Police Bhavan Kalaburagi

Police Bhavan Kalaburagi

Sunday, February 1, 2015

BIDAR DISTRICT DAILY CRIME UPDATE 01-02-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-02-2015

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 16/2015, PÀ®A 454, 457, 380 L¦¹ :-
¯ÉÆPÉÆÃ¥ÀAiÉÆÃV §AzÀgÀÄ ºÁUÀÆ M¼À£ÁqÀÄ d®¸ÁjUÉ E¯ÁSÉ ©ÃzÀgÀ «¨sÁUÀzÀ PÀZÉÃjAiÀÄ »AzÀÄUÀqÉ EgÀĪÀ PÁAiÀÄð¤ªÁðºÀPÀ EAf¤ÃAiÀÄgÀgÀªÀgÀ ¤ªÁ¸ÀzÀ DªÀgÀtzÀ°ègÀĪÀ ºÀªÁªÀiÁ¥À£À E¯ÁSÉUÉ ¸ÀA§AzsÀ¥ÀlÖ ¨ÁgÉÆà «ÄÃlgï ¢£ÁAPÀ 12-11-2014 gÀAzÀÄ 1730 UÀAmɬÄAzÀ 13-11-2014 gÀAzÀÄ 0830 UÀAmÉAiÀÄ CªÀ¢üAiÀÄ°è AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj PÀ¼ÀĪÁzÀ ¸ÀéwÛ£À CAzÁdÄ ¨É¯É 20,000/- gÀÆ EgÀÄvÀÛzÉ CAvÀ ¦üAiÀiÁð¢ gÁdÄ qsÁAUÉ PÁAiÀÄð¤ªÁðºÀPÀ EAf¤ÃAiÀÄgÀ ¦qÉÆèÃr PÀZÉÃj ©ÃzÀgÀ gÀªÀgÀÄ ¢£ÁAPÀ 31-01-2015 rMdu PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 19/2015, PÀ®A 379 L¦¹ :-
¢£ÁAPÀ 27-01-2015 gÀAzÀÄ ¦üAiÀÄð¢ C²Ã±ï wªÁj vÀAzÉ PÉñÀªÀ¥Àæ¸Ázï wªÁj, ªÀAiÀÄ: 26 ªÀµÀð, eÁw:  »AzÀÄ (¨ÁæºÀät), ¸Á: wªÁj¥ÀÄgÀ UÁæªÀÄ, ¸Á¸ÉÆà vÁ®ÆèPÀ, E¯Áí¨Ázï f¯Áè, GvÀÛgÀ ¥ÀæzÉñÀ gÁdå, ¸ÀzÀå ªÉÄ: Dgï.J¸ï.¦.J¯ï.° PÀA¥À¤, PÉÆüÁgï PÉÊUÁjPÁ ¥ÀæzÉñÀ, ©ÃzÀgÀ gÀªÀgÀÄ vÀ£Àß eÉÆvÉ PÉ®¸À ªÀiÁqÀĪÀ ¸ÀÄ«ÄÃvï ±ÀªÀiÁð gÀªÀgÀ eÉÆvÉAiÀÄ°è vÀªÀÄä PÀA¥À¤AiÀÄ »ÃgÉÆà ¸Éè÷àöÊAqÀgï ¥Àè¸ï ªÉÆÃmÁgï ¸ÉÊPÀ¯ï £ÀA. PÉJ-38/PÀÆå-7567 £ÉÃzÀgÀ ªÉÄÃ¯É ¨ÁrUÉUÉ ªÀÄ£É £ÉÆÃqÀ®Ä ©ÃzÀgï ªÀĺÁzÉÃªï £ÀUÀgÀzÀ ¸ÉÆêÀÄ£Áxï ¸Áé«Ä gÀªÀgÀ ªÀÄ£ÉUÉ §AzÀÄ ªÁºÀ£ÀªÀ£ÀÄß ªÀÄ£ÉAiÀÄ ªÀÄÄAzÉ ©ÃUÀ ºÁQ ¤°è¹ ªÀÄ£ÉUÉ ºÉÆÃV ªÁ¥À¸ÀÄì §AzÀÄ £ÉÆÃqÀ¯ÁV ¦üAiÀiÁð¢AiÀĪÀgÀÄ ¤°è¹ ºÉÆÃzÀ ¸ÀzÀj ªÉÆÃmÁgï ¸ÉÊPÀ¯ï EgÀ°®è, AiÀiÁgÉÆà C¥ÀjavÀ PÀ¼ÀîgÀÄ ¸ÀzÀj ªÉÆÃmÁgï ¸ÉÊPÀ¯ï£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÉÆÃmÁgï ¸ÉÊPÀ¯ï «ªÀgÀ 1) »ÃgÉÆà ¸Éè÷àöÊAqÀgï ¥Àè¸ï ªÉÆÃmÁgï ¸ÉÊPÀ¯ï £ÀA. PÉJ-38/PÀÆå-7567, 2) ZÁ¹¸ï £ÀA. JA.©.J¯ï.ºÉZï.J.10.J.JA.r.ºÉZï.J¯ï.97016, 3) EAf£ï £ÀA. ºÉZï.J.10.E.eÉ.r.ºÉZï.J¯ï.80325, 4) ªÀiÁqÀ¯ï-2013, 5) §tÚ: PÀ¥ÀÄà §tÚ, 6) C.Q 40,000/- gÀÆ. CAvÀ ¦üAiÀiÁð¢AiÀĪÀgÀÄ ¢£ÁAPÀ 31-01-2015 gÀAzÀÄ UÀtQÃPÀÈvÀ Cfð ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 20/2015, PÀ®A ºÉtÄÚ ªÀÄUÀ¼ÀÄ PÁuÉ :-
¢£ÁAPÀ 31-01-2015 gÀAzÀÄ ¦üAiÀiÁð¢ ZÀAzÀæPÁAvÀ vÀAzÉ AiÀiÁzÀªÀgÁªï ©gÁzÁgÀ ªÀAiÀÄ: 45 ªÀµÀð, eÁw: ªÀÄgÁoÁ, ¸Á: ¥ÀævÁ¥À £ÀUÀgÀ £Ë¨ÁzÀ ©ÃzÀgÀ gÀªÀgÀ »jAiÀÄ ªÀÄUÀ¼ÁzÀ ¸ÀÄgÉÃSÁ ªÀAiÀÄ: 22 ªÀµÀð EªÀ¼ÀÄ ©ÃzÀgÀ ¥sÀ¸ïÖ UÉæÃqï rVæ PÁ¯ÉÃf£À°è 2014 £Éà ¸Á°£À°è ©.J «zÁå¨sÁå¸À ªÀÄÄV¹PÉÆAqÀÄ ¥ÀævÁ¥À £ÀUÀgÀzÀ ªÀÄ£ÉAiÀÄ°èAiÉÄà ªÁ¸ÀªÁVzÀÄÝ EgÀÄvÀÛzÉ, »ÃVgÀĪÀ°è ¢£ÁAPÀ 30-01-2015 gÀAzÀÄ ¨É½UÉÎ 11-00 UÀAmÉ ¸ÀĪÀiÁjUÉ ¸ÀÄgÉÃSÁ EªÀ¼ÀÄ ªÀģɬÄAzÀ vÁ£ÀÄ ©ÃzÀgÀ ¹nAiÀÄ°è mÉÊ®gï CAUÀrUÉ ºÉÆÃV §gÀĪÀÅzÁV ºÉý ºÉÆÃV ¸ÀAeÉAiÀiÁzÀgÀÆ ªÀÄgÀ½ ªÀÄ£ÉUÉ §A¢gÀĪÀÅ¢¯Áè, F §UÉÎ ¦üAiÀiÁð¢AiÀĪÀgÀÄ C®è°è ºÀÄqÀÄPÁqÀ¯ÁVAiÀÄÆ ¸ÀºÀ ¥ÀvÉÛAiÀiÁVgÀĪÀÅ¢¯Áè ªÀÄvÀÄÛ vÀªÀÄä ¸ÀA§A¢üPÀgÀ°è ¸ÀºÀ ºÀÄqÀÄPÁqÀ¯ÁVAiÀÄÆ ¸ÀĽªÀÅ ¹QÌgÀĪÀÅ¢¯Áè, PÁuÉAiÀiÁVgÀÄvÁÛ¼É, PÁuÉAiÀiÁzÀªÀ¼À EªÀgÀ 1) ºÉ¸ÀgÀÄ: ¸ÀÄgÉÃSÁ, 2) vÀAzÉ: ZÀAzÀæPÁAvÀ, 3) ªÀAiÀÄ: 22 ªÀµÀð, 4) JvÀÛgÀ: 5’0”, 5) ZÀºÀgÉ ¥ÀnÖ: UÉÆâü §tÚ, ¸ÁzÁgÀt ªÉÄÊPÀlÄÖ, zÀÄAqÀÄ ªÀÄÄR, 6) ªÀiÁvÁqÀĪÀ ¨sÁµÉ:       PÀ£ÀßqÀ, »A¢ ªÀÄvÀÄÛ ªÀÄgÁp EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 31-01-2015 gÀAzÀÄ UÀtQÃPÀÈvÀ Cfð ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 15/2015, PÀ®A 32, 34 PÉ.E PÁAiÉÄÝ :-
ದಿನಾಂಕ 31-01-2015 ರಂದು ಆನಂದ ತಂದೆ ಪೀರಪ್ಪಾ ರವರ ಅಂಕಿತ ಧಾಬಾದಲ್ಲಿ ಅನಧೀಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತ ಮಲ್ಲಿಕಾರ್ಜುನ ಸಿ.ಹೆಚ್.ಸಿ-629 ಹಳ್ಳಿಖೇಡ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ  ಬಂದ ಮೇರೆಗೆ ಸಿ.ಹೆಚ್.ಸಿ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಂದಿಗೆ ಅಂಕಿತ ಧಾಬಾದ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿಯು ಧಾಬಾದ ಕೌಂಟರ ಮೇಲೆ ಕುಳಿತು ಸರಾಯಿ ಕುಡಿಯುವವರಿಗೆ ಸರಾಯಿ ಬಾಟಲಗಳನ್ನು ಮಾರಾಟ ಮಾಡುವದನ್ನು ನೋಡಿ ಖಚಿತ ಪಡಿಸಿಕೊಂಡು ಎಲ್ಲರೂ ಒಟ್ಟಿಗೆ ಹೋಗಿ ದಾಳಿ ಮಾಡಲಾಗಿ ಸರಾಯಿ ಬಾಟಲ ತೆಗೆದುಕೊಳ್ಳುವವರು ಓಡಿ ಹೋಗಿದ್ದು, ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಸಿ.ಹೆಚ್.ಸಿ ರವರು ಮತ್ತು ಸಿಬ್ಬಂದಿಯವರು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಶಿವರಾಜ ತಂದೆ ನಾಗಪ್ಪಾ ದೊಡ್ಡಮನಿ ವಯ: 36 ವರ್ಷ, ಜಾತಿ: ಕುರುಬ, ಸಾ: ಹಳ್ಳಿಖೇಡ (ಬಿ) ಅಂತ ತಿಳಿಸಿದ್ದು, ನನಗೆ ನನ್ನ ಮಾಲೀಕ ಆನಂದ ತಂದೆ ಪೀರಪ್ಪಾ ರವರು ಇಲ್ಲಿ ಕುಳಿತುಕೊಂಡು ಸಾರಾಯಿ ಮಾರಾಟ ಮಾಡು ಅಂತ ಅಂದಿದಕ್ಕೆ ಮಾರಾಟ ಮಾಡುತ್ತಿದ್ದೇನೆ ಕೌಂಟರದಲ್ಲಿದ್ದ ಕಾಟನ್ ಚೆಕ್ ಮಾಡಿ ನೋಡಲು ಅದರಲ್ಲಿ ಒಟ್ಟು 1) ರಾಯಲ ಸ್ಪ್ರಾಗ್ 180 ಎಮ್.ಎಲ್ ನ 2 ಬಾಟಲಗಳು ಅ.ಕಿ 302/- ರೂ., 2) ನಾಕೌಟ್ ಬೀಯರ 650 ಎಂ.ಎಲ್ ನ 3 ಬಾಟಲಗಳು ಅ.ಕಿ 300/- ರೂ., 3) ಓಟಿ ವಿಸ್ಕಿ 180 ಎಂ.ಎಲ್ ನ 12 ಬಾಟಲಗಳು ಅ.ಕಿ 684/- ರೂ., 4) ಯು.ಎಸ್. ವಿಸ್ಕಿ 180 ಎಂ.ಎಲ್ ನ 5 ಬಾಟಲಗಳು ಅ.ಕಿ 245/- ರೂ., 5) ಐ.ಬಿ ವಿಸ್ಕಿ 180 ಎಂ.ಎಲ್ ನ 5 ಬಾಟಲಗಳು ಅ.ಕಿ 580/- ರೂ., 6) ಕಿಂಗ್ ಫಿಶರ ಬಿಯರ 650 ಎಂ.ಎಲ್ ನ 4 ಬಾಟಲಗಳು ಅ.ಕಿ 380/- ರೂ. ಹೀಗೆ ಒಟ್ಟು ಒಟ್ಟು ಅ.ಕಿ 2491/- ರೂ ಮತ್ತು ಅವನಲ್ಲಿದ್ದ ಸರಾಯಿ ಮಾರಾಟ ಮಾಡಿದ ನಗದು ಹಣ 4010/- ರೂ ಎಲ್ಲವನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 33/2015, PÀ®A 78(3) PÉ.¦ PÁAiÉÄÝ, 420 L¦¹ :-
¢£ÁAPÀ 31-01-2015 gÀAzÀÄ WÉÆÃqÀªÁr UÁæªÀÄzÀ E¸Áä¬Ä¯ï SÁzÀj zÀUÁðzÀ ºÀwÛgÀzÀ ¥Á£À±Á¥ï CAUÀrAiÀÄ JzÀÄgÀÄUÀqÉ ¸ÁªÀðd¤PÀ ¸ÀܼÀzÀ°è M§â ªÀåQÛAiÀÄÄ d£ÀjAzÀ ºÀt ¥ÀqÉzÀÄ ªÀÄlPÁ aÃn §gÉzÀÄPÉÆqÀÄwÛzÁÝ£É CAvÀ ®PÀÌ¥Áà.©.CVß ¦J¸ïL ºÀĪÀÄ£Á¨ÁzÀ ¥ÉưøÀ oÁuÉ gÀªÀjUÉ RZÀw ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆA¢UÉ ºÉÆÃV ¥Á£ï±Á¥ï CAUÀrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è DgÉÆæ ªÀÄÄ£Áß vÀAzÉ gÀ¸ÀƯï¸Á§ ºÀdgÀvï¸Á§ ªÀAiÀÄ: 50 ªÀµÀð, ¸Á: WÉÆÃqÀªÁr EvÀ£ÀÄ MAzÀÄ gÀÆ¥Á¬ÄUÉ 80 gÀÆ¥Á¬ÄUÀ¼ÀÄ §gÀÄvÀÛªÉ CAvÀ ºÉý ªÀÄlPÁ aÃn §gÉzÀÄ PÉÆqÀÄwÛgÀĪÁUÀ ¥ÀAZÀgÀ ¸ÀªÀÄPÀëªÀÄ DvÀ£À ªÉÄÃ¯É zÁ½ ªÀiÁr »rzÀÄ, DvÀ£À ºÀwÛgÀ¢AzÀ ªÀÄlPÁ dÆeÁlPÉÌ ¸ÀA§AzsÀ¥ÀlÖ 1) £ÀUÀzÀÄ ºÀt 190/- gÀÆ., 2) JgÀqÀÄ ªÀÄlPÁ aÃn, 3) MAzÀÄ ¨Á¯ï ¥É£ïUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 13/2015, PÀ®A 420 eÉÆvÉ 34 L¦¹ :-
ದಿನಾಂಕ 31-01-2015 ರಂದು ಬೀದರ ಪಟ್ಟಣದ ಚಿದ್ರಿ ರಿಂಗ್ ರೋಡ ರಸ್ತೆಯಲ್ಲಿರುವ ಬೆಸ್ಟ್ ಅಕ್ವಾ ಮಿನರಲ್ ವಾಟರ್ ಘಟಕವು ಐ.ಎಸ್.ಐ ಇಲ್ಲದೇ ಮೋಸತನದಿಂದ ಕ್ಯಾನಗಳಲ್ಲಿ ನೀರು ತುಂಬಿ ಮಾರಾಟ ಮಾಡುವುದಕ್ಕಾಗಿ ಸಿದ್ದತೆಯಲ್ಲಿರುವಾಗ ಫಿರ್ಯಾದಿ ದೆವೆಂದ್ರ ತಂದೆ ಚನ್ನಪ್ಪಾ ಅಂಕತ ಅಧಿಕಾರಿಗಳು ಆಹಾರ ಸುರಕ್ಷಿತ ಮತ್ತು ಗುಣಮಟ್ಟ ಪ್ರಾಧೀಕಾರ ಬೀದರ ರವರು ಹಾಗೂ ಪಿಎಸ್.ಐ ಗಾಂಧಿ ಗಂಜ ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಸದರಿ ಘಟಕದಲ್ಲಿನ ನೀರಿನ ಮಾದರಿ ಸಂಗ್ರಹಿಸಿ ಘಟಕವನ್ನು ಮುಟ್ಟುಗೊಲು ಹಾಕಿಕೊಳ್ಳಲಾಯಿತು, ಆರೊಪಿತರಾದ 1) ಸಾಜೀದಮಿಯ್ಯಾ ಮತ್ತು 2) ಫಯಾಜ ಇಬ್ಬರು ಸಾ: ಬೀದರ ಎನ್ನುವವರಿಗೆ ಈ ಘಟಕವು ಸೇರಿದ್ದು ಇರುತ್ತದೆ ಅಂತ ಫಿರ್ಯಾದಿಯವರು ಕನ್ನಡದಲ್ಲಿ ಲಿಖಿತವಾಗಿ ನೀಡಿದ ಅರ್ಜಿಯ ಮೇರೆಗೆ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 14/2015, PÀ®A 420 L¦¹ :-
ದಿನಾಂಕ 31-01-2015 ರಂದು ಬೀದರ ಪಟ್ಟಣದ ಗಾಂಧಿ ಗಂಜ ಇಂಡಸ್ಟ್ರಿಯಲ್ ಎರಿಯಾ ಬಾಲಾಜಿ ಅಕ್ವಾ ಪ್ರೊಡಕ್ಟ್ಸ್ ಮಿನರಲ್ ವಾಟರ್ ಘಟಕವು ಐ.ಎಸ್.ಐ ಇಲ್ಲದೇ ಮೋಸತನದಿಂದ ಕ್ಯಾನಗಳಲ್ಲಿ ನೀರು ತುಂಬಿ ಮಾರಾಟ ಮಾಡುವುದಕ್ಕಾಗಿ ಸಿದ್ದತೆಯಲ್ಲಿರುವಾಗ ಫಿರ್ಯಾದಿ ದೆವೆಂದ್ರ ತಂದೆ ಚನ್ನಪ್ಪಾ ಅಂಕತ ಅಧಿಕಾರಿಗಳು ಆಹಾರ ಸುರಕ್ಷಿತ ಮತ್ತು ಗುಣಮಟ್ಟ ಪ್ರಾಧೀಕಾರ ಬೀದರ ರವರು ಹಾಗೂ ಪಿಎಸ್.ಐ ಗಾಂಧಿ ಗಂಜ ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಸದರಿ ಘಟಕದಲ್ಲಿನ ನೀರಿನ ಮಾದರಿ ಸಂಗ್ರಹಿಸಿ ಘಟಕವನ್ನು ಮುಟ್ಟುಗೊಲು ಹಾಕಿಕೊಳ್ಳಲಾಯಿತು, ಆರೋಪಿ ದಿಗಂಬರ ವಿಶ್ವನಾಥ ಸಿಂದೋಲ ಸಾ: ಬೀದರ ಎನ್ನುವವರಿಗೆ ಈ ಘಟಕವು ಸೇರಿದ್ದು ಇರುತ್ತದೆ ಅಂತ ಫಿರ್ಯಾದಿಯವರು ಕನ್ನಡದಲ್ಲಿ ಲಿಖಿತವಾಗಿ ನೀಡಿದ ಅರ್ಜಿಯ ಮೇರೆಗೆ ಸದರಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 15/2015, PÀ®A 420 L¦¹ :-
ದಿನಾಂಕ 31-01-2015 ರಂದು ಬೀದರ ಪಟ್ಟಣದ ಶಹಪೂರ ಗೇಟ ಎರಿಯಾ ಅಕ್ವಾ ಬ್ಲೂ ಮಿನರಲ್ ವಾಟರ್ ಘಟಕವು ಐ.ಎಸ್.ಐ ಇಲ್ಲದೇ ಮೋಸತನದಿಂದ ಕ್ಯಾನಗಳಲ್ಲಿ ನೀರು ತುಂಬಿ ಮಾರಾಟ ಮಾಡುವುದಕ್ಕಾಗಿ ಸಿದ್ದತೆಯಲ್ಲಿರುವಾಗ ಫಿರ್ಯಾದಿ ದೆವೆಂದ್ರ ತಂದೆ ಚನ್ನಪ್ಪಾ ಅಂಕತ ಅಧಿಕಾರಿಗಳು ಆಹಾರ ಸುರಕ್ಷಿತ ಮತ್ತು ಗುಣಮಟ್ಟ ಪ್ರಾಧೀಕಾರ ಬೀದರ ರವರು ಹಾಗೂ ಪಿಎಸ್.ಐ ಗಾಂಧಿ ಗಂಜ ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಸದರಿ ಘಟಕದಲ್ಲಿನ ನೀರಿನ ಮಾದರಿ ಸಂಗ್ರಹಿಸಿ ಘಟಕವನ್ನು ಮುಟ್ಟುಗೊಲು ಹಾಕಿಕೊಳ್ಳಲಾಯಿತು, ಆರೋಪಿ ಪವರ್ಜ ತಂದೆ ಮಹ್ಮದ ಯುಸುಫ ಸಾ: ಬೀದರ ಬೀದರ ಎನ್ನುವವರಿಗೆ ಈ ಘಟಕವು ಸೇರಿದ್ದು ಇರುತ್ತದೆ ಅಂತ ಫಿರ್ಯಾದಿಯವರು ಕನ್ನಡದಲ್ಲಿ ಲಿಖಿತವಾಗಿ ನೀಡಿದ ಅರ್ಜಿಯ ಮೇರೆಗೆ ಸದರಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಳ್ಳಲಾಗಿದೆ.  

No comments: