Police Bhavan Kalaburagi

Police Bhavan Kalaburagi

Wednesday, May 20, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

             ದಿನಾಂಕ 19.05.2015 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿ  ¹zÀÝ°AUÀ¥ÀàUËqÀ vÀA.£ÀAzÀ£ÀUËqÀ ªÀAiÀiÁ:51 ªÀµÀð, G:MPÀÌ®ÄvÀ£À, eÁ:°AUÁAiÀÄvÀ ¸Á:ªÀÄgÀ½ vÁ:°AUÀ¸ÀUÀÆgÀÄ & ಆತನ ತಾಯಿ ಶಿವಬಸಮ್ಮನೊಂದಿಗೆ ಕಿರಾಣಿ ಸಂತೆ ಮಾಡಲು ಮೇನ್ ಬಝಾರ್ ನಲ್ಲಿರುವ ಬಾಳಪ್ಪ ಇವರ ಕಿರಾಣಿ ಅಂಗಡಿಯ ಹತ್ತಿರ ನಿಂತಾಗ, ಹಿಂದಿನಿಂದ ಬಂದ ಒಬ್ಬ ಆಟೋ ಚಾಲಕನು ತನ್ನ ಆಟೋ ನಂ.ಕೆ. 27/ 2625 ನೇದ್ದನ್ನು ತೆಗೆದುಕೊಂಡು ಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದುಶಿವಬಸಮ್ಮಳಿಗೆ  ಟಕ್ಟರ್ ಕೊಟ್ಟಿದ್ದರಿಂದ ಕೆಳಗೆ ಬಿದ್ದು ಬಲ ಮೊಣಕಾಲಿಗೆ ಭಾರಿ ಒಳಪೆಟ್ಟಾಗಿ, ಮೂಗಿನಿಂದ ರಕ್ತಸ್ರಾವವಾಗಿದ್ದು; ತಲೆಗೆ ಒಳಪೆಟ್ಟಾಗಿರುತ್ತದೆ. ಅಂತಾ ಮುಂತಾಗಿ ಇದ್ದ ಲಿಖಿತ ಪಿರ್ಯಾಧಿಯ ಸಾರಾಂಶದ ಮೇಲಿಂದ ªÀÄÄzÀUÀ¯ï UÀÄ£Éß £ÀA; 84/2015 PÀ®A 279,337,338, L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಡ್ಡಿದ್ದು ಇರುತ್ತದೆ.
           ದಿನಾಂಕ: 19-05-15 ರಂದು 7-00 ಪಿ.ಎಂ ಸುಮಾರು ನಾರಯಣಪೂರ-ಲಿಂಗಸೂಗೂರು ಮುಖ್ಯ ರಸ್ತೆಯ ಮೇಲೆ ಈಚನಾಳ ತಾಂಡ ಮತ್ತು ಅಡವಿಭಾವಿಗ್ರಾಮದ ಮದ್ಯದ ಮರಿಸ್ವಾಮಿ ಇವರ ಹೊಲದ ಮುಂದೆ ಇರುವ ರಸ್ತೆಯ ಮೇಲೆ ಆರೋಪಿ ನಂ 1 )  ªÀÄ°èPÁdÄð£À vÀAzÉ ºÀA¥ÀtÚ ªÀAiÀiÁ; 42 ªÀµÀð ªÉÆÃmÁgï ¸ÉÊPÀ¯ï £ÀA PÉJ 36 PÉ 5087 £ÉÃzÀÝgÀ ¸ÀªÁgÀ ¸Á: FZÀ£Á¼Àಇವನು ತನ್ನ ಮೋಟಾರ್ ಸೈಕಲ್ ನಂ ಕೆಎ 36 ಕೆ 5087 ನೇದ್ದನ್ನು ಈಚನಾಳ ಗ್ರಾಮದಿಂದ ಲಿಂಗಸೂಗೂರು ಕಡೆಗೆ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನೆಡಸಿಕೊಂಡು ಹೋಗಿ ಯಾರೋ ಪಿ.ಡಬ್ಲ್ಯೂ.ಡಿ ಗುತ್ತಿಗೆದಾರನು ರಸ್ತೆಯ ಮೇಲೆ ರಸ್ತೆ ಸಂಚಾರಕ್ಕೆ ಅಡೆತಡೆಯಾಗುವಂತೆ ರಸ್ತೆಯ ಮೇಲೆ ಡಾಂಬರ್ ಕಲಸಿದ ಕಂಕರನ್ನು ಅಡ್ಡಲಾಗಿ ಹಾಕಿದ್ದರಿಂದ ನಮೂದಿತ ರೋಪಿತನು ಮೋಟಾರ್ ಸೈಕಲನ್ನು ಕಂಕರ್ ದಿಬ್ಬೆಯ ಮೇಲೆ ಹಾಯಿಸಿದ್ದರಿಂದ ರೋಪಿ ನಂ 1 ಈತನು ಮೋಟಾರ್ ಸೈಕಲ್ ಸಮೇತ ಕೇಳಗೆ ಬಿದ್ದಿರಿಂದ ತೀವ್ರ ಸ್ವರೂಪದ ಗಾಯವಾಗಿದ್ದು ಮೋಟಾರ್ ಸೈಕಲ್ ಜಖಂಗೊಂಡಿರುತ್ತದೆ ಅಂತಾ ಇದ್ದ ಪಿರ್ಯಾಧಿ ಸಾರಾಂಶದ ಮೇಲಿಂದ°AUÀ¸ÀÆÎgÀÄ ¥Éưøï oÁuÉ UÀÄ£Éß £ÀA:  116/15 PÀ®A. 279, 338,283 L.¦.¹   CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.  
d¥ÀÄÛ ¥ÀæPÀgÀtzÀ ªÀiÁ»w:-
ದಿನಾಂಕ- 19-05-2015 ರಂದು ,ಮಧ್ಯಾಹ್ನ  14.30 ಗಂಟೆಗೆ ಪಿರ್ಯಾದಿ ²æäªÁ¸ï J.J¸ï.L  ¥À²ÑªÀÄ ¥Éưøï oÁuÉ gÁAiÀÄZÀÆgÀÄ. EªÀgÀÄ ಪೆಟ್ರೊಲಿಂಗ ಕರ್ತವ್ಯಕ್ಕೆ ಹೋಗಿದ್ದು ಬೀಟ್ ನಂ- 03 ರಲ್ಲಿ ಚೆಕಿಂಗ್ ಮುಗಿಸಿಕೊಂಡು ನಂತರ  ಬೀಟ್ ನಂ-02 ರಲ್ಲಿ ಚೆಕಿಂಗ್ ಕುರಿತು ಹೊರಟಾಗ ಠಾಣಾ ಸಿಪಿಸಿ 513 ರವರು ನಿಸ್ತಂತು ಮೂಲಕ ಪಿರ್ಯಾದಿದಾರರಿಗೆ ಕರೆ ಮಾಡಿ  ಕೆ.ಇ.ಬಿ ಕಾಲೋನಿಯಲ್ಲಿನ ಶಾಲೆಯ ಒಳಗೆ ಬರಲು ತಿಳಿಸಿದ್ದು ಅಲ್ಲಿ ಹೋಗಿ ನೋಡಲಾಗಿ 3 ಜನ ಸಂಶೆಯಾಸ್ಪದ ಜನರಿದ್ದು ಅವರುಗಳಿಗೆ ಪಿರ್ಯಾದಿದಾರರು ವಿಚಾರಣೆ ಮಾಡಲಾಗಿ 1] ¸ÀÄgÉñÀ vÀAzÉ ºÀÄ°UÉÃ¥Àà 22 ªÀµÀð eÁ- Qæ²ÑAiÀÄ£ï gÉqÀÄØ PÀÆ°PÉ®¸À 2] ¥sÀjÃzï CºÀäzÀ vÀAzÉ ¥sÁgÀÄSï CºÀäzï 27 ªÀµÀð G- ªÉÄÃPÁ¤Pï 3] gÀ«PÀĪÀiÁgï @ªÉÆúÀ£ï vÀAzÉ ªÀÄzÁæ¸ï gÁdÄ 20 ªÀµÀð eÁ- gÉrØ G- PÀÆ°PÉ®¸À ¸Á-avÁÛ¥ÀÆgÀÄ ºÁ.ªÀ  ªÀÄÆgÀÄ d£ÀgÀÄ EAzÁæ£ÀUÀgÀ vÁ-gÁAiÀÄZÀÆgÀÄ.EªÀgÀÄ ತಮ್ಮ ಹೆಸರು ವಿಳಾಸ ತಿಳಿಸಿದ್ದು ಮತ್ತು ನಂತರ ಸದರಿ ಆರೋಪಿತರು 1] ನಗದು ಹಣ ರೂ. 9160/- ಗಳಿದ್ದು, 2] ಗೊಲ್ಡ ಕಲರ್ ವಾಚ್ .ಕಿ.ರೂ. 300/-3] ಬಿಳಿ ಸ್ಯಾಮಸಂಗ್ ಸಣ್ಣ ಮೋಬೈಲ್ ಅಕಿ-500 /-ರೂ4] ಬಿಳಿ ಮತ್ತು ಕರಿಬಣ್ಣದ ಸ್ಪೈಸ್ ಮೋಬೈಲ್ ಅಕಿ ರೂ-500/-5] ಒಂದು ಮೈಕ್ರೋ ಮ್ಯಾಕ್ಸ ಕರಿಬಣ್ಣದ ಮೋಬೈಲ್ ರೂ 500/-6] ನಗದು ಹಣ ರೂ. 500/-7] ಒಂದು  ಬೆಳ್ಳಿಯ ಸಣ್ಣ ಅರಳಿನ  ಉಂಗುರ  .ಕಿ.ರೂ. 50/-8] ಒಂದು ದೊಡ್ಡ ಅರಳಿನ ಉಂಗುರ .ಕಿ.ರೂ. 300/-9] ಎರೆಡು ಬೆಳ್ಳಿ ಕಾಲುಂಗುರಗಳು .ಕಿರೂ. 100/-10] ಒಂದು ಬೆಳ್ಳಿಯ ಮುತ್ತಿನ ಸರ .ಕಿ.ರೂ 500/-11] ನಗದು ಚಿಲ್ಲರೆ ಹಣ ರೂ. 125/-   ಹೀಗೆ ಒಟ್ಟು  ರೂ-12,535/-¨É¯É ¨Á¼ÀĪÀಸಾಮಾನುಗಳನ್ನು ನಿನ್ನೆ ರಾತ್ರಿಯ ಸಮಯದಲ್ಲಿ ಕೇಂದ್ರ ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡಿರುತ್ತೆವೆ ಅಂತಾ ಹೇಳಿದ ಮೇರೆಗೆ  ಪಶ್ಚಿಮ ಠಾಣೆ ಗುನ್ನೆ ನಂ 90/2015 ಕಲಂ 41(1)(ಡಿ) ಸಹಿತ 102 ಸಿಆರ್ ಪಿಸಿ ಮತ್ತು 379 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡುತನಿಖೆಕೈಗೊಳ್ಳಲಾಯಿತು.                                                                                    ¥Éưøï zÁ½ ¥ÀæPÀgÀtzÀ ªÀiÁ»w:_
                   ದಿ.19-05-2015 ರಂದು ಸಾಯಂಕಾಲ 4-00 ಗಂಟೆಗೆ ಅತ್ತನೂರು ಗ್ರಾಮದ ಹೊರ ವಲಯದ ಲ್ಲಿರುವ ಶೇಖರಪ್ಪಗೌಡನ ಹೊಲದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ 1] DAd£ÉÃAiÀÄ vÀAzÉ ªÀiÁgÉ¥Àà, eÁw:ªÀiÁ¢UÀ,ªÀAiÀÄ-26ªÀµÀð  2] ªÀÄÄzÀÄPÀ¥Àà vÀAzÉ ©üêÀıÀ¥Àà, eÁw:ªÀiÁ¢UÀ,ªÀAiÀÄ-40ªÀµÀð        3] §¸ÀªÀ vÀAzÉ ºÀ£ÀĪÀÄAvÀ, eÁw:ªÀiÁ¢UÀ,ªÀAiÀÄ-26ªÀµÀð  4] UÀAUÀ¥Àà vÀAzÉ ªÀÄ®è¥Àà , eÁw:ªÀiÁ¢UÀ,ªÀAiÀÄ-28 ªÀµÀð   5] §¸ÀªÀgÁd vÀAzÉ CAiÀÄå¥Àà eÁw:ªÀiÁ¢UÀ,ªÀAiÀÄ-26ªÀµÀð  6] gÁªÀÄ¥Àà vÀAzɺÀ£ÀĪÀÄAvÀ,eÁw:ªÀiÁ¢UÀ,ªÀAiÀÄ-25ªÀµÀðJ®ègÀÆG:PÀÆ°PÉ®¸À¸Á:CvÀÛ£ÀÆgÀÄ  EªÀgÀÄUÀ¼ÀÄ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಇಸ್ಪೇಟ ಎಲೆಗಳ ಸಹಾಯದಿಂದ ಅಂದರಬಹಾರ ಇಸ್ಪೇಟ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿ ಕೊಂಡ ಪಿ.ಎಸ್..¹gÀªÁgÀ ರವರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದೊಂದಿಗೆ ದಾಳಿ ಮಾಡಿದಾಗ ಆರೋಪಿತರ ಅಂಕಣದಲ್ಲಿ ನಮೂದಿಸಿದ ಆರೋಪಿ ನಂ.1 ರಿಂದ 3 ರವರು ಸಿಕ್ಕುಬಿದ್ದಿದ್ದು ಆರೋಪಿ ನಂ.4 ರಿಂದ 5 ರವರು ಸ್ಥಳದಿಂದ ಓಡಿಹೋಗಿದ್ದು ಸಿಕ್ಕವರ ತಾಬಾದಿಂದ ಮತ್ತು ಕಣದಿಂದ ನಗದು ರೂ.920=00,ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು ಸಂಜೆ 5-20ಗಂಟೆಗೆ ಠಾಣೆಗೆ ಬಂದು ದಾಳಿ ಪಂಚನಾಮೆ ಮತ್ತು 3 ಜನ ಆರೋಪಿತರನ್ನು ಮತ್ತು ಮುದ್ದೆಮಾಲನ್ನು ಹಾಜರುಪಡಿಸಿ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಮೇಲಿಂದ ¹gÀªÁgÀ ¥Éưøï oÁuÉ,  UÀÄ£Éß £ÀA: 67-2015 PÀ®A: 87 PÀ.¥ÉÆÃ. PÁAiÉÄÝCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
.                ದಿ.19-05-2015ರಂದು ಸಂಜೆ 5-50ಗಂಟೆಗೆ ನವಲಕಲ ಗ್ರಾಮದ ಸೀಮಾದಲ್ಲಿರುವ ನಾಗಪ್ಪನ ಹೊಲದ ಹತ್ತಿರದ ಹಳ್ಳದ ದಂಡೆ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ 1] §ªÀgÁd vÀAzÉ CA§tÚ eÁw:°AUÁAiÀÄvÀ,ªÀAiÀÄ-45ªÀµÀð, ¸Á:£ÀªÀ®PÀ®    2]£ÁUÀ¥Àà vÀAzÉ gÀAUÀtÚ UÀqÉØ  eÁw:£ÁAiÀÄPÀ,ªÀAiÀÄ-25ªÀµÀð ¸Á:ºÀÄtZÉÃqÀ  3]ªÀÄ°èPÁdÄð£À vÀAzÉ ªÀĮ֥Àà eÁw:ºÀÆUÁvÀ ªÀAiÀÄ-52ªÀóµÀð ¸Á:£ÀªÀ®PÀ 4]CªÀÄgÉñÀ vÀAzÉ ²ªÀtÚ ªÀÄAwæ eÁw:°AUÁAiÀÄvÀ ªÀAiÀÄ-38ªÀµÀð ¸Á:£ÀªÀ®PÀ¯ï  5] £ÁUÀ¥Àà vÀAzÉ FgÀtÚ eÁw:G¥ÁàgÀ,ªÀAiÀÄ-42ªÀµÀð ¸Á:£ÀªÀ®PÀ®   6] ¹zÀÝ¥ÀàUËqÀ vÀAzÉ CªÀÄgÉÃUËqÀ ¸Á:¥ÀlPÀ£ÀzÉÆrØ.  EªÀgÀÄUÀ¼ÀÄ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಇಸ್ಪೇಟ ಎಲೆಗಳ ಸಹಾಯದಿಂದ ಅಂದರಬಹಾರ ಇಸ್ಪೇಟ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡ ಪಿ.ಎಸ್..¹gÀªÁgÀ ರವರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದೊಂದಿಗೆ ದಾಳಿ ಮಾಡಿದಾಗ ಆರೋಪಿತರ ಅಂಕಣ ದಲ್ಲಿ ನಮೂದಿಸಿದ ಆರೋಪಿ ನಂ.1 ರಿಂದ 5 ರವರು ಸಿಕ್ಕುಬಿದ್ದಿದ್ದು ಆರೋಪಿ ನಂ.6 ರವರು ಸ್ಥಳದಿಂದ ಓಡಿ ಹೋಗಿದ್ದು ಸಿಕ್ಕವರ ತಾಬಾದಿಂದ ಮತ್ತು ಕಣದಿಂದ ನಗದು ರೂ.25,000=00,ಮತ್ತು 52 ಇಸ್ಪೇಟ ಎಲೆಗಳನ್ನು,ಒಂದು ಪ್ಲಾಸ್ಟಿಕ್ ಬರಕವನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು ರಾತ್ರಿ 7-00 ಗಂಟೆಗೆ ಠಾಣೆಗೆ ಬಂದು ದಾಳಿ ಪಂಚನಾಮೆ ಮತ್ತು 5 ಜನ ಆರೋಪಿತರನ್ನು ಮತ್ತು ಮುದ್ದೆಮಾಲನ್ನು ಹಾಜರುಪಡಿಸಿ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಮೇಲಿಂದ ¹gÀªÁgÀ ¥Éưøï oÁuÉ,  UÀÄ£Éß £ÀA: 68-2015 PÀ®A: 87 PÀ.¥ÉÆÃ. PÁAiÉÄÝCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿನಾಂಕ. 19-5-2015 ರಂದು 1745 ಗಂಟೆಗೆ ಫಿರ್ಯಾದಿದಾರರಾದ ಶ್ರೀ. ಎಸ್.ಬಿ.ಮಠಪತಿ, ಪೊಲೀಸ್ ಇನ್ಸ್ ಪೆಕ್ಟರ್ ಡಿ.ಸಿ.ಐ.ಬಿ., ಡಿ.ಪಿ.ಓ ರಾಯಚೂರು ರವರು ಠಾಣೆಗೆ ಹಾಜರಾಗಿ ತಮ್ಮ ದೂರು ಮತ್ತು ಪಂಚನಾಮೆ ಹಾಗೂ ಮುದ್ದೆಮಾಲುಗಳನ್ನು, ಮೇಲೆ ನಮೂದಿಸಿದ ಅಪಾದಿತನನ್ನು ಹಾಜರ್ ಪಡಿಸಿದ್ದು, ಸದರಿ ದೂರಿನ್ವಯ ತಾವು    ದಿನಾಂಕ.19-5-2015 ರಂದು ಖಚಿತ ಬಾತ್ಮೀ ಮೇರೆಗೆ 1645 ಗಂಟೆಗೆ ಶಕ್ತಿನಗರ ರಸ್ತೆಯಲ್ಲಿ ಯರಮರಸ್ ಗ್ರಾಮದ ನಾರಾಯಣ ಡಾಬಾದಲ್ಲಿ ದಾಳಿ ಮಾಡಲಾಗಿ ಸದರಿ ಡಾಬಾದಲ್ಲಿ ವ್ಯವಹರಿಸುತ್ತಿದ್ದ ಹನುಮಂತ್ರಾಯ ತಂದೆ ಲಕ್ಷಣ್ 34 ವರ್ಷ, ಆರ್ಯ ಕ್ಷತ್ರೀಯ ಸಾ: ಯರಮರಸ್ ಇತನು ಸದರಿ ಡಾಬಾದಲ್ಲಿ ರೂ. 6944-09 ಮೌಲ್ಯದ ಕ್ರಮ ಮಧ್ಯವನ್ನು ಯಾವುದೇ ಲೈಸನ್ಸ್ ವ ಪರವಾನಿಗೆ ಇಲ್ಲದೆ ಮಾರಾಟಕ್ಕಾಗಿರಿಸಿಕೊಂಡಿದ್ದು ಕಂಡು ಬಂದು ಈ ಬಗ್ಗೆ ಸ್ಥಳದಲ್ಲಿಯೇ 1645 ಗಂಟೆಯಿಂದ 1730 ಗಂಟೆಯವರೆಗೆ ಪಂಚನಾಮೆ ಪೂರೈಸಿ ಸದರಿ ಆಕ್ರಮ ಮಧ್ಯ ಜಪ್ತ ಪಡಿಸಿಕೊಂಡಿದ್ದು  CzÉ CAvÁ EzÀÝ ¥ÀAZÀ£ÁªÉÄ DzsÁgÀzÀ ªÉÄðAzÀ    UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 120/2015 PÀ®A 32, 34,38(A) PÀ£ÁðlPÀ C§PÁj PÁAiÉÄÝ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು.
             ಗ್ರಾಮ ಪಂಚಾಯತ ಚುನಾವಣೆ ನಿಮಿತ್ಯ, ಜಿಲ್ಲಾ ಪೊಲೀಸ್ ಅಧಿಕಾರಿಗಳು ರಾಯಚೂರು ರವರು ವಿಶೇಷ ದಳ ರಚಿಸಿದ ಪ್ರಕಾರ ಫೀರ್ಯಾದಿ ಶ್ರೀ ಎಸ್,ಬಿ,ಮಠಪತಿ  ಪಿ,ಐ    ಡಿ,ಸಿಐ,ಬಿ ಘಟಕ ರಾಯಚೂರು                                                       gÀªÀgÀÄ ಯರಗೇರಾ ಠಾಣಾ ವಾಪ್ತಿಯಲ್ಲಿ ಪೆಟ್ರೊಲಿಂಗದಲ್ಲಿದ್ದಾಗ ¢£ÁAPÀ 19-05-2015  gÀAzÀÄ ತುಂಟಾ UÁæªÀÄzÀ°è ಕಿರಾಣಿ ಅಂಗಡಿಯಲ್ಲಿ ªÀÄzsÀåzÀ ¨Ál°UÀ¼À£ÀÄß  C£À¢üÃPÀÈvÀªÁV ಮಾರಾಟ   ªÀiÁqÀÄwÛgÀĪÀ §UÉÎ ¨Áwäà §A¢zÀÄÝ ಫೀರ್ಯಾದಿದಾರು ಹಾಗೂ ¹§âA¢AiÀĪÀgÁzÀ ಹೆಚ್,ಸಿ08,ಎಪಿ,ಸಿ137,215,167  ªÀÄvÀÄÛ ಯರಗೇರಾ ಠಾಣಾ ಪಿ,ಎಸ್, ಹಾಗೂ ಅವರ ಸಿಬ್ಬಂದ E§âgÀÄ ¥ÀAZÀgÉÆA¢UÉ ತುಂಟಾಪೂರು  ಗ್ರಾಮಕ್ಕೆ  ºÉÆÃV ಗ್ರಾಮದಲ್ಲಿಯ ಕಿರಾಣಿ ಅಂಗಡಿಗೆ ಸಂಜೆ 6-45 ಗಂಟೆಗೆ zÁ½ ªÀiÁrದಾಗ  ಕಿರಾಣಿ ಅಂಗಡಿಯಲ್ಲಿದ್ದವನು ಓಡಿ ಹೋಗಿದ್ದು, ಫೀರ್ಯಾದಿದಾರರು ಅಂಗಡಿಯನ್ನು ಪರಿಶಿಲಿಸಲಾಗಿ 1) ಇಂಪಿರಿಯಲ್  ಬ್ಲೂ ವಿಸ್ಕಿ  180 ಎಂ.ಎಲ್  8 ಬಾಟಲಿಗಳು  ಒಂದಕ್ಕೆ 123.80 ರೂ ರಂತೆ ಒಟ್ಟು ಅ:ಕಿ: 990.4/- ರೂ,  2)  ,ಟಿ  ವಿಸ್ಕಿ 180 ಎಂ.ಎಲ್ 10 ಪೌಚ್ ಗಳು  ಒಂದಕ್ಕೆ58.80 ರೂ ರಂತೆ ಒಟ್ಟು  588/- ರೂ 3)ಮ್ಯಾಕ್ ಡೊಲ್ಸ್  ವಿಸ್ಕೀ 180 ಎಂ.ಎಲ್  4 ಬಾಟಲಿಗಳು  ಒಂದಕ್ಕೆ 123.80 ರೂ ರಂತೆ ಒಟ್ಟು 462.56/- ರೂ 4)ಮ್ಯಾಕ್ ಡೊಲ್ಸ್  ರಮ್ 90 ಎಂ.ಎಲ್  38 ಬಾಟಲಿಗಳು  ಒಂದಕ್ಕೆ 35.45 ರೂ ರಂತೆ ಒಟ್ಟು 1347.1/- ರೂ 5) ಓರಿಜಿನಲ್ ಚಾಯ್ಸ್   ವಿಸ್ಕಿ 90 ಎಂ.ಎಲ್ 20 ಪೌಚ್ ಗಳು  ಒಂದಕ್ಕೆ 25.04 ರೂ ರಂತೆ ಒಟ್ಟು  500.8/- ರೂ6) ಕಿಂಗ್ ಫಿಶರ್ ಬೀರ್  650 ಎಂ.ಎಲ್ 10 ಬಾಟಲ್ ಗಳು   ಒಂದಕ್ಕೆ 105 ರೂ  ರಂತೆ ಒಟ್ಟು 1050/- ರೂ ಒಟ್ಟು ಕಿಮ್ಮತ್ತು 4938.86/-ರೂ ಬೆಲೆಬಾಳುವವುಗಳು ಇದ್ದು ,ನಂತರ ಓಡಿ ಹೊದವನ ಬಗ್ಗೆ, ತುಂಟಾಪೂರು ಗ್ರಾಮದ   ಬಾಬು ತಂದೆ ಹನುಮಂತ 45 ವರ್ಷ ಜಾ- ಮಾದಿಗ  ಒಕ್ಕಲುತನ ಸಾ,ತುಂಟಾಪೂರು ಇವರನ್ನು ವಿಚಾರಿಸಲಾಗಿ, ಓಡಿ ಹೊದವನ ಹೆಸರು   ಇಂಜಪ್ಪ ತಂದೆ ಯಲ್ಲಪ್ಪ 45 ವರ್ಷ ಜಾ,ಕಬ್ಬಲಿಗ ಸಾ,ತುಂಟಾಪೂರು ಅಂತಾ ತಿಳಿಸಿದ್ದು , ಸದರಿವನು ಕಿರಾಣಿ ಅಂಗಡಿಯಲ್ಲಿ  ಅಕ್ರಮವಾಗಿ ಮದ್ಯದ ಬಾಟಲಿಗಳು ಮತ್ತು ಪೌಚಗಳನ್ನು ಸಂಗ್ರಹಿಸಿ  ಯಾವದೇ ದಾಖಲಾತಿ ಮತ್ತು ಲೈಸನ್ಸ ಇಲ್ಲದೇ ಚಿಲ್ಲರೇ ಮದ್ಯಮಾರಾಟ ಮಾರಾಟ ಮಾಡಿದ್ದು ಇರುತ್ತದೆ ಅಂತಾ eÁÕ¥À£Á ¥ÀvÀæ ನಿಡಿದ್ದು ಅದರ ಸಾರಾಂಶದ ಮೇಲಿಂದ    AiÀÄgÀUÉÃgÁ ¥Éưøï oÁuÉ UÀÄ£Éß £ÀA. 107/2015   ಕಲಂ  32.34.38() , PÉ, C .PÁAiÉÄÝ  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

ದಿನಾಂಕ 19-05-2015 ರಂದು 5.15 ಪಿ.ಎಂ ಸುಮಾರಿಗೆ, 7 ಮೈಲು ಕ್ಯಾಂಪಿನಲ್ಲಿ ರಸ್ತೆಯ ಬಾಜು ಇರುವ ಪುಲ್ಲಯ್ಯನ ಶೆಡ್ಡಿನ ಹತ್ತಿರ, ಸಾರ್ವಜನಿಕ ಸ್ಥಳದಲ್ಲಿ ಗಿಡದ ಅಡಿಯಲ್ಲಿ 1) ಹುಸೇನಸಾಬ ತಂದೆ ಮೋದಿನಸಾಬ, ವಯಾ:65 ವರ್ಷ, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಏಳು ಮೈಲು ಕ್ಯಾಂಪ್2) ಪಿ.ರಾಜು ತಂದೆ ವೆಂಕಟರಾವ್, ವಯಾ:49 ವರ್ಷ, ಜಾ:ಕಮ್ಮಾ, ಉ:ಒಕ್ಕಲುತನ ಉ:ಒಕ್ಕಲುತನ ಸಾ:ಏಳು ಮೈಲು ಕ್ಯಾಂಪ್3) ರಾಮಕ್ರಷ್ಣ ತಂದೆ ನರಸಿಂಹ ಮೂರ್ತಿ, ವಯಾ0-52 ವರ್ಷ, ಜಾ:ಕಮ್ಮಾ, ಉ:ಒಕ್ಕಲುತನ ಸಾ:ಏಳು ಮೈಲು ಕ್ಯಾಂಪ್4) ಬಿ.ಶ್ರೀನಿವಾಸ ತಂದೆ ನಾರಾಯುಡು, ವಯಾ:50 ವರ್ಷ, ಜಾ: ಕಮ್ಮಾ, ಉ:ಒಕ್ಕಲುತನ ಸಾ:ಏಳು ಮೈಲು ಕ್ಯಾಂಪ್ 5) ನಾಗರಾಜ ತಂದೆ ಹಿರೇ ಹನುಮಂತ, ವಯಾ:68 ವರ್ಷ, ಜಾ:ನಾಯಕ, ಉ:ಒಕ್ಕಲುತನ ಸಾ:ಏಳು ಮೈಲು ಕ್ಯಾಂಪ್6) ನಬಿಸಾಬ ತಂದೆ ಹುಸೇನಸಾಬ, ವಯಾ:35 ವರ್ಷ, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಏಳು ಮೈಲು ಕ್ಯಾಂಪ್7)ಹುಚ್ಚಪ್ಪ ತಂದೆ ಹುಲುಗಪ್ಪ, ವಯಾ:38 ವರ್ಷ, ಜಾ: ಮಾದಿಗ, ಉ:ಕೂಲಿಕೆಲಸ ಸಾ:ಏಳು ಮೈಲು ಕ್ಯಾಂಪ್ EªÀgÀÄUÀ¼ÀÄ  ದುಂಡಾಗಿ ಕುಳಿತು ಇಸ್ಪೀಟು ಎಲೆಗಳಿಂದ ಅಂದರ ಬಾಹರ ಎಂಬ ನಸೀಬಿನ ಇಸ್ಪೀಟು ಜೂಜಾಟವನ್ನು ಆಡುತ್ತಿದ್ದಾಗ ಪಿ.ಎಸ್.ಐ ¹AzsÀ£ÀÆgÀÄ UÁæ«ÄÃt ರವರು ಬಾತ್ಮಿ ಬಂದ ಮೇರೆಗೆ ಡಿ.ಎಸ್.ಪಿ ಹಾಗೂ ಸಿಪಿಐ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರ ತಾಬಾದಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ. 3840/-, 52 ಇಸ್ಪೀಟು ಎಲೆಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಹಾಜರುಪಡಿಸಿದ್ದು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 134/2015 ಕಲಂ 87 ಕೆ.ಪಿ ಆಕ್ಟ್ CrAiÀÄ°è ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
              ¢£ÁAPÀ: 18.05.2015 gÀAzÀÄ ¸ÀAeÉ 6.45 UÀAmÉUÉ PÉÆÃoÁ PÁæ¸ï ºÀwÛgÀ  ¸ÁªÀðd¤PÀ ಖಾಜಾ ಹುಸೇನ ತಂದೆ ಶೇಖ್ ಮೂನುದ್ದೀನ್ ವಯಾ: 40 ವರ್ಷ ಜಾ: ಮುಸ್ಲಿಂ ಉ: ಟಿ.ವಿ ಎಲೆಕ್ಟ್ರೀಷನ್  ಕೆಲಸ ಸಾ: ಶಾಂತಿನಗರ ಹಟ್ಟಿ ಗ್ರಾಮ FvÀ£ÀÄ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ¦.J¸ï.L. ºÀnÖ gÀªÀgÀÄ  ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದ, ಅದನ್ನು ಠಾಣಾ ಎನ್.ಸಿ ನಂ 1/2015 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ದಿನಾಂಕ 19.05.2015 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ºÀnÖ ¥Éưøï oÁuÉ.UÀÄ£Éß £ÀA: 68/2015 PÀ®A. 78(111) PÉ.¦. PÁAiÉÄÝ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.05.2015 gÀAzÀÄ  161 ¥ÀææPÀgÀtUÀ¼À£ÀÄß ¥ÀvÉÛ ªÀiÁr  34,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.



No comments: