದ ಸೀಮೆಎಣ್ಣೆಯನ್ನು ತನ್ನ ಮೈಮೇಲೆ ಸುರಿದುಕೊಂಡು ಮೈಗೆ ಬೆಂಕಿ ಹಚ್ಚಿಕೊಂಡಾಗ ಆತನಿಗೆ ಚಿಕಿತ್ಸೆ ಕುರಿತು ಕಮಲನಗರ ಸರಕಾರಿ ಆಸ್ಪತ್ರೆಗೆ ತಂದು ತೋರಿಸಿ, ಹೆಚ್ಚಿನ ಚಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಫಿರ್ಯಾದಿಯವರ ಗಂಡ ಭಗವಾನ ತಂದೆ ಸಂಬಾಜಿ ಕಸಬೆ ವಯ: 45 ವರ್ಷ, ಸಾ: ವಿಶ್ವಾಸಿನಗರ ಕಮಲನಗರ ಇತನು ಮೃತಪಟ್ಟಿರುತ್ತಾನೆಂದು ನೀಡಿದ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§UÀzÀ® ¥ÉÆ°¸À oÁuÉ UÀÄ£Éß £ÀA. 132/2014, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 23-10-2014 gÀAzÀÄ ¦üAiÀiÁ𢠣ÁUÉñÀ vÀAzÉ azÁ£ÀAzÀ ¸Á: ªÀÄeÁð¥ÀÆgÀ (JA)  gÀªÀgÀ vÀAzÉAiÀiÁzÀ azÁ£ÀAzÀ ºÁUÀÄ Hj£À ¸ÉÊzÀAiÀÄ RÄvÀħĢݣÀ vÀAzÉ ¸ÉÊzÀAiÀÄ ªÀĺÀäzÀ¸Á§ E§âgÀÄ PÀÆrPÉÆAqÀÄ MAzÀÄ ªÉÆlgÀ ¸ÉÊPÀ® ªÉÄÃ¯É ºÁ®ºÀ½î ¸ÉʯÁ¤ ¨Á¨Á eÁvÉæUÉ ºÉÆÃUÀÄvÉÛãÉAzÀÄ ºÉÆÃV ªÀÄgÀ½ ªÀÄ£ÉUÉ E§âgÀÄ ªÉÆlgÀ ¸ÉÊPÀ® ªÉÄÃ¯É §gÀĪÁUÀ ¦üAiÀiÁð¢AiÀĪÀgÀ vÀAzÉUÉ ªÉÆÃlgÀ ¸ÉÊPÀ® C¥ÀWÁvÀªÁVzÉ CAvÀ gÁwæ 8:30 ¦.JªÀiï. UÀAmÉ ¸ÀĪÀiÁjUÉ «µÀAiÀÄ UÉÆvÁÛ¬ÄvÀÄ, F «µÀAiÀÄ ¦üAiÀiÁð¢AiÀÄ zÉÆqÀØ¥Àà£À ªÀÄUÀ£ÁzÀ £ÀgÀ¸À¥Áà ºÀ¸ÀUÉÆAqÀ EªÀjAzÀ w½¢zÀÄÝ, ¢£ÁAPÀ 24-10-2014 gÀAzÀÄ ªÀÄÄAeÁ£É 0630 UÀAmÉ ¸ÀĪÀiÁjUÉ «µÀAiÀÄ UÉÆvÁÛVzÉ£ÉAzÀgÉ ¦üAiÀiÁð¢AiÀĪÀgÀ vÀAzÉAiÀÄ ªÀÄÈvÀ zÉúÀªÀÅ PÀªÀioÁuÁ UÁæªÀÄzÀ ªÀiÁtÂPÀ¥Áà vÀAzÉ ªÀÄ®è¥Áà ¨ÁªÀV EvÀ£À vÉÆUÀgÉ ºÉÆ®zÀ°è ©¢ÝgÀÄvÀÛzÉ CAvÀ «µÀAiÀÄ w½zÀ vÀPÀët ¦üAiÀiÁð¢AiÀĪÀgÀÄ vÀªÀÄä vÁ¬Ä ®Qëöä ºÁUÀÆ zÉÆqÀØ¥Àà ZÀAzÀæ¥Áà, UÀt¥Àw EvÀgÀgÀÄ PÀÆrPÉÆAqÀÄ D ¸ÀܼÀPÉÌ ºÉÆÃV vÀAzÉAiÀÄ ªÀÄÈvÀ zÉúÀªÀ£ÀÄß £ÉÆÃr UÀÄgÀÄw¹zÀzÀÄ, ¦üAiÀiÁð¢AiÀĪÀgÀ vÀAzÉAiÀÄ ªÀÄzÀåºÉÆmÉÖUÉ ªÀÄvÀÄÛ §®¨sÁPÉÌ ¨sÁj UÀÄ¥ÀÛUÁAiÀÄ ºÁUÀÄ vÀgÀazÀ UÁAiÀÄ, ºÀuÉUÉ, JqÀPÀtÂÚ£À PɼÀUÉ vÀgÀazÀ UÁAiÀÄUÀ¼ÁVzÀݪÀÅ F WÀl£É ªÀÄAzÀPÀ£À½î UÁæªÀÄzÀ ºÀwÛgÀ £ÀqÉ¢gÀÄvÀÛzÉ CAvÀ UÉÆvÁÛVgÀÄvÀÛzÉ, ¦üAiÀiÁð¢AiÀĪÀgÀ vÀAzÉUÉ DgÉÆæ ¸ÉÊAiÀÄzÀ RÄvÀħĢݣÀ vÀAzÉ ¸ÉÊAiÀÄzÀ ªÀĺÀäzÀ¸Á§, ªÀAiÀÄ: 40 ªÀµÀð, eÁw: ªÀÄĹèA, ¸Á: ªÀÄeÁð¥ÀÆgÀ(JªÀiï), vÁ: & f: ©ÃzÀgÀ EvÀ£ÀÄ ªÉÆlgÀ ¸ÉÊPÀ® ªÉÄÃ¯É PÀgÉzÀÄPÉÆAqÀÄ ºÉÆÃV C¥ÀWÁvÀªÁzÀ £ÀAvÀgÀ ¦üAiÀiÁð¢AiÀĪÀgÀ vÀAzÉUÉ ©lÄÖ ªÉÆmÁgï ¸ÉÊPÀ® ¸À»vÀ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 369/2014, PÀ®A 78(3) PÀ£ÁðlPÀ ¥Éưøï PÁAiÉÄÝ 1963,
ದಿನಾಂಕ 24-10-2014 ರಂದು ಭಾಲ್ಕಿ ರೈಲ್ವೆ ನಿಲ್ದಾಣದ ಎದುರುಗಡೆ ರಸ್ತೆಯ ಪಕ್ಕದಲ್ಲಿ ಬೇವಿನ ಗಿಡದ ಕೆಳಗೆ ವಿಜಯಕುಮಾರ ತಂದೆ ಗುರಪ್ಪಾ ಆಲಕುಂಟೆ ವಯ: 21 ವರ್ಷ, ಜಾತಿ: ವಡ್ಡರ, ಸಾ: ಪಾಪವ ನಗರ ಭಾಲ್ಕಿ ಇತನು ನಸಿಬಿನ ಚಿಟ್ಟಿ ಲಾಟರಿ ಮುಖಾಂತರ ಒಂದು ರೂಪಾಯಿಗೆ 10 ರೂಪಾಯಿ, 10 ರೂಪಾಯಿಗೆ 100 ರೂಪಾಯಿ ಕೊಡುತ್ತೆನೆಂದು ಚಿಟಿ ಹರಿದು ಜನರಿಂದ ಅಕ್ರಮವಾಗಿ ಹಣ ಪಡೆಯುತ್ತಿರುವಾಗ ಬಸಪ್ಪಾ .ಎಸ್. ಭಾಲ್ಕಿ ನಗರ ಪೊಲೀಸ ಠಾಣೆ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಆರೋಪಿ ವಿಜಯಕುಮಾರ ತಂದೆ ಗುರಪ್ಪಾ ಆಲಕುಂಟೆ ಭಾಲ್ಕಿ ಇತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆತನಿಂದ ನಸಿಬಿನ ಒಂದು ಪಾಪು ಪ್ಲೇಯಿಂಗ್ ಪಿಕ್ಚರ್ ಲಾಟರಿ ಚಾರ್ಟ ಹಾಗೂ 120/- ನಗದು ಹಣ ಜಪ್ತಿ ಮಾಡಿಕೊಂಡು ಸದರಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: