Police Bhavan Kalaburagi

Police Bhavan Kalaburagi

Thursday, December 4, 2014

Raichur District Reported Crimes


                                 
¥ÀwæPÁ ¥ÀæPÀluÉ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ದಿನಾಂಕ :03/12/14 ಮಾಚನೂರು ಗ್ರಾಮದ ಫಿರ್ಯಾದಿ ಚಿಕ್ಕಪ್ಪನಾದ ಶರಣಪ್ಪಗೌಡ ತಂದೆ ಸಿದ್ದಲಿಂಗಪ್ಪ ಗೌಡ ಇವರು ತಮ್ಮ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ನಂ ಕೆ..36/ಡಬ್ಲೂ-1817 ರ ಮೇಲೆ ಮಾನವಿಯಿಂದ ಮಾಚನೂರಿಗೆ ಮಾನವಿ-ರಾಯಚೂರ ರಸ್ತೆ ಹಿಡಿದು ಮಧ್ಯಾಹ್ನದ 3.00 ಗಂಟೆ ಸುಮಾರಿಗೆ ನೀರಮಾನವಿ ದಾಟಿ ಇರುವ ಚೆನ್ನಬಸವೇಶ್ವರ ಪೆಟ್ರೋಲ್ ಬಂಕ್ ಹತ್ತಿರ ಹೊರಟಾಗ ಹಿಂದಿನಿಂದ ಅಂಧರೆ ಮಾನವಿ ಕಡೆಯಿಂದ ಗಗನಸ್ವಾಮಿ ತಂದೆ ಕೊಟ್ರಯ್ಯ ಸ್ವಾಮಿ ಜಂಗಮ,ಮಾರುತಿ ಸ್ವಿಫ್ಟ್ ಕಾರ್ ನಂ ಕೆ,..36/ಎನ್-0107 ರ ಚಾಲಕನು ತನ್ನ ಕಾರನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಹೋಗಿ ಶರಣಪ್ಪಗೌಡ ಇವರ ಮೋಟಾರ್ ಸೈಕಲ್ಲಿಗೆ ಹಿಂದುಗಡೆ ಢಿಕ್ಕಿ ಕೊಟ್ಟಿದ್ದರಿಂದ  ಆತನು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ ಭಾರಿ ರಕ್ತಗಾಯವಾಗಿರುತ್ತದೆ. ಕಾರಣ ಸದರಿ ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ  ಗುನ್ನೆ ನಂ   317/14 ಕಲಂ 279,338 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
 EvÀgÉ L.¦.¹. ¥ÀæPÀgÀtzÀ ªÀiÁ»w:-         

        ¢;- 28-11-2014 gÀAzÀÄ ¸ÁAiÀÄAPÁ® 7-00 UÀAmÉ ¸ÀĪÀiÁjUÉ ¸ÀÆUÀÄgÉñÀégÀ eÁvÉæ ªÀÄÄV¹PÉÆAqÀÄ AiÀÄgÀªÀÄgÀ¸ï  UÁæªÀÄzÀ ¨¸ï ¤¯ÁÝtzÀ ºÀwÛgÀ  ಶ್ರೀ D£ÀAzÀ ¸ÁUÀgÀ vÀAzÉ ªÀiÁgÉ¥Àà 34 ªÀµÀð eÁw.G¥ÁàgÀ ¸Á;- AiÀÄgÀªÀÄgÀ¸ï UÁæªÀÄ vÁ.f.gÁAiÀÄZÀÆgÀÄ FvÀ£ÀÄ £À£Àß ºÉAqÀw §¸ÀªÀgÁeÉñÀéj PÀÆr ºÉÆgÀmÁUÀ  £À£ÀUÉ ªÀÄvÀÄÛ £À£Àß ºÉAqÀwAiÀiÁzÀ §¸ÀªÀgÁeÉñÀéjUÉ  DgÉÆævÀgÁzÀ 1) «gÀÄ¥ÁPÀë¥Àà vÀAzÉ §¸ÀªÀgÁd¥Àà ªÀÄvÀÄÛ ¸ÀĨsÁµÀZÀAzÀæ vÀAzÉ §¸ÀªÀgÁd¥Àà E§âgÀÆ ¸Á;- AiÀÄgÀªÀÄgÀ¸À gÀªÀgÀÄ K£É¯Éà ¸ÁUÀgÀ £À£Àß ªÀÄUÀ¼À£ÀÄß C¥ÀºÀj¹PÉÆAqÀÄ £ÀªÀÄUÉ ºÉüÀzÉà PÉüÀzÉ ªÀÄzÀÄªÉ ªÀiÁrPÉÆArzÀÄÝ J¯Éà ¸ÀÆ¼É ªÀÄUÀ£Éà ¤£ÀߣÀÄß PÉÆAzÀÄ ºÁPÀÄvÉÛÃªÉ £ÉÆÃqɯÉà ªÀÄUÀ£Éà CAvÁ CªÁZÀåªÁV ¨ÉÊzÀÄ fêÀzÀ ¨ÉzÀjPÉ ºÁQ £À«Ää§âgÀ£ÀÄß vÀqÉzÀÄ ¤°è¹zÀÄÝ EgÀÄvÀÛzÉ CAvÁ °TvÀ ¦üAiÀiÁ𢠤ÃrzÀ ¸ÁgÁA±ÀzÀ ªÉÄðAzÀ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA:-301/2014 PÀ®A: 341, 504, 506 gÉ« 34L¦¹ CrAiÀÄ°è ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.        
              ಫಿರ್ಯಾದಿ ²æà zÉêÉÃAzÀæ vÀAzÉ £ÁUÀ¥Àà ªÀ:35 ªÀµÀð,eÁw: PÀ¨ÉâÃgÀ, G: G: MPÀÌ®ÄvÀ£À, ¸Á:CgÀ¶tV UÁæªÀÄ, vÁ:f:gÁAiÀÄZÀÆgÀÄ FvÀನು ತನ್ನ ಅಣ್ಣನಾದ ಆರೋಪಿಯ ಹಿರಿಯ ಮಗ ಬನ್ನಯ್ಯನ್ನು ತನ್ನ ಜಾಗೆಯಲ್ಲಿ ಆಶ್ರಯ ನೀಡಿದ್ದಕ್ಕೆ ವೈಷಮ್ಯದಿಂದ ದಿನಾಂಕ 03.12.2014 ರಂದು ಬೆಳಿಗ್ಗೆ 10.00 ಗಂಟೆಗೆ ಫಿರ್ಯಾದಿದಾರರು ಅರಷಿಣಗಿ ಗ್ರಾಮದ ಬಸ್ ನಿಲ್ದಾಣದಲ್ಲಿದ್ದಾಗ ºÀĸÉãÀ¥Àà vÀAzÉ £ÁUÀ¥Àà ªÀ:41 ªÀµÀð,eÁw:PÀ¨ÉâÃgÀ, G:MPÀÌ®ÄvÀ£À, ¸Á:CgÀ¶tV UÁæªÀÄ, vÁ:f:gÁAiÀÄZÀÆgÀÄ. ಬಂದವನೇ ಏನಲೇ ಲಂಗಾ ಸೂಳೇ ಮಗನೇ ನನ್ನ ಮಗ,ಸೊಸೆಯನ್ನು ಮನೆಯಿಂದ ಹೊರಗೆ ಹಾಕಿದ್ರೆ ನೀನೇ ಅವರಿಗೆ ಆಶ್ರಯ ಕೊಡತಿ ಏನಲೇ ಅಂದವನೇ ಕೈಯಲ್ಲಿ ಹೀಡಿ ಗ್ರಾತದ ಕಲ್ಲು ತೆಗೆದುಕೊಂಡು ಫಿರ್ಯಾದಿದಾರನ ತಲೆಯೇ ಬಲಭಾಗಕ್ಕೆ ಹೊಡೆದಿದ್ದರಿಂದ ರಕ್ತ ಗಾಯವನ್ನು ಪಡಿಸಿದ್ದಲ್ಲದೆ ಲೇ ಮಗನೇ ನಿನಗೆ ಇಷ್ಟಕ್ಕೆ ಬಿಡಲ್ಲ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 300/2014 PÀ®A. 324, 504, 506 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                          ದಿನಾಂಕ: 04-12-2014 ರಂದು ಮಾನ್ಯ 2 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ರಾಯಚೂರು ರವರು ತನ್ನೊಂದಿಗೆ ತಮ್ಮ ಮಾರುತಿ ವ್ಯಾನ್ ಕೆಎ-01/ಎಮ್.ಡಿ-7006 ನೇದ್ದರಲ್ಲಿ ಕೋರ್ಟಿಗೆ ಬರುತ್ತಿರುವಾಗ ಬಸವೇಶ್ವರ ಸರ್ಕಲ್ ಸಿಗ್ನಲ್ ದಲ್ಲಿ ಮೋಟಾರ್ ಸೈಕಲ್ ನಂ: ಕೆಎ-36/ಆರ್-2003 ನೇದ್ದರ ಚಾಲಕನು ತನ್ನ ವಾಹನವನ್ನು ರಸ್ತೆಯ ಎಡ ಭಾಗದಲ್ಲಿ ನಿಲ್ಲಿಸಿದ್ದರಿಂದ ಸಂಚಾರಕ್ಕೆ ತಡೆ ಉಂಟಾಗಿದ್ದು ಆತನಿಗೆ ತನ್ನ ವಾಹವನ್ನು ಮುಂದಕ್ಕೆ ಹಾಗೂ ಪಕ್ಕಕ್ಕೆ ತೆಗೆದುಕೊಳ್ಳಲು ತನ್ನ ಸಾಹೇಬರು ಸೂಚಿಸಿದರು. ಹಾಗೂ ತಮ್ಮ ಕರ್ತವ್ಯಕ್ಕೆ ಕಾರಿನಲ್ಲಿ ಕೋರ್ಟಿನ ಕಡೆಗೆ ಬರುವಾಗ ಸದರಿ ಮೋಟಾರ್ ಸೈಕಲ್ ಚಾಲಕ ಮತ್ತು ಹಿಂಬದಿ ಕುಳಿತುಕೊಂಡವನು ಕೂಡಿಕೊಂಡು ತಮ್ಮನ್ನು ಹಿಂಬಾಲಿಸಿ ಬಂದು ಕೋರ್ಟಿನ ಮುಂಭಾಗದಲ್ಲಿ ತಮ್ಮ ಕಾರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ತಮ್ಮ ಸಾಹೇಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಕಾರಿನ ಡೋರ್ ತೆಗೆದು ಕಾರಿನ ಕೀಲಿಯನ್ನು ಕಿತ್ತುಕೊಂಡರು  ಹಾಗೂ ಅವರಿಗೆ ಅಕ್ರಮವಾಗಿ ತಡೆದು ನಿಲ್ಲಿಸಿ ಕೊರಳ ಪಟ್ಟಿ ಹಿಡಿಯಲು ಪ್ರಯತ್ನಿಸಿ ಹೊಡೆಯಲು ಪ್ರಯತ್ನಸಿದ್ದು ಆಗ ತಾನು ಮತ್ತು ಕೋರ್ಟಿನ ಇನ್ನೊಬ್ಬ ಪರಿಚಾರಕ ಪ್ರಶಾಂತ ಹಾಗೂ ಸಾರ್ವಜನಿಕರ ಸಹಾಯದಿಂದ ಗಲಾಟೆಯನ್ನು ನಿಲ್ಲಿಸಿ ಮೋಟಾರ್ ಸೈಕಲ್ ನ್ನು ಟ್ರಾಫೀಕ್ ಪೊಲೀಸರ ವಶಕ್ಕೆ ಕೊಟ್ಟಿರುತ್ತೇನೆ. ತಾವು ಒಂದು ವೇಳೆ ಗಲಾಟೆಯನ್ನು ಬಿಡಿಸದೇ ಇದ್ದರೆ ಅವರು ತಮ್ಮ ಕಾರನ್ನು ಜಖಂ ಮಾಡಿ ಮತ್ತು ತಮ್ಮ ಸಾಹೇಬರಿಗೆ ಗಂಭೀರ ಸ್ವರೂಪದ ಗಾಯಗೊಳಿಸುತ್ತಿದ್ದರು. ಆರೋಪಿಗಳನ್ನು ನೋಡಿದರೆ ಗುರ್ತಿಸುತ್ತೇನೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ¸¸ÀzÀgÀ §eÁgï ಠಾಣೆ ಗುನ್ನೆ ನಂ: 226/2014 ಕಲಂ: 341, 504, 353, 352, ಸಹಿತ 34 .ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.12.2014 gÀAzÀÄ  82 ¥ÀææPÀgÀtUÀ¼À£ÀÄß ¥ÀvÉÛ ªÀiÁr 12,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

No comments: