Police Bhavan Kalaburagi

Police Bhavan Kalaburagi

Thursday, February 26, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

            ದಿನಾಂಕ 25-02-2015 ರಂದು 11-30 ಪಿ.ಎಂ ಸುಮಾರಿಗೆ ಅಲ್ಲಾಭಕ್ಷ್ಯ ಲಾರಿ ನಂ ಕೆಎ 52/5645 ನೇದ್ದರ ಚಾಲಕ ಸಾ: ಬೆಂಗಳೂರು   FvÀ£ÀÄ   ಸಿಂಧನೂರು- ಸಿರುಗುಪ್ಪಾ ಮುಖ್ಯೆ ರಸ್ತೆಯ ಮೇಲೆ ಶ್ರೀಪುರಂ ಜಂಕ್ಷನ್ ಇನ್ನೂ ಒಂದು ಕಿ.ಮೀ ದೂರ ಇರುವಾಗ ತನ್ನ ಲಾರಿ ನಂ ಕೆಎ 52/5645 ಸಿರುಗುಪ್ಪಾ ಕಡೆಯಿಂದ  ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎದರುಗಡೆ ಬರುತ್ತಿದ್ದ 407 ಮ್ಯಾಕ್ಸಿ ಕ್ಯಾಬ್  ನಂ ಕೆಎ 55/275 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಟೆಂಪೋದಲ್ಲಿ ಇದ್ದ ಜಯ್ಯಮ್ಮ ಮತ್ತು ಶಿವಗಂಗಮ್ಮ ಇವರ ತೆಲೆಗೆ ಭಾರಿಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಮತ್ತು ಗಾಯಾಳು ನಂ 1 ರಿಂದ 12 ನೇದ್ದರವರಿಗೆ ಸಾದ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಗಾಯಾಳು ನಂ 13 ಇವನು ಲಾರಿ ಕ್ಲೀನರ್ ಇದ್ದು ಇವನಿಗೆ ತೀವ್ರ ಸ್ವರೂದ ಗಾಯವಾಗಿದ್ದು ಇರುತ್ತದೆ. ಅಂತಾ ಕೊಟ್ಟ ಹೇಳಿಕೆ ಫಿರ್ಯಾಧಿ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 41/2015  U/S.279,337,338, 304 (ಎ)  I P C  ಮತ್ತು 187 ಐ.ಎಂ ಯ್ಯಾಕ್ಟ್ ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
             ದಿನಾಂಕ;- 25-02-2015 ರಂದು ಫಿರ್ಯಾದಿ ²æà gÁªÀÄgÉrØ vÀAzÉ ¸ÀtÚ wªÀÄäAiÀÄå ªÀ:48 ªÀµÀð, eÁw: AiÀiÁzÀªÀ, G: MPÀÌ®ÄvÀ£À, ¸Á:AiÀÄgÀUÀÄAmÁ UÁæªÀÄ. vÁ:f:gÁAiÀÄZÀÆgÀÄ.FvÀ£ÀÄ  ತನ್ನ ಮೋಟಾರಸೈಕಲ್ ಕೆ.ಎ.-36 ಎಸ್ 7242 ನೇದ್ದರಲ್ಲಿ ತಾನು ಮತ್ತು ತಿಮ್ಮಪ್ಪ ಇಬ್ಬರೂ ಕೂಡಿ ಮಕ್ತಲ್ ದಲ್ಲಿ ತಮ್ಮ ಕೆಲಸವನ್ನು ಮುಗಿಸಿಕೊಂಡು ವಾಪಸ್ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ  ರಾಯಚೂರು- ಶಕ್ತಿನಗರ ಮುಖ್ಯರಸ್ತೆಯಲ್ಲಿ  ಗಾಳಿ ಮಾರೆಮ್ಮ ದೇವಸ್ಥಾನದ ಹತ್ತಿರ ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ಎದುರುಗಡೆಯಿಂದ ಒಂದು ದು ಟಾ ಟಾ ಎ.ಸಿ ನಂ.ಎ.ಪಿ-12 ವಿ- 4672 ನೇದ್ದರ [ ºÉ¸ÀgÀÄ «¼Á¸À UÉÆwÛ®è] ಆರೋಪಿ ಚಾಲಕನು ಅತಿವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಟಕ್ಕರ್ ಕೊಟ್ಟನು ಇದರಿಂದಾಗಿ  ಮೋಟಾರ ಸೈಕಲ್ ನಡೆಸುತ್ತಿದ್ದ ಫಿರ್ಯಾದಿದಾರನಿಗೆ ಬಲಗಾಲು ಮೊಣಕಾಲು ಬಲಗೈ ಮೊಣಕೈ ಹತ್ತಿರ ತೀವ್ರ ಒಳಪೆಟ್ಟಾಗಿ ಮೂಳೆ ಮುರಿತಕ್ಕೊಳಗಾಗಿದ್ದು ಮತ್ತು ಹಿಂದೆ ಕುಳಿತ ತಿಮ್ಮಪ್ಪನಿಗೆ ಯಾವುದೇ ಗಾಯಗಳಾಗಿರುವದಿಲ್ಲ.  ಘಟನೆಯ ತರುವಾಯ  ಆರೋಪಿ ಚಾಲಕನು ತನ್ನ ಟಾಟಾ ಎ.ಸಿ ಯನ್ನು  ನಿಲ್ಲಿಸದೇ ಆಗೆಯೇ ಹೊರಟು ಹೋಗಿದ್ದು ಅಂತಾ ಹೇಳಿಕೆ ಫಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 47/2015 PÀ®A. 279, 338 L.¦.¹ ªÀÄvÀÄÛ 187 L.JA.«. DåPïÖ CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 26.02.2015 gÀAzÀÄ           60 ¥ÀææPÀgÀtUÀ¼À£ÀÄß ¥ÀvÉÛ ªÀiÁr 12,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                       







No comments: