Police Bhavan Kalaburagi

Police Bhavan Kalaburagi

Friday, March 13, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

UÁAiÀÄzÀ ¥ÀæPÀgÀtzÀ ªÀiÁ»w:-
                      ಶ್ರೀ.ಮತಿ ಭವಾನಿ ಗಂಡ ಅಂಬಯ್ಯ 35 ವರ್ಷ,ಜಾ:-ನಾಯಕ  ಉ;-ಹೊಲಮನಿ ಕೆಲಸ,ಸಾ:-ಪುಲದಿನ್ನಿ FPÉAiÀÄÄ ಮತ್ತು ಆರೋಪಿತ£ÁzÀ ಸೋಮನಾಥ ತಂದೆ ದೇವೇಂದ್ರಪ್ಪ 40 ವರ್ಷ,ಜಾ:-ನಾಯಕ, ಉ;-ಒಕ್ಕಲುತನ,ಸಾ;-ಪುಲದಿನ್ನಿ.,ತಾ;-ಸಿಂಧನೂರು EªÀgÀ°è ಮನಸಾ ಮನಸು ಸರಿ ಇರುವುದಿಲ್ಲಾ. ಈ ಹಿಂದೆ ನಮ್ಮೊಂದಿಗೆ ವಿನಕಾರಣ ಕುಡಿದು ಬೈಯ್ದಾಡಿದ್ದರಿಂದ ನಾನು ಆರೋಪಿತ£ÁzÀ. ಸೋಮನಾಥ ತಂದೆ ದೇವೇಂದ್ರಪ್ಪ FvÀ£À ಮೇಲೆ ಕೇಸ್ ಮಾಡಿಸಿದ್ದು. ಆದರೂ ಸಹ ನಮ್ಮೊಂದಿಗೆ ಆಗಾಗ ಜಗಳ ಮಾಡುತ್ತಿದ್ದು, ದಿನಾಂಕ;-10/03/2015 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು, ನನ್ನ ಗಂಡ ಮತ್ತು ನನ್ನ ಗಂಡನ ಅಕ್ಕನ ಮಗ ಚೆನ್ನಪ್ಪ ಮೂರು ಜನರು ನಮ್ಮ ಮನೆಯ ಮುಂದೆ ಇರುವಾಗ ಆ ವೇಳೆಯಲ್ಲಿ ಸೋಮನಾಥ ಈತನು  ಕುಡಿದ ನಿಶೆಯಲ್ಲಿ ನಮ್ಮ ಮನೆಯ ಹತ್ತಿರ ಬಂದವನೇ ನನಗೆ ಲೇ ಸೂಳೇ ನಿನಗೆ ಯಾಕೇ ನೋಡಬಾರದು ನನ್ನ ಮೇಲೆ ಕೇಸ ಮಾಡಿ ದಕ್ಕಿದ್ದಿ ಈಗ ನಿನ್ನನ್ನು ಬಿಡಿವುದಿಲ್ಲಾ ಸೂಳೇ‘’ ಅಂತಾ ಬೈಯ್ಯುತ್ತಿರುವಾಗ ನಾನು ಮತ್ತು ನನ್ನ ಗಂಡ ಯಾಕೇ ನೀನು ಈ ರೀತಿ ಕುಡಿದು ಒದರಾಡುತ್ತಿದ್ದಿ,ನೀನು ಕುಡಿದಿದ್ದಿ ಸುಮ್ಮನೇ ಹೋಗು ಅಂತಾ ಅಂದಿದ್ದಕ್ಕೆ ‘’ಲೇ ಸೂಳೇ ನನಗೆ ಎದುರು ಮಾತನಾಡುತ್ತಿಯೇನು ಅಂತಾ ಅಂದವನೇ  ನನ್ನ ಕೂದಲು ಹಿಡಿದು ಎಳೆದಾಳಿ,ಸೀರೆ ಹಿಡಿದು ಎಳೆದಾಡಿರುತ್ತಾನೆ.ಆಗ ಜಗಳ ಬಿಡಿಸಲು ಬಂದ ನನ್ನ ಗಂಡ ಮತ್ತು ಚೆನ್ನಪ್ಪ ಇವರಿಗೂ ಸಹ ಕೈಗಳಿಂದ ಹೊಡೆದಿರುತ್ತಾನೆ.ನಂತರ ನನಗೆ ಇನ್ನೊಮ್ಮೆ ಸಿಕ್ಕರೆ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ನಂತರ ಈ ಘಟನೆಯ ಬಗ್ಗೆ ನಾವು ಮನೆಯಲ್ಲಿ ಹಾಗೂ ಊರಿನ ಹಿರಿಯರಲ್ಲಿ ವಿಚಾರಿಸಿ ಈಗ ತಡವಾಗಿ ಬಂದು ಪಿರ್ಯಾದಿ ಸಲ್ಲಿಸಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾದ ಸಂಖ್ಯೆ 27/2015.ಕಲಂ.504,323,354,506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ;-12/03/2015 ರಂದು ರಾತ್ರಿ 9 ಗಂಟೆ ಸುಮಾರಿಗೆ ಸಿಂಧನೂರಿನಿಂದ ಅಮರೇಶ ತಂದೆ ದಿ.ಹೇಮಣ್ಣ 36 ವರ್ಷ, ಜಾ:-ಲಿಂಗಾಯತ ರೆಡ್ಡಿ ಡಿಸಕವರಿ  ಮೋಟಾರ್ ಸೈಕಲ್ ನಂ.ಕೆ.ಎ.36-ಎಕ್ಸ್-4705 ರ ಚಾಲಕ,ಸಾ;-ತಡಕಲ್.      ತಾ;-ಮಾನ್ವಿ FvÀ£ÀÄ ತನ್ನ ಮೋಟಾರ್ ಸೈಕಲ್ ಕೆ.ಎ.36-ಎಕ್ಸ್-4705 ನೆದ್ದನ್ನು ನಡೆಸಿಕೊಂಡು ರಾಯಚೂರು ಸಿಂಧನೂರು ಮುಖ್ಯ ರಸ್ತೆಯ ಮೇಲೆ ತಮ್ಮೂರು ತಡಕಲಿಗೆ ಹೋಗುತ್ತಿರುವಾಗ ಮಣ್ಣಿಕೇರಿ ಕ್ಯಾಂಪಿನ ಗಾಳಿ ದುರುಗಮ್ಮ ದೇವಸ್ಥಾನದ ಹತ್ತಿರ ರಸ್ತೆಯ ಮೇಲೆ ಸ್ವಲ್ಪ ದೂರದಲ್ಲಿ ತನ್ನ ಮೋಟಾರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಮೇಲೆ ಹೊರಟಿದ್ದ ಎಮ್ಮೆಗೆ ಟಕ್ಕರಪಡಿಸಿದ್ದರಿಂದ  ಆರೋಪಿತನು ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು ಇದರಿಂದ ತಲೆಗೆ ಭಾರೀ ಒಳಪೆಟ್ಟಾಗಿ, ಬಾಯಿ, ಮೂಗು,ಕಿವಿಯಿಂದ ರಕ್ತಬಂದಿದ್ದು, ಈತನನ್ನು ಇಲಾಜು ಕುರಿತು 108 ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಹೆಚ್ಚಿನ ಇಲಾಜು ಕುರಿತು ರಾಯಚೂರು ಒಪೇಕ್ ಆಸ್ಪತ್ರೆಗೆ ಕಳುಹಿಸಿರುತ್ತಾರೆ.ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 29/2015.ಕಲಂ,279,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

                                       
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:_
                ದಿನಾಂಕ : 13/03/15 ರಂದು ಬೆಳಿಗ್ಗೆ 0815 ಗಂಟೆಗೆ ಪಿ.ಐ. ಡಿ.ಸಿ.ಐ.ಬಿ ರಾಯಚೂgÀÄ ರವರು 2 ಟ್ರ್ಯಾಕ್ಟರ ಹಾಗೂ ಟ್ರಾಲಿಗಳು ಮತ್ತು ಇಬ್ಬರು 1] gÀÄzÀæ¥Àà vÀAzÉ °AUÀ¥ÀàªÀiÁgÀ®lÖ, . 38 ªÀµÀð, PÀÄgÀħgÀ, mÁæöåPÀÖgÀ £ÀA PÉ.J. 36/n.©-2768 & mÁæ° £ÀA PÉ.J.36/n.© 2769 £ÉÃzÀÝgÀ ZÁ®PÀ ¸Á: ¥ÉÆÃvÁß¼À vÁ : ªÀiÁ£À«2] gÀ« vÀAzÉ FgÀtÚ ¨É¼ÀªÀlzÀªÀgÀ, 29 ªÀµÀð, £ÁAiÀÄPÀ, mÁæöåPÀÖgï £ÀA PÉ.J.36/n.¹ 824 ºÁUÀÆ mÁæ° £ÀA EgÀĪÀ¢®è. gÀ ZÁ®PÀ ¸Á: fãÀÆgÀÄ vÁ : ªÀiÁ£À« EªÀgÉÆA¢UÉ ಠಾಣೆಗೆ ಹಾಜರಾಗಿ ತಮ್ಮ ಒಂದು ಲಿಖಿತ ದೂರು (ಮೆಮೋ) ಹಾಗೂ ಅದರೊಂದಿಗೆ ಪೋತ್ನಾಳ ಗ್ರಾಮದಲ್ಲಿ ಮಾಡಿದ ಅಕ್ರಮ ಮರಳು ಜಪ್ತು ಪಂಚನಾಮೆಯನ್ನು ಕೊಟ್ಟು ಆರೋಪಿತರ ವಿರುಧ್ಧ ಕ್ರಮ ಜರುಗಿಸುವಂತೆ ಸದರಿ ದೂರು ಹಾಗೂ ಪಂಚನಾಮೆಯಲ್ಲಿನ ಸಾರಾಂಶವೇನೆಂದರೆ ಮೇಲ್ಕಂಡ ಆರೋಪಿತತರು ತಮ್ಮ ಟ್ರ್ಯಾಕ್ಟರದಲ್ಲಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೇ, ಪೋತ್ನಾಳ ಹಳ್ಳದಲ್ಲಿ ತಲಾ 2 ಘನ ಮೀಟರ್ ಅ>ದಾಜು 1400/- ಬೆಲೆ ಬಾಳುವ ಮರಳನ್ನು ತುಂಬಿಕೊಂಡು ಕಳ್ಳತನದಿಂದ ಅದನ್ನು ಸಾಗಾಣಿಕೆ ಮಾಡುವ ಸಮಯದಲ್ಲಿ ಅವರ ಮೇಲೆ ದಾಳಿ ಮಾಡಿ ಟ್ರ್ಯಾಕ್ಟರ ಹಾಗೂ ಟ್ರಾಲಿಗಳನ್ನು ಮತ್ತು ಅದರಲ್ಲಿ ತುಂಬಿದ ಮರಳನ್ನು ಜಪ್ತು ಮಾಡಿಕೊಂಡು ಬಂದಿದ್ದು ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.82/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
     ¢£ÁAPÀ: 12-03-2015  gÀAzÀÄ  CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁl ªÀiÁqÀÄwÛzÀÝ §UÉÎ RavÀ ¨Áwä ªÉÄÃgÉUÉ ¨Á®ZÀAzÀæ JJ¸ïL zÉêÀzÀÄUÀð ¥Éưøï oÁuÉ ªÀÄvÀÄÛ CªÀgÀ ¹§âA¢AiÀĪÀgÀÄ PÉÆ¥Ààgï PÁæ¸ï£À°è CPÀæªÀÄ ªÀÄgÀ¼ÀÄ ¸ÁUÁlzÀ°è vÉÆqÀVzÀÝ  mÁåPÀÖgï ZÉ¹ì £ÀA. 678193KGAA. £ÉÃzÀÝ£ÀÄß £ÉÃzÀÝ£ÀÄß ªÀ±ÀPÉÌ ¥ÀqÉzÀÄPÉÆAqÀÄ ¸ÀzÀj mÁåPÀÖgï ¥ÀAZÀ£ÁªÉÄ PÀÄjvÀÄ ¦üAiÀiÁ𢠲æà ZÀAzÀæ±ÉÃRgÀ ¦rN, EN PÁAiÀiÁð®AiÀÄ zÉêÀzÀÄUÀð  EªÀgÀ vÁ¨ÁPÉÌ ¤ÃrzÀÝ£ÀÄß ¦üAiÀiÁð¢zÁgÀgÀÄ, E.N vÁ®ÆPÁ ¥ÀAZÁ¬Ävï zÉêÀzÀÄUÀð gÀªÀgÀ ¸ÀÆZÀ£ÉAiÀÄAvÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄzÀ°è ¸ÀAeÉ 16-30 jAzÀ 17-30 UÀAmÉAiÀĪÀgÉUÉ ¥ÀAZÀ£ÁªÉÄà ªÀiÁr ¥Àj²Ã°¹zÀÄÝ, ªÉÄîÌAqÀ mÁåPÀÖgï£À°è 2 PÀÆå©Pï «ÄÃlgï£ÀµÀÄÖ ªÀÄgÀ¼À£ÀÄß CªÀ¢ü «ÄÃjzÀÝgÀÆ ¸À»vÀ CPÀæªÀĪÁV PÀ¼ÀîvÀ£À¢AzÀ ¸ÁUÁl ªÀiÁqÀÄwÛzÀÄÝ RavÀ ¥ÀnÖzÀÝjAzÀ ¸ÀzÀj mÁåPÀÖgï ZÁ®PÀ/ªÀiÁ°PÀ£ÁzÀ °AUÀ¥Àà vÀAzÉ: CªÀÄgÉñÀ ©ZÀÑzï EªÀgÀ  «gÀÄzÀÝ PÀæªÀÄ dgÀÄV¸ÀĪÀAvÉ ¥ÀAZÀ£ÁªÉÄAiÀÄ£ÀÄß ªÀÄvÀÄÛ CPÀæªÀÄ ªÀÄgÀ¼ÀÄ vÀÄA©zÀ mÁåPÀÖgï£ÀÄß ºÁUÀÄ DgÉÆævÀ£À£ÀÄß ªÀÄÄA¢£À PÀæªÀÄPÁÌV ºÁdgÀÄ ¥Àr¹zÀÝgÀ ¸ÁgÁA±ÀzÀ ªÉÄðAzÀ  zÉêÀzÀÄUÀð ¥Éưøï oÁuÉ UÀÄ£Éß £ÀA.42/2015  PÀ®A:   4(1A) , 21 MMRD ACT  &  379 IPC CrAiÀÄ°è vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.        


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.03.2015 gÀAzÀÄ            81 ¥ÀææPÀgÀtUÀ¼À£ÀÄß ¥ÀvÉÛ ªÀiÁr  11,000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                       


No comments: