Police Bhavan Kalaburagi

Police Bhavan Kalaburagi

Monday, February 9, 2015

Yadgir District Reported Crimes



Yadgir District Reported Crimes 

AiÀiÁzÀVj ¥Éưøï oÁuÉ UÀÄ£Éß £ÀA. 29/2014 PÀ®A; 341, 143, 147, 148, 323, 324, 308, 504, 506 ¸ÀA 149 L¦¹:- ¢£ÁAPÀ 08/02/2015  gÀAzÀÄ 11-00 ¸ÀgÀPÁj D¸ÀàvÉæ AiÀiÁzÀVjAiÀÄ°è ಬಸವರಾಜ ತಂದೆ ಶರಣಪ್ಪ ಹಾದಿಮನಿ ವ|| 29 ವರ್ಷ ಜಾ|| ಲಿಂಗಾಯತರೆಡ್ಡಿ ಉ|| ಸಶಸ್ತ್ರ ಮೀಸಲು ಪಡೆ ಪೊಲೀಸ್ ಪೇದೆ ಸಾ|| ಮೈಲಾಪೂರ ತಾ|| ಗಂಗಾವತಿ ಜಿ|| ಕೊಪ್ಪಳ ಹಾ.ವ|| ಬಸವೇಶ್ವರ ನಗರ ಯಾದಗಿರಿ  gÀªÀgÀÄ ºÉýPÉ K£ÉAzÀgÉ ರಾತ್ರಿ 08.45 ಗಂಟೆಯ ಸುಮಾರಿಗೆ ನಾನು ನಮ್ಮ ಏರಿಯಾದಲ್ಲಿರುವ ರವಿ ಬಾಪುರೆ ರವರ ಹಿಟ್ಟಿನ ಗಿರಣಿಗೆ ಗೋದಿ ಉಪ್ಪಿಟ ರವೆ ಬೀಸಿಕೊಂಡು ಬರಲು ಹೋಗಿದ್ದು ಗಿರಣಿಯಲ್ಲಿದ್ದ ಕರಬಸ್ಸಪ್ಪ ಬಾಪುರೆ ರವರು ನಾನು ಗೋದಿ ಉಪ್ಪಿಟ ರವೆ ಬೀಸಿ ಇಡುತ್ತೇನೆ. ನೀನು ಸ್ವಲ್ಪ ಸಮಯ ಬಿಟ್ಟು ಬಾ ಅಂತಾ ಹೇಳಿದಾಗ ನಾನು ಸ್ವಲ್ಪ ಹೊತ್ತು ಬಿಟ್ಟು ನಂತರ ಸದರಿ ರವಿ ಬಾಪುರೆ ರವರ ಹಿಟ್ಟಿನ ಗಿರಣಿಗೆ ಹೋಗಿ ನೋಡಲು ಕರಿಬಸ್ಸಪ್ಪ ಬಾಪುರೆ ರವರು ಗೋದಿ ಉಪ್ಪಿಟ ರವೆ ಬೀಸುವ ಬದಲು ಗೋದಿ ಹಿಟ್ಟು ಬೀಸಿದ್ದು ಆಗ ನಾನು ಉಪ್ಪಿಟ ರವೆ ಬೀಸಲು ಹೇಳಿದ್ದು ಆದರೆ ನೀವು ಪೂತರ್ಿ ಹಿಟ್ಟು ಬೀಸಿದ್ದೀರಿ ಏಕೆ ಅಂತಾ ಕರಿಬಸ್ಸಪ್ಪ ಬಾಪುರೆ ರವರಿಗೆ ಕೇಳಿದ್ದು ಆಗ ಕರಿಬಸ್ಸಪ್ಪ ಬಾಪುರೆ ರವರು ಈಗ ನಾನು ಗೋದಿ ಬೀಸಿಟ್ಟಿದ್ದೇನೆ ಸುಮ್ಮನೆ ಇಲ್ಲಿಂದ ತೆಗೆದುಕೊಂಡು ಹೋಗು ಅಂತಾ ಹೇಳಿದಾಗ ನಾನು ಉಪ್ಪಿಟ ರವೆ ಬೀಸು ಅಂತಾ ಹೇಳಿದ್ದೆ ಆದರೆ ನೀವು ಹಿಟ್ಟು ಬೀಸಿದ್ದೀರಿ ಅಂತಾ ಕೇಳಿದ್ದಕ್ಕೆ ಲೇ ಮಗನೆ ನಾನು ಬೀಸಿಟಿದ್ದಾಗೆ ತೆಗೆದುಕೊಂಡು ಹೋಗು ಇಲ್ಲದಿದ್ದರರೆ ಬಿಡು ಅಂತಾ ಹೇಳಿದಾಗ ನಾನು ಹೀಗೆ ಮಾಡುವುದು ಸರಿಯಲ್ಲಾ ಅಂತಾ ಅಂದಿದ್ದಕ್ಕೆ ಕರಿಬಸ್ಸಪ್ಪ ಬಾಪುರೆ ರವರು ತಮ್ಮ ಸಂಬಂಧಿಕರಾದ ಶರತ ಬಾಪುರೆ, ಗುರು ಬಾಪುರೆ ಮತ್ತು ಸಚಿನ ಬಾಪುರೆ ಈ ಇವರನ್ನು ಕರೆಯಿಸಿ ನನ್ನ ಜೊತೆ ಜಗಳ ಮಾಡುತ್ತಿರುವಾಗ ನಾನು ಸರಿ ಆಯಿತು ಅಂತಾ ಅಲ್ಲಿಂದ ಹೊರಟಿದ್ದಾಗ ಅಷ್ಟರಲ್ಲಿ ಅಲ್ಲಿಗೆ ಬಂದ ರವಿ ಬಾಪುರೆ ಹಾಗೂ ಅವರ ಸಂಬಂಧಿಕರಾದ ಶರತ ಬಾಪುರೆ, ಗುರು ಬಾಪುರೆ, ಸಚಿನ ಬಾಪುರೆ ಮತ್ತು ಶ್ರೀಕಾಂತ ರವರು  ಲೇ ಭೋಸಿಡಿ ಮಗನೆ ನಮ್ಮ ಗಿರಣಿಯಲ್ಲಿ ಯಾವ ರೀತಿ ಬೀಸಿರುತ್ತೇವೆ ಅದನ್ನು ತೆಗೆದುಕೊಂಡು ಹೋಗುವುದನ್ನು ಬಿಟ್ಟು ತಕರಾರು ಮಾಡುತ್ತಿ ಅಂತಾ ಅವಾಚ್ಯವಾಗಿ ಬೈದು ರವಿ ಬಾಪುರೆ ಈತನು ಕಬ್ಬಿಣದ ರಾಡನ್ನು ತೆಗೆದುಕೊಂಡು ಬಂದು ನನ್ನ ಎಡ ಟೊಂಕಕ್ಕೆ ಹೋಡೆದಾಗ ನನ್ನ ಟೊಂಕಕ್ಕೆ ರಕ್ತಗಾಯ ಆಗಿದ್ದು ಇರುತ್ತದೆ. ನಂತರ ನಾನು ಅಲ್ಲಿಂದ ಹೊರಟಿದ್ದಾಗ ಶರತ್ ಬಾಪುರೆ ಇತನು ಲೇ ಮಗನೆ ಎಲ್ಲಿಗೆ ಹೋಗುತ್ತಿ ಅಂತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿದಾಗ ಗುರು ಬಾಪುರೆ, ಸಚಿನ ಬಾಪುರೆ ಮತ್ತು ಶ್ರೀಕಾಂತ ಇಟಗಿ ಮತ್ತು ಇತರೆ 08-10 ಜನರು ಎಲ್ಲರೂ ಕೂಡಿ ನನಗೆ ನೆಲಕ್ಕೆ ಕೆಡುವಿ ಹೊಡೆದರೆ ಇವನು ಸಾಯುತ್ತಾನೆ ಅಂತಾ ಗೊತ್ತಿದ್ದರೂ ಕೂಡ ಎಲ್ಲರೂ ಕೈಗಳಿಂದ ಮತ್ತು ಕಾಲುಗಳಿಂದ ಎದೆಗೆ, ಹೊಟ್ಟೆಗೆ, ಮುಖಕ್ಕೆ, ತಲೆಗೆ, ಎಡ ಕುತ್ತಿಗೆಗೆ, ಬಲಗಾಲಿನ ಎರಡನೇ ಬೆರಳಿಗೆ ತರಚಿದ ಮತ್ತು ಗುಪ್ತ ಗಾಯಗಳಾಗಿರುತ್ತವೆ. ಆಗ ನಾನು ನೆಲಕ್ಕೆ ಬಿದ್ದು ಚೀರಾಡುವಾಗ ಅಲ್ಲೇ ಇದ್ದ ಬಾಬ ರಹೆಮತುಲ್ಲಾ ಸಿಪಿಸಿ, ರಾಘವೇಂದ್ರ ಎಪಿಸಿ, ಸಿದ್ದಣ್ಣಗೌಡ ಎಪಿಸಿ ಹಾಗೂ ಇತರರು ಬಂದು ನನಗೆ ಹೊಡೆಯುವುದನ್ನು ಬಿಡಿಸಿದರು. ಆಗ ಸದರಿಯವರೆಲ್ಲರೂ ಇವತ್ತು ನಮ್ಮ ಕೈಯಿಂದ ಉಳಿದಿದ್ದಿಯಾ ಇನ್ನೊಮ್ಮೆ ಸಿಕ್ಕಾಗ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಕಾರಣ ನನಗೆ ತಡೆದು ನಿಲ್ಲಿಸಿ ರಾಡಿನಿಂದ ಹೊಡೆದು ರಕ್ತಗಾಯಮಾಡಿ ಕೈಯಿಂದ ಹೊಡೆದು ಗುಪ್ತಗಾಯಮಾಡಿ ಅವಾಚ್ಯವಾಗಿ ಬೈದು ಜೀವದ ಬೆರಿಕೆಹಾಕಿ ಸಾಯುತ್ತೇನೆ ಅಂತಾ ಗೊತ್ತಿದ್ದರೂ ನನ್ನನ್ನು ನೆಲಕ್ಕೆ ಕೆಡವಿ ಹೊಡೆಬಡೆಮಾಡಿ ಕಾಲುಗಳಿಂದ ಒದ್ದಿದ್ದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ.

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA. 20/2015 PÀ®A: 279,304(J) L.¦.¹:- ¦AiÀiÁð¢ü ¸ÀAUÀtÚ vÀAzÉ ¹zÀÝ°AUÀ¥Àà ¤£Éß ¢£ÁAPÀ: 07/02/2015 gÀAzÀÄ ¨É½UÉÎ DvÀ£À £À£Àß ºÉAqÀw PÀ«vÁ ºÁUÀÆ zÉÆqÀتÀÄä¼ÁzÀ ±ÀAPÀæªÀÄä UÀAqÀ ¹zÀÝ°AUÀ¥Àà ¥Á°Ì ªÀÄÆgÀÄ d£À PÀÆr ¸ÀAvÉ ªÀiÁqÀ®Ä ¸ÀÄgÀ¥ÀÆgÀPÉÌ §AzÀÄ, ¸ÀAvÉ ªÀiÁrPÉÆAqÀÄ ªÀÄgÀ½ HjUÉ ºÉÆÃUÀÄwÛzÁÝUÀ, ®QëöäÃ¥ÀÆgÀ PÀqÉUÉ ºÉÆgÀnzÀÝ lA lA £ÀA: PÉ.J-33/3452 £ÉÃzÀÝgÀ°è  ªÀÄÆgÀÄ d£ÀgÀÄ PÀĽwzÀÄÝ ±ÀAPÀæªÀÄä EªÀ¼ÀÄ lA lA £À JqÀUÀqÉ ¨ÁdÄ PÀĽwzÀÄÝ EgÀÄvÀÛzÉ.¸ÀzÀj lA lA ZÁ®PÀ£ÀÄ vÀ£Àß lA lA £ÀÄß ZÀ¯Á¬Ä¹PÉÆAqÀÄ ºÉÆgÀlÄ, ¸ÁAiÀÄAPÁ® 05:30 ¦.JªÀiï ¸ÀĪÀiÁjUÉ ¸ÀÄgÀ¥ÀÆgÀzÀ §¸ï r¥ÉÆà ªÀÄÄAzÀÄUÀqÉ vÀ£Àß lA lA £ÀÄß Cwà ªÉÃUÀ ªÀÄvÀÄÛ ¤µÁ̼ÀfvÀ£À¢AzÀ £ÀqɹPÉÆAqÀÄ ºÉÆÃV vÀ£Àß ªÁºÀ£ÀªÀ£ÀÄß MªÉÄä¯É §®¨sÁUÀPÉÌ PÀmï ªÀiÁrzÁUÀ lA lA zÀ JqÀ¨sÁUÀzÀ°è PÀĽwzÀÝ ±ÀAPÀæªÀÄä EªÀ¼ÀÄ lA lA ¢AzÀ PɼÀUÉ ©zÀݼÀÄ. £ÁªÀÅ lA lA £ÀÄß ¤°è¹ PɼÀV½zÀÄ £ÉÆÃqÀ¯ÁV,JqÀ ºÀuÉUÉ vÀgÀazÀ UÁAiÀÄ ªÀÄvÀÄÛ ¨sÁj UÀÄ¥ÀÛUÁAiÀĪÁV ¨ÉºÉÆñï DV ©¢ÝzÀݼÀÄ. ¦AiÀiÁ¢üAiÀÄÄ DvÀ£À ºÉAqÀw PÀ«vÁ ªÀÄvÀÄÛ lA lA ZÁ®PÀ SÁ¹A¸Á§ ªÀÄƪÀgÀÄ PÀÆr ¸ÀzÀj lA lA zÀ°è zÉÆqÀتÀÄä½UÉ G¥ÀZÁgÀ PÀÄjvÀÄ ¸ÀgÀPÁj D¸ÀàvÉæ ¸ÀÆgÀ¥ÀÆgÀPÉÌ ¸ÉÃjPÉ ªÀiÁr ªÉÊzsÀågÀ ¸À®ºÉAiÀÄAvÉ ºÉaÑ£À G¥ÀZÁgÀ PÀÄjvÀÄ UÀÄ®§UÁðPÉÌ PÀgÉzÀÄPÉÆAqÀÄ ºÉÆÃUÀÄwÛzÁÝUÀ zÁjAiÀÄ ªÀÄzsÀå UÀÄ®§UÁðzÀ ºÀwÛgÀ gÁwæ 11-45 UÀAmÉUÉ ªÀÄÈvÀ¥ÀnÖzÀÄÝ EgÀÄvÀÛzÉ. £ÀAvÀgÀ ¥ÀÄ£ÀB ¸ÀzÀj £À£Àß zÉÆqÀتÀÄä¼À ªÀÄÈvÀ zɺÀªÀ£ÀÄß ¸ÀgÀPÁj D¸ÀàvÉæ ¸ÀÆgÀ¥ÀÆgÀPÉÌ vÀAzÀÄ ±ÀªÀUÁgÀ PÉÆÃuÉAiÀÄ°è ºÁQzÀÄÝ EgÀÄvÀÛzÉ. ¸ÀzÀj C¥ÀWÁvÀªÀÅ lA lA ZÁ®PÀ SÁ¹A¸Á§ FvÀ£ÀÄ Cwà ªÉÃUÀ ªÀÄvÀÄÛ ¤µÁ̼ÀfvÀ£ÀzÀ ZÁ®£É¬ÄAzÀ dgÀÆVzÀÄÝ, CAvÁ «ªÀgÀ«zÀÝ ¦AiÀiÁð¢ü CfðAiÀÄ ¸ÁgÁA±À«zÉ.

AiÀiÁzÀVj UÁæ ¥Éưøï oÁuÉ UÀÄ£Éß £ÀA. 35/2015 PÀ®A 279, 337, 338 L¦¹;-¢£ÁAPÀ 08/02/2015 gÀAzÀÄ ¸ÁAiÀÄAPÁ® 4 ¦,JA.zÀ ¸ÀĪÀiÁjUÉ ¦üAiÀiÁ𢠲æà §¸À¥Àà vÀAzÉ ªÀÄ®è¥Àà ¹vÁgÉ ºÉqÀV ªÀÄÄ¢æ UÁæªÀÄPÉÌ DgÉÆævÀ£À mÁmÁ J¹ ªÁºÀ£ÀzÀ°è(ªÁºÀ£À ZÉ¹ì £ÀA.JªÀiï.J.n.483139EªÁAiÀiï f08309) ºÉÆgÀnzÁÝUÀ AiÀiÁzÀVgÀ-ªÀÄÄzÁß¼À gÉÆÃr£À ªÀÄzÉå PÀAPÀgÀ ªÀÄ²Ã£ï ºÀwÛgÀ vÀ£Àß ªÁºÀ£ÀªÀ£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ ZÀ¯Á¬Ä¹PÉÆAqÀÄ ºÉÆÃV ¥À°Ö ªÀiÁrzÀÄÝ, ¸ÀzÀj C¥ÀWÁvÀzÀ°è ªÁºÀ£ÀzÀ°èzÀÝ ¦üAiÀiÁð¢UÉ ªÀÄvÀÄÛ ªÁºÀ£ÀzÀ°è EvÀgÀjUÉ ºÁUÀÆ ZÁ®PÀ¤UÉ ¸ÁzÁ ªÀÄvÀÄÛ ¨Ájà UÁAiÀÄUÀ¼ÁzÀ §UÉÎ ¦üAiÀiÁðzÀÄ EgÀÄvÀÛzÉ. 
ºÀÄt¸ÀV ¥Éưøï oÁuÉ UÀÄ£Éß £ÀA. 02/2015 PÀ®A 174 ¹Dg惡 :- ¢£ÁAPÀ:08/02/2015 gÀAzÀÄ ¥ÀæPÀgÀtzÀ ¦AiÀiÁ𢠪ÀÄ®èAiÀÄå vÀAzÉ ¤AUÀAiÀÄå »gÉêÀÄoÀ ªÀÄvÀÄÛ vÁ¬Ä ¨ËgÀªÀÄä ºÁUÀÆ ªÀÄUÀ «gÉñÀ E§âgÀÆ ªÀÄ£ÉAiÀÄ°è ¤ÃgÀ£ÀÄß vÀÄA§ÄªÁUÀ ªÀÄzÁåºÀß 01:00 UÀAmÉAiÀÄ ¸ÀĪÀiÁjUÉ ªÀÄ£ÉAiÀÄ ªÀÄÄA¢£À PÉ.E.© PÀA§zÀ vÀAw DPÀ¹äPÀªÁV ºÀjzÀÄ ¨ËgÀªÀÄä ºÁUÀÆ «gÉñÀ£À ªÉÄÃ¯É ©zÀÄÝ, UÁAiÀÄ ºÉÆA¢ G¥ÀZÁgÀPÉÌAzÀÄ ¦AiÀiÁð¢ vÀ£Àß DmÉÆÃzÀ°è ºÀÄt¸ÀV ¸ÀgÀPÁj zÀªÁSÁ£ÉUÉ vÀAzÀÄ ¸ÉÃjPÉ ªÀiÁqÀĪÀµÀÖgÀ°è ªÀÄzÁåºÀß 01:30 UÀAmÉAiÀÄ ¸ÀĪÀiÁjUÉ ¨ËgÀªÀÄä ªÀ:45, «gÉñÀ ªÀ:10 E§âgÀÆ ªÀÄÈvÀ ¥ÀnÖzÀÄÝ ¸ÀzÀjAiÀĪÀgÀ ªÀÄgÀtzÀ°è AiÀiÁgÀ ªÉÄÃ®Æ AiÀiÁªÀÅzÉà jÃwAiÀÄ ¸ÀA±ÀAiÀÄ«gÀĪÀÅ¢¯Áè CAvÁ ºÉýPÉ zÀÆj£À ªÉÄðAzÀ PÀæªÀÄ dgÀÄV¹zÀÄÝ EzÉ.

No comments: