Police Bhavan Kalaburagi

Police Bhavan Kalaburagi

Friday, April 10, 2015

Yadgir District Reported Crimes



Yadgir District Reported Crimes
UÀÄgÀ«ÄoÀPÀ® ¥Éưøï oÁuÉ AiÀÄÄ.r.Dgï £ÀA. 02/2015 PÀ®A 174 ¹.Dgï.¦.¹ :- ¢£ÁAPÀ 09-04-2015 gÀAzÀÄ ªÀÄzÁåºÀß 12.00 UÀAmÉ ¸ÀĪÀiÁjUÉ ªÀÄÈvÀ ²ªÀtÚ vÀA. CªÀiÁvÉÃ¥Àà ªÀÄ®èöåzÀ ¸ÁB ªÉÆÃlß½î FvÀ£ÀÄ ºÉƸÀ½î. PÉ UÁæªÀÄzÀ  ªÉÆúÀ£ÀgÉrØ ¥ÉÆ||¥Ánî EªÀgÀ ºÉÆ®zÀ°èAiÀÄ ºÀÄuÉ¸É VqÀzÀ ºÀÄuÉ¸É ºÀtÄÚ G¢j¸À®Ä ºÉÆgÀmÁUÀ ¸ÀzÀj ºÉÆ®zÀ°èAzÀ PÉ.ºÉƸÀ½î UÁæªÀÄ¢AzÀ ªÉÆlß½îUÉ «zÀÄåvÀ PÀA§UÀ¼ÀÄ ºÉÆÃVzÀÄÝ ¸ÀzÀj «zÀÄåvÀ PÀA§¢AzÀ DPÀ¹äÃPÀªÁV ªÁaiÀÄgÀ ºÀjzÀÄ ªÀÄÈvÀ£À ªÉÄÃ¯É ©¢ÝzÀÝjAzÀ ªÀÄÈvÀ£ÀÄ «zÀÄåvÀ ±ÁR¢AzÀ ¸ÀܼÀzÀ°èAiÉÄà PɼÀUÉ ©zÀÄÝ ªÀÄÈvÀ¥ÀlÖ §UÉÎ C¥ÀgÁzsÀ.

UÀÄgÀ«ÄoÀPÀ® ¥Éưøï oÁuÉ UÀÄ£Éß £ÀA. 33/2015 PÀ®A 279, 337, 338  L¦¹:- ¢£ÁAPÀ 09-04-2015 gÀAzÀÄ ¨É½UÉÎ 6.30 UÀAmÉ ¸ÀĪÀiÁjUÉ DgÉÆævÀ£ÀÄ vÀ£Àß n¥ÀàgÀ £ÀA. PÉ.J-16-©-2259 £ÉzÀÝ£ÀÄß CwªÉÃUÀ ºÁUÀÆ ¤µÁ̽fvÀ£À¢AzÀ ZÀ¯Á¬Ä¹ zsÀªÀÄð¥ÀÆgÀ WÁlzÀ°è wgÀÄ«UÉ ¤AiÀÄAvÀæt vÀ¦à gÀ¸ÉÛAiÀÄ §®UÀqÉ WÁlzÀ°è ¯Áj ¥À°Ö ªÀiÁrzÀÝjAzÀ DgÉÆævÀ£Éà ¯ÁjAiÀÄ°è ¹PÀÄÌ  ¨sÁj UÀÄ¥ÀÛUÁAiÀÄ ºÁUÀÆ vÀgÀazÀ gÀPÀÛUÁAiÀÄUÀ¼ÀÄ DzÀ §UÉÎ C¥ÀgÁzsÀ.
§AzÀ ªÉÄÃ¯É w½¹ oÁuÉUÉ §gÀ®Ä vÀqÀªÁVzÀÄÝ EgÀÄvÀÛzÉ CAvÁ ¦gÁå¢ü.
UÀÄgÀ«ÄoÀPÀ® ¥Éưøï oÁuÉ UÀÄ£Éß £ÀA.34/2015 PÀ®A 279, 337, 338  L¦¹  ¸ÀA 187 L.JA.« DPÀÖ:- ದಿನಾಂಕ 09-04-2015 ರಂದು ಮದ್ಯಾಹ್ನ 3.45 ಪಿ.ಎಂ ಕ್ಕೆ ಪಿರ್ಯಾದಿ ಶ್ರೀ ಬಲರಾಮ ತಂ. ಲಕ್ಷ್ಮಪ್ಪ ರಾಂಪೂರ ಸಾಃ ಕಾಕಲವಾರ ಈತನು ತನ್ನ ತಮ್ಮೂರಿನ ಭಿಮಪ್ಪ ತಂ. ನಾಗಪ್ಪ ಬಾಜರಾಲ ಈತನ ಮೋಟರ ಸೈಕಲ ಟಿ.ವಿ ಎಸ್ ಕಂಪನಿಯ ಕೆ.ಎ-33-ಜೆ-5998 ನೆದ್ದರ ಹಿಂದೆ ಕುಳಿತುಕೊಂಡು ಅವನ ಜೊತೆಗೆ ಇಂದು ಮದ್ಯಾಹ್ನ ಗುರುಮಠಕಲಕ್ಕೆ ಬಂದು ತಮ್ಮ ಕೆಲಸ ಮುಗಿಸಿಕೊಂಡು ಮರಳಿ ಮೋಟರ ಸೈಕಲ ಮೇಲೆ ತಮ್ಮ ಊರಾದ ಕಾಕಲವಾರ ಗ್ರಾಮಕ್ಕೆ ಹೋಗಬೇಕೆಂದ ಮದ್ಯಾಹ್ನ 3.45 ಪಿ.ಎಂ ಕ್ಕೆ ಕಾಕಲವಾರ ಕ್ರಾಸನ ಹತ್ತಿರ ಹೋಗುತ್ತಿರುವಾಗ ಯಾನಗುಂದಿ ಕಡೆಯಿಂದ ಒಬ್ಬ ಟ್ಯಾಂಕರ ಚಾಲಕನಾದ ತನ್ನ ಟ್ಯಾಂಕರ ವಾಹನ ನಂ. ಕೆ.ಎ-36-ಬಿ-0189 ನೆದ್ದನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿ ಹೋಗುತ್ತಿರುವ ಮೋಟರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದರಿಂದ ಪಿರ್ಯಾಧಿಗೆ ಮತ್ತು ಮೋಟರ ಸೈಕಲ ಚಲಾಯಿಸುತ್ತಿದ್ದ  ವ್ಯಕ್ತಿಗೆ  ಭಾರಿ ಸಾದ ಹಾಗೂ ತಿವ್ರ ಸ್ವರೂಪದ ಗಾಯಗಳಾಗಿದ್ದು ನಂತರ ಟ್ಯಾಂಕರ ಚಾಲಕನು ತನ್ನ ವಾಃನವನ್ನು ಅಲ್ಲಿಯೇ ಬಿಟ್ಟು  ಓಡಿ ಹೋಗಿದ್ದು ಅಲ್ಲಿಯೇ ವೃತ್ತದಲ್ಲಿ ನಿಂತಿದ್ದ ಜನರು ನಮ್ಮನ್ನು ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಕಾರಣ ಸದರಿ ಟ್ಯಾಂಕರ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಪಿರ್ಯಾಧಿಯ ಸಾರಾಂಶ ಇರುತ್ತದೆ.
UÉÆÃV ¥Éưøï oÁuÉ UÀÄ£Éß £ÀA. 22/2015 PÀ®A 78(3) PÉ.¦ AiÀiÁPÀÖ:- C±ÉÆÃPÀ vÀAzÉ ¸Á§AiÀÄå UÀÄvÉÛzÁgÀ EªÀgÀÄ UÉÆÃV ¥ÉÃoÀ UÁæªÀÄzÀ°è ªÀÄlPÁ dÆeÁl DqÀÄwÛzÁÝUÀ ¨sÁwä ªÉÄÃgÉUÉ ºÉÆÃV CªÀgÀ ªÉÄÃ¯É zÁ½ ªÀiÁr CªÀjAzÀ MlÄÖ ºÀt 2190=00 £ÉzÀÝ£ÀÄß d¥ÀÛ ªÀiÁrzÀÄÝ EgÀÄvÀÛzÉ.

±ÀºÁ¥ÀÆgÀ ¥Éưøï oÁuÉ UÀÄ£Éß £ÀA. 70/2015  PÀ®A 143,147,148,447,323,324,355,504, 506 ಸಂ.149 ಐಪಿಸಿ:- ದಿನಾಂಕ: 09/04/2015 ರಂದು ಮದ್ಯಾಹ್ನ 13.50 ಗಂಟೆಗೆ ಪಿರ್ಯಾದಿ ಶ್ರೀ ಬೀಮರೆಡ್ಡಿ ತಂದ ಮರೆಪ್ಪ ನಾಯ್ಕೋಡಿ ಸಾ|| ಮಡ್ಡಿಕಾರ ಓಣಿ ಶಹಾಪೂರ ಹಾಲಿ ವಸತಿ ಜೈನಾಪೂರ ತಾ|| ಶೋರಾಪೂರ ಇವರು ಠಾಣೆಗೆ ಹಾಜರಾಗಿ  ಕನ್ನಡದಲ್ಲಿ ಟೈಪ್ ಮಾಡಿಸಿದ ಒಂದು ಪಿರ್ಯಾದಿ ಸಲ್ಲಿಸಿದ್ದು ಸದರಿ ಸಾರಾಂಶವೇನೆಂದರೆ, ನಮ್ಮ ತಂದೆಯ ಖಾಸ ತಮ್ಮನಾದ ಬೀಮರಾಯ ತಂದೆ ಅಂಬ್ಲಪ್ಪ ನಾಯ್ಕೋಡಿ  ಈತನ 2 ವರ್ಷಗಳ ಹಿಂದೆ ಕೊಲೆಯಾಗಿದ್ದು ಇವನ ಕೊಲೆ ನೀನೆ ಮಾಡಿದ್ದಿ ಅಂತಾ ಚಿಕ್ಕಪ್ಪ ಬೀಮರಾಯನ ಮಗನಾದ ರಾಘವೇಂದ್ರ ತಂದೆ ಬೀಮರಾಯ ನಾಯ್ಕೋಡಿ ಈತನು ನನ್ನೋಂದಿಗೆ ತಕರಾರು ಮಾಡುತ್ತಾ ಬಂದಿದ್ದು ಆದರೂ ನಾನು ಈ ಕೊಲೆ ಮಾಡಿರುವುದಿಲ್ಲ, ಹಳಿಸಗರ ಸೀಮಾಂತರದಲ್ಲಿರುವ ನನ್ನ ತೋಟದ ಹೊಲಕ್ಕೆ ಹೋಗುವುದನ್ನು ತಡೆ ಮಾಡಿದ್ದು ಈಗ 2 ವರ್ಷಗಳಿಂದ ಹೊಲ ಬೀಳು ಬಿದ್ದಿರುತ್ತದೆ. ನಾನು ರಾಘವೇಂದ್ರನಿಗೆ ಅಂಜಿ ನನ್ನ ಹೊಲವನ್ನು ಸಾಗುವಳಿ ಮಾಡದೆ ಬಿಟ್ಟಿರುತ್ತೇನೆ. ನನ್ನ ಹೆಂಡತಿ ಮಕ್ಕಳೊಂದಿಗೆ ಜೈನಾಪೂರದಲ್ಲಿ ವಾಸವಾಗಿರುತ್ತೇನೆ. ಇಂದು ದಿನಾಂಕ: 09/04/2015 ರಂದು ನಾನು ನನ್ನ ತಂಗಿಯ ಮಗನಾದ ಸಾಬರೆಡ್ಡಿ ಇಬ್ಬರು ನಮ್ಮ ತೋಟದ ಹೊಲಕ್ಕೆ ಹೋದಾಗ ಅಂದಾಜು 11.30 ಗಂಟೆಯ ಸುಮಾರಿಗೆ ಆರೋಪಿತರೆಲ್ಲರು ಗುಂಪು ಕಟ್ಟಿಕೊಂಡು ಜಗಳ ತೆಗೆಯುವ ಏಕೊದ್ದೇಶದಿಂದ ಕೈಯಲ್ಲಿ ಬಡಿಗೆ ಹಿಡಿದುಕೊಂಡು ನಮ್ಮ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಬಂದು ರಾಘವೇಂದ್ರನು ಅವಾಚ್ಚಾ ಶಬ್ದಗಳಿಂದ ಬೈದು ನಮ್ಮ ತಂದೆಗೆ ತಂದು ಕೊಡು ಅಲ್ಲಿಯವರಗೆ ಹೊಲದಲ್ಲಿ ಕಾಲಿಡಬೇಡ ಅಂತಾ ಅವಾಚ್ಚಾಶಭ್ದಗಳಿಂದ ಬೈದು ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿಗೆ ಸಿಕ್ಕಾಪಟ್ಟೆ ಹೊಡೆದನು ಇನ್ನುಳಿದವರು ಸಹಿತ ಬಡಿಗೆಯಿಂದ ಚಪ್ಪಲಿಯಿಂದ ಕೈಗಳಿಂದ, ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಪಿರ್ಯಾದಿಯ ಸಾರಾಂಶ

No comments: