Police Bhavan Kalaburagi

Police Bhavan Kalaburagi

Friday, June 5, 2015

BIDAR DISTRICT DAILY CRIME UPDATE 05-06-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 05-06-2015

§¸ÀªÀPÀ¯Áåt ¸ÀAZÁgÀ ¥ÉưøÀ oÁuÉ UÀÄ£Éß £ÀA. 77/2015, PÀ®A 279, 304(J) L¦¹ :-
ಫಿರ್ಯಾದಿ ಚಂದ್ರಕಾಂತ ತಂದೆ ವಿಶ್ವನಾಥಯ್ಯಾ ಸ್ವಾಮಿ ವರವಟ್ಟೆ ವಯ: 55 ವರ್ಷ, ಜಾತಿ: ಸ್ವಾಮಿ, ಸಾ: ತ್ರಿಪುರಾಂತ ಬಸವಕಲ್ಯಾಣ ರವರ ಮಗನಾದ ಕಾರ್ತಿಕ ತಂದೆ ಚಂದ್ರಕಾಂತ ವರವಟ್ಟೆ ವಯ: 32 ವರ್ಷ, ಇತನು 3 ವಷಱದಿಂದ ತನ್ನ ಹೆಂಡತಿ ಮಕ್ಕಳೊಂದಿಗೆ ಉಮರ್ಗಾದಲ್ಲಿ ಇರುತ್ತಾಳೆ, ಹೀಗಿರುವಾಗ ದಿನಾಂಕ 04-06-2015 ರಂದು ಕಾರ್ತಿಕ ಇತನು ತನ್ನ ಹೆಂಡತಿ ಮಕ್ಕಳಿಗೆ ಭೆಟ್ಟಿಯಾಗಲು ಉಮರ್ಗಾಕ್ಕೆ ಹೋಗಿ ಬರುತ್ತೆನೆಂದು ಹೇಳಿ ತನ್ನ ಬಜಾ ಪ್ಲಾಟಿನಾ ನಂಬರ ಬರೆಯದ ಮೊಟರ ಸೈಕಲ ಮೇಲೆ ಹೋಗಿರುವಾಗ ಎದುರುಗಡೆಯಿಂದ ಅಂದರೆ ಬಂಗ್ಲಾ ಕಡೆಯಿಂದ ಉಮರ್ಗಾ ಕಡೆಗೆ ಹೊಗುತ್ತಿರುವ ಎಂ.ಎಸ್.ಆರ್.ಟಿ.ಸಿ ಬಸ್ಸ ನಂ. ಎಂಎಚ್-07/ಎಸ್-8079 ನೇದರ ಚಾಲಕನಾದ ಆರೋಪಿ ಸಂಜಯ್ಯಾ ತಂದೆ ಪಂಚಯ್ಯಾ ಸ್ವಾಮಿ ವಯ: 48 ವರ್ಷ, ಜಾತಿ: ಸ್ವಾಮಿ, ಸಾ: ನಿಂಬರಗಿ, ತಾ: & ಜಿ: ಸೋಲ್ಲಾಪೂರ ಇತನು ತನ್ನ ಬಸ್ಸನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಸಿಕೊಂಡು ಬಂದು ಕಾತಿಱಕ ಇತನ ಮೋಟರ ಸೈಕಲಿಗೆ ಡಿಕ್ಕಿ ಮಾಡಿ ಭಾರಿಗಾಯ ಪಡಿಸಿರುತ್ತಾನೆ, ಸದರಿ ಡಿಕ್ಕಿಯಿಂದ ಕಾತಿಱಕ ಇತನ ಎಡಗಡೆಯ ಮುಖ ಮತ್ತು ತಲೆ ಹರಿದು ಜಜ್ಜಿದಂತೆ ಭಾರಿ ರಕ್ತಗಾಯವಾಗಿರುತ್ತದೆ, ಎಡಗಾಲ ತೊಡೆ ಹಾಗೂ ಮೊಣಕಾಲ ಹತ್ತಿರ ಮುರಿದ ಭಾರಿ ರಕ್ತಗಾಯವಾಗಿರುತ್ತದೆ, ಕಾತಿಱಕ ಇತನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೇ ಕಾತಿಱಕ ಇತನು ಮ್ರತಪಟ್ಟಿರುತ್ತಾನೆ ಕೊಟ್ಟ ಫಿಯಾಱದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥Éưøï oÁuÉ AiÀÄÄ.r.Dgï £ÀA. 04/2015, PÀ®A 174 ¹.Dgï.¦.¹ :-
ಫಿರ್ಯಾದಿ ಶಿವರಾಜ ತಂದೆ ಶಾಮರಾವ ವಟಾಣೆ, ವಯ-65 ವರ್ಷ, eÁತಿ: ಲಿಂಗಾಯತ, ಸಾ: ಡೋಣಗಾಂವ(ಎಮ್) ರವರ ಚಿಕ್ಕ ಮಗನಾದ gÁªÀÄ vÀAzÉ ²ªÀgÁd ªÀmÁuÉ ªÀAiÀÄ: 32 ªÀµÀð, ¸Á: qÉÆÃtUÁAªÀ [JA] ಈತನಿಗೆ 5 ವರ್ಷಗಳ ಹಿಂದೆ ಮ್ಮ ಸಂಬಂಧಿಯಾದ ರಾಜಕುಮಾರ ಅಂಬೆಗಾವೆ ಸಾ: ಲಾತೂರ ಇವರ ಮಗಳಾದ ಪೂಜಾ ಇವಳ ಜೊತೆ ಮದುಯಾಗಿದ್ದು, ಒಂದು 4 ವರ್ಷದ ಗಂಡು ಮಗು ಇರುತ್ತದೆ, ರಾಮ ಇತನು ಯಾವಾಗಲು ಹೊಟ್ಟೆ ಬೇನೆಯಿಂದ ಬಳಲುತ್ತಿದ್ದು, ಬೇನೆ ತಾಳದೆ ದಿನಾಲು ಕುಡಿಯುವ ಚಟಕ್ಕೆ ಬಿದ್ದಿದ್ದು, ದಿನಾಂಕ 04-06-2015 ರಂದು ಪ್ರತಿ ದಿನದಂತೆ ಹೋರಗೆ ಹೋಗಿದ್ದು ನಂತರ ಫಿಯಾಱದಿಯವರ ದೊಡ್ಡ ಮಗ ನಾಗಾನಾಥ ಇವನಿಗೆ ಕರೆ ಹೇಳಿದೆನೆಂದರೆ ನನಗೆ ಹೊಟ್ಟೆ ಬೇನೆ ತಾಳುತ್ತಿಲ್ಲಾ ನಾನು ನಮ್ಮ ಹೊಲದಲ್ಲಿ ಇದ್ದು 10 ನಿಮಿಷದಲ್ಲಿ ನೇಣು ಹಾಕಿಕೊಂಡು ಸಾಯುತ್ತೆನೆ ಅಂತ ಹೇಳಿದ ಮೇರೆಗೆ ಫಿಯಾಱದಿಯವರು ಗಾಬರಿಗೊಂಡು ಹೊಲಕ್ಕೆ ಹೋಗಿ ನೋಡಲು ನಿಜವಾಗಿಯು ರಾಮ ಈತನು ಹೊಲದ ಹುಣಸೆ ಮರಕ್ಕೆ ನೇಣು ಹಾಕಿಕೊಂಡು ನೇತಾಡುತ್ತಿದ್ದನು, ರಾಮ ಇತನು ಹೊಟ್ಟೆ ಬೇನೆ ತಾಳಲಾರದೇ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಮೃತಪಟ್ಟಿದ್ದು, ಆತನ ಮರಣದ ಬಗ್ಗೆ ಯಾರ ಮೇಲೆ ಯಾವುದೇ ತರಹದ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿಯಾಱದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

OgÁzÀ(©) ¥ÉưøÀ oÁuÉ UÀÄ£Éß £ÀA. 123/2015, PÀ®A 279, 337, 338, 304(J) L¦¹ :-
¢£ÁAPÀ 04-06-2015 gÀAzÀÄ gÁeÉAzÀæ vÀAzÉ PÁ²gÁªÀÄ ªÁUÀªÀiÁgÉ ªÀAiÀÄ: 35 ªÀµÀð, eÁw: J¸À.¹ ºÉÆðAiÀÄ,  ¸Á: ªÀiÁºÁqÉÆÃtUÁAªÀ, ¸ÀzÀå: OgÁzÀ(©) EvÀ£ÀÄ ºÁUÀÆ ¦üAiÀiÁð¢ CªÀÄgÀ vÀAzÉ gÉhÄgÉÃ¥Áà PÁA§¼É ªÀAiÀÄ: 18 ªÀµÀð, eÁw: J¸ï.¹ ºÉÆðAiÀÄ, ¸Á: ªÀĪÀÄzÁ¥ÀÆgÀ E§âgÀÄ ªÉÆÃmÁgÀ ¸ÉÊPÀ® £ÀA PÉJ-38/Dgï-3423 £ÉÃzÀgÀ ªÉÄÃ¯É PÀĽvÀÄ gÁeÉAzÀæ EªÀgÀ ªÀÄUÀ£À n.¹ vÀgÀ®Ä ¨ÉüÀPÀÆt ¸ÀgÀPÁj ±Á¯ÉUÉ ºÉÆÃUÀĪÁUÀ ªÀÄÄAUÀ£Á¼À UÁæªÀÄzÀ ºÀwÛgÀ ¸Àé®à zÀÆgÀzÀ°è JzÀÄj¤AzÀ MAzÀÄ ªÉÆÃmÁgÀ ¸ÉÊPÀ® £ÀA§gÀ EgÀĪÀ¢¯Áè CzÀgÀ ZÁ®PÀ£ÁzÀ DgÉÆæ gÀ« vÀAzÉ zÉëzÁ¸À gÁoÉÆÃqÀ ªÀAiÀÄ: 18 ªÀµÀð, eÁw: ®ªÀiÁtÂ, EvÀ£ÀÄ vÀ£Àß ªÁºÀ£ÀªÀ£ÀÄß CwêÉÃUÀ ºÁUÀ C®PÀëvÀ£À¢AzÀ £ÀqɹPÉÆAqÀÄ §AzÀÄ rQÌ ªÀiÁrzÀÝjAzÀ gÁeÉAzÀæ EvÀ¤UÉ JzÉUÉ ¨sÁj ¥ÉmÁÖV ¸ÀܼÀzÀ°èAiÉÄà ªÀÄÈvÀÛ¥ÀnÖgÀÄvÁÛgÉ ºÁUÀÆ ¦üAiÀiÁð¢AiÀĪÀgÀ JqÀUÁ® ªÉÆüÀPÁ® PÉüÀUÉ ¥ÉmÁÖV ¨sÁj UÀÄ¥ÀÛUÁAiÀĪÁVzÀÄÝ, PÁ®Ä ªÀÄÄj¢gÀÄvÀÛzÉ, DgÉÆæAiÀÄ §®PÀtÂÚUÉ gÀPÀÛ PÀAzÀÄUÀnÖzÀÄÝ, JqÀUÁ® ªÉÆüÀPÁ®UÉ ¨sÁj UÀÄ¥ÀÛUÁAiÀĪÁVgÀÄvÀÛzÉ ªÀÄvÀÄÛ CªÀ£À »AzÉ PÀĽvÀ «¯Á¸À EªÀ¤UÉ JqÀUÁ® vÉÆÃqÉUÉ ¨sÁj gÀPÀÛUÁAiÀÄUÁAiÀÄ, JqÀUÉÊ ªÀÄÄAUÉÊUÉ ¨sÁj UÀÄ¥ÀÛUÁAiÀĪÁV ªÀÄÄj¢gÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

No comments: