Police Bhavan Kalaburagi

Police Bhavan Kalaburagi

Wednesday, December 3, 2014

Koppal Dist.

ದಿನಾಂಕ 03-12-2014 ರಂದು ಅಪರಾಧ ತಡೆ ಮಾಸಾಚರಣೆಯ – 2014  ರ ಅಂಗವಾಗಿ ಶ್ರೀ ಹೆಚ್.ಬಿ.ನರಸಿಂಗಪ್ಪ, ಪಿ.ಎಸ್.ಐ. (ಅ.ವಿ ರವರು ಗಂಗಾವತಿ ನಗರದ ಹಮಾಲರ ಬಡಾವಣೆಯಲ್ಲಿರುವ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ ಮಕ್ಕಳ ಹಕ್ಕುಗಳ ಬಗ್ಗೆ ಹಗೂ ಕಾನೂನು ಬಗ್ಗೆ ತಿಳಿ ಹೇಳಿದ್ದು ಇರುತ್ತದೆ.  ಹಾಗೂ ಗಂಗಾವತಿಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಪೊಲೀಸ್ ಸಹಾಯವಾಣಿಯನ್ನು ತೆರೆದಿದ್ದು ಇರುತ್ತದೆ.



No comments: