¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-03-2015
RlPÀ aAZÉÆÃ½ ¥ÉÆÃ°¸À oÁuÉ UÀÄ£Éß
£ÀA. 31/2015, PÀ®A 18(J), PÀ£ÁðlPÀ J¸É£À¹AiÀįï PÀªÉÆrn¸ï (¥ÀÄ©èPï r¹ÖçãÀĵÀ£ï
¹¸ÀÖªÀiï) ¥ÀÄ©èPï PÀAmÉÆæÃ¯ï DqÀðgï 1992 ªÀÄvÀÄÛ 3 & 7 J¸É£À¹AiÀįï
PÀªÉÆrn¸ï PÁAiÉÄÝ 1955 eÉÆvÉ 420 L¦¹ :-
ದಿನಾಂಕ-01-03-2015
ರಂದು ಫಿರ್ಯಾದಿ ರವಿ ಸೂರ್ಯವಂಶಿ ಆಹಾರ ನಿರೀಕ್ಷಕರು ಭಾಲ್ಕಿ
ರವರು ಠಾಣೆಗೆ ಹಾಜರಾಗಿ ವರದಿ ಮತ್ತು ಜಪ್ತಿ ಪಂಚನಾಮೆ ಹಾಜರು ಪಡಿಸಿದ್ದು.ಸದರಿ ಜಪ್ತಿ ಪಂಚನಾಮೆ
ಸಾರಾಂಶವೆನಂದರೆ ಖಟಕ ಚಿಂಚೋಳಿ ಗ್ರಾಮದ ಹಳೆ ಪೋಲಿಸ ಠಾಣೆಯ ಹತ್ತಿರ ಇರುವ ನಾಗರಾಜ ತಂದೆ ಶಿವರಾಜ ಸಜ್ಜನ ಸಾ: ಖಟಕ ಚಿಂಚೋಳಿ ಇವರ ಅಡತ
ಅಂಗಡಿಯಲ್ಲಿ ಅನಧಿಕೃತವಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ವಿತರಿಸುವ ಅಕ್ಕಿ ಮತ್ತು
ಗೋಧಿಯನ್ನುಖರೀದಿಸಿ ದಾಸ್ತಾನು ಸಂಗ್ರಹಿಸಿ ಇಟ್ಟ ಬಗ್ಗೆ ಮಾಹಿತಿ ಇ¢Ý. ಸದರಿ ಅಂಗಡಿಯ ಶೋಧನೆ ಕುರಿತು
ಮಾನ್ಯ ತಹಸಿಲ್ದಾರ ಭಾಲ್ಕಿ ರವರ ಶೋಧನಾ ವಾರೆಂಟು ಸಂಖ್ಯೆ ಕಂ/ಎ.ಪಿ.ಎಮ್.ಸಿ/ಸಿ.ಆರ್/2015-16 ದಿನಾಂಕ 28-02-2015 ನೇಯ ಆದೇಶ ಪ್ರಕಾರ ಸೇಟರ ಬೀಗವನ್ನು ಮುರಿದು ಅಂಗಡಿಯಲ್ಲಿದ್ದ ಮಾಹಿತಿ ಇದ್ದಂತೆ ಶೋಧನೆ
ಕ್ರಮವನ್ನು ಪಂಚರ ಸಮಕ್ಷಮ ಆಡತದಲ್ಲಿದ ಅಕ್ಕಿ 76 ಚೀಲಾ 50 ಕೆ.ಜಿ ವುಳ್ಳ 38 ಕ್ವಿಂಟಲ C.Q 1,13,278/- ರೂ ಮತ್ತು ಅಡತಿನಲ್ಲಿ ಖುಲ್ಲಾ
ಕುಪಿ ಹಾಕಿರುವ ಗೋದಿಯನ್ನು ಕೂಲಿಗಾರ ಮುಖಾಂತರ ಚೀಲದಲ್ಲಿ ತುಂಬಿಸಿ ಒಟ್ಟು 214 ಚೀಲಗಳಿದ್ದು, ಪ್ರತಿಯೋಂದು ಚೀಲದಲ್ಲಿ 50 ಕೆ.ಜಿ ಯಂತೆ ಉಟ್ಟು 107 ಕ್ವಿಂಟಲ ಅಂದಾಜು 2,21,276/-ರೂ ಅಕ್ಕಿ ಮತ್ತು ಗೋಧಿ ಒಟ್ಟು ದರ ರೂ 3,34,554/-ಬೆಲೆ ಬಾಳುವುದನ್ನು ಜಪ್ತಿ ಮಾಡಲಾಯಿvÀÄ, DgÉÆÃ¦vÀgÁzÀ £ÁUÀgÁd
vÀAzÉ ²ªÀgÁd ¸ÀdÓ£À ¸Á: RlPÀ aAZÉÆÃ½, 2) C£ÁªÉÄÃzÀ ¥ÀrvÀgÀ gÁå±À£À rîgÀUÀ¼ÀÄ ಖರೀದಿಸಿ ಕಾಳಸಂತೆಯಲ್ಲಿ ಮಾರಟ ಮಾಡಲು ಸಂಗ್ರಹಿಸಿlÖ ಆಹಾರ ಧಾನ್ಯವನ್ನು ವಶಕ್ಕೆ
ತೆಗೆದುPÉÆ¼Àî¯Á¬ÄvÉAzÀÄ PÉÆlÖ
¦üAiÀiÁð¢AiÀĪÀgÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
No comments:
Post a Comment