Police Bhavan Kalaburagi

Police Bhavan Kalaburagi

Thursday, October 16, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
           ಫಿರ್ಯಾದಿ ZÀAzÀæ±ÉÃRgÀUËqÀ vÀAzÉ PÀmÉÖ §¸À£ÀUËqÀ 54ªÀµÀð, °AUÁAiÀÄvÀ, MPÀÌ®ÄvÀ£À ¸ÁB ¸ÉÆêÀįÁ¥ÀÆgÀÄ , FvÀನ ಮಗಳಾದ ಸಂದ್ಯಾ @ ನಾಗಶ್ರೀ @ ನಯನ ಈಕೆಯನ್ನು ವರದಕ್ಷಿಣೆ ಕೊಟ್ಟು ದಿನಾಂಕ 23-12-2013 ರಂದು ಆರೋಪಿ ನಂ.1 ªÀÄAdÄ£ÁxÀ vÀAzÉ §¸ÀªÀgÁd¥Àà PÀlUÉÃj ಈತನೊಂದಿಗೆ ಮದುವೆ ಮಾಡಿದ್ದು, ಗಂಡನ ಮನೆಯಲ್ಲಿ ಸಂದ್ಯಾ @ ನಾಗಶ್ರೀ @ ನಯನ ಈಕೆಗೆ, ಆರೋಪಿ ನಂ. 1 ರಿಂದ 5 ನೆದ್ದವರಾದ ಆಕೆಯ ಗಂಡ, ಮಾವ, ಅತ್ತೆ, ಭಾವ ಮತ್ತು ನಾದಿನಿ ಎಲ್ಲರೂ ಕೂಡಿ ಸರಿಯಾಗಿ ಊಟ ಕೊಡದೇ ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು, ಆಕೆಯನ್ನು ತವರು ಮನೆಯಾದ ಸೋಮಲಾಪೂರದಲ್ಲಿ ಬಿಟ್ಟು ಹೋಗಿದ್ದು,  ಸಂದ್ಯಾ @ ನಾಗಶ್ರೀ @ ನಯನ ಈಕೆಯು ತನ್ನ ಗಂಡ, ಅತ್ತೆ, ಮಾವ, ಭಾವ ಹಾಗೂ ನಾದಿನಿ ಇವರ ಕಿರುಕುಳ ತಾಳಲಾರದೇ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ  15-10-2014 ರಂದು 5-30 ಪಿ.ಎಂ. ಸುಮಾರಿಗೆ ಸೋಮಲಾಪೂರು ಗ್ರಾಮದಲ್ಲಿರುವ ತನ್ನ ತವರು ಮನೆಯಲ್ಲಿ ಛತ್ತಿನ ಕೊಂಡಿಗೆ ಸೀರಿಯಿಂದ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 240/2014 PÀ®A. 498 (J), 306 gÉ.«. 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                 ದಿನಾಂಕ: 14-10-2014 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಹೂವಿನಡಗಿ ಗ್ರಾಮದಲ್ಲಿ ಫಿರ್ಯಾದಿ²æêÀÄw ®Qëöä UÀAqÀ ªÀÄ°èPÁdÄð£À vÀ¼ÀªÁgÀ, 26ªÀµÀð, eÁw: £ÁAiÀÄPÀ, ºÉÆ®ªÀÄ£ÉPÉ®¸À, ¸Á: ºÀÆ«£ÀqÀV, ºÁ.ªÀ PÉƼÀÄgÀÄ, vÁ: ±ÁºÀ¥ÀÄgÀ     FPÉAiÀÄ ವಾಸದ ಮನೆಯಲ್ಲಿ, ಫಿರ್ಯಾದಿದಾರಳು ಈಗ್ಗೆ 08 ವರ್ಷಗಳ ಹಿಂದೆ ಆರೋಪಿ ನಂ 01 ªÀÄ°èPÁdÄð£À vÀAzÉ ºÀtªÀÄAvÀ, vÀ¼ÀªÁgÀ, ನೇದ್ದರವರನ್ನು ಲಗ್ನವಾಗಿದ್ದು, ತನ್ನನ್ನು ಆಕೆಯ ಗಂಡ ಮತ್ತು ಗಂಡನ ಮನೆಯವರು ಸುಮಾರು 06 ವರ್ಷಗಳವರೆಗೆ ಚನ್ನಾಗಿ ನೋಡಿಕೊಂಡಿದ್ದು, ಈಗ್ಗೆ 02 ವರ್ಷಗಳ ಹಿಂದಿನಿಂದ ಫಿರ್ಯಾದಿದಾರಳಿಗೆ ಮಕ್ಕಳಾಗಿಲ್ಲ ಎಂಬ ವಿಷಯದಲ್ಲಿ ವೈಶಮ್ಯವಿಟ್ಟುಕೊಂಡು ಆರೋಪಿತರೆಲ್ಲರು ಸಮಾನ ಉದ್ದೇಶದಿಂದ ನೀನು ಬಂಜಿ ಇದ್ದಿ ನಿನಗೆ ಮಕ್ಕಳಾಗುವುದಿಲ್ಲ, ಅಂತಾ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡಿ, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆಬಡೆ ಮಾಡಿ, ನೀನು ನಿಮ್ಮ ಊರಿಗೆ ಹೋಗದಿದ್ದರೆ ನಿನ್ನನ್ನು ಸಾಯಿಸಿ ಬಡುತ್ತೆವೆ, ಅಂತಾ ಜೀವದ ಬೆರದರಿಕೆ ಹಾಕಿದ್ದು ಇರುತ್ತದೆ, ಅಂತಾ ಫಿರ್ಯಾದಿ ಮೇಲಿಂದ zÉêÀzÀÄUÀð ¥Éưøï oÁuÉ. UÀÄ£Éß £ÀA. 171/2014 PÀ®A,- 498(J), 504, 323, 506, ¸À»vÀ 34  L¦¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ದಿನಾಂಕ 14-10-2014 ರಂದು 7-00 ಪಿ.ಎಂ. ಸುಮಾರಿಗೆ ಸಿಂಧನೂರು ಸಿರುಗುಪ್ಪ ಮುಖ್ಯ ರಸ್ತೆಯ ಮೇಲೆ ಸಾಸಲಮರಿ ಕ್ಯಾಂಪ್ ಹತ್ತಿರ ಆರೋಪಿತ£ÁzÀ ಗಂಗಾಧರ ತಂದೆ ವೆಂಕೋಬಣ್ಣ ಬಂಗಿ ಮೋಟಾರ್ ಸೈಕಲ್ ನಂ ಕೆಎ-36-ಇಇ-3307 ನೇದ್ದರ ಸವಾರ ಸಾ: ಸುಕಾಲಪೇಟೆ ಸಿಂಧನೂರು FvÀ£ÀÄ ಹಿಂದೆ ಫಿರ್ಯಾಧಿ ವಿಜಯ ಕುಮಾರ ತಂದೆ ಶಂಕರಗೌಡ 26ವರ್ಷ,ಕುರುಬರು,ಒಕ್ಕಲುತನ, ಸಾ: ಸುಕಾಲಪೆಟೆ ಸಿಂಧನೂರು gÀªÀgÀ£ÀÄß ಕೂಡಿಸಿಕೊಂಡು ತನ್ನ ಮೋಟಾರ್ ಸೈಕಲ್ ನಂ ಕೆಎ-36-ಇಇ-3307 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಅದೇ ಸಮಯಕ್ಕೆ ಸಿಂಧನೂರು ಕಡೆಯಿಂದ ಸಿರುಗುಪ್ಪ ಕಡೆಗೆ ಬರುತ್ತಿದ್ದ ನಾಗರಾಜ ತಂದೆ ಕಲ್ಲಪ್ಪ ಈತನ ಮೋಟಾರ್ ಸೈಕಲ್ ನಂ ಕೆಎ-34-ಯು-7460 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾಧಿದಾರನಿಗೆ ತಲೆಯ ಮೇಲೆ ಮತ್ತು ಹಣೆಯ ಮೇಲೆ ರಕ್ತಗಾಯವಾಗಿದ್ದು ಬಲಗೈ ಹೆಬ್ಬೆರಳ ಹತ್ತಿರ ಎಲುಬು ಮುರಿದಂತಾಗಿದ್ದು ಮತ್ತು ನಾಗರಾಜನಿಗೂ ಮುಂದಿನ ಹಲ್ಲುಗಳು ಮುರಿದಿದ್ದು ಮುಗಿನ ಎಲುಬು ಮುರಿದು ಇಬ್ಬರಿಗೂ ಭಾರಿ ರಕ್ತಗಾಯವಾಗಿದ್ದು ಎರಡೂ ಮೊಟಾರ್ ಸೈಕಲಗಳು ಜಖಂಗೊಂಡಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 239/2013 PÀ®A. 279, 338 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
    ಮೃತ ²æêÀÄw. ²¯Áà UÀAqÀ «dAiÀÄ, ªÀAiÀÄ:23 ªÀµÀð, eÁ:J¸ï.¹, G:UÀȺÀtÂ, ¸Á:D¹ÌºÁ¼À, gÁAiÀÄZÀÆgÀÄ  FvÀ£ÀÄ   ದಿನಾಂಕ: 10-10-2014 ರಂದು 1230 ಗಂಟೆಗೆ ಆಸ್ಕಿಹಾಳದ ತಮ್ಮ ಮನೆಯ್ಲಲಿ ಪಂಪ್ ಸ್ವೌವ್ ನ ಮೇಲೆ ಅಡುಗೆ ಮಾಡುವಾಗ ಆಕಸ್ಮಿಕವಾಗಿ ಒಮ್ಮಿಂದೊಮ್ಮೇಲೆ ಬೆಂಕಿ ಹತ್ತಿಕೊಂಡಿದ್ದರಿಂದ ಶಿಲ್ಪಾಳ ಮೈಯಲ್ಲಾ ಬೆಂಕಿ ಹತ್ತಿಕೊಂಡು ಚರ್ಮ ಸುಟ್ಟಿದ್ದರಿಂದ ಚಿಕಿತ್ಸೆ ಕುರಿತು ರಿಮ್ಸ್ ಆಸ್ಪತ್ರೆಗೆ ದಾಖಲಾಗಿರುತ್ತಾಳೆ. ಶಿಲ್ಪಾಳು ಸುಟ್ಟಗಾಯಗಳಿಂದ ಗುಣಮುಖಳಾಗದೇ ಇದ್ದುದರಿಂದ ದಿನಾಂಕ: 15-10-2014 ರಂದು ಬೆಳಿಗ್ಗೆ 06-10 ಗಂಟೆಗೆ ರಿಮ್ಸ್ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾಳೆ. ಈ ಘಟನೆಗೆ ಶಿಲ್ಪಾಳ ಗಂಡನಾಗಲೀ ಅಥವಾ ಆಕೆಯ ಗಂಡನ ಮನೆಯವರಾಗಲೀ ಕಾರಣರಾಗಿರುವುದಿಲ್ಲಾ. ಅಲ್ಲದೇ ಯಾರ ಮೇಲೆ ಯಾವುದೇ ಸಂಶಯವಿರುವುದಿಲ್ಲ. ಇದೊಂದಿಗೆ ಆಕಸ್ಮಿಕವಾಗಿ ನಡೆದ ಘಟನೆಯಾಗಿರುತ್ತದೆ. ಈ ಕುರಿತು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಮೃತಳ ತಾಯಿ ನೀಡಿದ ಫಿರ್ಯಾದಿ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ. ಯುಡಿಆರ್ ನಂ. 11/2014 ಕಲಂ. 174 ಸಿಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
            ಮೃತ ªÀÄ®PÀ £ÀgÀ¹AºÀ®Ä vÀAzÉ £ÀgÀ¸À¥Àà  ªÀAiÀiÁ|| 52 ªÀµÀð, eÁw|| £ÁAiÀÄPÀ G|| MPÀÌ®ÄvÀ£À ¸Á|| ¹AUÀ£ÉÆÃr UÁæªÀÄ FvÀನಿಗೆ ಈಗ್ಗೆ ಸುಮಾರು 15-20 ವರ್ಷಗಳಿಂದ ಹೊಟ್ಟೆ ನೋವಿನ  ಬಾಧೆ ಇದ್ದು ಬಗ್ಗೆ ಅಲ್ಲಲ್ಲಿ ಖಾಸಗಿಯಾಗಿ  ಇಲಾಜು ಮಾಡಿಸಿದರೂ ಸಹ ಸಂಪೂರ್ಣ ಗುಣಮುಖ    ವಾಗಿರಲಿಲ್ಲ. ಆಗಾಗ ಹೊಟ್ಟೆ ನೋವು  ಬಂದು  ಬಾಧೆ  ಪಡುತ್ತಿದ್ದನು ದಿನಾಂಕ 11-10-2014 ರಂದು ಸಂಜೆ 05-00 ಗಂಟೆ ಸುಮಾರಿಗೆ ತನಗಿದ್ದ ಹೊಟ್ಟೆ ನೋವಿನ ಬಾಧೆ ತಾಳಲಾರದೆ ಯಾವುದೊ ಕ್ರಿಮಿನಾಶಕ ಔಷದಿಯನ್ನು ಸೇವಿಸಿ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಇಲಾಜು ಪಡೆಯುವಾಗ ಇಲಾಜು ಫಲಕಾರಿ ಆಗದೆ ಇಂದು ದಿ.16-10-14 ರಂದು ಬೆಳಿಗಿನ ಜಾವ 00.30 ಗಂಟೆ ಸಮಯಕ್ಕೆ ಮೃತಪಟ್ಟಿದ್ದು ಇರುತ್ತದೆ.CAvÁ £ÀgÀ¹AºÀ®Ä vÀAzÉ ªÀÄ®PÀ £ÀgÀ¹AºÀ®Ä ªÀAiÀiÁ 22 ªÀµÀð eÁw £ÁAiÀÄPÀ G: MPÀÌ®ÄvÀ£À ¸Á: ¹AUÀ£ÉÆÃr UÁæªÀÄ gÀªÀgÀ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ AiÀÄÄ.r.Dgï. £ÀA: 14/2014 PÀ®A 174 ¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ  vÀ¤SÉ PÉÊPÉÆArgÀÄvÁÛgÉ.
       ¢£ÁAPÀ :-15-10-2014 gÀAzÀÄ  13-00 ಪಿ.ಎಮ್  ¸ÀĪÀiÁjUÉ ಫಿರ್ಯಾದಿ ಚನ್ನಮ್ಮ ಗಂಡ ಸೋಮಶೇಖರ್ ಮಾಲಿಗೌಡರು ವಯಸ್ಸು 40 ವರ್ಷ ಜಾ:ನಾಯಕ ಉ- ಹೊಲಮನೆಕೆಲಸ ಸಾ: ಚಡಕಲಗುಡ್ಡ   EªÀgÀ ಮತ್ತು ಆರೋಪಿತgÁzÀ ಹನುಮಂತ ತಂದೆ ಹನುಮಯ್ಯ  ºÁUÀÆ EvÀgÉ 6 d£ÀgÀ ಹೊಲಗಳು ಅಕ್ಕ ಪಕ್ಕದಲ್ಲಿದ್ದು ಸದರಿಯವರ ನಡುವೆ ಹೊಲದಲ್ಲಿ ತಿರುಗಾಡಲು ದಾರಿಯ ವಿಷಯವಾಗ ಈಗ್ಗೆ ಸುಮಾರು 5-6 ವರ್ಷಗಳಿಂದಲು ಸರಿ ಇರದೆ ದಿನಾಂಕ 15-10-2014 ರಂದು ಆರೋಪಿತರ ಎತ್ತು ಪಿರ್ಯಾದಿದಾರಳ ಹೊಲದಲ್ಲಿ ಬಂದಿದ್ದರಿಂದ ಅ ಎತ್ತನ್ನು ಹೊಡೆದುಕೊಳ್ಳೀರಿ ಅಂತಾ ಹೇಳಿದ್ದಕ್ಕೆ ಆರೋಪಿತರೇಲ್ಲರು ಆಕ್ರಮ ಕೂಟ ರಚಿಸಿಕೊಂಡು ಫಿರ್ಯಾದಿಯ ಹೊಲದಲ್ಲಿ ಆಕ್ರಮವಾಗಿ ಹೋಗಿ ಅ.ನಂ 01 ರವರು ಬಾರುಕೊಲಿನಿಂದ ಫಿರ್ಯಾದಿಯ ಬೆನ್ನಿಗೆ ಹೊಡೆದು ಒಳಪೇಟ್ಟು ಮಾಡಲು ಆ.ನಂ3 ಮತ್ತು 4 ರವರು ಕೂದಲು ಹಿಡಿದು ಎಳೇದಾಡಲು ಊಳಿದವರೇಲ್ಲರು ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಈ ವಿಷಯವಾಗಿ ಊರಿನಿಂದ ಬರಲು ಬಸ್ಸಿನ ಸೌಲಬ್ಯ ಇಲ್ಲದಿದ್ದರಿಂದ ¸ÀzÀj DgÉÆævÀgÀ ªÉÄÃ¯É ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖl zÀÆj£À ªÉÄðAzÀ eÁ®ºÀ½î oÁuÉ UÀÄ£Éß £ÀA: 93/2014 PÀ®A-143.147.447..323.324.504.506. ಸಹಿತ 149  .ಪಿ.ಸಿ  CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.               

       
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.10.2014 gÀAzÀÄ 59 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   10,000/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

No comments: