Police Bhavan Kalaburagi

Police Bhavan Kalaburagi

Monday, January 26, 2015

BIDAR DISTRICT DAILY CRIME UPDATE 26-01-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-01-2015

ªÀÄ£Àß½î ¥ÉưøÀ oÁuÉ UÀÄ£Éß £ÀA. 10/2015, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
¦üAiÀiÁ𢠸ÀAUÀ¥Áà vÀAzÉ ¥Àæ¨sÀÄ ¨sÀÄdAUÉ ªÀAiÀÄ: 29 ªÀµÀð, eÁw: °AUÁAiÀÄvÀ, ¸Á: ¨ÉêÀļÀSÉÃqÁ, ¸ÀzÀå: UÀuÉñÀ £ÀUÀgÀ ©ÃzÀgÀ gÀªÀgÀ vÀAzÉ ¥Àæ¨sÀÄ ªÀAiÀÄ: 58 ªÀµÀð gÀªÀgÀÄ ©ÃzÀgÀ r.¹.¹ ¨ÁåAPï £À°è PÁAiÀÄðzÀ²ð CAvÁ PÀvÀðªÀå ¤ªÀð»¸ÀÄwÛzÀÄÝ ¢£ÁAPÀ 24-01-2015 gÀAzÀÄ vÀqÀ¥À½î UÁæªÀÄzÀ ¦.PÉ.¦.J¸ï ¨ÁåAPï£À°è ¥ÉArAUÀ ªÀPÀð ªÀÄÄV¸À®Ä ºÉÆVzÀÄÝ ªÀÄgÀ½ ²æäªÁ¸À gÉrØ vÀAzÉ «gÁgÉrØ ¸Á: vÀqÀ¥À½î gÀªÀgÀ ªÉÆmÁgÀ ¸ÉÊPÀ® £ÀA. PÉJ-38/Dgï-4131 £ÉÃzÀgÀ ªÉÄÃ¯É PÀĽvÀÄ vÀqÀ¥À½î¬ÄAzÀ ©ÃzÀgÀPÉÌ §gÀÄwÛzÁÝUÀ AiÀiÁPÀvÀ¥ÀÆgÀ §¸Àì ¤¯ÁÝtzÀ ºÀwÛgÀ DgÉÆæ ²æäªÁ¸À gÉrØ gÀªÀgÀÄ ªÉÆmÁgÀ ¸ÉÊPÀ® CwêÉÃUÀ ªÀÄvÀÄÛ ¤µÁ̼Àf¬ÄAzÀ ZÀ¯Á¬Ä¹ MªÉÄä¯É ¨ÉæPï ºÁQzÁUÀ »AzÉ PÀĽvÀ ¦üAiÀiÁð¢AiÀĪÀgÀ vÀAzÉAiÀĪÀgÀÄ PɼÀUÉ ©¢ÝzÀÝjAzÀ vÀ¯ÉAiÀÄ »AzÉ ¨sÁj UÀÄ¥ÀÛUÁAiÀÄ, §® Q«¬ÄAzÀ gÀPÀÛ §A¢gÀÄvÀÛzÉ, PÀÆqÀ¯Éà CªÀjUÉ 108 CA§Ä¯É£ïì£À°è ©ÃzÀgÀ ¥ÀæAiÀiÁ« D¸ÀàvÉæUÉ vÀAzÁUÀ ªÉÊzÀågÀÄ ¥ÀjÃPÉë ªÀiÁr ªÀÄÈvÀ¥ÀnÖgÀÄvÁÛgÉAzÀÄ CAvÁ w½¹gÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 25-01-2015 gÀAzÀÄ PÉÆlÖ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¸ÀAZÁgÀ oÁuÉ UÀÄ£Éß £ÀA. 10/2015, PÀ®A 279, 337, 338, 304(J) L¦¹ :-
ದಿನಾಂಕ 26-01-2015 ರಂದು ಫಿರ್ಯಾದಿ ದತ್ತಾಜಿ ತಂದೆ ಬಬ್ರುವಾಹನ ನಿಕ್ಕಮ ವಯ: 36 ವರ್ಷ, ಜಾತಿ: ಮರಾಠಾ, ಸಾ: ನ್ಯೂ ಬಾಲಾಜಿ ನಗರ ಉಮರ್ಗಾ, ಜಿಲ್ಲಾ: ಉಸ್ಮಾನಾಬಾದ ರವರು ಮತ್ತು ಫಿರ್ಯಾದಿಯವರ ತಂದೆ ಬಬ್ರುವಾಹನ, ತಮ್ಮನಾದ ಜೈಮಲ್ಲಾರ, ದೊಡ್ಡಪ್ಪ ವಸಂತ, ಹೆಂಡತಿಯಾದ ಸುವರ್ಣಾ, ಅಕ್ಕಳಾದ ವಿಜಯಾ ನಿಕ್ಕಮ, ಸೋದರ ಸೊಸೆಯಾದ ಶ್ರದ್ಧಾ ಲೆಂಡವೆ ಎಲ್ಲರು ಸಾ: ಉಮರ್ಗಾ ಮತ್ತು ತಮ್ಮ ಓಣಿಯ ಸುಮನ ಟೀಗರಪಲ್ಲಿ ಸಾ: ಉಮರ್ಗಾ ರವರೆಲ್ಲ ಕೂಡಿಕೊಂಡು ಫಿರ್ಯಾದಿಯವರ ತಮ್ಮನಾದ ಜೈಮಲ್ಲಾರ ಈತನ ನಿಶ್ಷಿತಾರ್ಥಕ್ಕಾಗಿ ಹೈದ್ರಾಬಾದಿಗೆ ಹೋಗುವ ಸಲುವಾಗಿ ತಮ್ಮ ಗೆಳೆಯನಾದ ವಿಠಲ ತಂದೆ ಶಾಮರಾವ ರಾಠೋಡ ಸಾ: ವಳಸಂಗ ಈತನ ಕ್ರುಜರ ಜೀಪ ನಂ. ಎಂಹೆಚ-24/ಸಿ-9895 ನೇದರಲ್ಲಿ ಹೋಗುವಾಗ ಸದರಿ ಜೀಪ ಚಾಲಕನಾದ ಆರೋಪಿ ವಿಠಲ ತಂದೆ ಶಾಮರಾವ ರಾಠೋಡ ವಯ: 23 ವಷ್, ಸಾ: ವಳಸಂಗ, ಈತನು ಸದಿರ ಚಿಪನ್ನು ರಾ.ಹೆ 9 ರ ಮೂಲಕ ಹೋಗುವಾಗ ವಾಹನ ಅತಿ ಜೋರಾಗಿ ಹಾಗೂ ಬೇಜವಾಬ್ದಾರಿಯಿಂದ ನಡೆಸುತ್ತಿರುವಾಗ  ರಾ.ಹೆ.9 ರ ಮೇಲೆ ಹುಡಗಿ ಗ್ರಾಮದ ಹತ್ತಿರ ಹೋದಾಗ ತನ್ನ ವಾಹನದ ನಿಯಂತ್ರಣ ತಪ್ಪಿದ್ದರಿಂದ ತನ್ನ ಸೈಡ ಬಿಟ್ಟು ರಾಂಗ ಸೈಡಿನಲ್ಲಿ ರೋಡಿನ ಬಲಕ್ಕೆ ಹೋಗಿ ಎದುರಿನಿಂದ ಬರುತ್ತಿದ್ದ ಒಂದು ಕಾರ ನಂ. ಕೆಎ-38/ಎಂ-1361 ನೇದಕ್ಕೆ ಡಿಕ್ಕಿ ಹೊಡೆದು ತನ್ನ ಕ್ರುಜರ ಜೀಪ ರೋಡಿನ ಬಲಕ್ಕೆ ತಗ್ಗಿನಲ್ಲಿ ಪಲ್ಟಿ ಮಾಡಿರುತ್ತಾನೆ, ಸದರಿ ಅಪಘಾತದಿಂದ ಸುವರ್ಣಾಗೆ ಎಡ ಭುಜ ಎದೆಯ ಮೇಲೆ ಗುಪ್ತಗಾಯ, ಶ್ರದ್ಧಾ ಈಕೆಯ ಎಡ ಕಣ್ಣಿನ ಕೆಳಗೆ ರಕ್ತಗಾಯ, ಬಲ ಕಾಲಿಗೆ ತರಚಿದ ಗಾಯ, ವಿಜಯಾ ಈಕೆಯ ಬಲ ಎದೆಯ ಮೇಲೆ ಗುಪ್ತಗಾಯ, ಸುಮನ ಈಕೆಯ ಬಲ ಕೈಗೆ ಭಾರಿ ಗುಪ್ತಗಾಯ, ಆರೋಪಿ ವಿಠಲ ಈತನ ಎದೆಯ ಮೇಲೆ ಗುಪ್ತಗಾಯ, ತಂದೆಯಾದ ಬಬ್ರುವಾಹನ ರವರ ತಲೆಯ ಮೇಲೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ, ಎದೆಯ ಮೇಲೆ ಗುಪ್ತಗಾಯವಾಗಿದ್ದರಿಂದ ಸ್ಧಳದದೇ ಮೃತಪಟ್ಟಿರುತ್ತಾರೆ ಹಾಗೂ ದೊಡ್ಡಪ್ಪ ವಸಂತ ರವರ ತಲೆಯ ಮೇಲೆ ಭಾರಿ ರಕ್ತಗಾಯ ಗುಪ್ತಗಾಯವಾಗಿದ್ದರಿಂದ ಸ್ಧಳದಲ್ಲೇ ಮೃತಪಟ್ಟಿರುತ್ತಾರೆ, ತಮ್ಮ ಜೈಮಲ್ಲಾರಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.                     

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಗುನ್ನೆ ನಂ. 11/2015, ಕಲಂ 279, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :- 
ದಿನಾಂಕ 24-01-2015 ರಂದು ಫಿರ್ಯಾದಿ ಶಫಿಮಿಯ್ಯಾ ತಂದೆ ಅಜೀಜಮಿಯ್ಯಾ ಸರ್ವರ್ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಬ್ಯಾಲಹಳ್ಳಿ (ಕೆ), ತಾ: ಭಾಲ್ಕಿ ರವರ ಅಣ್ಣ ಫಹಿಮೊದ್ದಿನ ತಂದೆ ಅಜೀಜಮಿಯ್ಯಾ ಸರವರ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಬ್ಯಾಲಹಳ್ಳಿ ಈತನು ಕಬಿರಾಬಾದವಾಡಿ ಕ್ರಾಸದಿಂದ ತನ್ನ ಗ್ರಾಮಕ್ಕೆ ನಡೆದುಕೊಂಡು ಬರುವಾಗ ಸುನೀಲ ಧಾಬಾದ ಹತ್ತಿರ ರೋಡಿನ ಮೇಲೆ ಹಿಂದುಗಡೆಯಿಂದ ಅಂದರೆ ಕಬಿರಾಬಾದ ವಾಡಿ ಕ್ರಾಸ್ ದಿಂದ ಆರೋಪಿ ರಮೇಶ ತಂದೆ ವೈಜಿನಾಥ ಮೋಟಾರ ಸೈಕಲ ನಂ: ಗೊತ್ತಿಲ್ಲಾ, ಸಾ: ಕಬಿರಾಬಾದ ವಾಡಿ ಇತನು ತನ್ನ ಮೋಟಾರ ಸೈಕಲ ಹಿಂದುಗಡೆ ಅಮರ ತಂದೆ ಕಾಶಿನಾಥ ಇವರಿಗೆ ಕೂಡಿಸಿಕೊಂಡು ಬರುವಾಗ ಫೈಮುದ್ದಿನ್ ಈತನಿಗೆ ಡಿಕ್ಕಿ ಮಾಡಿದ ಪರಿಣಾಮ ಫೈಮುದ್ದಿನ್ ಈತನಿಗೆ ತಲೆಗೆ ಭಾರಿ ರಕ್ತಗಾಯ, ಎಡಗಡೆ ತೊಡೆಗೆ ಕಂದುಗಟ್ಟಿದ ರಕ್ತಗಾಯವಾಗಿರುತ್ತದೆ, ಮೋಟಾರ ಸೈಕಲ ಹಿಂದುಗಡೆ ಕುಳಿತ ಅಮರ ಈತನಿಗೆ ಬಲಗಡೆ ಮೊಳಕಾಲ ಕೆಳಗೆ ಮುರಿದಿರುತ್ತದೆ, ಆರೋಪಿಯು ಅಮರ ಈತನಿಗೆ ಹಳ್ಳಿಖೇಡ (ಬಿ) ಆಸ್ಪತ್ರೆಯಲ್ಲಿ ದಾಖಲಿಸಿ ಮೋಟಾರ ಸೈಕಲ ತೆಗೆದುಕೊಂಡು ಓಡಿ ಹೋಗಿರುತ್ತಾನೆ, ಸದರಿ ಫೈಮುದಮಿಯ್ಯಾ ಈತನಿಗೆ 108 ಅಂಬುಲೆನ್ಸದಲ್ಲಿ ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು, ನಂತರ ಇಬ್ಬರಿಗೂ ಬೀದರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ತೆಗೆದುಕೊಂಡು ಹೋಗಿ ಅಮರ ಈತನಿಗೆ ಅಪೆಕ್ಸ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಫೈಮುದ್ದಿನ್ ಈತನಿಗೆ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆಯುವಾಗ ಫೈಮುದ್ದಿನ ಇತನು ಚಿಕಿತ್ಸೆ ಫಲಕಾರಿಯಾಗದೇ ಮ್ರತಪಟ್ಟಿರುತ್ತಾನೆಂದು ಫಿರ್ಯಾದಿಯವರು ದಿನಾಂಕ 25-01-2015 ರಂದು ಕೊಟ್ಟ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÀ ¥Éưøï oÁuÉ UÀÄ£Éß £ÀA. 15/2015, PÀ®A 379 L¦¹ :-
¢£ÁAPÀ 04-11-2014 gÀAzÀÄ ¦üAiÀiÁð¢ zÀ±ÀgÀxÀ vÀAzÉ £ÁgÁAiÀÄtgÁªÀ U˽, ªÀAiÀÄ: 55 ªÀµÀð, eÁw: U˽, ¸Á: ¯Á®¨ÁUÀ UÁæªÀÄ, vÁ: & f: ©ÃzÀgÀ gÀªÀgÀÄ vÀ£Àß ªÀģɬÄAzÀ 07 JªÉÄäUÀ¼À£ÀÄß ªÉÄÃAiÀÄå®Ä ºÉÆqÉzÀÄPÉÆAqÀÄ ¥ÀPÀÌzÀ CgÀtåPÉÌ ºÉÆÃVzÀÄÝ ªÀÄzsÁåºÀß 1500 UÀAmÉAiÀĪÀgÉUÉ JªÉÄäUÀ¼À£ÀÄß ªÉÄìÄå¹ ¦üAiÀiÁð¢AiÀĪÀgÀÄ Hl ªÀiÁqÀ®Ä vÀªÀÄä ªÀÄ£ÉUÉ §A¢zÀÄÝ, £ÀAvÀgÀ ¸ÁAiÀÄAPÁ® 1700 UÀAmÉUÉ ºÉÆÃV £ÉÆÃqÀ®Ä ¸ÀzÀj JªÉÄäUÀ¼ÀÄ EgÀĪÀÅ¢®è, £ÀAvÀgÀ ¦üAiÀiÁð¢AiÀĪÀgÀÄ ªÀÄ£ÉUÉ §AzÀÄ F «µÀAiÀÄ vÀ£Àß ºÉAqÀw ®°ÃvÁ¨Á¬Ä, ªÀÄUÀ¼ÁzÀ £ÀAzÁ¨Á¬Ä EªÀjUÉ w½¹zÀÄÝ, J®ègÀÆ PÀÆr CwªÁ¼À, PÀ¥Áè¥ÀÆgÀ (J), ºÉƤßPÉÃj, «¼Á¸À¥ÀÆgÀ, gÁd£Á¼À, ZÀªÀ½, CtzÀÆgÀ UÁæªÀÄPÉÌ ºÉÆÃV vÀªÀÄä JªÉÄäUÀ¼À£ÀÄß ºÀÄqÀÄPÁqÀ¯ÁV JªÉÄäUÀ¼ÀÄ ¹QÌgÀĪÀÅ¢®è, ¸ÀzÀj ¦üAiÀiÁð¢AiÀĪÀgÀ MAzÀÄ JªÉÄäAiÀÄ C.Q 30,000/- gÀÆ. EzÀÄÝ 07 JªÉÄäUÀ¼À MlÄÖ C.Q 2,10,000/- gÀÆ EgÀÄvÀÛzÉ, ¸ÀzÀj 07 JªÉÄäUÀ¼ÀÄ AiÀiÁgÉÆà C¥ÀjavÀ PÀ¼ÀîgÀÄ vÀªÀÄÆäj£À ¥ÀPÀÌzÀ dAUÀ®zÀ°è ªÉÄAiÀÄå®Ä ©mÁÖUÀ CªÀÅUÀ¼À£ÀÄß ºÉÆqÉzÀÄPÉÆAqÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁðzÀAiÀĪÀgÀÄ ¢£ÁAPÀ 25-01-2015 gÀAzÀÄ PÉÆlÖ ºÉýPÉ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 14/2015, PÀ®A 498(J), 494, 504, 506 eÉÆvÉ 34 L¦¹ ªÀÄvÀÄÛ 3 & 4 r¦ PÁAiÉÄÝ :-
ಫಿರ್ಯಾದಿ ರಾಖಿ ಗಂಡ ಗಣೇಶ ದೆವರ್ಸೆ, ವಯ: 30 ವರ್ಷ, ಸಾ: ಡೋಣಗಾಂವ (ಎಮ್), ಸದ್ಯ: ಬಸ್ಮತ ನಗರ, ಜಿಲ್ಲಾ: ಹಿಂಗೊಲಿ (ಎಮ್.ಎಸ್) ರವರ ಮದುವೆ ದಿನಾಂಕ 07-12-2007 ರಂದು ನಡೆದಿದ್ದು, ಮದುವೆಯಾದಾಗಿನಿಂದ ಫಿರ್ಯಾದಿಯವರ ಗಂಡ ಗಣೇಶ ದೆವರ್ಸೆ ಸಾ: ಡೊಣಗಾಂವ (ಎಮ್) ಮತ್ತು ಇನ್ನೂ 10 ಜನ ಆರೋಪಿತರು ಫಿರ್ಯಾದಿಯವರ ವೈವಾಹಿಕ ಜೀವನಕ್ಕೆ ಅಡ್ಡಿ ಪಡಿಸಿ ಮದುವೆಯಲ್ಲಿ ವರದಕ್ಷೀಣೆ ಹಣ ಪಡೆದು ಮದುವೆಯಾದ ಮೇಲೆ ಕೂಡ ಡೊಣಗಾಂವದಲ್ಲಿ ಫಿರ್ಯಾದಿಗೆ ಎರಡು ತಿಂಗಳು ಗೃಹ ಬಂಧನದಲ್ಲಿಟ್ಟು, ಉದಗೀರದಲ್ಲಿ ಮನೆ ಮಾಡಿ ಒಂದು ದಿನ ಕೈಕಟ್ಟಿ ವೈರದಿಂದ ಮೈಮೇಲೆ ಹೊಡೆದಿದ್ದು ಮತ್ತು ಬೀದರದಲ್ಲಿ ಹೊಡೆಬಡೆ ಮಾಡಿದ್ದು ಅಲ್ಲದೇ ಫಿರ್ಯಾದಿಯವರ ತವರು ಮನೆ ಬಸ್ಮತ ಗ್ರಾಮಕ್ಕೆ ಬಂದು ಫೋನದಲ್ಲಿ ಧಮಕಿ ಹಾಕಿ ಮನೆಗೆ ಬಂದು ನಿನು ಇಲ್ಲೆ ಇರು ನನಗೆ ಮನೆ ಮಾಡಲು ಹಣ ಬೇಕಾಗಿದೆ ನಿನ್ನ ತವರು ಮನೆಯಿಂದ ಹಣ ಅಥವಾ ಬಂಗಾರ ತೆಗೆದುಕೊಂಡು ಬಾ ಅಂತ ಹೊಡೆ ಬಡೆ ಮಾಡಿ ಹಣ ತರದೆ ಇದ್ದರೆ ಹೊಡೆದು ಹಾಕುತ್ತೆನೆಂದು ಜೀವದ ಬೆದರಿಕೆ ಹಾಕಿರುತ್ತಾರೆ, ಇದೆಲ್ಲವು ಆದ ಮೇಲೆ ಫಿರ್ಯಾದಿಯವರು ಭಾಲ್ಕಿ ಡಿ.ಎಸ್.ಪಿ ಕಛೇರಿಗೆ ಬಂದು ತನ್ನ ತೊಂದರೆ ಹೇಳಿಕೊಂಡಾಗ ಡಿ.ಎಸ್.ಪಿ ರವರು ಫಿರ್ಯಾದಿಯವರ ತಾಯಿ, ಅಣ್ಣ ಹಾಗೂ ಗಂಡನ ಕಡೆಯವರನ್ನು ಕರೆಯಿಸಿ ಸರಿಯಾಗಿ ಇಟ್ಟುಕೊಳ್ಳಲು ತಿಳಿಸಿ ಬುದ್ದಿ ಮಾತು ಹೇಳಿದರು, ಅಲ್ಲದೆ ತಹಸಿಲ್ದಾರರವರಿಗೆ ಒಂದು ವರದಿ ಕಳುಹಿಸಿದರು, ತಹಸಿಲ್ದಾರರವರು ದಿನಾಂಕ 22-01-2015 ರಂದು ಕಛೇರಿಗೆ ಕರೆಯಿಸಿ ಸರಿಯಾಗಿ ಇರಲು ತಿಳಿಹೇಳಿ ಸದ್ವರ್ತನೆಗಾಗಿ ಒಂದು ಬೌಂಡ ಪಡೆದರು, ಬೌಂಡ ನೀಡಿದ ಮೇಲೆ ಫಿರ್ಯಾದಿಯವರ ಗಂಡ ಕಛೇರಿಯಿಂದ ಹೋರಗೆ ಬಂದು ಪುನಃ ದುರ್ವರ್ತನೆ ಮಾಡಿ ಫಿರ್ಯಾದಿಗೆ ಕರೆದುಕೊಂಡು ಹೋಗದೆ ಹಾಗೆ ಬಿಟ್ಟು ಹೊಗಿರುತ್ತಾನೆ, ಅವನ ಈ ವರ್ತನೆಯಿಂದ ಫಿರ್ಯಾದಿಗೆ ಸಂಶಯ ಬಂದು ತನ್ನ ಜೀವಕ್ಕೆ ಅಪಾಯವಿದೆ ಅಂತ ತಿಳಿದು, ಅಲ್ಲದೇ ಫಿರ್ಯಾದಿಯವರು ಬದುಕ್ಕಿದ್ದರೂ ಸಹ ಫಿರ್ಯಾದಿಯವರ ಗಂಡನಿಗೆ ಮಹೇಶ ಇವನು ತನ್ನ ಮಗಳಾದ ಕಿರ್ತಿ ಇವಳನ್ನು ಕೊಟ್ಟು ಮದುವೆ ಮಾಡಿರುತ್ತಾನೆಂದು ಫಿರ್ಯಾದಿಯವರು ದಿನಾಂಕ 25-01-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

No comments: