Police Bhavan Kalaburagi

Police Bhavan Kalaburagi

Monday, February 2, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 10/2015  87 Karnataka Police Act.
¢£ÁAPÀ: 01-02-2015 gÀAzÀÄ ¸ÁAiÀÄAPÁ® 5-30 UÀAmÉ ¸ÀĪÀiÁjUÉ AiÀÄ®§ÄUÁð ¹ÃªÀiÁzÀ ºÉƸÀ½î gÀ¸ÉÛAiÀÄ ¥ÀPÀÌzÀ°ègÀĪÀ PÀ¼ÀPÀ¥Àà UÀ¢Ý EªÀgÀ ºÉÆ®PÉÌ ºÉÆÃUÀĪÀ ¸ÁªÀðd¤PÀ gÀ¸ÉÛAiÀÄ ªÉÄïɠ DgÉÆævÀgÉ®ègÀÆ 1] AiÀĪÀÄ£ÀÆgÀ¥Àà vÀAzÉ ¸ÀvÀå¥Àà ZÀ®ªÁ¢ ªÀ: 41 eÁ: ZÀ®ªÁ¢ ¸Á: AiÀÄ®§ÄUÁð 2] ªÀÄ°èPÁdÄð£À vÀAzÉ «ÃgÀ¥Àà ©zÀj ªÀ: 30 eÁ: ±ÉlÖgÀ ¸Á: AiÀÄ®§ÄUÁð 3] §¸À¥Àà vÀAzÉ ¹zÀÝgÁªÀÄ¥Àà PÀ£ÀPÁ¬ÄAiÀĪÀgÀ ªÀ: 40 eÁ: PÀÄgÀħgÀ ¸Á: AiÀÄ®§ÄUÁð   4] ªÀÄ®è¥Àà vÀAzÉ UÀ«¹zÀÝ ºÀÆUÁgÀ ªÀ: 35 eÁ: °AUÁAiÀÄvÀ ¸Á: ºÀ®UÉÃj 5] ¨Á¼ÀÄ vÀAzÉ ¥ÀQÃgÀ¥Àà ZÀ®ªÁ¢ ªÀ: 31 eÁ: ZÀ®ªÁ¢ ¸Á: AiÀÄ®§ÄUÁðPÀÆrPÉÆAqÀÄ zÀÄAqÁV PÀĽvÀÄPÉÆAqÀÄ E¹àÃl J¯ÉUÀ¼À ¸ÀºÁAiÀÄ¢AzÀ CAzÀgÀ-¨ÁºÀgÀ JA§ £À¹Ã§ dÆeÁlzÀ°è vÉÆqÀVzÁÝUÀ zÁ½ ªÀiÁr »r¢zÀÄÝ 5 d£ÀgÀÄ ¹QÌ©zÀÄÝ EgÀÄvÀÛzÉ.  ¹QÌ©zÀݪÀgÀ ºÀwÛgÀ ªÀÄvÀÄÛ PÀtzÀ°èzÀÝ MlÄÖ 2574-00 gÀÆ. £ÀUÀzÀÄ ºÀt, 52 E¹àÃl J¯ÉUÀ¼ÀÄ, MAzÀÄ ºÀ¼É
2)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 26/2015 ಕಲಂ. 420 ಸಹಿತ 34 ಐ.ಪಿ.ಸಿ:.

ದಿ:01-02-2015 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಗೌಸ್ ಸಕ್ಲೇನ್ ಸಾ: ದಿಡ್ಡಿಕೇರಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ದಿ:01-01-2015 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ದಿಡ್ಡಿಕೇರಿ ಓಣಿಯ ತಮ್ಮ ಅಳಿಯ ಮಹಿಬೂಬ್ ಕವಲೂರ ಇವರ ಮನೆಯಲ್ಲಿ ಊಟ ಮಾಡಿಕೊಂಡು ಟಿವಿ ನೋಡುತ್ತಾ ಕುಳಿತಿರುವಾಗ ಸಿನೆಮಾ ಚಾನೆಲ್ ದಲ್ಲಿ ಓರ್ವ ಕ್ರಿಕೇಟ್ ಆಟಗಾರನ ಮುಖ ಛಾಯಾ ಪ್ರತಿ ತೋರಿಸಿ ಸದರಿ ಮುಖ ಯಾರದು ಅಂತಾ ಕಂಡುಹಿಡಿದು ಕೆಳಗಡೆ ಇದ್ದ ಮೊಬೈಲ್ ನಂ: 8873183365 ಗೆ ಕರೆ ಮಾಡಿ ಉತ್ತರ ತಿಳಿಸಿದರೆ ನಿಮಗೆ "ನೌ ವರ್ಷ ಧಮಾಕಾ ಚಹರಾ ಪೈಚಾನೋ" ಅಂತಾ ಇತ್ತು ಅಲ್ಲದೇ ಸರಿಯಾದ ಉತ್ತರ ನೀಡಿದರೆ ಒಂದು ಟಾಟಾ ಸಫಾರಿ ಕಾರ್ ಮತ್ತು 500 ಕಾಲ್ ಮಾಡಿದವರಿಗೆ ಗೇಲಾಕ್ಷಿ ಫೋನ್ ಕೊಡಲಾಗುವದು ಅಂತಾ ಇರುವುದನ್ನು ಗಮನಿಸಿದ ಫಿರ್ಯಾದಿದಾರರು ಕೂಡಲೇ ಸೂಚಿಸಿದ ಮೊಬೈಲ್ ನಂಬರಿಗೆ ಕರೆ ಮಾಡಿ ಕ್ರಿಕೇಟ ಆಟಗಾರ ವಿರಾಟ್ ಕೋಹ್ಲಿ ಅಂತಾ ಇರುವ ಮಾಹಿತಿಯನ್ನು ಕರೆ ಮಾಡಿ ತಿಳಿಸಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ರಾಜೀವ್ ಜಾರ್ಕಂಡ್ ಇವರು ಫಿರ್ಯಾದಿಗೆ "ಟಾಟಾ ಸಪಾರಿ ಜೀತೆ ಹೈ ಆಪ್ ಬಂಪರ್ ಪ್ರೈಜ್ ನೌ ವರ್ಷ ಧಮಾಕಾ ಕಾ" ಅಂತಾ ಹೇಳಿ ಶುಭ ಕೋರಿರುತ್ತಾನೆ. ನಂತರ ಕಾರ ಬೇಕೋ ಅಥವಾ ಹಣ ಬೇಕೋ ಅಂತಾ ಫಿರ್ಯಾದಿಗೆ ಕೇಳಿದ್ದರಿಂದ ಹಣ ಬೇಕು ಅಂತಾ ಅಂದಿದ್ದಕ್ಕೆ ಆರೋಪಿತನು 12,60,000=00 ರೂ ಪ್ರೈಜ್ ಅಮೌಂಟ್ ಬರುತ್ತದೆ. ಅಂತಾ ಹೇಳಿ ಫಿರ್ಯಾದಿಯ ಅಣ್ಣನ ಅಕೌಂಟ್ ನಂಬರ ಪಡೆದು ಚೆಕ್ ಮೂಲಕ ಹಣ ಕಳುಹಿಸುವುದಾಗಿ ಹೇಳಿದ್ದು ಅದೆ. ಆದರೆ ಆರೋಪಿ ರಾಜೀವ್ ಇತನು ಸದರಿ ಹಣಕ್ಕೆ ಬ್ಯಾಂಕ್ ದಲ್ಲಿ ಟ್ಯಾಕ್ಸ ಕಟ್ಟಬೇಕಾಗುತ್ತದೆ. ಅಂತಾ ಹೇಳಿ ಆರೋಪಿ ಅನುಪಮ್ ಸಿನ್ಹಾ ಇವರ ಖಾತೆ ಸಂಖ್ಯೆ 34228861119 ಕೊಟ್ಟು ಫಿರ್ಯಾದಿಯಿಂದ ಒಟ್ಟು 80,250=00 ಹಣ ಹಾಕಿಸಿಕೊಂಡಿದ್ದು ಅಲ್ಲದೇ 2000=00 ಕರೆನ್ಸಿ ಹಣ ಹಾಕಿಸಿಕೊಂಡು ಫಿರ್ಯಾದಿಗೆ ಟಾಟಾ ನಗರದ ವರೆಗೆ ಬರುವಂತೆ ಮಾಡಿ ಕಾಣದೇ ಸತಾಯಿಸಿ ಪ್ರೈಜ್ ಹಣ ಕೊಡದೇ ಮೋಸ ಮಾಡಿರುತ್ತಾರೆ. ಕಾರಣ ಸದರಿ ಒಟ್ಟು ರೂ. 82,250=00 ರೂ ಪಡೆದು ಮೋಸ ಮಾಡಿರುವ 1] ರಾಜೀವ್ ಜಾರ್ಕಂಡ್ ಹಾಗೂ 2] ಅನುಪಮ್ ಸಿನ್ಹಾ ಇವರುಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

No comments: