Police Bhavan Kalaburagi

Police Bhavan Kalaburagi

Thursday, February 19, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 14/2015 ಕಲಂ. 279, 337 ಐ.ಪಿ.ಸಿ:.
¢£ÁAPÀ 18-02-2015 gÀAzÀÄ ªÀÄzÁåºÀß 1-45 UÀAmÉUÉ ¦üAiÀiÁð¢zÁgÀgÁzÀ ±ÁåªÀÄtÚ vÀAzÉ £ÁUÀ¥Àà ¨ÉjV ªÀAiÀÄ: 23 ªÀµÀð, eÁw: £ÁAiÀÄPÀ G: MPÀÌ®ÄvÀ£À ¸Á: »gÉÃvÉ«Ää£Á¼À. vÁ: PÀĵÀÖV. gÀªÀgÀÄ oÁuÉUÉ ºÁdgÁV MAzÀÄ £ÀÄr ºÉýPÉ ¦üAiÀiÁ𢠤ÃrzÀÄÝ ¸ÁgÁA±ÀªÉ£ÉAzÀgÉ ¢£ÁAPÀ: 18-02-2015 gÀAzÀÄ ¨É½UÉÎ 11-00 UÀAmÉ ¸ÀĪÀiÁjUÉ ¦üAiÀiÁð¢zÁgÀgÀÄ ªÀÄvÀÄÛ CªÀgÀ ªÀiÁªÀ£ÁzÀ ¸ÀtÚºÀ£ÀªÀÄAvÀ vÀAzÉ UÀAUÀ¥Àà vÀ¼ÀªÁgÀ ªÀAiÀÄ: 30 ªÀµÀð, FvÀ£À£ÀÄß PÀgÉzÀÄPÉÆAqÀÄ ªÉÄÃuÉzÁ¼ÀPÉÌ PÉ®¸ÀzÀ ¤«ÄvÀå ºÉÆÃUÀĪÀ PÀÄjvÀÄ £ÀªÀÄä ªÀiÁªÀ£À »gÉÆà ¥ÁåµÀ£ï ¥ÉÆæà ªÉÆÃmÁgÀÄ ¸ÉÊPÀ¯ï £ÀA: PÉ.J-36/AiÀÄÄ-0589 £ÉÃzÀÝ£ÀÄß vÉUÉzÀÄPÉÆAqÀÄ UÀAUÁ£Á¼À PÁæ¸ï ºÀwÛgÀ ºÉÆÃUÀÄwÛgÀĪÁUÀ UÀAUÁªÀw PÀqɬÄAzÀ §AzÀ PÁgï £ÀA: PÉ.J-37/JA8561 £ÉÃzÀÝgÀ ZÁ®PÀ£ÀÄ vÀ£Àß PÁgÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɬĹPÉÆAqÀÄ §AzÀÄ ªÀÄÄAzÉ ºÉÆgÀnzÀÝ £ÀªÀÄä ªÉÆÃmÁgÀÄ ¸ÉÊPÀ¯ïUÉ »A¢¤AzÀ lPÀÌgÀÄ PÉÆnÖzÀÄÝ ¥ÀjuÁªÀĪÁV £ÁªÀÅ ªÉÆÃmÁgÀÄ ¸ÉÊPÀ¯ï ¸ÀªÉÄÃvÀ ©¢ÝzÀÄÝ, £ÉÆÃqÀ¯ÁV £À£ÀUÉ JqÀUÉÊ ¨ÉgÀ½UÉ vÉgÀazÀ UÁAiÀÄ, §®UÁ® ZÀ¥ÉàAiÀÄ »A§¢ vÉgÀazÀ UÁAiÀÄ, ºÁUÀÆ ¨É£Àß ªÉÄÃ¯É vÉgÀazÀ UÁAiÀĪÁVzÀÄÝ, £À£Àß ªÀiÁªÀ ¸ÀtÚ ºÀ£ÀªÀÄAvÀ¤UÉ JqÀ ªÉÆtPÁ°UÉ, §®ªÉÆtPÁ°UÉ, §®UÀqÉ ºÀuÉUÉ M¼À¥ÉlÄÖ, mÉÆÃAPÁ ¨sÀÄdPÉÌ ¥ÀPÀÌrUÉ M¼À¥ÉmÁÖVzÀÄÝ EgÀÄvÀÛzÉ. ¸ÀzÀj WÀl£É dgÀÄVzÁUÀ ªÀÄzÁåºÀß 12-00 UÀAmÉAiÀiÁVgÀ§ºÀÄzÀÄ. £ÀAvÀgÀ C°èUÉ 108 CA§Äå¯É£ïì ªÁºÀ£À §A¢zÀÄÝ CzÀgÀ°è E¯ÁdÄ PÀÄjvÀÄ ¸ÉÃjPÉ ªÀiÁrzÀÄÝ EgÀÄvÀÛzÉ. ¸ÀzÀj WÀl£ÉAiÀÄ£ÀÄß £ÀªÀÄÆäj£À AiÀĪÀÄ£À¥Àà PÀÄj EªÀgÀÄ £ÉÆÃrgÀÄvÁÛgÉ. PÁgÀt ¸ÀzÀj PÁgï £ÀA: PÉ.J-37/JA8561 £ÉÃzÀÝgÀ ZÁ®PÀ£ÁzÀ ºÀ£ÀĪÀÄAvÀ¥Àà vÀAzÉ ªÉAPÀgÀqÉØ¥Àà ZÀPÉÆÃn ªÀAiÀÄ: 38 ªÀµÀð, eÁw: °AUÁAiÀÄvÀ, ¸Á: PɸÀgÀºÀnÖ. vÁ: UÀAUÁªÀw FvÀ£À «gÀÄzÀÞ ¸ÀÆPÀÛ PÁ£ÀÆ£ÀÄ PÀæªÀÄ PÉÊPÉƼÀî®Ä «£ÀAw CAvÁ ªÀÄÄAvÁV ¤ÃrzÀ ºÉýPÉ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.
2)  ಮುನಿರಾಬಾದ ಪೊಲೀಸ್ ಠಾಣಾ ಗುನ್ನೆ ನಂ. 29/2015  ಕಲಂ 279 ಐ.ಪಿ.ಸಿ:.  
ದಿನಾಂಕ 18-02-2015 ರಂದು ಮುನಿರಾಬಾದ ಠಾಣಾ ವ್ಯಾಪ್ತಿಯ ಕುಷ್ಟಗಿ-ಹೊಸಪೇಟೆ ಎನ್.ಹೆಚ್.13 ಒನ್ ವೇ ರಸ್ತೆಯ ಮೇಲೆ ತುಂಗ ಭದ್ರ ಎಡದಂಡೆ ಕಾಲುವೆಯ ಹತ್ತಿರ ಪಿರ್ಯಾದುದಾರ ತನ್ನ ಕಾರ ನಂ. ಕೆ.ಎ.32/ಎನ್.4432 ನೇದ್ದರಲ್ಲಿ ಹೊಸಪೇಟೆ ಕಡೆಗೆ ಹೋಗುತ್ತಿರುವಾಗ ಆರೋಪಿತನು ತನ್ನ ಟಿಪ್ಪರ ಲಾರಿ ನಂ.ಕೆ.ಎ14/ಎ 2497 ನೇದ್ದನ್ನು ಅತೀ ವೇಗ ಅಲಕ್ಷತನದಿಂದ ಟಿಪ್ಪರ ಲಾರಿಯನ್ನು ಚಲಾಯಿಸಿಕೊಂಡು ಬಂದು ಓವರ ಟೇಕ ಮಾಡುವಾಗ ಕಾರಿನ ಬಲಭಾಗದಲ್ಲಿ ಠಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಕಾರಿನ ಬಲ ಭಾಗದಲ್ಲಿ ಡ್ಯಾಮೇಜ ಆಗಿರುತ್ತದೆ.ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
3) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 13/2015 ಕಲಂ. 457, 380 ಐ.ಪಿ.ಸಿ:.

ದಿನಾಂಕ: 18-02-2015 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯದಿದಾರರಾದ ಶ್ರೀ ಸಂತೋಷ್ ತಂದೆ ನರಹರಿಯಪ್ಪ ದರೋಜಿ ವಯ: 35 ವರ್ಷ, ಜಾತಿ: ವೈಶ್ಯ, ಉ: ಕಿರಾಣಿ ಅಂಗಡಿ ಸಾ: ತಾವರಗೇರಾ. ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ 18-02-2015 ರಂದು ಬೆಳಿಗ್ಗೆ 6-30 ಗಂಟೆ ಸುಮಾರಿಗೆ ನನ್ನ ಚಿಕ್ಕಪ್ಪನಾದ ಪ್ರಾಣೇಶ ತಂದೆ ಕೃಷ್ಣಪ್ಪ ದರೋಜಿ ಈತನು ಪೋನ್ ಮಾಡಿ ನನ್ನ ಅಂಗಡಿ ಕಳುವು ಆಗಿದೆ ಬಾ ಅಂತಾ ಹೇಳಿದ್ದು ನಾನು ಹೋಗಿ ನೋಡಲಾಗಿ ಆತನ ಅಂಗಡಿಯ ಸೆಟ್ರಸ್ ಮುರಿದಿತ್ತು, ಕೂಡಲೇ ನಾನು ಅದೇ ಅಯ್ಯನಗೌಡ್ರ ಕಾಂಪ್ಲೆಕ್ಸ್ ನಲ್ಲಿರುವ ನನ್ನ ಅಂಗಡಿಯನ್ನು ಹೋಗಿ ನೋಡಲಾಗಿ ನನ್ನ ಅಂಗಡಿಯ ಪೂರ್ವ ಭಾಗಕ್ಕಿರುವ ಸೆಟ್ರಸ್ ಮುರಿದಿತ್ತು. ಒಳಗಡೆ ಹೋಗಿ ನೋಡಲಾಗಿ ಕ್ಯಾಶ್ ಕೌಂಟರ್ ಟೇಬಲ್ನ ಡ್ರಾ ಓಪನ್ ಆಗಿದ್ದು ಅದರಲ್ಲಿದ್ದ 1000-00 ರೂ ಚಿಲ್ಲರೇ ಹಣ ಹಾಗೂ ಮೇಲಿನ ರ್ಯಕ್ ನಲ್ಲಿದ್ದ ಸುಮಾರು 7 ಸಿಗರೇಟ್ ( ಬ್ರಿಸ್ಟಲ್, ಕಿಂಗ್,ಗೋಲ್ಡಪ್ಯಾಕ್ )ಬಂಡಲ್ಗಳು ಅಂ.ಕಿ 13000-00 ರೂ ಬೆಲೆಬಾಳುವುದನ್ನು ನಿನ್ನೆ ದಿನಾಂಕ 17-02-2015 ರ ರಾತ್ರಿ 10-30 ಗಂಟೆಯಿಂದ ಇಂದು ಬೆಳಗಿನ ಜಾವ 6-00 ಗಂಟೆ ಅವಧಿಯಲ್ಲಿ ಯಾರೂ ಕಳ್ಳರು ಕಳ್ಳತನ ಮಾಡಿರುತ್ತಾರೆ. ನಮ್ಮಂತೆ ಬಸ್ ನಿಲ್ದಾಣದಕ್ಕೆ ಹೊಂದಿಕೊಂಡಿರುವ ಐಯ್ಯನಗೌಡ್ರ ಕಾಂಪ್ಲೆಕ್ಸ್ ನಲ್ಲಿರುವ ನಮ್ಮ ತಮ್ಮನಾಗಬೇಕಾದ ರಾಘವೇಂದ್ರ ತಂದೆ ಪ್ರಾಣೇಶಪ್ಪ ದರೋಜಿ ರವರ ವಿಜಯ್ ಕಿರಾಣೆ ಸ್ಟೊರ್ ಸೆಟ್ರಸ್ ಮುರಿದು ಕ್ಯಾಶ್ ಕೌಂಟರ್ ಟೇಬಲ್ನ ಡ್ರಾದಲ್ಲಿದ್ದ ಚಿಲ್ಲರೆ ಹಣ 2000-00 ರೂ ಗಳನ್ನು ಹಾಗೂ ನಮ್ಮ ಚಿಕ್ಕಪ್ಪನಾದ ಪ್ರಾಣೇಶ ತಂದೆ ಕೃಷ್ಣಪ್ಪ ದರೋಜಿ ರವರ ಗುರುಕೃಪಾ ಕಿರಾಣಿ ಅಂಗಡಿಯ ಮುಂದಿನ ಕಬ್ಬಿಣದ ಸೆಟ್ರಸ್ ಮುರಿದು ಕ್ಯಾಶ್ ಕೌಂಟರ್ ಟೇಬಲ್ನ ಡ್ರಾದಲ್ಲಿದ್ದ ಚಿಲ್ಲರೆ ಹಣ 3000-00 ರೂ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ದಿನಾಂಕ 17-02-2015 ರ ರಾತ್ರಿ 10-30 ಗಂಟೆಯಿಂದ ಇಂದು ಬೆಳಗಿನ ಜಾವ 6-00 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಅಂಗಡಿ ವಿಶಾಲಾಕ್ಷಿ ಟ್ರೆಸ್ರ್ನಲ್ಲಿ ಕ್ಯಾಸ್ ಡ್ರಾದಲ್ಲಿದ್ದ 1000-00 ಚಿಲ್ಲರೆ ಹಣ ಹಾಗೂ ಸಿಗರೇಟ್ ಬಂಡಲ್ಗಳು ರಾಘವೇಂದ್ರ ತಂದೆ ಪ್ರಾಣೇಶಪ್ಪ ದರೋಜಿ ರವರ ವಿಜಯ್ ಕಿರಾಣೆ ಸ್ಟೊರ್ ಕ್ಯಾಶ್ ಕೌಂಟರ್ ಡ್ರಾದಲ್ಲಿದ್ದ ಚಿಲ್ಲರೆ ಹಣ 2000-00 ರೂ ಗಳು ಮತ್ತು ಪ್ರಾಣೇಶ ತಂದೆ ಕೃಷ್ಣಪ್ಪ ದರೋಜಿ ರವರ ಗುರುಕೃಪಾ ಕಿರಾಣಿ ಅಂಗಡಿಯ ಕ್ಯಾಶ್ ಕೌಂಟರ್ ಡ್ರಾದಲ್ಲಿದ್ದ ಚಿಲ್ಲರೆ ಹಣ 3000-00 ರೂ ಗಳು ಹೀಗೆ ಅಂ, ಕಿ. 6000-00 ನಗದು ಹಣ, ಹಾಗೂ 13000-00 ಬೆಲೆ ಬಾಳು ಸಿಗರೇಟ್ ಬಂಡಲ್ಗಳು ಹೀಗೆ ಒಟ್ಟು ಅಂ,ಕಿ  19000-00 ಬೆಲೆ ಬಾಳುಬಾಳುವ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ ಕಳುವಾದ ಮಾಲನ್ನು ಪತ್ತೆ ಮಾಡಿಕೊಡಲು ವಿನಂತಿ ಇರುತ್ತದೆ. ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

No comments: