Police Bhavan Kalaburagi

Police Bhavan Kalaburagi

Saturday, November 22, 2014

BIDAR DISTRICT DAILY CRIME UPDATE 20-11-2014



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-11-2014

§UÀzÀ® ¥Éưøï oÁuÉ UÀÄ£Éß £ÀA. 140/2014, PÀ®A 279, 304(J) L¦¹ :-
ದಿನಾಂಕ 19-11-2014 ರಂದು ಫಿರ್ಯಾದಿ ರತ್ನಮ್ಮಾ ಗಂಡ ರಮೇಶ ವಯ: 40 ವರ್ಷ, ಜಾತಿ: ಹೇಳವಮ ಸಾ: ಖೇಣಿ ರಂಜೋಳ, ತಾ: & ಜಿ: ಬೀದರ, ರವರ ಮಗನಾದ ಮಿಥುನ ತಂದೆ ರಮೇಶ ವಯ: 20 ವರ್ಷ ಇತನು ಸಂಭಂದಿಕನಾದ ರಾಮಲು ತಂದೆ ಮಲ್ಲಪ್ಪಾ ಹೇಳವಾ ಸಾ: ಹಳ್ಳಿಖೇಡ (ಬಿ) ಇತನಿಗೆ ಹಳ್ಳಿಖೇಡ(ಬಿ) ಗ್ರಾಮಕ್ಕೆ ಬಿಟ್ಟು ಬರುತ್ತೇನೆಂದು ತನ್ನ ಟಿ.ವಿ.ಎಸ್ ಸೂಪರ ಎಕ್ಸಲ್ ನಂ. ಕೆಎ-38/ಕೆ-7042 ನೇದರ  ಮೇಲೆ ಕೂಡಿಸಿಕೊಂಡು ಹೋಗುವಾಗ ಊರಿನ ಅಗಸರ ಹೊಲದ ಹತ್ತಿರ ಒಂದು ಕಲ್ಲು ತುಂಬಿದ ಟ್ಯ್ರಾಕ್ಟರ ಮಧ್ಯ ರೋಡಿನ ಮೇಲೆ ನಿಂತಿದ್ದು ಅದಕ್ಕೆ ಲೈಟ ವಗೆರೆ ಇರುವುದಿಲ್ಲ ಅದರ ಇಂಜಿನ ನಂ. ಕೆಎ-39/ಟಿ-2581 ಇರುತ್ತದೆ, ಅದರ ಟ್ರಾಲಿಗೆ ಮಿಥುನ ಇತನು ಮೋಟರ ಸೈಕಲ ಸಮೇತ ಡಿಕ್ಕಿ ಹೊಡೆದು ಬಿದ್ದಿದ್ದು ಆತನ ಹಣೆಯ ಬಲಭಾಗಕ್ಕೆ ಸೀಳಿದ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ, ಹಿಂದೆ ಕುಳಿತ ರಾಮಲು ಇತನಿಗೂ ಭಾರಿ ರಕ್ತಗಾಯಗಳಾಗಿರುತ್ತವೆ, ಸದರಿ ಘಟನೆಯು ಟ್ರ್ಯಾಕ್ಟರ ಚಾಲಕನ ನಿಷ್ಕಾಳಜೀತನದಿಂದ ನಡೆದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¸ÀAZÁgÀ oÁuÉ UÀÄ£Éß £ÀA. 173/2014, PÀ®A 279, 338, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 19-11-2014 ರಂದು ಫಿರ್ಯಾದಿ ಶಾಮಣ್ಣಾ ತಂದೆ ಬಸಪ್ಪಾ ಸಂಗಳಗೆ, ವಯ: 36 ವರ್ಷ, ಸಾ: ಧೂಮನ್ಸೂರ್ ರವರ ತಮ್ಮನಾದ ಧೂಳಪ್ಪಾ ವಯ: 24 ವರ್ಷ ಇತನು ಹೊಸ ಮೋಟಾರ್ ಸೈಕಲ್ ನಂ. ಎಮ್.ಬಿ.ಎಲ್.ಹೆಚ್.ಎ.10.ಎ.ಎಮ್.ಇ.ಹೆಚ್.68461 ನೇದರ ಮೇಲೆ ಹೌಸಿಂಗ ಬೋರ್ಡ ಕಾಲೋನಿ ಕಡೆಯಿಂದ ಧುಮ್ಮನಸೂರ ಕಡೆಗೆ ಬರುವಾಗ ರಾಜ್ಯ ಹೆದ್ದಾರಿ ನಂ. 105 ಹುಮನಾಬಾದ ಬೀದರ ರೋಡಿನ ಮೇಲೆ ವಾಲ್ಮಿಕಿ ಚೌಕ ಹತ್ತಿರ ಬೀದರ ಕಡೆಯಿಂದ ಬಂದ ಒಂದು ಟಿಪ್ಪರ ನಂ. ಜೆ.ಹೆಚ್-05/ಜೆ-5617 ನೇದರ ಚಾಲಕನಾದ ಆರೋಪಿಯು ತನ್ನ ಟಿಪ್ಪರನ್ನು ಅತಿ ಜೋರಾಗಿ ಹಾಗೂ ಬೇಜವಾಬ್ದಾರಿತನದಿಂದ ಚಲಾಯಿಸಿಕೊಂಡು ಧೂಳಪ್ಪನ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿ ಮೋಟಾರ್ ಸೈಕಲ್ ಮೇಲಿಂದ ಟಿಪ್ಪರ ಹಾಯಿಸಿ ಅಪಘಾತ ಪಡಿಸಿ ತನ್ನ ಟಿಪ್ಪರ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಧೂಳಪ್ಪನ ತಲೆಗೆ, ಹಣೆಗೆ, ಗಟಾಯಿಗೆ, ತಲೆ ಹಿಂದೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯ, ಎದೆಗೆ ಭಾರಿ ಗುಪ್ತಗಾಯ ಎರಡೂ ಕಪಗಂಡಗಳ ಕೆಳಗೆ ಮೂಳೆ ಮುರಿದು ಭಾರಿ ರಕ್ತಗಾಯ ಹಾಗು ಗುಪ್ತಗಾಯುಗಳಾಗಿದ್ದು, ಪ್ರಭು ಈತನನ ಹಣೆಗೆ, ತಲೆಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯ, ಎದೆಗೆ ಗುಪ್ತಗಾಯ, ಬಲಗಾಲ ತೊಡೆ, ಎರಡೂ ಕಪಗಂಡಗಳ ಕೆಳಗೆ ಮೂಳೆ ಮುರಿದು ಭಾರಿ ರಕ್ತಗಾಯ ಹಾಗೂ ಗುಪ್ತಗಾಯವಾಗಿದ್ದು, ನಂತರ ಅವರನ್ನು 108 ಮೂಲಕ ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದಾಗ ಫಿರ್ಯಾದಿಯವರ ತಮ್ಮ ಧೂಳಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: