Police Bhavan Kalaburagi

Police Bhavan Kalaburagi

Wednesday, June 24, 2015

BIDAR DISTRICT DAILY CRIME UPDATE 24-06-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 24-06-2015                                                                                 
§¸ÀªÀPÀ¯Áåt UÁæ«ÄÃt ¥Éưøï oÁuÉ 78/2015 PÀ®A 302, 201 L¦¹ :-
ದಿನಾಂಕ 23-06-2015 ರಂದು 1100 ಗಂಟೆಗೆ ಫಿರ್ಯಾದಿ ಶ್ರೀ ಜಗನ್ನಾಥ ತಂದೆ ನರಸಪ್ಪಾ ಸಿಂಧನಕೇರಾ ಸಾ: ಹಣಮಂತವಾಡಿ (ಆರ್) ರವರು ಠಾಣೆಗೆ ಬಂದು ತಮ್ಮ ಮೌಖಿಕ ದೂರು ಹೇಳಿಕೆ ನೀಡಿದ್ದು ಸಾರಾಂಶವೆನೆಂದರೆ ¦üAiÀiÁð¢AiÀÄÄ ರಾಜೇಶ್ವರ ಗ್ರಾಮದ ಶ್ರೀ ರಾಮರಾವ ಖರಟಮಲ್ ರವರ ಹೊಲದಲ್ಲಿ ಈಗ 3 ತಿಂಗಳಿಂದ ಒಕ್ಕಲುತನ ಕೆಲಸಕ್ಕೆ ನೌಕರಿ ಇದ್ದು ನು ದಿನಾಲು ಬೆಳಿಗ್ಗೆ 7 ಗಂಟೆ ಸುಮಾರಿಗೆ ಸದರಿ ರಾಜೇಶ್ವರ ಶಿವಾರದಲ್ಲಿನ ಯಸಬಾಗ ಗ್ರಾಮಕ್ಕೆ ಹೋಗುವ ರೋಡಿನ ಪಕ್ಕದಲ್ಲಿರುವ ಸದರಿ ಶ್ರೀ ರಾಮರಾವ ರವರ ಹೊಲಕ್ಕೆ ಕೆಲಸಕ್ಕೆ ಹೋಗಿ ಸಾಯಂಕಾಲ 6 ಗಂಟೆ ಸುಮಾರಿಗೆ ಮರಳಿ ಮನೆಗೆ ಬರುತ್ತೆನೆ ಶ್ರೀ ರಾಮರಾವ ಖರಟಮಲ್ ರವರ ಸದರಿ ಹೊಲವನ್ನು ಕಳೆದ ವರ್ಷ ರಾಜೇಶ್ವರ ಗ್ರಾಮದ ಗುಂಡಪ್ಪಾ ತಂದೆ ಲಾಲಪ್ಪಾ ಕಂದಗೂಳ ಇವನು ಪಾಲದಿಂದ ಮಾಡಿದಾಗ ಹೊಲದಲ್ಲಿನ ಹೈಬ್ರಿಡ ಕಳಿಕೆಯನ್ನು ಹೊಲದ ಪಕ್ಕದಲ್ಲಿರುವ ಶ್ರೀ ರಾಮರಾವ ರವರ ಭಾಗಾದಿ ಶ್ರೀ ಸೋಮಾಜೀ ತಂದೆ ಧೋಂಡಿಬಾ ಖರಟಮಲರವರ ಪಡಿ ಬಿದ್ದ ಹೊಲದಲ್ಲಿ ಬಣಿವೆ ಒಟ್ಟ ಇಟ್ಟಿದ್ದು ಅವನಿಗೆ ಬೇಕಾದಾಗ ಆಗಾಗ ಸ್ವಲ್ಪ-ಸ್ವಲ್ಪ ಕಳಿಕೆ ಸೂಡುಗಳನ್ನು ತೆಗೆದುಕೊಂಡು ಹೋಗುತ್ತಿದ್ದನು. ಈಗ ಸದರಿ ಬಣಿವೆಯಲ್ಲಿ ಸುಮಾರು 200 ಕಳಿಕೆ ಸೂಡುಗಳು ಇದ್ದವು. ದಿನಾಂಕ 23-06-2015 ರಂದು ಎಂದಿನಂತೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ಸದರಿ ಹೊಲಕ್ಕೆ ಕೆಲಸಕ್ಕಾಗಿ ಹೋದಾಗ ಗುಂಡಪ್ಪಾ ಇವನು ಒಟ್ಟಿಟ್ಟ ಕಳಿಕೆ ಬಣಿವೆಯು ಪೂರ್ತಿ ಸುಟ್ಟಿದ್ದು ಕಂಡು ಬಂತು. ಆಗ ¦üAiÀiÁð¢AiÀÄÄ ಅದರ ಹತ್ತಿರ ಹೋಗಿ ನೋಡಲು ಕಳಿಕೆ ಬಣಿವೆಯು ಸುಟ್ಟು ಪೂರ್ತಿ ಬೂದಿಯಾಗಿದ್ದು ಸದರಿ ಬೂದಿ ಹತ್ತಿರ ಒಬ್ಬ ವ್ಯಕ್ತಿಯು ಮೃತದೇಹ ಪೂರ್ತಿ ಸುಟ್ಟಿದ್ದು ಬಿದ್ದಿದ್ದು ಇತ್ತು ಅದರ ಎರಡು ಕಾಲುಗಳು ತೊಡೆಯವರೆಗೆ ಪೂರ್ತಿ ಸುಟ್ಟು ತುಂಡಾಗಿ ಹೋಗಿದ್ದವು. ಎಡಗೈ ಸಹ ಪೂರ್ತಿಸುಟ್ಟು ಹೋಗಿರುತ್ತವೆ. ಮುಖ ತಲೆ ಪೂರ್ತಿ ಸುಟ್ಟು ಬುರಡೆ ಆದಂತಾಗಿದ್ದು ಚಹರೆ ಗುರುತಾಗದ ಹಾಗೆ ಆಗಿರುತ್ತದೆ. ಬಲಗೈ ಸಹ ಪೂರ್ತಿ ಸುಟ್ಟಿದ್ದು ಬಲಭುಜದ ರಟ್ಟೆಗೆ ಮೃತನು ತೊಟ್ಟ ನೀಲಿ ಬಣ್ಣದ ಚಿಕ್ಕ ಚೆಕ್ಸ ಶರ್ಟಿನ ಭಾಗ ಉಳಿದಿದ್ದು ಕಂಡುಬಂದಿರುತ್ತದೆ. ಮೃತದೇಹವು ಸುಮಾರು 25 ರಿಂದ 40 ವರ್ಷ ವಯಸ್ಸಿನ ಗಂಡಸು ವ್ಯಕ್ತಿಯದ್ದು ಇದ್ದದ್ದು ಕಂಡು ಬರುತ್ತದೆ. ಕಾರಣ ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ ಸದರಿ ಅಪರಿಚಿತ ಗಂಡಸು ವ್ಯಕ್ತಿಯನ್ನು ಎಲ್ಲೊ ಕೊಲೆ ಮಾಡಿ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ದಿನಾಂಕ 22, 23/06/2015 ರ ರಾತ್ರಿ ವೇಳೆಯಲ್ಲಿ ಮೃತದೇಹವನ್ನು ರಾಜೇಶ್ವರ ಗ್ರಾಮ ಶಿವಾರದಲ್ಲಿನ ಶ್ರೀ ಸೋಮಾಜೀ ಖರಟಮಲ್‌ರವರ ಪಡಿ ಬಿದ್ದ ಹೊಲದಲ್ಲಿ ಒಟ್ಟಿದ್ದ ಕಳಿಕೆ ಬಣಿವೆಯಲ್ಲಿ ಹಾಕಿ ಸುಟ್ಟಿದ್ದು ಕಂಡು ಬರುತ್ತದೆ. ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ªÀÄAoÁ¼À ¥Éưøï oÁuÉ UÀÄ£Éß £ÀA. 72/2015 PÀ®A 376 L¦¹ ªÀÄvÀÄÛ PÀ®A 5 (JªÀiï), (J£ï), 6 ¥ÉÆPÉÆì PÁAiÉÄÝ.
ದಿನಾಂಕ 23/06/2015 ರಂದು  1700 ಗಂಟೆಗೆ  ಫಿರ್ಯಾದಿ ರವರು ಠಾಣೆಗೆ ಹಾಜರಾಗಿ ಮೌಖಿಕ ಹೇಳಿಕೆ ನೀಡಿದ್ದು ಸಾರಾಂಶವೆನೆಂದರೆ ದಿನಾಂಕ 23.06.2015 ರಂದು ಮುಂಜಾನೆ 0700 ಗಂಟೆಯ ಸುಮಾರಿಗೆ ಫಿರ್ಯಾದಿಯು  ಮಕ್ಕಳಿಗೆ ಊಟ ಮಾಡಿಸಿ ಕೂಲಿಕೆಲಸ ಕುರಿತು ತಮ್ಮೂರ ಇಜು ಪಟೇಲ್ ರವರ ಹೊಲದಲ್ಲಿ ಕೂಲಿಕೆಲಸ ಕುರಿತು ಹೊಗಿದ್ದು, ಫಿರ್ಯಾದಿಯ ಗಂಡ ಸಹ ಬೇರೆಯವರ ಹೊಲದಲ್ಲಿ ಕೂಲಿಕೆಲಸ ಕುರಿತು ಹೋಗಿರುತ್ತಾನೆ.  ನಂತರ ಫಿರ್ಯಾದಿಯು ಕೆಲಸ ಮುಗಿಸಿಕೊಂಡು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಮನೆಗೆ ಬಂದಾಗ ಮನೆಯಲ್ಲಿ ಮಕ್ಕಳು ಇರಲಾರದನ್ನು ಕಂಡು ಫಿರ್ಯಾದಿಯು ತನ್ನ  ನಾದನಿ ಪೀರಮಾ ರವರ ಮನೆಗೆ ಹೋಗಿರಬಹುದೆಂದು ತಿಳಿದು ಅವರ ಮನೆ ಕಡೆಗೆ ಹುಡುಕುತ್ತಾ ಹೋದೆನು. ಪೀರಮಾಳ ಮನೆಯಲ್ಲಿ ಅವಳ ಗಂಡ ಖುರ್ಸಿದ ತಂದೆ ಮಹಮ್ಮದ @ ಅನ್ವರ ಖಾನ ಲದಾಫ ಸಾ|| ಲಾಡವಂತಿ ಇವನು ಫಿರ್ಯಾದಿಯ ಮಗಳ ಬಾಯಿಯನ್ನು ಒಂದು ಕೈಯಿಂದ ಒತ್ತಿ ಹಿಡಿದು ಮತ್ತೊಂದು ಕೈಯಿಂದ ತನ್ನ ತೆಕ್ಕೆಯಲ್ಲಿ ಒತ್ತಿ ಹಿಡಿದು ಬಲತ್ಕಾರ (ಸಂಭೋಗ) ಮಾಡುತ್ತಿದ್ದನು. ಫಿರ್ಯಾದಿಯನ್ನು  ಅಲ್ಲಿ ನೋಡಿದ ತಕ್ಷಣ ಫಿರ್ಯಾದಿಯನ್ನು ಪಕ್ಕಕ್ಕೆ ನೂಕಿಕೊಟ್ಟು ಅಲ್ಲಿಂದ ಓಡಿ ಹೋದನು. ಫಿರ್ಯಾದಿಯು ತನ್ನ ಮಗಳನ್ನು ನೋಡಲು ಅವಳ ಯೋನಿಯಿಂದ ಸ್ವಲ್ಪ ಸ್ವಲ್ಪ ರಕ್ತ ಸೋರುತ್ತಿತ್ತು. ಅಷ್ಟರಲ್ಲಿ ಅಲ್ಲಿಗೆ ಬಂದ ನಮ್ಮ ದೆವರಾನಿಯಾದ ರುಬಿನಾ ಗಂಡ ಮೌಲಾ ಇವಳು ಸಹ ನೋಡಿರುತ್ತಾಳೆ. ನಂತರ ಫಿರ್ಯಾದಿಯು ತನ್ನ ಗಂಡನಿಗೆ ಮೈದುನನಿಗೆ  ಫೋನಿನಿಂದ ಕರೆ ಮಾಡಿ ವಿಷಯ ತಿಳಿಸಿ ಅವರಿಗೆ ಕರೆಯಿಸಿರುತ್ತೇನೆ. ನಮಗೆ ಕೂಡಲೆ ಠಾಣೆಗೆ ಬಂದು ದೂರು ಕೊಡಲು ವಾಹನದ ಸೌಕರ್ಯ ಇರಲಾರದ ಕಾರಣ ತಡವಾಗಿ ಮಗಳೊಂದಿಗೆ ಠಾಣೆಗೆ ಬಂದಿರುತ್ತೇನೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳಗ್ಳಲಾಗಿದೆ,


¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 140/2015 PÀ®A 12 ¥ÉÆøÉÆÌ PÁAiÉÄÝ 2012 ªÀÄvÀÄÛ 116 L¦¹ :-
ದಿನಾಂಕ 22-06-2015 ರಂದು 3-30 ಪಿಎಂ ಗಂಟೆಗೆ ಫಿರ್ಯಾದಿಯು ಶಾಲೆಯಲ್ಲಿ  ಅಡುಗೆ ಕೆಲಸ ಮಾಡಿ ಮನೆಗೆ ಹೋದಾಗ ಮನೆಯಲ್ಲಿ ಇದ್ದ ತನ್ನ ಮಗಳು  ವಯ 15 ವರ್ಷ ಇವಳು ಫಿರ್ಯಾದಿಗೆ ಅಳುತ್ತಾ ತಿಳಿಸಿದೇನೆಂದರೆ ನಾನು ಮನೆಯಿಂದ ಸಾಯಾಂಕಾಲ 3-00 ಪಿಎಂ ಗಂಟೆಗೆ ಸಂಡಾಸಕ್ಕೆ ಹೋಗಿ ಮರಳಿ ಬರುವಾಗ 3-15 ಪಿಎಂಗ ಗಂಟೆಗೆ ದಾರಿಯಲ್ಲಿ ಅಂದರೆ ನಮ್ಮೂರ ಪೀರ ಕಟ್ಟೆಯ ಮೇಲೆ ನಮ್ಮೂರ ಫರಾನ ತಂದೆ ಜಾಹೇದ ಅಲಿ ಕೊತವಾರ ವಯ 20 ವರ್ಷ ಜಾತಿ ಮುಸ್ಲಿಂ ಇವನು ಕುಳಿತಿದ್ದು ಆಗ ಇವನು ನನಗೆ ನೋಡಿ ಲೈಂಗಿಕ ಕಿರುಕುಳ ಕೊಡುವ ಉದ್ದೇಶದಿಂದ ಅವನ ಜೊತೆಯಲ್ಲಿ ಕುಳಿತ ನಮ್ಮೂರ ಸಜ್ಜಾದ ಎಂಬ ಹುಡುಗನಿಗೆ ಎ ಛೋಕರಿಕೂ ತು 200 ರೂಪಾಯ ದಿಯೇತೊ ತೇರೆ ಪಾಸ ಸೋಜಾತಿ ಹೈ ಅಂತಾ ಹೇಳಿದನು.  ಆಗ ಫಿರ್ಯಾದಿಯು ಸದರಿ ವಿಷಯದ ಬಗ್ಗೆ ಫರಾನ ಇವರ ಕಾಕನಿಗೆ ಮನೆಗೆ ಹೋಗಿ ವಿಷಯ ತಿಳಿಸಿದ್ದು. ನಂತರ ಫಿರ್ಯಾದಿಯ ತನ್ನ ಮಗ ಅಮರ ಜೊತೆಗೆ ಕೂಡಿ ನಮ್ಮ ಹೊಲಕ್ಕೆ ಸೈಕಲ ಮೇಲೆ ಹೋಗಿ ಬಿತ್ತಲು ಹೆಚ್ಚಾದ ಬೀಜಗಳನ್ನು ಮರಳಿ ತೆಗೆದುಕೊಂಡು 5-30 ಗಂಟೆಗೆ ಮನೆಗೆ ಬಂದಿರುತ್ತೇವೆ. ಆಗ ಫಿರ್ಯಾದಿಯ ಮಗಳು ಇವಳು ನನಗೆ ತಿಳಿಸಿದೇನೆಂದರೆ ಫರಾನ ಇವನು ನನ್ನ ಜೊತೆಯಲ್ಲಿ  ದುರವರ್ತನೆ ಮಾಡಿದರಿಂದ ಮತ್ತು ನನ್ನ ಗೌರವಕ್ಕೆ ಕುಂದು ತರುವ ರೀತಿಯಲ್ಲಿ ವರ್ತನೆ ಮಾಡಿದರಿಂದ ನಾನು ಸಾಯಬೇಕೆಂಬ ಉದ್ದೇಶದಿಂದ 5-00 ಪಿ ಎಂ ಗಂಟೆಗೆ ಮನೆಯಲ್ಲಿ ತಂದೆಯವರು ತಂದು ಇಟ್ಟಿದ ಸರಾಯಿ ಬಾಟಲದಿಂದ ಅಂದಾಜು ಒಂದು ಕಪ್ಪ ಸರಾಯಿ ಒಂದು ಗ್ಲಾಸದಲ್ಲಿ ಹಾಕಿ ಅದರಲ್ಲಿ 2-3 ಚಮಚಾ ವಳ್ಳಣ್ಣೆ ಹಾಕಿ ಕಲಿಸಿ ಕುಡಿದಿರುತ್ತೇನೆ. ಇದರಿಂದ ನನಗೆ ಚಕ್ಕರ ಬರುತ್ತಿದೆ ಅಂತಾ ತಿಳಿಸಿದಳು. ಹಾಗೂ ಮನೆಯಲ್ಲಿ ಒಂದು ಸಲ ವಾಂತಿ ಸಹ ಮಾಡಿಕೊಂಡಿರುತ್ತಾಳೆ. ಆಗ ಫಿರ್ಯಾದಿಯು  ಮತ್ತು ತಮ್ಮೂರಿನ ಶರಣಪ್ಪಾ ಲದ್ದೆ ಕೂಡಿ ಒಂದು ಖಾಸಗಿ ವಾಹನದಲ್ಲಿ ಇಲಾಜ ಕುರಿತು ಭಾಲ್ಕಿ ಆಸ್ಪತ್ರೆಗೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ಸರೀಕ ಮಾಡಿರುತ್ತೇನೆ. ಕಳದೆ ವರ್ಷ ಫಿರ್ಯಾದಿಯ ಮಗಳು ಶಾಲಗೆ ಹೋಗುತ್ತಿರುವಾಗ ಫರಾನ ಇವನು ಇದೆ ರೀತಿ ದುರ್ವತನೆ ಮಾಡಿದಕ್ಕೆ ಆಗಲು ಸಹ ಠಾಣೆಯಲ್ಲಿ ದೂರು ಕೊಟ್ಟು ಪ್ರಕರಣ ದಾಖಲು ಮಾಡಿರುತ್ತೇವೆ. ನನ್ನ ಗಂಡ ಹೈದ್ರಾಬಾದಲ್ಲಿ ಇದ್ದ ಕಾರಣ ಅವರಿಗೆ ವಿಚಾರಣೆ ಮಾಡಿ ದೂರು ಕೊಡಲು ತಡವಾಗಿರುತ್ತದೆ ಇದರ ಬಗ್ದೆ ಫರಾನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಕೊಟ್ಟ ಹೆಳಿಕೆ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

zsÀ£ÀÆßgÀ ¥ÉưøÀ oÁuÉUÀÄ£Éß £ÀA 170/2015 PÀ®A 307, 504 eÉÆvÉ 34 L¦¹ :-
ದಿನಾಂಕ: 23/06/2015 ರಂದು 1800 ಗಂಟೆಗೆ ಫಿರ್ಯಾದಿ ²æà  C±ÉÆÃPÀ vÀAzÉ  ±ÀAPÀgÀ ºÉüÀªÁ ¸Á: zsÀ£ÀÆßgÁ ಸರ್ಚ ಕರ್ತವ್ಯದಲ್ಲಿದಾಗ ನನಗೆ ಬೀದರ ಸರ್ಕಾರಿ ಆಸ್ಪತ್ರೆಗೆ ಯಿಂದ  ಪೊನ  ಮುಖಾಂತರ   ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ಎಂ ಎಲ್ ಸಿ ಇದೆ ಅಂತ ತಿಳಿಸಿದ ಮೇರೆಗೆ ನಾನು ಕೂಡಲೆ ಬೀದರ ಸರ್ಕಾರಿ ಆಸ್ಪತ್ರೆಗೆ ಹೋಗಿ ಬೇಟ್ಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ  ಗಾಯಾಳು ಅಶೋಕ ತಂದೆ ಶಂಕರ ಸಾ: ಧನ್ಣೂರಾ ಈತನುಗೆ ವಿಚಾರಿಸಿ ಹೆಳಿಕೆ ಪಡೆದುಕೊಂಡು ಸದರಿ ಹೇಳಿಕೆ ಸಾರಂಶವೇನೆಂದರೆ, ದಿನಾಂಕ: 23/06/2015 ರಂದು 1530 ಗಂಟೆಗೆ  ಆರೋಪಿತರುಗಳಾದ 1).  gÀ«ÃgÁd vÀAzÉ PÀ¯Áè¥Áà ªÉÄÃvÉæ  ¸Á: zsÀ£ÀÆßgÁ vÁ: ¨sÁ°Ì 2). ¸ÀgÀªÉñÀ ¸Á: zsÀ£ÀÆgÁ vÁ: ¨sÁ°Ì ಇವರುಗಳು  ಫಿರ್ಯಾದಿ C±ÉÆÃPÀ vÀAzÉ  ±ÀAPÀgÀ ºÉüÀªÁ ¸Á: zsÀ£ÀÆßgÁ    ಇವರಿಗೆ  ಸರಾಯಿ ಕುಡಿಸುತ್ತೇನೆ ಹೋಗೋಣ ನಡಿ ಅಂತ ಹೇಳಿ ಆರೋಪಿತರು ತನ್ನ ಮೊಟರ ಸೈಕಲ ಮೇಲೆ ಫಿರ್ಯಾದಿಗೆ ಕೂಡಿಸಿಕೊಂಡು ಧನ್ನೂರಾ ತಾಂಡೆ ಕೆರೆದುಕೊಂಡು ಹೋಗಿ ಮೊ.ಸೈ ಮೇಲಿಂದ ಕೆಳಗೆ ಇಳಿಸಿ ಸೂಳಿ ಮಗನೆ  ಅಂತ ಅವಾಚ್ಯ ಬೈದು ಕೋಲೆ ಮಾಡುವ ಉದ್ದೇಶ ದಿಂದ ತನ್ನ ಹತ್ತಿರ ವಿದ್ದ ಚಾಕುವಿನಿಂದ ಫಿರ್ಯಾದಿಗೆ ಎಡಗಡೆ ಭಕಳಿಗೆ ಎಡ ಗಡೆ ಭುಜಕ್ಕೆ ಎದೆಯ ಹತ್ತಿರ ಹೋಡೆದು ರಕ್ತಗಯ ಪಡಿಸಿದ್ದು ಇರುತ್ತದೆ ಅಂತ ಕೊಟ್ಟು ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: