Police Bhavan Kalaburagi

Police Bhavan Kalaburagi

Monday, April 6, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 45/2015 ಕಲಂ. 87 Karnataka Police Act.

ದಿನಾಂಕ:05-04-2015 ರಂದು 7-45 ಪಿಎಂಕ್ಕೆ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 7 ಜನ ಆರೋಪಿತರನ್ನು ಹಾಜರಪಡಿಸಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಮಾಹಿತಿ ಬಂದ ಪ್ರಕಾರ ತಾವು ಮಾನ್ಯ ಸಿಪಿಐ ಯಲಬುರ್ಗಾರವರ ಮಾರ್ಗದರ್ಶನದಲ್ಲಿ ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 6-00 ಪಿಎಂಕ್ಕೆ ಬಾನಾಪುರ ಸೀಮಾದ ಹೇಗಮ್ಮನ ಗುಡಿಯ ಮುಂದಿನ ಸಾರ್ವಜನಿಕ ಬಯಲು ಜಾಗೇಯಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿಯವರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಪ್ಲಾಸ್ಟಿಕ್ ಬರ್ಕಾ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 10,300-00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

2)  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 63/2015 ಕಲಂ. 279, 337, 338 ಐ.ಪಿ.ಸಿ:.
¢£ÁAPÀ 05-01-2015 gÀAzÀÄ gÁwæ 08-30 UÀAmÉUÉ ¸ÀgÀPÁj D¸ÀàvÉæ PÁgÀlV¬ÄAzÀ JA.J¯ï.¹ ªÀÄ»w §AzÀ ªÉÄÃgÉUÉ PÀÆqÀ¯Éà ¸ÀgÀPÁj D¸ÀàvÉæUÉ ¨ÉÃn ¤Ãr D¸ÀàvÉæAiÀÄ°è E¯ÁdÄ¥ÀqÉAiÀÄÄwÛzÀÝ  UÁAiÀiÁ¼ÀÄ ¦ügÁå¢zÁgÀgÁzÀ ²æà ¸ÉÆêÀÄ£ÁxÀ vÀAzÉ FgÀ¥Àà ¨ÉgÉUÉÃgÀ ªÀAiÀiÁ 35 ªÀµÀð eÁw £ÁAiÀÄPÀ G.ºÀªÀÄ° PÉ®¸À ¸Á. ªÉÄwÛ£Á¼À vÁ.UÀAUÁªÀw gÀªÀgÀ£ÀÄß «ZÁj¹ EªÀgÀ ºÉýPÉAiÀÄ£ÀÄß ¥ÀqÉzÀÄPÉÆArzÀÄÝ CzÀgÀ ¸ÁgÁA±ÀªÉ£ÀAzÀgÉ, ¦ügÁå¢ ºÁUÀÆ ¦ügÁå¢zÁgÀgÀ vÀªÀÄä£ÁzÀ gÁAiÀÄ¥Àà E§âgÀÆ PÀÆrPÉÆAqÀÄ FUÉÎ ¸ÀĪÀiÁgÀÄ 6 wAUÀ½¤AzÀ PÁgÀlVAiÀÄ gÁªÀÄPÀȵÀÚ ªÀÄvÀÄÛ ¸ÁQë gÉÊ¸ï «Ä¯ïzÀ°è ºÀªÀiÁ°PÉ®¸À ªÀiÁrPÉÆArzÀÄÝ, E§âgÀÆ PÀÆr gÁªÀÄPÀȵÀÚ gÉÊ¸ï «Ä¯ïzÀ PÁ«ÄðPÀ ±ÉrØ£ÀÀ°è ªÁ¸ÀªÁVgÀÄvÁÛgÉ. EAzÀÄ ¢£ÁAPÀ 05-04-2015 gÀAzÀÄ ¸ÀzÀj E§âgÀÆ PÀÆrPÉÆAqÀÄ PÁgÀlVAiÀÄ ZÉ£Àß½î PÁæ¸ïzÀ°ègÀĪÀ aPÀÌ£ï CAUÀrUÉ ºÉÆÃV aPÀ£ï vÀUÉzÀPÉÆAqÀÄ ªÁ¥À¸ï PÁgÀlV-¹AzÀ£ÀÆgÀ gÀ¸ÉÛAiÀÄ ªÉÄÃ¯É gÁªÀÄPÀȵÀÚ gÉÊ¸ï «Ä¯ï PÀqÉUÉ §gÀÄwÛzÁÝUÀ DgÉÆæ ²æäªÁ¸ï FvÀ£ÀÄ vÁ£ÀÄ £ÀqɸÀÄwÛzÀÝ ªÉÆÃmÁgï ¸ÉÊPÀ¯ï £ÀA n.J¸ï-06/E.©-4404 £ÉÃzÀÝ£ÀÄß ¹AzÀ£ÀÆgÀ PÀqɬÄAzÀ Cwà ªÉÃUÀªÁV ªÀÄvÀÄÛ C®PÀëvÀ£À¢AzÀ £ÀqɬĹPÉÆAqÀÄ §AzÀÄ gÀ¸ÉÛAiÀÄ JqÀ§¢UÉ £ÀqÉzÀÄPÉÆAqÀÄ ºÉÆÃgÀnzÀÝ ¦ügÁå¢zÁgÀjUÉ oÀPÀÌgï ªÀiÁr C¥ÀWÁvÀ¥Àr¹zÀÝjAzÀ ¦ügÁå¢ ºÁUÀÆ ªÉÆÃmÁgï ¸ÉÊPÀ¯ï ¸ÀªÁgÀ E§âgÀÆ PɼÀUÉ ©¢ÝzÀÄÝ EzÀjAzÀ ¦ügÁå¢UÉ ªÀÄvÀÄÛ ªÉÆÃmÁgï ¸ÉÊPÀ¯ï ¸ÀªÁgÀ¤UÉ ¸ÁzÁ ºÁUÀÆ wêÀæ ¸ÀégÀÆzÀ UÁAiÀÄ¥ÉlÄÖUÀ¼ÁVzÀÄÝ ¸ÀzÀgï WÀl£ÉAiÀiÁzÁUÀ F ¢£À ¢£ÁAPÀ 05-04-2015 gÀAzÀÄ gÁwæ 07-45 UÀAmɬÄAzÀ 08-45 UÀAmÉAiÀiÁVgÀ§ºÀÄzÀÄ. £ÀAvÀgÀ UÁAiÀÄUÉÆAqÀ E§âgÀ£ÀÄß C°èzÀݪÀgÀÄ 108 CA§Ä¯É£ïìzÀ°è E¯ÁdPÁÌV E°èUÉ aQvÉì PÀÄjvÀÄ zÁR®Ä ªÀiÁrzÀÄÝ PÁgÀt ¸ÀzÀgï WÀl£ÉUÉ PÁgÀt£ÁzÀ ²æäªÁ¸À vÀAzÉ ¨sÁ¸ÀÌgï gÁªï FvÀ£À «gÀÄzÀÝ PÀ£ÀÆ£ÀÄ PÀæªÀÄPÉÌ «M£ÀAw CAvÁ ªÀÄÄAvÁV PÉÆlÖ ºÉýPÉAiÀÄ ¦ügÁå¢ ªÉÄðAzÀ ªÁ¥À¸ï oÁuÉUÉ gÁwæ 10-00 UÀAmÉUÉ §AzÀÄ ¸ÀzÀgï ºÉýPÉ ¦ügÁå¢ ¸ÁgÁA±ÀzÀ ªÉÄðAzÀ UÀÄ£Éß zÁR®Ä ªÀiÁr vÀ¤SÉAiÀÄ£ÀÄß PÉÊPÉÆArzÀÄÝ EgÀÄvÀÛzÉ.
3) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 76/2015  ಕಲಂ  143, 147, 341, 323, 353, 504, 506 ಸಹಿತ 149 ಐ.ಪಿ.ಸಿ.

ದಿನಾಂಕ 05-04-2015 ರಂದು ರಾತ್ರಿ 11-45 ಗಂಟೆಗೆ ಶ್ರೀ ಇಮಾಮಸಾಬ ತಂದೆ  ಮಹಿಬೂಬಸಾಬ ಪಿಂಜಾರ ವಯಸ್ಸು 31 ವರ್ಷ ಜಾ: ಪಿಂಜಾರ ಉ: ಡ್ರೈವರ್ ಸಾ: ಗೋರನಾಳ ತಾ: ಇಂಡಿ ಜಿ: ಬಿಜಾಪುರ ರವರು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ,  ದಿನಾಂಕ 05-04-2015 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಗಂಗಾವತಿಯ ಬಸ್ ನಿಲ್ದಾಣದಲ್ಲಿ ಗಂಗಾವತಿ ಬೆಂಗಳೂರ ಬಸ್ ನಂ. ಕೆ.ಎ.37/ಎಫ್.-539 ನೇದ್ದರಲ್ಲಿ ಗಂಗಾವತಿಯಿಂದ ಬೆಂಗಳೂರಗೆ ಹೋಗುವ ಸಲುವಾಗಿ ಗಂಗಾವತಿಯ ಬಸ್ ನಿಲ್ದಾಣದಲ್ಲಿರುವಾಗ ಆರೋಪಿ ಶಾಂತಕುಮಾರ ಇವನು ಹೊಸಪೇಟೆಗೆ ಹೋಗುವ ಸಲುವಾಗಿ ಬಸ್ ನಿಲ್ದಾಣದಲ್ಲಿ ಬಸ್ ಗಳನ್ನು ಕೇಳುತ್ತಿರುವಾಗ ಸದರಿ ಬಸ್ ಗಳಲ್ಲಿ ಸೀಟು ರಿಜರ್ವೇಶನ ಆಗಿರುವುದಾಗಿ ಹೇಳಿದ್ದಕ್ಕೆ ಸದರಿಯವನಿಗೆ ಫಿರ್ಯಾದಿದಾರರು ತಮ್ಮ ಬಸ್ಸಿನಲ್ಲಿ ಸ್ಟ್ಯಾಂಡಿಂಗ್ ಕರೆದುಕೊಂಡು ಹೋಗುವುದಾಗಿ ಹೇಳಿದ್ದಕ್ಕೆ ಫಿರ್ಯಾದಿಗೆ ಕಂಡೆಕ್ಟರ್-ಡ್ರೈವರ ಸೂಳೇಮಕ್ಕಳು ಹೊಸಪೇಟೆಗೆ ಹತ್ತಿಸಿಕೊಂಡು ಹೋಗುವುದಿಲ್ಲ ಅಂತಾ ಹೇಳಿ ಫಿರ್ಯಾದಿಯೊಂದಿಗೆ ಜಗಳ ಮಾಡಿದ್ದು ಅಲ್ಲದೇ ಬೆದರಿಕೆ ಹಾಕಿದ್ದು ತನ್ನ ಸಂಗಡಿಗರಿಗೆ ಫೋನ ಮಾಡಿ ಕಂಪ್ಲಿ ಸರ್ಕಲ್ ಬರುವಂತೆ ಹೇಳಿ ತಾನು ಸಹ ಕಂಪ್ಲಿ ಸರ್ಕಲ್ ಹತ್ತಿರ ಬಂದಿದ್ದು ಫಿರ್ಯಾದಿದಾರರು ಬಸ್ ನ್ನು ಚಲಾಯಿಸಿಕೊಂಡು  9-45 ಪಿ.ಎಂ.ಕ್ಕೆ ಜುಲಾಯಿನಗರದಲ್ಲಿ ಕಂಪ್ಲಿ ಸರ್ಕಲ್ ಹತ್ತಿರ ಬರುತ್ತಿದ್ದಂತೆ ಆರೋಪಿತರು ಮಾರುತಿ ಸುಜುಕಿ ಕಾರ ನಂ. ಕೆ.ಎ.29/ಎಂ-1293 ನೇದ್ದರಲ್ಲಿ ಬಂದು ಬಸ್ಸಿಗೆ ಅಡ್ಡವಾಗಿ ನಿಲ್ಲಿಸಿದ್ದು, ಅಲ್ಲದೇ ಬಸ್ಸಿನೊಳಗಡೆಗೆ ಬಂದು ಫಿರ್ಯಾದಿಗೆ ಕೈಯಿಂದ ಹೊಡಿ-ಬಡಿ ಮಾಡಿದ್ದು ಅಲ್ಲದೇ ಬಸ್ಸಿನ ಚಾವಿಯನ್ನು ತೆಗೆದುಕೊಂಡು ಫಿರ್ಯಾದಿಯನ್ನು ಬಸ್ಸಿನಿಂದ ಕೆಳಗೆ ಇಳಿಸಿ ಲೇ ಬೋಸುಡಿ ಸೂಳೇಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವ ಸಹಿತ ಉಳಿಸುವುದಿಲ್ಲವೆಂದು ಜೀವದ ಬೆದರಿಕೆ ಹಾಕಿ ಹೊಡಿ-ಬಡಿ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದು ಅಲ್ಲದೇ ಬಸ್ಸಿನಲ್ಲಿರುವ ಪ್ರಯಾಣಿಕರಿಗೂ ತೊಂದರೆಯುಂಟು ಮಾಡಿರುತ್ತಾರೆಂದು ನೀಡಿದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 76/15 ಕಲಂ 143, 147, 341, 323, 353, 504, 506 ಸಹಿತ 149 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

No comments: