Police Bhavan Kalaburagi

Police Bhavan Kalaburagi

Wednesday, June 17, 2015

BIDAR DISTRICT DAILY CRIME UPDATE 17-06-2015




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-06-2015

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 95/2015, PÀ®A 353, 308, 324, 504 L¦¹ :-
¢£ÁAPÀ 16-06-2015 gÀAzÀÄ gÁwæ 2130 UÀAmɬÄAzÀ ªÉÊf£ÁxÀ vÀAzÉ UÀÄAqÀ¥Àà ªÀAiÀÄ: 54 ªÀµÀð, G: J.J¸ï.L ªÀiÁPÉðl ¥Éưøï oÁuÉ ©ÃzÀgÀ gÀªÀgÀ ©ÃzÀgÀ ªÀiÁPÉðl ¥Éưøï oÁuÉAiÀÄ ªÁå¦ÛAiÀÄ°è J£ï.Cgï.¹ PÀvÀðªÀå EgÀÄvÀÛzÉ, ¦üAiÀiÁð¢AiÀĪÀgÀÄ PÀvÀðªÀå ¤ªÀð»¸ÀÄvÁÛ gÁwæ 2310 UÀAmÉAiÀÄ ¸ÀĪÀiÁjUÉ §¸ÀªÉñÀégÀ ªÀÈvÀÛzÀ ºÀwÛgÀ §AzÁUÀ ªÀiÁPÉðl ¥Éưøï oÁuɬÄAzÀ J¸ï.JZï.N ¹JZï¹ 693 ªÀÄÄfèÉƢݣÀ gÀªÀgÀÄ PÀgÉ ªÀiÁr w½¹zÉÝ£ÉAzÀgÉ, ©ÃzÀgÀ £ÀUÀgÀzÀ ¢Ã£À zÀAiÀiÁ¼À £ÀUÀgÀzÀ°è «dAiÀÄ vÀAzÉ PÀÄAzÀ£À ¥Ánî ¸Á: ¢Ã£À zÀAiÀiÁ¼À £ÀUÀgÀ ©ÃzÀgÀ FvÀ£ÀÄ ¸ÀgÁ¬Ä PÀÄrzÀÄ UÀ¯ÁmÉ ªÀiÁqÀÄwÛzÁÝ£É CAvÁ w½¹zÀ ªÉÄÃgÉUÉ ¦üAiÀiÁð¢AiÀĪÀgÀÄ ©Ãl £ÀA. 1 ªÀÄvÀÄÛ 2 gÀ°è gÁwæ UÀ¸ÀÄÛ ¹§âA¢ü 1) ¸ÀĤîgÁd ¹¦¹ 1502, 2) ªÀiÁgÀÄw UÀȺÀ gÀPÀëPÀ 263 gÀªÀjUÉ eÉÆÃvÉ PÀgÉzÀÄPÉÆAqÀÄ 2315 UÀAmÉAiÀÄ ¸ÀĪÀiÁjUÉ ºÉÆÃzÁUÀ C°è DgÉÆæ «dAiÀÄ vÀAzÉ PÀÄAzÀ£À ¥Ánî ªÀAiÀÄ: 21 ªÀµÀð, eÁw: ªÀiÁAUÀgÀªÁr, G: ©ÃzÀgÀ £ÀUÀgÀ¸À¨sÉAiÀÄ°è PÁ«ÄðPÀ PÉ®¸À, ¸Á: ¢Ã£À zÀAiÀiÁ¼À £ÀUÀgÀ ©ÃzÀgÀ FvÀ£ÀÄ EzÀÄÝ ¥ÉưøÀjUÉ £ÉÆÃr ¤ÃªÀÅ £ÀªÀÄä NtÂAiÀÄ°è ºÉÃUÉ §A¢j JAzÀÄ CªÁZÀå ±À§ÝUÀ½AzÀ ¨ÉÊzÀÄ PÀ°è¤AzÀ ¦üAiÀiÁð¢AiÀĪÀgÀ JqÀUÀtÂÚ£À PɼÀUÉ ªÀÄvÀÄÛ JqÀ PÀtÂÚ£À ºÀÄ©â£À ªÉÄÃ¯É ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£É, ¸ÀzÀjAiÀĪÀ¤UÉ »rAiÀÄĪÀµÀÖgÀ°è vÀ¦à¹PÉÆAqÀÄ ºÉÆÃVgÀÄvÁÛ£É, ¸ÀzÀj DgÉÆæAiÀÄÄ ¸ÀPÁðj PÀvÀðªÀåzÀ°è CqÀvÀqÉ GAlÄ ªÀiÁr CªÁZÀå ±À§ÝUÀ½AzÀ ¨ÉÊzÀÄ PÀ°è¤AzÀ ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£ÉAzÀÄ ¤ÃrzÀ ¦üAiÀÄð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

zsÀ£ÀÆßgÀ ¥Éưøï oÁuÉ UÀÄ£Éß £ÀA. 160/2015, PÀ®A 454, 380 L¦¹ :-
ದಿನಾಂಕ 16-06-2015 ರಂದು ಬೆಳಿಗ್ಗೆ 1130 ಗಂಟೆಯಿಂದ 1500 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಸಂಗಮೇಶ ತಂದೆ ಸೂರ್ಯಪ್ರಕಾಶ ಪಾಟೀಲ ರವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬೀಗ ಕೊಂಡಿ ಮುರಿದು ಮನೆಯಲ್ಲಿನ ಬೆಳ್ಳಿಯ ಮತ್ತು ಬಂಗಾರದ ಆಭರಣಗಳಾದ 1) ಒಂದು ಗಂಟನ ಸರಾ 4 ತೊಲೆ ಅ.ಕಿ 1 ಲಕ್ಷ ರೂ., 2) ಎರಡು ಬಳೆಗಳು 3 ತೊಲೆ ಬಂಗಾರದ್ದು ಅ.ಕಿ 75,000/- ರೂ., 3) ಒಂದು ಬಂಗಾರದ ಲಾಕೆಟ್ 8 ಗ್ರಾಂ ಅ.ಕಿ 20,000/- ರೂ., 4) ಬಂಗಾರದ ಒಂದು ಜೊತೆ ಕಿವಿಯೊಲೆ ಅ.ಕಿ 12,000/- ರೂ., 5) ಒಂದು ಶಿಖ್ಖರ ಕಡ್ಗಾ 3 ವರೆ ತೊಲೆ ಅ.ಕಿ 85,000/- ರೂ., 6) ಒಂದು ಲಾಂಗ್ ಚೈನ್ 5 ತೊಲೆ ಬಂಗಾರದ್ದು ಅ.ಕಿ 1 ಲಕ್ಷ 25 ಸಾವಿರ ರೂ., 7) ಒಂದು ಬಂಗಾರದ ಬ್ರಾಸಲೇಟ್ 10 ಗ್ರಾಂ ಅ.ಕಿ 25,000/- ರೂ., 8) ಒಂದು ಬಂಗಾರದ ಸುತ್ತುಂಗುರ 1 ತೊಲೆ ಅ.ಕಿ 25,000/- ರೂ., 9) ಬೆಳ್ಳಿಯ ಸಾಮಾನುಗಳು ಒಂದು ನಂದಾ ದೀಪ, ಬೆಳ್ಳಿಯ ಬಟ್ಟಲುಗಳು, ಸರಪಳ್ಳಿ, 5 ಚೌಕಾ ಅ.ಕಿ 25,000/- ರೂ., 10) ಒಂದು ಬಂಗಾರದ ಕೀವಿಯಲ್ಲಿ ಹಾಕುವ ಸರಪಳಿ ಅ.ಕಿ 6,000/- ರೂ., 11) ನಗದು ಹಣ 25,000/- ರೂ.,  ಹೀಗೆ ಒಟ್ಟು 5 ಲಕ್ಷ 500 ರೂ. ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಫಿಯಾಱದಿಯವ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÉÆPÀæuÁ ¥Éưøï oÁuÉ UÀÄ£Éß £ÀA. 71/2015, PÀ®A 498(J), 324, 504 L¦¹ :-
ಫಿರ್ಯಾದಿ ಬಬಿತಾಬಾಯಿ ಗಂಡ ಗೋವಿಂದ ಸಿಂಧೆ ವಯ: 30 ವರ್ಷ, ಜಾತಿ: ಮಾರಾಠಾ, ಸಾ: ನಂದಿ ಬಿಜಲಗಾಂವ ರವರ ಗಂಡನಾದ ಆರೋಪಿ ಗೋವಿಂದ ತಂದೆ ಪಂಢರಿ ಸಿಂಧೆ ಸಾ: ನಂದಿ ಬಿಜಲಗಾಂವ ಇತನು ವಿನಾಃ ಕಾರಣ ಜಗಳ ಮಾಡುತ್ತಾ, ನೀನು ಮನೆ ಕೆಲಸ ಸರಿಯಾಗಿ ಮಾಡುವುದಿಲ್ಲಾ, ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲಾ ಅಂತಾ ಕೈಯಿಂದ ಹೊಡೆ ಬಡೆ ಮಾಡಿ ಮಾನಸೀಕ ಹಾಗೂ ದೈಹಿಕ ಕಿರುಕುಳ ನಿಡಿರುತ್ತಾರೆ, ಇಷ್ಟಾದರೂ ಸಹ ಫಿಯಾಱದಿಯವರು ಇಂದಲ್ಲ ನಾಳೆ ಸರಿ ಹೋಗಬಹುದು ಅಂತಾ ತಾಳಿಕೊಂಡಿದ್ದು ಹೀಗಿರುವಲ್ಲಿ ದಿನಾಂಕ 15-06-2015 ರಂದು ಫಿಯಾಱದಿಯವರು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಆರೋಪಿಯು ಫಿಯಾಱದಿಗೆ ನಿನಗೆ ಮನೆ ಕೆಲಸ ಮಾಡಲು ಬರುವುದಿಲ್ಲಾ, ನೀನು ಇಲ್ಲಿ ಇರಬೇಡ ಅಂತಾ ಬೈದು ಕಲ್ಲು ತೆಗೆದುಕೊಂಡು ಮುಖದ ಮೇಲೆ ಹೊಡೆದು ಎಡಗಡೆ ತುಟಿಗೆ ರಕ್ತಗಾಯ ಪಡಿಸಿರುತ್ತಾನೆಂದು ಫಿಯಾಱದಿಯವರು ದಿನಾಂಕ 16-06-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: