Police Bhavan Kalaburagi

Police Bhavan Kalaburagi

Monday, April 27, 2015

BIDAR DISTRICT DAILY CRIME UPDATE 27-04-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-04-2015

PÀıÀ£ÀÆgÀ ¥Éưøï oÁuÉ UÀÄ£Éß £ÀA. 73/2015, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 26-04-2015 ರಂದು ಫಿರ್ಯಾದಿ ದಯಾನಂದ ತಂದೆ ಮಾಣಿಕ ವಯ: 28 ವರ್ಷ, ಸಾ: ಚಿಟ್ಟಾ(ಕೆ), ತಾ: ಭಾಲ್ಕಿ ರವರು ಮತ್ತು ಅಂಬಾದಾಸ ಇಬ್ಬರು ಕುಶನೂರದ ರೆಡ್ಡಿ ವೈನ್ಸ್ ಶಾಪನಲ್ಲಿ ಕೆಲಸ ಮಾಡುತ್ತಿದ್ದು ಅವರ ಕೆಲಸದ ನಿಮಿತ್ಯ ಮೋಟಾರ ಸೈಕಲ ಬಜಾಜ್ ಸಿಟಿ 100 ನಂ. ಎಪಿ-29/ಎನ್-0230 ನೇದರ ಮೇಲೆ ಅಂಬಾದಾಸನು ಮೋಟಾರ್ ಸೈಕಲ ಚಲಾಯಿಸುತ್ತಿದ್ದನು, ಬಳತ(ಬಿ) ಗ್ರಾಮದ ಕಡೆಗೆ ಹೋಗಿ ಮರಳಿ ಬರುವಾಗ ಬೆಡಕುಂದಾ ಕ್ರಾಸ್ ಹತ್ತಿರ ಕುಶನೂರ ಕಡೆಯಿಂದ ಲಾರಿ ನಂ. ಎಂ.ಹೆಚ-14/ಸಿಪಿ-4395 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗು ನಿರ್ಲಕಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿಯಾಱದಿಯವರ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿ ನಿಲ್ಲಿಸದೇ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿಯಾಱದಿಗೆ ಸಾಧಾರಣ ರಕ್ತಗಾಯ ಹಾಗೂ ಅಂಬಾದಾಸ ಈತನಿಗೆ ತಲೆಯಲ್ಲಿ ಮತ್ತು ಬಲ ಮೊಳಕಾಲ ಹತ್ತಿರ ಭಾರಿ ರಕ್ತಗಾಯವಾಗಿ ಮುಚ್ಛೆಱ ಹೋಗಿರುತ್ತಾನೆ ಕೊಟ್ಟ ಫಿಯಾಱದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: