¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-01-2015
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಗುನ್ನೆ ನಂ. 13/2015, ಕಲಂ 279, 338 ಐಪಿಸಿ
ದಿನಾಂಕ 26-01-2015 ರಂದು ಶಿವಕುಮಾರ ತಂದೆ ಶಿವಶರಣಪ್ಪಾ ಹೊಸಮನಿ ವಯ: 45 ವರ್ಷ, ಜಾತಿ:
ಲಿಂಗಾಯತ, ಸಾ: ಚಳಕಾಪೂರ ರವರು ಮತ್ತು ಚಂದ್ರಕಾಂತ ಇಬ್ಬರು ಮೋಟಾರ್ ಸೈಕಲ್ ನಂ.
ಕೆಎ-39/ಕೆ-8980 ನೇದರ ಮೇಲೆ ಚಳಕಾಪೂರದಿಂದ ಸಿಮಿನಾಗಣ್ಣಾ ದೇವಸ್ಥಾನ ಮಾರ್ಗವಾಗಿ ಹುಮನಾಬಾದ
ಶ್ರೀ ವೀರಭದ್ರೇಶ್ವರ ಜಾತ್ರಾಕ್ಕೆ ಹೋಗುವಾಗ ಚಳಕಾಪೂರ ಸೀಮಿನಾಗಣ್ಣಾ ದೆವಸ್ಥಾನದ ಮದ್ಯವಿರುವ
ಬಸಣ್ಣನ ಕಟ್ಟೆ ಹತ್ತಿರ ರೋಡಿನ ಮೇಲೆ ಚಂದ್ರಕಾಂತ ಇತನು ತನ್ನ ಮೋಟಾರ್ ಸೈಕಲನ್ನು ತನ್ನ ಸೈಡಿಗೆ
ತಾನು ಚಲಾಯಿಸಿಕೊಂಡು
ಹೋಗುವಾಗ ಎದುರಿನಿಂದ ಕ್ರೂಸರ್ ವಾಹನ ನಂ. ಕೆಎ-28/ಎಂ-9890 ನೇದರ ಚಾಲಕನಾದ ಆರೋಪಿ ಅರ್ಜುನ ತಂದೆ ನರಸಪ್ಪಾ ರುಕ್ಕನೋರ ವಯ: 33 ವರ್ಷ, ಸಾ:
ಚಳಕಾಪೂರ ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು
ಫಿರ್ಯಾದಿಯವರು ಕುಳಿತು ಬರುತ್ತಿರುವ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದಿಯವರ
ಬಲಗಾಲ ಮೊಳಕಾಲಿಗೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ
ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment