Police Bhavan Kalaburagi

Police Bhavan Kalaburagi

Monday, March 16, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 11/2015 ಕಲಂ.  279, 337, 338, 304(ಎ) ಐ.ಪಿ.ಸಿ. ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ 15-03-2015 ರಂದು ರಾತ್ರಿ 11-20 ಗಂಟೆಗೆ ಮೌಲಾಹುಸೇನ ತಂದೆ ಹುಸೇನಸಾಬ ತರಕಾರಿ ಈತನು ತನ್ನ ಬಜಾಜ ಪ್ಲಾಟಿನಾ ಮೋ ಸೈ ನಂ ಕೆ.ಎ 37 ಆರ್-1951 ನೇದ್ದರಲ್ಲಿ ತನ್ನ ಗೆಳೆಯೆಂದಿರಾದ ರಾಜಾವಲಿ ತಂದೆ ವಲಿಸಾಬ ಮತ್ತು ಮೆಹೆಬೂಬ ತಂದೆ ಮಹಮ್ಮದಅಲಿ ಇವರನ್ನು ಕೂಡಿಸಿಕೊಂಡು ಲಲಿತ ಮಹಲ ಹೊಟೆಲ್ ಕಡೆಯಿಂದ ಬಸ್ ಸ್ಟ್ಯಾಂಡ್ ಕಡೆಗೆ ಹೊಗುತ್ತಿರುವಾಗ ಕೆ.ಇ.ಬಿ ಕ್ವಾಟ್ರಸ್ ಗೇಟ್ ಹತ್ತಿರ ಹೊರಟಿರುವಾಗ ಬಸ್ ಸ್ಟ್ಯಾಂಡ್ ಕಡೆಯಿಂದ ಒಂದು ಟಾ.ಟಾ ಎ.ಸಿ.ಇ ಚಾಲಕನು ತನ್ನ ವಾಹನವನ್ನು ಅತೀ ಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ರಾಂಗ್ ಸೈಡ್ ಬಂದು ಪಿರ್ಯಾದುದಾರನು ಹೊರಟ ಮೋ ಸೈ ಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದರಿಂದ ಪಿರ್ಯಾಧಿದಾರನಿಗೆ ಹಾಗೂ ರಾಜಾವಲಿ ಇವರಿಗೆ ಭಾರೀ ಗಾಯ ಮತ್ತು ಒಳಪೆಟ್ಟುಗಳಾಗಿದ್ದು ಮತ್ತು ಮೌಲಾಹುಸೇನ ಈತನಿಗೆ ರಲೆಗೆ ಭಾರೀ ರಕ್ತ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಹಾಗೂ ಅಪಘಾತ ಮಾಡಿದ ಟಾಟಾ ಎ.ಸಿ.ಇ ನಿಲ್ಲಸದೇ ಹಾಗೇ ಆನೆಗುಂದಿ ಕಡೆಗೆ ಹೋಗಿದ್ದು ಅದೆ. ಟಾಟಾ ಎ.ಸಿ.ಇ ನಂಬರ್ ಮತ್ತು ಚಾಲಕನ ಹಸರು ಸದ್ಯ ಗೊತ್ತಿರುವುದಿಲ್ಲಾ. ನೊಡಿದರೆ ಗುರ್ತಿಸುವುದಾಗಿ ಮುಂತಾಗಿ ಪಿರ್ಯಾಧಿಯನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಪಿರ್ಯಾಧಿದಾರನು ನೀಡಿದ್ದು ಸದರಿ ಪಿರ್ಯಾಧಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2)  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 44/2015 ಕಲಂ. .  279, 337, 338 ಐ.ಪಿ.ಸಿ:.
 ದಿನಾಂಕ : 15-03-2015 ರಂದು ರಾತ್ರಿ 8-45 ಗಂಟೆಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಗಾಯಾಳುಗಳು ಗಾಯಗೊಂಡು ಚಿಕಿತ್ಸೆಗಾಗಿ ದಾಖಲಾಗಿರುತ್ತಾರೆ ಅಂತಾ ಎಮ್.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ ಹೊಗಿ ಆಸ್ಪತ್ರೆಗೆ ಬೇಟಿಕೊಟ್ಟು ಅಲ್ಲಿ ಇಲಾಜ ಪಡೆಯುತ್ತಿದ್ದ ಗಾಯಾಳುಗಳಿಗೆ ವಿಚಾರಿಸಿ ಅವರ ಪೈಕಿ ಮಲ್ಲೆ ತಂದಿ ಕರಿಯಪ್ಪ ಡೋಣಿ ವಯಾ19 ವರ್ಷ ಜಾ: ಕೊರವರ ಉ: ವ್ಯಾಪಾರ ಸಾ: ಗಜೇಂದ್ರಗಡ ಹಾ.ವ. ಸುಕಾಲಪೇಟ ಸಿಂಧನೂರ ಇತನ ಹೇಳಿಕೆ ಫಿರ್ಯಾದಿ ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ : 15-03-2015 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಚನ್ನಳ್ಳಿ ಕ್ರಾಸ್ ಕಡೆಯಿಂದ ಹಂಚಿನಾಳ ಕ್ಯಾಂಪ್ ಕಡೆಗೆ ಕಾರಟಗಿ- ಸಿಂಧನೂರ ರಸ್ತೆಯ ಮೇಲೆ ಧನಲಕ್ಷಮಿ ರೈಸ್ ಮಿಲ್ಲ ಹತ್ತಿರ ರಸ್ತೆಯ ಎಡಬದಿಗೆ ನಡೆದುಕೊಂಡು ಹೊರಟಿದ್ದಾಗ್ಗೆ ಹಿಂದುಗಡೆಯಿಂದ ಮೊಟಾರ್ ಸೈಕಲ್ ನಂಬರ್ ;ಕೆ.ಎ-37/ ಹೆಚ್- 7069ನೇದ್ದರ ಚಾಲಕ ಅತೀ ವೇಗ ಹಾಗೂ ಅಲಕ್ಷತನದಿಂದ ಓಡಿಸಿಕೊಂಡು ಬಂದು ತನಗೆ ಹಿಂದುಗೆಡೆಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ತಲೆಗೆ ಹಾಗೂ ಕಾಲುಗಳಿಗೆ ರಕ್ತಘಾಯ ಮತ್ತು ಒಳಪೆಟ್ಟಾಗಿದ್ದು ಇರುತ್ತದೆ ಈಘಟನೆಗೆ ಕಾರಣನಾದ ಮೊಟಾರ್ ಸೈಕಲ್ ಚಾಲಕ ಪರಶುರಾಮ ಇತನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಫಿರ್ಯದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 50/2015 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ 15.03.2015 ರಂದು ಬೆಳಿಗ್ಗೆ 09:30 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಎನ್.ಹೆಚ್-50 ಕುಷ್ಟಗಿ-ಹೊಸಪೇಟೆ ರಸ್ತೆ ಮೇತಗಲ್ ಗ್ರಾಮದ ಹತ್ತಿರ ಆರೋಪಿತನು ತನ್ನ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.-37/ಏಫ್-390 ನೇದ್ದನ್ನು ಗದಗ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಮೋ.ಸೈ ನಂ ಕೆ.-37/ಎಲ್-7519 ನೇದ್ದರ ಹಿಂದೆ ಪಿರ್ಯಾದಿ ಹಾಗೂ ಶಂಕ್ರಮ್ಮ ವರನ್ನು ಕೂಡಿಸಿಕೊಂಡು ಬಂದು ಸ್ಕೀಡ್ ಮಾಡಿ ಕೆಳಗೆ ಬೀಳಿಸಿದ್ದು ಇದರಿಂದ ಪಿರ್ಯಾದಿ ಹಾಗೂ ಶಂಕ್ರಮ್ಮ, ಆರೋಪಿತನಿಗೆ ಸಾದಾ ಹಾಗೂ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.
4) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 52/2015 ಕಲಂ.  87 Karnataka Police Act.

¢£ÁAPÀ: 15-03-2015 gÀAzÀÄ ¸ÁAiÀÄAPÁ® 7:20 UÀAmÉAiÀÄ ¸ÀĪÀiÁjUÉ ಆರೋಪಿತರಾದ 1] «oÉÆç vÀAzÉ gÁªÀÄtÚ ªÀAiÀiÁ: 29  ªÀµÀð eÁ: ¥À¦Û G: PÀÆ° PÉ®¸À ¸Á: ¨ÁUÀå£ÀUÀgÀ  PÉÆ¥Àà¼À 2] ¥Àæ«ÃtPÀĪÀiÁgÀ vÀAzÉ ºÀjñÀPÀĪÀiÁgÀ PÁnPï ªÀAiÀiÁ: 27 ªÀµÀð eÁ: PÀ¯Á¯ï G: SÁ¸ÀV PÉ®¸À ¸Á: PÉÆ¥Àà¼À 3] PÉÃzÁgÀUËqÀ vÀAzÉ vÉÆÃl£ÀUËqÀ UÉÆù ªÀAiÀiÁ: 26 ªÀµÀð ¸Á: ªÀÄAUÀ¼Á¥ÀÆgÀ 4] ²ªÀgÁd vÀAzÉ ²zÁæªÀÄ¥Àà ªÀiÁ¢£ÀÆgÀ ªÀAiÀiÁ: 33 ªÀµÀð ¸Á: ¨ÁUÀå£ÀUÀgÀ PÉÆ¥Àà¼À 5) ²zÀÝ°AUÀ¥Àà vÀAzÉ ±ÀAPÀæ¥Àà ºÀ½îPÉÃj ªÀAiÀiÁ: 38 ªÀµÀð ¸Á: »gÉòAzÉÆÃV 6) ªÀÄAd¥Àà vÀAzÉ wªÀÄä£ÀUËqÀ UÉÆA¢ºÉƸÀ½î ¸Á: PÉƼÀÆgÀÄ 7) ©üÃgÀ¥Àà vÀAzÉ §¸ÀªÀgÁd¥Àà C©âUÉÃj ¸Á: ºÀ®UÉÃj 8) gÁªÀÄtÚ vÀAzÉ AiÀĪÀÄ£À¥Àà 9) UÀªÀqÀdÓ gÁn vÀAzÉ zÉêÀ¥Àà gÁn d£À DgÉÆævÀgÀÄ PÉƼÀÆgÀÄ UÁæªÀÄzÀ »gÉúÀ¼ÀîPÉÌ ºÉÆÃUÀĪÀÀ ¸ÁªÀðd¤PÀ ¸ÀܼÀzÀ°è  ¥ÀtPÉÌ £ÀUÀzÀÄ ºÀt ºÀaÑ E¸ÉàÃmï J¯ÉUÀ½AzÀ CAzÀgÀ ¨ÁºÀgï JA§ dÆeÁlzÀ°è vÉÆqÀVzÁÝUÀ ¦üAiÀiÁð¢zÁgÀgÀÄ zÁ½ ªÀiÁr dÆeÁlzÀ MlÄÖ £ÀUÀzÀÄ ºÀt, 19000=00 gÀÆ. ºÁUÀÆ dÆeÁlPÉÌ G¥ÀAiÉÆÃV¸ÀÄwÛzÀÝ  52 E¸ÉàÃmï J¯ÉUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ 7 d£À dÆdÄPÉÆÃgÀgÀ£ÀÄß ªÀ±ÀPÉÌ vÀUÉzÀÄPÉÆAqÀÄ ºÁUÀÆ DgÉÆæ £ÀA 08, 09 £ÉÃzÀݪÀgÀÄ E¸ÉàÃmÉ dÆeÁl £ÉqɸÀÄwÛzÀÄÝ ¸ÀzÀj dÆdÄPÉÆgÀgÀ «gÀÄzÀÝ PÁ£ÀÆ£ÀÄ jÃw PÀæªÀÄ dgÀV¸ÀĪÀ PÀÄjvÀÄ ¸ÀgÀPÁðj vÀ¥sÉð ¦üAiÀiÁð¢AiÀÄ£ÀÄß ¸À°è¹zÀÄÝ EgÀÄvÀÛzÉ.

No comments: