Police Bhavan Kalaburagi

Police Bhavan Kalaburagi

Friday, January 9, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 8/2015 ಕಲಂ. 420 ಐ.ಪಿ.ಸಿ:.
ಆರೋಪಿತರಾದ ನಿಖಿಲ್ ಅಗರವಾಲ ಮತ್ತು ಪವನ ಅಗರವಾಲ ಇವರು ಕುಣಿಕೇರಾ ಹತ್ತಿರ ಇರುವ ಮೇ: ಭದ್ರಶ್ರೀ ಪ್ಯಾಕ್ಟ್ರಿಯವರಿಂದ ಸ್ಪಾಂಜ್  ಐರನ್ ಮಟೀರಿಯಲ್ ಗಳನ್ನು ಖರೀದಿಸಿ ಪಿರ್ಯಾದಿದಾರರಿಗೆ ಹಣ ಪಾವತಿ ಮೊದಲಿಗೆ ಸರಿಯಾಗಿ ಮಾಡುತ್ತಾ ಬಂದು ನಂತರ ನವೆಂಬರ 2012 ರಲ್ಲಿ 3 ಲಕ್ಷ 50 ಸಾವಿರ ರೂಪಾಯಿಗಳ 1 ಚಕ್ ಮತ್ತು ಫೇಬ್ರುವರಿ 2013 ರಲ್ಲಿ 2 ಲಕ್ಷ ರೂಗಳಿಗೆ 1 ಚಕ್ ಅನ್ನು ಪಿರ್ಯಾದಿದಾರರಿಗೆ ಕೊಟ್ಟಿದ್ದು ಅದನ್ನು ಬ್ಯಾಂಕನಲ್ಲಿ ಸಲ್ಲಿಸಿದಾಗ ಆರೋಪಿತರ ಖಾತೆಯಲ್ಲಿ ಇರಲಾರದೇ ಡಿಸ್ ಆನರ್ ಆಗಿದ್ದು ಪಿರ್ಯಾದಿದಾರರಿಗೆ ಆರೋಪಿತನು ವಂಚನೆ ಮತ್ತು ಮೋಸ ಮಾಡಿದ್ದು ಇರುತ್ತದೆ.
2) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 6/2015 ಕಲಂ. 341, 323, 324, 504, 506 ಸಹಿತ 34 ಐ.ಪಿ.ಸಿ:. ¢£ÁAPÀ: 08-01-2015 gÀAzÀÄ ¸ÁAiÀÄAPÁ® 5-30 UÀAmÉ ¸ÀĪÀiÁjUÉ »gÉùAzÉÆÃV ¸ÀgÀPÁj D¸ÀàvÉæ¬ÄAzÀ  JA.J¯ï.¹. ªÀiÁ»w §AzÀ ªÉÄÃgÉUÉ ¸ÀzÀj D¸ÀàvÉæUÉ aQvÉì ¥ÀqÉAiÀÄÄwÛzÀÄÝ UÁAiÀiÁ¼ÀÄ ¦ügÁå¢ü ¥ÀQÃgÀ¥Àà wªÀiÁä¥ÀÆgÀ ¸Á: ºÀAzÁæ¼À EvÀ£À ºÉýPÉAiÀÄ£ÀÄß ¥ÀqÉzÀÄPÉÆArzÀÄÝ ¸ÁgÁA±ÀªÉ£ÀAzÀgÉ, ºÀAzÁæ¼À UÁæªÀÄzÀ°ègÀĪÀ eÁUÀzÀ ¸ÀA§AzsÀªÁV FUÁUÀ¯Éà ¦ügÁå¢üzÁgÀgÀÄ ºÁUÀÆ DgÉÆævÀgÀ £ÀqÀÄªÉ ªÁådå«zÀÄÝ F §UÉÎ £ÁåAiÀiÁ®AiÀÄzÀ°è ¸ÀzÀgÀ ¥ÀæPÀgÀtªÀÅ «ZÁgÀuÉAiÀÄ°ègÀÄvÀÛzÉ. EAzÀÄ ¢£ÁAPÀ: 08-01-2015 gÀAzÀÄ ¨É½UÉÎ 11-00 UÀAmÉ ¸ÀĪÀiÁjUÉ ±ÉÃRgÀUËqÀ ¥Ánïï EªÀgÀÄ ¸ÀzÀj eÁUÉAiÀÄ°è ¥ÁAiÀÄSÁ¬Ä PÀlÄÖwÛgÀĪÁUÀ ¦ügÁå¢üzÁgÀgÀÄ ºÉÆÃV ¸ÀzÀj eÁUÉAiÀÄÄ E£ÀÆß £ÁåAiÀiÁ®AiÀÄzÀ°è «ZÁgÀuÉAiÀÄ°èzÉ KPÉ PÀlÄÖwÛ¢ÝAiÀÄ CAvÁ PÉýzÀÝPÉÌ C°èAiÉÄà EzÀÝ DgÉÆævÀgÀÄ PÀÆrPÉÆAqÀÄ §AzÀÄ ¦ügÁå¢üUÉ CªÁZÀåªÁV ¨ÉÊzÀÄ, PÉʬÄAzÀ ºÁUÀÆ PÀnÖUɬÄAzÀ ªÀÄÄRPÉÌ ºÉÆqÉzÀÄ gÀPÀÛUÁAiÀÄ ªÀiÁrzÀÄÝ ºÁUÀÆ PÁ® ¸ÀA¢üUÉ M¢ÝzÀÄÝ, PÉʬÄAzÀ ZÀÆjPÉÆAqÀÄ gÀPÀÛUÁAiÀÄ ªÀiÁrzÀÄÝ EgÀÄvÀÛzÉ. ºÁUÀÆ E£ÉÆßAzÀÄ ¸À® £ÀªÀÄä vÀAmÉUÉ §AzÀgÉ ¤£ÀߣÀÄß fêÀ ¸À»vÀ ©qÀĪÀ¢®è CAvÁ fêÀzÀ ¨ÉzÀjPÉ ºÁQ ºÉÆÃVzÀÄÝ EgÀÄvÀÛzÉ.
3) ಹನುಮಸಾಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 1/2015 ಕಲಂ. 174 ಸಿ.ಆರ್.ಪಿ.ಸಿ:

ದಿನಾಂಕ 08-01-2014 ರಂದು ಸಾಯಂಕಾಲ 5-15 ಗಂಟೆಗೆ ಸುಮಾರು ಫಿರ್ಯಾದಿದಾರರಾದ ಶ್ರಿ ನಾರಾಯಣಪ್ಪ ತಂದೆ ಮುನಿಯಪ್ಪ ದಾಸರ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿಯನ್ನು ಹಾಜರ್ ಪಡಿಸಿದ್ದು ಸದರಿ ಫಿರ್ಯಾಧಿ ಸಾರಂಶವೆನೆಂದರೆ ಫಿರ್ಯಾಧಿದಾರರ ತಮ್ಮನಾದ ಮೃತ ಗಿರಿಯಪ್ಪನು ಪೊಲೀಸ್ ಇಲಾಖೆಯಲ್ಲಿ 1999 ರಿಂದ ಡಿ.ಎ.ಅರ್. ಕಾನ್ಸಟೇಬಲ್ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು ಸದರಿ ತನ್ನ ತಮ್ಮ ಮೃತನು ಸುಮಾರು 7-8 ವರ್ಷಗಳು ಚೆನ್ನಾಗಿದ್ದು ಇತ್ತಿಚೆಗೆ 8 ವರ್ಷದಿಂದ ಮೃತ ಗಿರಯಪ್ಪನು ಕುಡಿತದ ಚಟಕ್ಕೆ ಅಂಟಿಕೊಂಡಿದ್ದು ತನ್ನ ಪಾಲಿಗೆ ಬಂದ ಹೊಲವನ್ನು ಮಾರಿದ್ದು ಅದಕ್ಕೆ ಅವರ ಮನೆಯವರು ಕುಡಿವುದನ್ನು ಬಿಡು ಅಂತಾ ಬುದ್ದಿವಾದ ಹೇಳಿದರು ಕುಡಿಯುವುದನ್ನು ಬಿಡಲಿಲ್ಲಾ. ನಿನ್ನೆ ದಿನಾಂಕ:- 07-01-2015 ರಂದು ರಾತ್ರಿ ಮೃತನು ತನ್ನ ಹೆಂಡತಿ ಮಕ್ಕಳನ್ನು ಕೊಪ್ಪಳದಲ್ಲಿ ಬಿಟ್ಟು ತಮ್ಮ ಮನೆಗೆ ಬಂದಿದ್ದು ತನ್ನ ತಾಯಿಯೊಂದಿಗೆ ಮಾತಾನಾಡಿಸಿದ್ದು ನಂತರ ರಾತ್ರಿ ಪಿರ್ಯಾಧಿದಾರರು ಮನೆಗೆ ಬಂದಾಗ ಮೃತನಿಗೆ ನೀನು ಹೆಂಡತಿ ಮಕ್ಕಳನ್ನು ಬಿಟ್ಟು ಬಂದಿಯಾ ಊರಿಗೆ ಹೋಗು ಅಂತಾ ಹೇಳಿದ್ದು ಎಲ್ಲರೂ ಸೇರಿ ಊಟಮಾಡಿ ಮಲಗಿಕೊಂಡಿದ್ದು ಇಂದು ಬೆಳಗಿನಜಾವ 4 ಗಂಟೆಯ ಸುಮಾರು ನಾನು ಊರಿಗೆ ಹೋಗುತ್ತೆನೆ ಅಂತಾ ಫೀರ್ಯಾದಿಗೆ ಹೇಳಿದ್ದು ಆಗ ಪಿರ್ಯಾದಿದಾರರು ಮೃತನಿಗೆನಿಗೆ 100/- ಕೊಟ್ಟಿ ಕಳುಹಿಸಿದ್ದು ಇರುತ್ತದೆನಂತರ ಇಂದು ಮದ್ಯಾಹ್ನ 03-00 ಗಂಟೆಯ ಸುಮಾರು ಪಿರ್ಯಾದಿದಾರರು ತಮ್ಮ ಹೊಲದಲ್ಲಿ ಕೆಲಸ ಮಾಡುವಾಗ್ಗೆ ತಮ್ಮೂರ ಕುರಿಗಾರ ಮಲ್ಲಪ್ಪ ತಂದೆ ಹನುಮಪ್ಪ ಪೂಜಾರಿ ಈತನು ಬಂದು ತಿಳಿಸಿದ್ದೇನೆಂದರೆ, ತತಗುಂಟಿಕಬ್ಬರಗಿ ಕುಟಗೂರನ ಹಳ್ಳದ ಹತ್ತಿರ ಕಂಬಳಿ ರವರ ಹೊಲದ ಬಾಜು ಒಂದು ಬೇವಿನ ಮರದ ಟೊಂಗೆಗೆ ಮೃತ ಗಿರಿಯಪ್ಪನು ನೇಣುಹಾಕಿಕೊಂಡು ಉರ್ಲುಹಾಕಿಕೊಂಡಿದ್ದಾನೆ ಎಂದು ತಿಳಿಸಿರುತ್ತಾರೆ. 

No comments: