Police Bhavan Kalaburagi

Police Bhavan Kalaburagi

Saturday, May 2, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 29/2015  ಕಲಂ 279, 337, 338, 304(ಎ) ಐ.ಪಿ.ಸಿ:.
ದಿನಾಂಕ 01/05/2015 ರಂದು ಮದ್ಯಾಹ್ನ 2-00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕೀಕರಣಮಾಡಿದ ಫಿರ್ಯಾದಿಯನ್ನು ಹಾಜರಪಡಿಸಿದ್ದರ ಫಿರ್ಯಾದಿಯ ಸಾರಾಂಶ ವೇನೆಂದರೆ ಇಂದು ದಿನಾಂಕ 01-05-2015 ರಂದು ಯಲಬುರ್ಗಾ ತಾಲೂಕ ಸಂಕನೂರ ಗ್ರಾಮದಲ್ಲಿ ನಮ್ಮ ಸಂಬಂಧಿಕರ ಮದುವೆ ಇದ್ದ ಕಾರಣ ನಮ್ಮ ತಮ್ಮನಾದ ಸುಬಾನಸಾಬ ಈತನು ಮದುವೆಗೆ ಹೋಗುತ್ತೇನೆ ಅಂತಾ ತಿಳಿಸಿದ್ದರಿಂದ ನಾನು ನನ್ನ ಮಗನಾದ ರಂಜಾನಸಾಬ ಈತನನ್ನು ಮತ್ತು ನನ್ನ ಹೆಂಡತಿಯ ತಮ್ಮನ ಮಗನಾದ ಇಸ್ಮಾಯಿಲ್ ರವರನ್ನು ಮದುವೆಗೆ ಕರೆದುಕೊಂಡು ಹೋಗು ಅಂತಾ ತಿಳಿಸಿದ್ದರಿಂದ ನನ್ನ ತಮ್ಮ ಸುಬಾನಸಾಬ ಈತನು ನನ್ನ ಮಗನಾದ ರಂಜಾನ ಮತ್ತು ಇಸ್ಮಾಯಿಲ ರವರಿಗೆ ತನ್ನ ಟಿ.ವ್ಹಿಎಸ್. ಎಕ್ಸ.ಎಲ್ ಸುಪರ ಮೋಟರ ಸೈಕಲ್ ನಂ: ಕೆ.ಎ-37/ ಯು-6412 ನೇದ್ದರ ಮೇಲೆ ಮುಂಜಾನೆ 10-00 ಗಂಟೆಯ ಸುಮಾರಿಗೆ ಹೂಲಗೇರಿಯಿಂದ ಹೋದರು.      ಮುಂಜಾನೆ 11-30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಇದ್ದಾಗ ನಮ್ಮೂರ ಬಸನಗೌಡ ತಂದಿ ಮಹಾಂತಗೌಡ ಪಾಟೀಲ ಇವರು ನನಗೆ ಪೋನ ಮೂಲಕ ಮಾಹಿತಿ ತಿಳಿಸಿದ್ದೇನೆಂದರೆ. ನಾನು ಗಜೇಂದ್ರಗಡಕ್ಕೆ ಹೋಗುವ ಕುರಿತು ಯಲಬುಣಚಿ ಸೀಮಾದಲ್ಲಿ ಮುಂಜಾನೆ 11-00 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ನನ್ನ ಮುಂದೆ ಸುಮಾರು ಅರ್ಧ ಪರ್ಲಾಂಗ ಅಂತರದಲ್ಲಿ ಒಂದು ಮೋಟರ ಸೈಕಲ್ ಸವಾರನು ಅದರ ಮೇಲೆ 2 ಹುಡುಗರನ್ನು ಕೂಡ್ರಿಸಿಕೊಂಡು ಗಜೇಂದ್ರಗಡ ಕಡೆಗೆ ಹೋಗುತ್ತಿದ್ದಾಗ ಎದುರಿಗೆ ಗಜೇಂದ್ರಗಡ ಕಡೆಯಿಂದ ಒಂದು ಹಿರೋ ಹೊಂಡ ಮೋಟರ ಸೈಕಲ್ ಚಾಲಕನು ತಾನು ನಡೆಸುತ್ತಿದ್ದ ಮೋಟರ ಸೈಕಲನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಎದುರಿಗೆ ಬರುತ್ತಿದ್ದ ಮೋಟರ ಸೈಕಲ್ಗೆ ಜೋರಾಗಿ ಟಕ್ಕರಕೊಟ್ಟು ಅಪಘಾತ ಪಡಿಸಿದ್ದರಿಂದ ಸೈಕಲ್ ಮೋಟರ ಸಮೇತ ಸವಾರರು ರಸ್ತೆಯ ಮೇಲೆ ಬಿದ್ದರು ಕೂಡಲೇ ನಾನು ಹೋಗಿ ನೋಡಲಾಗಿ ನಿಮ್ಮ ತಮ್ಮನಾದ ಸುಬಾನಸಾಬ ಮತ್ತು ನಿನ್ನ ಮಗ ರಂಜಾನ ಮತ್ತು ಇಸ್ಮಾಯಿಲ ರವರಾಗಿದ್ದು ನಿಮ್ಮ ತಮ್ಮನಾದ ಸುಬಾನಸಾಬ ಈತನಿಗೆ ನೋಡಲಾಗಿ ಬಲಗೈ ಮುರದಿದ್ದು ಬಲಗಾಲ ಮತ್ತು ತಲೆಗೆ ಭಾರಿಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಮತ್ತು ನಿನ್ನ ಮಗನಾದ ರಂಜಾನ ಈತನಿಗೆ ಬಲಗಾಲಿಗೆ ಮತ್ತು ಅಲ್ಲಲ್ಲಿ ಒಳಪೆಟ್ಟಾಗಿರುತ್ತದೆ ಹಾಗೂ ಇನ್ನೊಬ್ಬ ಸಣ್ಣ ಹುಡುಗನಾದ ಇಸ್ಮಾಯಿಲ ಈತನಿಗೆ ಬಲಗಾಲ ತೊಡೆಗೆ ಭಾರಿ ಗಾಯ, ಮುಖಕ್ಕೆ ಗಾಯವಾಗಿರುತ್ತದೆ ಮತ್ತು ಅಪಘಾತಪಡಿಸಿದ ಮೋಟರ ಸೈಕಲ್ ಚಾಲಕನಿಗೆ ತಲೆಗೆ ಗಾಯವಾಗಿರುತ್ತದೆ ಅಪಘಾತಪಡಿಸಿದ ಮೋಟರ ಸೈಕಲ್ ಚಾಲಕನ ಹೆಸರು ಶಂಕರ ತಂದಿ ಸುರೇಶ ಕುಲಕರ್ಣಿ ಸಾ: ಸೂಡಿ ಮತ್ತು ಅವನು ನಡೆಸುತ್ತಿದ್ದ ಹಿರೋಹೊಂಡ ಪ್ಯಾಷನ್ ಪ್ರೊ ಮೋಟರ ಸೈಕಲ್ ನಂ: ಕೆ.ಎ-26/ಯು-5688 ಅಂತಾ ಇರುತ್ತದೆ ನಿನ್ನ ತಮ್ಮ ಮತ್ತು ನಿನ್ನ ಮಗ ಹಾಗೂ ಇಸ್ಮಾಯಿಲ್ ರವರಿಗೆ 108 ವಾಹನದಲ್ಲಿ ಹಾಕಿ ಇಲಕಲ್ ಆಸ್ಪತ್ರೆಗೆ ಕಳುಹಿಸಿರುತ್ತೇವೆ ನೀನು ಆಸ್ಪತ್ರೆಗೆ ಬಾ ಅಂತಾ ತಿಳಿಸಿದನು. ಕೂಡಲೇ ನಾನು ಇಲಕಲ್ ಸರಕಾರಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ 108 ವಾಹನ ನಮ್ಮ ತಮ್ಮನಿಗೆ ಮತ್ತು ನನ್ನ ಮಗ ರಂಜಾನ ಹಾಗೂ ಇಸ್ಮಾಯಿಲ ರವರಿಗೆ ಕರೆದುಕೊಂಡು ಬಂದಿದ್ದು ವೈಧ್ಯಾಧಿಕಾರಿ ಪರೀಕ್ಷಿಸಿ ಚಿಕಿತ್ಸೆ ನೀಡುವಷ್ಟರಲ್ಲಿ ನನ್ನ ತಮ್ಮನಾದ ಸುಬಾನಸಾಬ ಈತನು ಮೃತಪಟ್ಟನು ಅಪಘಾತ ಪಡಿಸಿ ಭಾರಿ ಗಾಯಪಡಿಸಿ ನನ್ನ ತಮ್ಮನ ಸಾವಿಗೆ ಕಾರಣನಾದ ಹಿರೋಹೊಂಡ ಪ್ಯಾಷನ್ ಪ್ರೊ ಮೋಟರ ಸೈಕಲ್ ನಂ: ಕೆ.ಎ-26/ಯು-5688 ನೇದ್ದರ ಚಾಲಕನಾದ ಶಂಕರ ತಂದಿ ಸುರೇಶ ಕುಲಕರ್ಣಿ ಸಾ:ಸೂಡಿ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 49/2015  ಕಲಂ 143, 147, 323, 324, 504 ಸಹಿತ 149 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ:
ದಿನಾಂಕ 01-05-2015 ರಂದು ಸಾಯಂಕಾಲ 4-30 ಗಂಟೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೆ ಆಸ್ಪತ್ರೆಗೆ ಭೇಟಿ ಕೊಟ್ಟು ಪಿರ್ಯಾದಿದಾರರಾದ ಹನಮಪ್ಪ ತಂದೆ ಗ್ಯಾನಪ್ಪ ಮಂಟಗೇರಿ ವಯ: 60 ಜಾ: ವಾಲ್ಮಿಕಿ ಉ: ಕೂಲಿ ಕೆಲಸ ಸಾ: ಗೋತಗಿ ತಾ: ಕುಷ್ಟಗಿ ರವರನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶ ವೆನೆಂದರೆ ತಮ್ಮೂರಲ್ಲಿ ನಿನ್ನೆಯಿಂದ ದುರ್ಗಾದೇವಿ,ದ್ಯಾಮಮ್ಮ ದೇವಿ ಮತ್ತು ಗುಗ್ಗಲಮರಿ ದುರ್ಗಾ ದೇವಿಯ ಜಾತ್ರಯಿದ್ದು ಮೂರು ಮೂರ್ತಿಗಳನ್ನು ಗೋತಗಿ ಗ್ರಾಮದಲ್ಲಿ ಮೆರವಣಿಗೆ ಮಾಡಿ ಮದ್ಯಾಹ್ನ 3-30 ಗಂಟೆಗೆ ದ್ಯಾಮಮ್ಮನ ಗುಡಿಯ ಹತ್ತಿರ ಬಂದು ಆರತಿ ಮಾಡುತ್ತಿದ್ದಾಗ ಈ ಪ್ರಕರಣದ ಆರೋಪಿತರು ಕುಡಿದ ಅಮಲಿನಲ್ಲಿ ತೂರಾಡುತ್ತಾ ಕೇ,ಕೇ ಹಾಕುತ್ತಿದ್ದು ಆಗ ಅಲ್ಲಿಯೆ ಕಟ್ಟೆಗೆ ಕುಳಿತಿದ್ದ ಪಿರ್ಯಾದಿದಾರರು ಈ ರೀತಿ ಕುಡಿದು ಮಾಡುವದು ಸರಿಯಲ್ಲಾ ಅಂತಾ ಸಿಟ್ಟು ಮಾಡಿದ್ದರಿಂದ ಆರೋಪಿತರೆಲ್ಲರೂ ಕೂಡಿ ಪಿರ್ಯಾದಿದಾರರೊಂದಿಗೆ ಜಗಳ ತಗೆದು ಅವಾಚ್ಯಶಬ್ದಗಳಿಂದ ನಮಗೆ ಕುಡಿಯಲು ಹಣ ನೀನು ಕೊಡುತ್ತಯೇನು ಬ್ಯಾಡ ಸೂಳೆ ಮಗನಾ ಅಂತಾ  ಬೈದು ಜಾತಿ ನಿಂದನೆ ಮಾಡಿ ಕೈಯಿಂದ ಹೊಡೆಬಡೆ ಮಾಡಿ ಮತ್ತು ಕಾಲಿನಿಂದ ಹೊಟ್ಟೆಗೆ ಒದ್ದು ಗಾಯಪೆಟ್ಟುಗಳನ್ನುಂಟು ಮಾಡಿದ್ದು  ಕಾರಣ ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ಅಂತಾ ಮುಂತಾಗಿದ್ದ ಹೇಳಿಕೆ ಪಿರ್ಯಾದಿಯನ್ನು ಆಸ್ಪತ್ರೆಯಲ್ಲಿ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ 81/2015  ಕಲಂ 143, 147, 498(ಎ), 504, 506, 109 ಸಹಿತ ಐ.ಪಿ.ಸಿ ಹಾಗೂ 3 & 4 ವರದಿಕ್ಷಿಣೆ ನಿಷೇಧ ಕಾಯ್ದೆ:
ದಿನಾಂಕ :01-05-2015 ರಂದು ಸಾಯಂಕಾಲ 8-30 ಗಂಟೆಗೆ ಫಿರ್ಯಾದಿದಾರಳಾದ  ಲಲಿತಾ @ ವನಿತಾ ಗಂ|| ಬಸವರಾಜ ಬುದ್ದಿನಿ 25 ವರ್ಷ ಜಾತಿ ಲಿಂಗಾಯತ ಉದ್ಯೊ ಮನೆ ಕೆಲಸ ಸಾ|| ಎಲೆಕೂಡಗಿ ತಾ|| ಸಿಂಧನೂರು ಹಾಲಿವಸ್ತಿ ಸಾ|| ಬೆನ್ನೂರು ತಾ|| ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ ನನ್ನ ತವರು ಮನೆ ಗಂಗಾವತಿ ತಾಲೂಕಿನ ಬೆನ್ನೂರು ಗ್ರಾಮ ಇದ್ದು ನನ್ನನ್ನು ಸಿಂಧನೂರು ತಾಲೂಕಿನ ಎಲೆಕೂಡಗಿ ಗ್ರಾಮದ  ಬಸವರಾಜ ತಂ|| ಈಶಪ್ಪ ಬುದ್ದಿನಿ ಎಂಬಾತನೊಂದಿಗೆ ದಿನಾಂಕ-13-02-2011 ರಂದು ಮಸ್ಕಿಯ ಬ್ರಮಾರಾಂಬ ದೇವಸ್ಥಾನದಲ್ಲಿ ಗುರು ಹಿರಿಯರ ಸಮಕ್ಷಮದಲ್ಲಿ ಮಧುವೆ ಮಾಡಿ ಕೋಟ್ಟಿದ್ದರು ಮದುವೆ ಕಾಲಕ್ಕೆ ನಾನು ಹಾಗೂ ನನ್ನ ಗಂಡ ಚೆನ್ನಾಗಿ ಇರಲೆಂದು ವರದಕ್ಷಿಣೆಯಾಗಿ ನನ್ನ ತಂದೆ 15 ತೋಲೆ ಬಂಗಾರ ಮತ್ತು 2 ಲಕ್ಷ ರೂಪಾಯಿ ನಗದು ಹಣ ಹಾಗೂ ದಿನ ನಿತ್ಯದ ಸಾಮನು ಮತ್ತು ಬಟ್ಟೆ ಸೇರಿ ಸುಮಾರು 2 ಲಕ್ಷ ರೂಪಾಯಿ ಬೆಲೆ ಬಾಳುವ ಸಾಮನು ಕೊಟ್ಟು ಮದುವೆ ಮಾಡಿದ್ದರು ಮದುವೆಯಾಗಿ 1 ವರ್ಷದವರಿಗೆ ಚೆನ್ನಾಗಿ ನೋಡಿಕೊಡು ಈ ವೇಳೆಯಲ್ಲಿ ನನಗೆ ಧನಷ್ ರೆಡ್ಡಿ ಅಂತ ಮಗ ಜನಿಸಿರುತ್ತಾನೆ ನನ್ನ ಮಗ ಹುಟ್ಟಿದಾಗಿನಿಂದ  1 ನನ್ನ ಗಂಡ ಬಸವರಾಜ ತಂ|| ಈಶಪ್ಪ ಬುದ್ದಿನಿ 2 ನನ್ನ ಮಾವ ಈಶಪ್ಪ ತಂ|| ಯಂಕಪ್ಪ ಬುದ್ದಿನಿ 3 ನನ್ನ ಮೈದುನಾ ಸುನೀಲ್ ದೇಸಾಯಿ ತಂ|| ಈಶಪ್ಪ ಬುದ್ದಿನಿ 4 ನನ್ನ ಮೈದುನನಾ ಹೆಂಡತಿಯಾದ ರೇಖಾ ಗಂಡ ಸುನೀಲ್ ದೇಸಾಯಿ 5 ನನ್ನ ಗಂಡನಾ ಅಕ್ಕಳಾದ ಬಸಮ್ಮ ಗಂಡ ಚಿದಾನಣದಪ್ಪ ಸಾ|| ಎಲೆಕೂಡಗಿ ಹಾಗೂ ನನ್ನ ಅತ್ತೆಯ ತಮ್ಮಂದಿರಾದ 6 ತಿಮ್ಮಾಣ ತಂ|| ಚಂದ್ರಗೌಡ 7 ತಾತಪ್ಪ ತಂ|| ಚಂದ್ರಗೌಡ 8 ದೊಡ್ಡಪ್ಪ ತಂ|| ಚಂದ್ರಗೌಡ ಇವರು ಸಾ|| ಗುಂಜಳ್ಳಿ ಇವರು ಎಲ್ಲರು ನನಗೆ ಈಗ್ಗೆ ಸುಮಾರು 2 ವರ್ಷದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಟ್ಟು ನೀನು ದರಿದ್ರ ನೀನ್ನ ಮಗನೂ ದರಿದ್ರ ಎಂತಾ ದರಿದ್ರ ಮಗನನ್ನು ಹಡಿದಿದ್ದಿಯಾ ಎಂದು ನನಗೆ  ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೋಟ್ಟು ಇನ್ನು ವರದಕ್ಷಿಣ ಹಣ ತೆಗೆದು ಕೊಂಡು  ಬಾ ಎಂದು ಇಲ್ಲಾ ಮುಂದೆ ನಿನು ನಿನ್ನ ಮಗ ಮನೆ ಬಿಟ್ಟು ಹೋಗು ಎಂದು ಕೈಯಿಂದ ಓಡೆ ಬಡೆ ಮಾಡಿ ಮನೆಯಿಂದ ಹೊರಗೆ ಹಾಕಿದರು ನನಗೆ ಎನೂ ತೋಚದಂತೆ ಹಾಗಿ ನನ್ನ ಹಸುಗುಸನ್ನು ಕರೆದು ಕೊಂಡು ನನ್ನ ತವರ ಮನೆಯಾದ ಬೆನ್ನೂರ ಗ್ರಾಮಕ್ಕೆ ಬಂದಿದ್ದೆನು ನನ್ನ ತಂದೆ ತಾಯಿಗಳು ನನಗೆ ಸಮಾದಾನ ಪಡಸಿ ನೀನಗೆ ಅನೂಕೂಲ ನೋಡಿ ಮುಂದೆ ಇನ್ನೂ ಹೆಚ್ಚಿನ ಹಣ ಕೊಡುತ್ತೆನೆ ಅಂತ  ನನ್ನ ತಂದೆ ನನ್ನನ್ನು  ಗಂಡನ ಮನೆಗೆ ಹೇಳಿ ನನ್ನ ತಂದೆ ಬಿಟ್ಟು ಬಂದಿದ್ದರು ನನಗೆ ಸದರಿ ಜನರು ಸುಮಾರು 6-7 ತಿಂಗಳು ನಂತರ  ಅವರು ಅಷ್ಟಕ್ಕೆ ಸುಮ್ಮನಾಗದೇ ಎನಲೆ ಲಲ್ಲಿ ಸುಳಿ ನೀನು ತವರು ಮನೆಯಿಂದ ಇನ್ನು ವರದಕ್ಷಣೆ ಹಣ ತೆಗದುಕೊಂಡು ಬಾ ಹಂತ ಹೇಳಿದರು ಸಹ ಬರಿಗೈಯಲ್ಲಿ ಬಂದಿದಿಯಾ ಅಂತಾ ಲೆ ಸೂಳಿ ಅಂತಾ ಮೇಲ್ಕಂಡ ರೆಲ್ಲರು ಓಡಿ ಬಡೆ ಮಾಡಿ ಇನ್ನೂ ಹೆಚ್ಚಿನ ವರದಕ್ಷಣೆ ತರದೆಯಿದ್ದರೆ ಇನ್ನೂಂದೆ ಚೋಲ ಹುಡಿಗಿ ನೋಡಿ ಮದುವೆ ಮಾಡಿ ಹೆಚ್ಚಿನ ವರದಕ್ಷಣೆ ತೆಗೆದುಗೊಳ್ಳುತ್ತೆನೆ ಅಂತ ಹೇಳಿ ಮೆಲ್ಕಂಡರೆಲ್ಲರು ಕೂಡಿ ನನ್ನನ್ನು ಮತ್ತು ನನ್ನ ಮಗನನ್ನು ಹೊರೆಗೆ ಹಾಕಿದ್ದರಿಂದ  ಎಲೆಕುಡಗಿ  ಗ್ರಾಮ ಮುಖಂಡರಾದ ಶಿವನಗೌಡ ಜಿ.ಪ.ಸ & ಶಿವರಾಜ, ವಿರುಪಣ ನಾಯಕ, ರಾಜಶೇಖರಗೌಡ, ಬಸನಗೌಡ, ಅವರಿಗೆ ತಿಳಿಸಿದೇನು  ಅವರು ನನಗೆ ಸಮದಾನ ಪಡಿಸಿ ನನ್ನನ್ನು ತವರುಮನೆಯಾದ ಬೆನ್ನೂರಿಗೆ ಕಳುಸಿದ್ದರು ನಾನು ನನ್ನ ತವರು ಮನೆಯಾದ ಬೆನ್ನೂರು ಗ್ರಾಮದಲ್ಲಿ ನನ್ನ  ತಂದೆಯ ಮನೆಯಲ್ಲಿ ನಾನು ನನ್ನ ತಂದೆ ಹನುಮಂತರೆಡ್ಡಿ ತಾಯಿ & ಅಣ್ಣ ಶಿವರಾಜ ಯಿದ್ಯ್ದಾಗೂ ದಿನಾಂಕ8-11-2014 ರಂದು ಮೇಲ್ಕಂಡರೆಲ್ಲರು ಮನೆಗೆ ಬಂದು ಎನಲೇ ನೀನು ನಿನ್ನ ತವರ ಮನೆಗೆ ಬಂದು ಹಾಯಾಗಿ ಕುಳಿತಿ ಎನಲೆ ನೀನು ನನಗೆ ಸಹಿ ಕೋಟ್ಟು ಇಲ್ಲೆ ಬಿಟ್ಟು ಸಾಯಿ ಹಂತ ಅಂದು ಕೈಯಿಂದ ಓಡೆ ಬಡೆ ಮಾಡಿ ನನ್ನ ತಂದೆ ತಾಯಿಗೂ ಕೂಡ ಈಶಪ್ಪ ಬುದ್ದಿನ್ನಿ ಬಸವರಾಜ ಬುದ್ದಿನ್ನಿ ಸುನಿಲ ದೇಸಾಯಿ ಬುದ್ದಿನ್ನಿ ತಿಮ್ಮಣ್ಣ ಪೊ| ಪಾ| ಯಿವರು ಕೂಡ ಕೈಯಿಂದ ಓಡೆ ಬಡೆ ಮಾಡಿ ಅವರಿಗೂ ಸಹ ಬೈದಾಡುತ್ತ ಓಣಿಯ ಜನರಾದ ಸೋಮಣ್ಣ ಹುನೂರು, ಸೋಮಯ್ಯ ಸ್ವಾಮಿ ಹಾಗೂ ಇತರರು ನೋಡಿ ನಮ್ಮನ್ನು ಬಿಡಿಸಿಕೊಂಡು ಅವರು ಅಷ್ಟಕ್ಕೆ ಸುಮ್ಮನಾಗದೆ ಇವರೆಲ್ಲರನ್ನು ಮುಗಿಸಿ ಬಿಡುತ್ತೆನೆ ಎಂದಾದರು ಒಂದು ದಿವಸ ಬಂದು ಅನುತ್ತ ಹೊದರು ಈ ಘಟನೆಯ ಬಗ್ಗೆ ವಿಚಾರಿಸಿ ಕಾನೂನು ಕ್ರಮ ಜರುಗಿಸಿ ನ್ಯಾಯ ಕೋಡಿಸಬೇಕಾಗಿ ವಿನಂತಿ ಅಂತಾ ದಿನಾಂಕ 25-11-2014 ರಂದು ಕಾರಟಗಿ ಪೋಲೀಸರು ನನಗೆ ಮತ್ತು ನನ್ನ ಗಂಡ ಹಾಗೂ ಆತನ ಮನೆಯವರಿಗೂ ಮಹಿಳಾ ತಮ್ಮ ಮಕ್ಕಳ ಕಲ್ಯಾಣಾಧಿಕಾರಿಗಳ ಹತ್ತಿರ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದರು. ನಾನು ನನ್ನ ಗಂಡನ ಮನೆಯವರು ಸುಧಾರಿಸಿ ನಮ್ಮನ್ನು ಕರೆದುಕೊಂಡು ಹೊಗಬಹುದು ಅಂತಾ ಇಲ್ಲಿಯವರೆಗೆ ಸುಮ್ಮನಿದ್ದೆನೆ ದಿನಾಂಕ 28-04-2015 ರಂದು  2 ಗಂಟೆಕ್ಕೆ ಮೇಲ್ಕಂಡ ಆರೋಪಿತರೆಲ್ಲರು ಸಮಾನ ಉದ್ದೆದಿಂದ ನನ್ನ ತಂದೆಯ ಮನೆಗೆ ಬಂದು ವನಲೆ ವನ್ನಿ ಸೂಳೆ ನೀನು ಇಲ್ಲಿಯವರೆಗೂ ವರದಕ್ಷಣೆ ಹಣ ತರದೆ ನಮ್ಮ ಮೇಲೆ ಕೇಸ್ ಮಾಡುತ್ತಿಯಾಲೆ ಅಂತ ಅಂದು ನೀನು ನಮಗೆ ಸಂಬಂದವಿಲ್ಲ ಅಂತಾ ಸಹಿ ಕೊಡು ಇಲ್ಲದಿದ್ದರೆ ನಿನ್ನ ಹಾಗೂ ನಿಮ್ಮ ಕುಟುಂಬದವರೆಲ್ಲರನ್ನು ಮುಗಿಸಿಬಿಡುತ್ತೆನೆಅಂತಾ ಜೀವ ಬಯಹಾಕಿಹೊಗಿದ್ದು ಇರುತ್ತದೆ ಕಾರಣ ಈ ಬಗ್ಗೆ ಆರೋಪಿತರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
4) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 99/2015  ಕಲಂ 87 Karnataka Police Act

¢£ÁAPÀ:-01-05-2015 gÀAzÀÄ gÁwæ 10:00 UÀAmÉUÉ ªÀiÁ£Àå r¹L© ¦L ²æà JA £ÁUÀgÀrØ PÉÆ¥Àà¼À gÀªÀgÀÄ °TvÀ ªÀgÀ¢AiÉÆA¢UÉ ªÀÄÆ® ¥ÀAZÀ£ÁªÉÄ, E¹àÃmï dÆeÁlPÉÌ ¸ÀA¨sÀA¢¹zÀAvÀºÀ ªÀÄÄzÉݪÀiÁ®Ä ºÁUÀÆ M§â DgÉÆævÀ£À£ÀÄß ºÁdgÀ¥Àr¹zÀÄÝ CzÀgÀ ¸ÁgÁA±À F ¥ÀæPÁgÀ EzÉ. EAzÀÄ ¢£ÁAPÀ: 01-05-2015 gÀAzÀÄ ¸ÀAeÉ PÉÆ¥Àà¼À PÀbÉÃjAiÀÄ°ègÀĪÁUÀ UÀAUÁªÀw UÁæ«ÄÃt ¥Éưøï oÁuÉ ªÁå¦ÛAiÀÄ PÀqɨÁV®Ä ¹ÃªÀiÁzÀ°è PÀæµÀgï ¸À«ÄÃ¥À CAzÁgÀ §ºÁgÀ JA§ E¹àÃmï dÆeÁlzÀ £ÀqÉAiÀÄÄwÛzÉ CAvÁ RavÀªÁzÀ ¨Áwä ªÉÄÃgÉUÉ £Á£ÀÄ ªÀÄvÀÄÛ £ÁgÁAiÀÄt zÀArãÀ ¦.J¸ï.L. ºÉZï.¹. 33 ±ÀgÀt¥Àà ºÉZï.¹. 57, 47, 96, 85, 147 ºÁUÀÆ ¸ÀgÀPÁj fÃ¥À £ÀA PÉ.J-37/f-276 £ÉÃzÀÝgÀ fÃ¥À ZÁ®PÀ J.¦.¹. 95 gÀªÀgÉÆA¢UÉ ¸ÀgÀPÁj fæ£À°è PÉÆ¥Àà¼À¢AzÀ D£ÉUÀÄA¢ PÀqɨÁV®Ä PÁæ¸À ºÀwÛgÀ §AzÀÄ C°è E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ CªÀgÉÆA¢UÉ ¸ÀgÀPÁj fÃ¥À£À°è ¸Àé®à zÀÆgÀzÀ°è fÃ¥À£ÀÄß ¤°è¹ J®ègÀÆ E½zÀÄ ªÀÄgÉAiÀÄ°è ¤AvÀÄ £ÉÆÃqÀ¯ÁV PÀæµÀgï «ÄµÀ£ï£À ¯ÉÊn£À ¨É¼ÀQ£À°è ¸ÁªÀðd¤PÀ ¸ÀܼÀzÀ°è dÆeÁl £ÀqÉAiÀÄÄwÛzÀÄÝ PÀÆqÀ¯Éà ªÀÄÄwÛUÉ ºÁQ »rAiÀÄ®Ä ºÉÆÃzÁUÀ 6 d£À vÀ¦à¹PÉÆAqÀÄ Nr ºÉÆÃVzÀÄÝ M§â£ÀÄ ¹QÌzÀÄÝ CªÀ£À ºÉ¸ÀgÀÄ AiÀĪÀÄ£À¥Àà vÀAzÉ ¸ÉÆêÀÄ¥Àà ªÀAiÀĸÀÄì: 65 ªÀµÀð eÁw: ZɮĪÁ¢, G: MPÀÌ®vÀ£À ¸Á: CA¨ÉÃqÀÌgÀ £ÀUÀgÀ UÀAUÁªÀw CAvÁ w½¹zÀÄÝ DvÀ£À£ÀÄß ZÉPï ªÀiÁqÀ¯ÁV £ÀUÀzÀÄ dÆeÁlzÀ ºÀt 500/- gÀÆ ¹QÌzÀÄÝ ªÀÄvÀÄÛ PÀtzÀ°è 700/- gÀÆ »ÃUÉ MlÄÖ 1200/- gÀÆ, 52 E¹àÃmï J¯ÉUÀ¼ÀÄ, ºÁUÀÆ £É®zÀ ªÉÄÃ¯É ºÁ¹zÀÝ MAzÀÄ §gÁPÀ ¹QÌzÀÄÝ £ÀAvÀgÀ Nr ºÉÆÃzÀªÀgÀ ºÉ¸ÀgÀ£ÀÄß «ZÁj¸À®Ä 1] gÁªÀÄtÚ Jwè 2] PÀ®è¥Àà ªÀqÀØgÀºÀnÖ, 3] £ÁUÀgÁd PÉÆAr, 4] ªÉAPÀmÉñÀ ¸ÀAvÉ ¨Éʯï, 5] PÀȵÀÚªÀÄÆwð §¸ï ¤¯ÁÝtzÀ ºÀwÛgÀ, 6] gÀÄzÀæ¥Àà J®ègÀÆ ¸Á: UÀAUÁªÀw CAvÁ w½¹zÀÄÝ ºÁUÀÆ ¸ÀܼÀzÀ°èzÀÝ ¤°è¹zÀÝ 4 ªÉÆÃmÁgÀ ¸ÉÊPÀ¯ïUÀ¼ÀÄ ¸ÀºÀ ¹QÌzÀÄÝ ¥Àj²Ã°¸À®Ä 1] PÉ.J-37/qÀ§Æèöå-1442, 2] PÉ.J-37/ºÉZï-9526, 3] PÉ.J-37/qÀ§Æèöå-9615 4] »gÉÆà ¥Áå±À£ï ZÉ¹ì £ÀA: MBHLA10A6EHF36703 CAvÁ EzÀÄÝ CªÀÅUÀ¼À£ÀÄß ºÁdjzÀÝ ¥ÀAZÀgÀ ¸ÀªÀÄPÀëªÀÄ F §UÉÎ gÁwæ 8:15 jAzÀ 9:00 UÀAmÉAiÀĪÀgÉUÉ ¥ÀAZÀ£ÁªÉÄ ¤ªÀ𻹠£ÀAvÀgÀ DgÉÆæv£ÉÆA¢UÉ ªÀÄÄzÉݪÀiÁ®£ÀÄß gÁwæ 10:00 UÀAmÉUÉ oÁuÉUÉ ªÁ¥À¸ï §AzÀÄ F ªÀgÀ¢AiÀÄ£ÀÄß vÀAiÀiÁj¹ ªÀÄÄA¢£À PÀæªÀÄPÁÌV ªÀgÀ¢AiÀÄ£ÀÄß ¸À°è¹zÀÄÝ EgÀÄvÀÛzÉ.  

No comments: