Police Bhavan Kalaburagi

Police Bhavan Kalaburagi

Thursday, April 23, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 gÀ¸ÉÛ C¥ÀWÁvÀUÀ¼À ¥ÀæPÀgÀtUÀ¼ÀÄ :-
¦üAiÀiÁð¢ ಶ್ರೀ ಭೀಮಣ್ಣ ತಂದೆ ಲಕ್ಷ್ಮಯ್ಯ, 35ವರ್ಷ, ಜಾ:ಭಜಂತ್ರಿ, ಉ:ಕುಲಕಸುಬು, ಸಾ:ಮಾರುತಿ ಕ್ಯಾಂಪ ಶಕ್ತಿನಗರ ದಿನಾಂಕ: 23.04.2015 ರಂದು ಬೆಳಗ್ಗೆ 7.00 ಗಂಟೆ ಸುಮಾರಿಗೆ  ಹೈದ್ರಾಬಾದ್ ರಾಯಚೂರ ಮುಖ್ಯ ರಸ್ತೆಯ ಶಕ್ತಿನಗರದ ಮಾರುತಿ ಕ್ಯಾಂಪ್ ನ ಪೀರ್ಯಾದಿ ಮನೆಯ ಮುಂದೆ ಫಿರ್ಯಾದಿ ತಂಗಿ ಮಗಳಾದ ಕು:ಮಹೇಶ್ವರಿ ತಂದೆ ಪಾಲಪ್ಪ  8ವರ್ಷ, ಇವಳು ಲ್ಯಾಟ್ರೀನ್ ಗೆ ಹೋಗಿ ವಾಪಸ್ ಮನೆಗೆ ಬರಲು ರಸ್ತೆ ಎಡಭಾಗಕ್ಕೆ ನಿಂತುಕೊಂಡಿದ್ದಾಗ ಆರೋಪಿತನು ಶಿವಾಜಿ ರಾವ್ ತಂದೆ ನರಸಪ್ಪ ಸಾ:ರಾಯಚುರು . FvÀ£ÀÄ ರಾಯಚೂರು ಕಡೆಯಿಂದ ತನ್ನ ಸ್ಕರ್ಪಿಯೋ ಕಾರ್ ನಂಬರ ಕೆಎ-36 ಎನ್ -0274 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮಹೇಶ್ವರಿಗೆ ಟಕ್ಕರ್ ಮಾಡಿದ್ದು ಇದರಿಂದ ಆಕೆಗೆ ಎರಡೂ ಮೊಣಕೈಗಳಿಗೆ ತರಚಿದ ಗಾಯ ಹಾಗೂ ತಲೆಗೆ ಒಳಪೆಟ್ಟಾಗಿರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ±ÀQÛ£ÀUÀgÀ ¥ÉÆ°¸À oÁuÉ. UÀÄ£Éß £ÀA§gÀ 35/2015 PÀ®A: 279, 337  ಐಪಿಸಿ  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
           ದಿನಾಂಕಃ 22-04-2015 ರಂದು ಮಧ್ಯಾಹ್ನ 2-30 ಗಂಟೆಗೆ  ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂಖ್ಯೆ 81/2015 ದಿನಾಂಕಃ 18-04-2015 ನೇದ್ದನ್ನು ತಂದು ಹಾಜರ ಪಡಿಸಿದ್ದು ಸಾರಾಂಶವೇನೆಂದರೆ,  ಆರೋಪಿ ¸ÀAzsÁ¤ vÀAzÉ UÀįÁªÀiï ªÀĺÀäzï ªÀAiÀÄ: 58 ªÀµÀð, G: PÁè¸ï 1 PÀAmÁæPÀÖgï, ¸Á|| ¨ÉÃgÀÆ£ï Q¯Áè gÁAiÀÄZÀÆgÀÄ ಇತನು  1 ನೇ ದರ್ಜೆಯ ಗುತ್ತೇದಾರರು ಇದ್ದು. ಅವರ ಲೈಸನ್ಸ್ ನಂ. 13169 ನೇದ್ದನ್ನು ಹೊಂದಿದ್ದು ಇರುತ್ತದೆ. ಫಿರ್ಯಾದಿದಾರರಿಗೆ ªÀqÉØ £ÁUÉñï vÀAzÉ ªÀqÉØ £ÁUÀgÁeï ªÀAiÀÄ: 27 ªÀµÀð, G: UÀÄvÉÛzÁgÀ PÉ®¸À, ¸Á|| J£ï.¹.¹. D¦üøï JzÀÄgÀÄUÀqÉ ªÀÄ£É £ÀA. 6-2-73/1 ©d£ÀUÉgÁ gÉÆÃqï gÁAiÀÄZÀÆgÀÄ. FvÀ¤UÉ 4 ವರ್ಷಗಳ ಹಿಂದೆ ಪರಿಚಯವಾಗಿ ಆರೋಪಿತನು ಫಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ ಸನ್ 2012 ನೇ ಸಾಲಿನಲ್ಲಿ ದೊಡ್ಡ ದೊಡ್ಡ ಕೆಲಸಗಳು ಇವೆ. ಕೆಲಸವನ್ನು ನಿನಗೆ ಕೊಡಿಸುತ್ತೇನೆ ಅಂತಾ ಹೇಳಿ ತನ್ನ ಗುತ್ತೇದಾರ ಲೈಸನನ್ಸ್ ತೋರಿಸಿ ಇ.ಎಂ.ಡಿ. ಹಣವನ್ನು ಫಿರ್ಯಾದಿದಾರರಿಂದ ಕಟ್ಟಿಸಿ ಬಂದ ಮೊತ್ತದ ಲಾಭದಲ್ಲಿ ಫಿರ್ಯಾದಿಗೆ 7 % ರಷ್ಟು ನೀಡುತ್ತೇನೆ ಅಂತಾ ಮಾತು ಕತೆ ಮಾಡಿಕೊಂಡಿದ್ದು ಸನ್ 2012 ರಿಂದ 2015 ರವರಿಗೆ ಫಿರ್ಯಾದಿದಾರರು ಒಟ್ಟು 29,33,309-00 ರೂ.ಗಳನ್ನು ಇ.ಎಂ.ಡಿ.ಹಣವನ್ನು ಕಟ್ಟಿಸಿದ್ದು ಸರಕಾರವು ತಾನು ಕಟ್ಟಿದ ಹಣವನ್ನು ಆರೋಪಿತನ ಖಾತೆಗೆ ಜಮಾ ಮಾಡಿರುತ್ತಾರೆ. ಆದರೆ ಆರೋಪಿತನು ಫಿರ್ಯಾದಿಗೆ ವಾಪಸ್ ನೀಡದೇ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿದ್ದಲ್ಲದೇ ಫಿರ್ಯಾದಿಯು ತಾನು ಇ.ಎಂ.ಡಿ.ಗೆ ಕಟ್ಟಿದ ಹಣ 29,33,309-00 ರೂ.ಗಳನ್ನು ವಾಪಸ್ ನೀಡುವಂತೆ ಕೇಳಿದಾಗ `` ಅಬೇ ಸಾಲೆ ಮೈ ಕ್ಲಾಸ್-1 ಕಾಂಟ್ರಾಕ್ಟರ್ ಹೂ, ಪೊಲೀಸ್  ಡಿಪಾರ್ಟಮೆಂಟ್ ಜೌರ್, ಪಾಲಿಟಿಕ್ಸ್ ವಾಲೆ ಸಬ್ ಮೇರೆ ಹೂ ತು ಕುಚ್ ನಹಿ, ಕರಸಕ್ತಾ ಜಾ ಸಾಲೆ`` ಎಂದು  ಅವಾಚ್ಯವಾಗಿ ಬೈದು ಬೆದರಿಕೆ ಹಾಕಿ ಕೈಗಳಿಂದ ಹೊಡೆ ಬಡೆ ಮಾಡಿದ್ದು ಇರುತ್ತದೆ ಅಂತಾ ಇತ್ಯಾದಿ ಖಾಸಗಿ ಫಿರ್ಯಾದಿಯ ಸಾರಾಂಶದ ಮೇಲಿಂದ ¸ÀzÀgï §eÁgï ಠಾಣಾ ಗುನ್ನೆ ನಂ.82/2015 ಕಲಂ 406, 409, 420, 504, 506, 323 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

 ದಿನಾಂಕ 22-04-2015 ರಂದು ಸಂಜೆ 5-30 ಗಂಟೆಗೆ ²æà ಚೆಂದಪ್ಪ ತಂದೆ ಫಕೀರAiÀÄå 40 ವರ್ಷ ಜಾತಿ:ನಾಯಕ :ಒಕ್ಕಲುತನ ಸಾ: ಹುಡಾ ಫಿರ್ಯಾದಿದಾರನು  ಹುಡಾ ಗ್ರಾಮದ ಹನುಮಂತ ದೇವರ ಗುಡಿಯ ಅಗಸಿ ಹತ್ತಿರ ಇತರರೊಂದಿಗೆ ಕುಳಿತಿರುವಾಗ ಅಲ್ಲಿಗೆ ಬಂದ ಪೋಸ್ಟ್ ಮ್ಯಾನ ಆದೇಪ್ಪನಿಗೆ ಫಿರ್ಯಾದಿದಾರನು ತನ್ನ ತಾಯಿ ಶಿವಮ್ಮ 65 ವರ್ಷ ಈಕೆಯ ವೃದ್ದಾಪ್ಯ ವೇತನದ ಹಣ ಬಂದಿದೆಯೋ ಅಥವಾ ಇಲ್ಲವೋ ಅಂತಾ ಕೇಳಿದಾಗ ಅಲ್ಲಿಯೇ ಇದ್ದ  ಸೋಮನಾಥ ಈತನು ಹಣ ತೆಗೆದುಕೊಂಡು ಏನು ಮಾಡುತ್ತಿಯಲೇ ಅಂತಾ ಮಾತಿಗೆ ಮಾತು ಬೆಳೆದು ಬಾಯಿ ಮಾತಿನ ಜಗಳವಾಗಿದ್ದು ಇರುತ್ತದೆ ಅಲ್ಲಿಗೆ ಬಂದ ಸೋಮನಾಥನ ಮಗ ಆರೋಪಿ ಅಮರೇಶ ಈತನು ಬಂದವನೇ ನಮ್ಮಪ್ಪನೊಂದಿಗೆ ಯಾಕೆ ಬಾಯಿ ಮಾಡಿದಲೇ ಸೂಳೆ ಮಗನೇ ಅಂತಾ ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಕೈಗಳಿಂದ ಹೊಡೆದು ಚಾಕುವಿನಿಂದ ಫಿರ್ಯಾದಿಯ ಎಡಪಕ್ಕಡೆಗೆ ತಿವಿದು ಮಾರಣಾಂತಿಕ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿರುತ್ತಾನೆ ಅಂತಾ. ನೀಡಿದ ಹೇಳಿಕೆಯ ಫಿರ್ಯಾದಿಯ   ಸಾರಾಂಶದ ಮೆಲಿಂದ  ¹gÀªÁgÀ ¥ÉÆðøÀ oÁuÉ, C¥ÀgÁzsÀ ¸ÀASÉå 51/2015, PÀ®A:323.324.307.504.506 L.¦.¹. ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
zÁ½ ¥ÀæPÀætUÀ¼ÀÄ:-
ದಿನಾಂಕ-22-04-2015 ರಂದು ತುರುವಿಹಾಳ ಗ್ರಾಮದ ಕಾವ್ಯ ಮೊಬೈಲ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಮಾನ್ಯ ಪಿ,ಎಸ್,ಐ ತುರುವಿಹಾಳ ಮತ್ತು ಸಿಬ್ಬಂಧಿಯವರಾದ ಎ,ಎಸ್,ಐ (ಹೆಚ್) ಪಿಸಿ-388 ರವರ ಸಂಗಡ ಮತ್ತು ಪಂಚರೊಂದಿಗೆ ಬಾತ್ಮಿ ಸ್ಥಳಕ್ಕೆ ಹೋಗಿ  ನೋಡಲು  DgÉÆævÀgÁzÀ 1) ಶಿವರಾಜ ತಂದೆ ಯಲ್ಲಪ್ಪ : 28, eÁ: ಕುರುಬರು G: ಮೊಬೈಲ್ ಶಾಪ್ ವ್ಯಾಪಾರಿ ¸Á: ತುರುವಿಹಾಳ vÁ: ¹AzsÀ£ÀÆgÀÄ 2) ಕರಿಯಪ್ಪ ಟೈಲರ್ (ಬುಕ್ಕಿಆರೋಪಿ ನಂ 1 ಈತನು ಮಟಕಾ ಜೂಜಾಟದ ಅಂಕಿ  ಸಂಖ್ಯೆಗಳನ್ನು ಬರೆಯುತ್ತಾ 1-00 ರೂ ಗೆ 80 ರೂ ಕೊಡುವುದಾಗಿ  ಜನರನ್ನು ಕರೆಯುತ್ತಿದ್ದು ಕಂಡು ಬಂದಿದ್ದು ಕೂಡಲೇ ದಾಳಿ ಮಾಡಲು ಆರೋಪಿ ನಂ-1 ಸಿಕ್ಕದ್ದು ಅವನನನ್ನು ಚೆಕ್ ಮಾಡಲು ಮಟಕಾ ಜೂಜಾಟದ ನಗದು ಹಣ-500-00 ರೂ ಮತ್ತು ಮಟಕಾ ಚೀಟಿ ಒಂದು ಬಾಲ್ ಪೆನ್ ಜಪ್ತಿ ಮಾಡಿದ್ದು ಆರೋಪಿ ನಂ 1 ಈತನಿಗೆ ವಿಚಾರಿಸಲು ತಾನು ಬರೆದ ಮಟಕಾ ಪಟ್ಟಿ ಚೀಟಿಯನ್ನು ಆರೋಪಿ ನಂ-2 ಈತನಿಗೆ ಕೊಡುವುದಾಗಿ ತಿಳಿಸಿದ್ದು ಒಬ್ಬ ಆರೋಪಿ ವಿವರವಾದ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ vÀÄgÀÄ«ºÁ¼À  ¥ÉÆð¸À oÁuÉ ಗುನ್ನೆ ¸ÀA.44/2015 PÀ®A. 78 (3) PÉ.¦. DåPïÖ  ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
AiÀÄÄ.r.DIÄ. ¥ÀæPÀgÀtUÀ¼ÀÄ:-
¢-22-04-2015 gÀAzÀÄ ¨É½UÉÎ 9-45 J.JªÀiï UÀAmÉAiÀÄ ¸ÀĪÀiÁjUÉ eÁ®ºÀ½î §¸ïì ¤¯ÁÝt ºÀwÛgÀ EgÀĪÀ agÀAf« ªÉÊ£ï ±Á¥ï ªÀÄÄAzÉ ²æà ªÀÄ°èPÁdÄð£À vÀAzÉ ¸ÀAfêÀ¥Àà UÀÄvÉÛÃzÁgÀ 30 ªÀµÀð eÁ:F½UÉÃgÁ G:PÀÆ°PÉ®¸À ¸Á:ªÀÄÄzÀÆßgÀÄ PÉ vÁ: ¸ÀÄgÀÄ¥ÀÆgÀÄ ¦ügÁå¢zÁgÀgÀ vÀAzÉAiÀiÁzÀ ¸ÀAfêÀ¥Àà£ÀÄ vÀªÀÄä ªÀÄ£ÉAiÀÄ°è ªÀÄzÀÄªÉ PÁAiÀiÁðPÀæªÀÄ EgÀĪÀzÀÝjAzÀ UÀtf° UÁæªÀÄzÀ°ègÀĪÀ vÀ£Àß vÀAVAiÀÄ£ÀÄß PÀgÉzÀÄPÉÆAqÀÄ §gÀÄvÉÛãÉAzÀÄ ¢£ÁAPÀ 21-04-2015 gÀAzÀÄ ¨É½UÉÎ 9-10 UÀAmÉAiÀÄ ¸ÀĪÀiÁjUÉ ºÉý §A¢zÀÄÝ EgÀÄvÀÛzÉ. ¢£ÁAPÀ 22-04-2015 gÀAzÀÄ ¨É½UÉÎ 12-30 UÀAmÉAiÀÄ ¸ÀĪÀiÁjUÉ ¦gÁå¢AiÀÄ ¸ÀA§A¢PÀgÀÄ ¤ªÀÄä vÀAzÉAiÀÄÄ eÁ®ºÀ½îAiÀÄ°è PÀÄrzÀ ©zÀÄÝ ªÀÄÈvÀ ¥ÀnÖzÁÝ£ÉAzÀÄ w½¹zÁUÀ ¦gÁå¢AiÀÄ ªÀÄvÀÄÛ CvÀ£À ¸ÀA§A¢PÀgÀÄ §AzÀÄ £ÉÆÃqÀ¯ÁV ¸ÀAfêÀ¥Àà£ÀÄ PÀÄrAiÀÄĪÀ ZÀlzÀªÀ£ÁßVzÀÄÝ ªÀÄvÀÄÛ C¸ÀÛªÀÄ PÁ¬Ä¯É¬ÄAzÀ §¼À®ÄwÛzÀÄÝ EzÀÝjAzÀ C¸Àé¸ÀÜ£ÁV PÀÄrzÀ CªÀiÁ°£À°è DPÀ¹äPÀªÁV PɼÀUÉ ©zÀÄÝ ¨É½UÉÎ 9-45 UÀAmÉUÉ ªÀÄÈvÀ ¥ÀnÖzÀÄÝ EzÀgÀ §UÉÎ AiÀiÁgÀ ªÉÄðAiÀÄÄ AiÀiÁªÀÅzÉà vÀgÀºÀzÀ ¦gÁå¢ ªÀUÉÊgÉà EgÀĪÀ¢®è CAvÁ ªÀÄÄAvÁVzÀÝ °TvÀ ¦ügÁå¢AiÀÄ ¸ÁgÁA±ÀzÀ ªÉÄðAzÀ eÁ®ºÀ½î ¥Éưøï oÁuÉ. AiÀÄÄ.r.Dgï £ÀA. 04/2015 PÀ®A-174 ¹.Cgï.¦.¹À CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

¸¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.04.2015 gÀAzÀÄ     17  ¥ÀææPÀgÀtUÀ¼À£ÀÄß ¥ÀvÉÛ ªÀiÁr  3,100 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

No comments: