¢£ÀA¥Àæw
C¥ÀgÁzsÀUÀ¼À ªÀiÁ»w ¢£ÁAPÀ 29-06-2015
§¸ÀªÀPÀ¯Áåt ¸ÀAZÁgÀ ¥ÉưøÀ oÁuÉ UÀÄ£Éß
£ÀA. 94/2015, PÀ®A 279, 337, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 28-06-2015 ರಂದು ಫಿರ್ಯಾದಿ ಖುರ್ಷಿದ ತಂದೆ ಮಸ್ತಾನ ಪಟೇಲ ವಯ: 28
ವರ್ಷ, ಜಾತಿ: ಮುಸ್ಲಿಂ, ಸಾ: ರೋಳಾ ರವರ ಚಿಕ್ಕಪ್ಪನ ಮಗನಾದ ಶೌಕತ ತಂದೆ ಸರದಾರ ಪಟೇಲ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ರೋಳಾ ಇವನಿಗೆ ಎದೆಯಲ್ಲಿ ಬೇನೆ ಆಗುತ್ತಿರುವದರಿಂದ ಅವನ ಅಣ್ಣನಾದ ರಫಿಕ ತಂದೆ ಸರದಾರ ಪಟೇಲ ವಯ: 27
ವರ್ಷ, ಜಾತಿ: ಮುಸ್ಲಿಂ, ಸಾ: ರೋಳಾ ಇವನೊಂದಿಗೆ ಸೇರಿ ಬಸವಕಲ್ಯಾಣದ ಪಾಟೀಲ ಆಸ್ಪತ್ರೆಗೆ ಫಿಯಾಱದಿಯವರ ಆಟೊ ನಂ. ಕೆಎ-39/3365
ನೇದರಲ್ಲಿ ಕೂಡಿಸಿಕೊಂಡು ಫಿಯಾಱದಿಯು ಆಟೋ ಚಲಾಯಿಸುತ್ತಾ ಕೌಡಿಯಾಳ ಗ್ರಾಮದಲ್ಲಿ ನಿರಗುಡಿ ಕಡೆಯಿಂದ ರಾ.ಹೆ ನಂ. 9 ರ ಮೇಲೆ ಬಂದು ಇಂಡಿಕೇಟರ ಹಾಕುತ್ತಾ ರೋಡ ಕ್ರಾಸ ಮಾಡುತ್ತಿರುವಾಗ ಕಾರ್ನರ ಇದ್ದರೂ ಸಹಿತ ಒಂದು ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತನ್ನ ವಾಹನವನ್ನು ಕಂಟ್ರೊಲ ಮಾಡದೇ ಬಂಗ್ಲಾ ಕಡೆಯಿಂದ ಬಂದು ಫಿಯಾಱದಿಯವರ ಆಟೊಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪ್ರಯುಕ್ತ ಫಿಯಾಱದಿಯ ಎಡಗೈ ಮೊಣಕೈಗೆ ರಕ್ತಗಾಯ, ಎಡಗಗಣ್ಣಿನ ಹುಬ್ಬಿನ ಮೇಲೆ ರಕ್ತಗಾಯ, ಸೊಂಟಕ್ಕೆ ರಕ್ತಗಾಯವಾಗಿರುತ್ತದೆ, ಆಟೊದಲ್ಲಿ ಹಿಂದಿನ ಸೀಟಿನ ಮೇಲೆ ಕುಳಿತ ಶೌಕತ ಇತನಿಗೆ ತಲೆಯ ಹಿಂದೆ ಭಾರಿ ರಕ್ತಗಾಯ, ಬೆನ್ನಿಗೆ ರಕ್ತಗಾಯ, ಎರಡು ಮೊಣಕಾಲಿಗೆ ರಕ್ತಗಾಯವಾಗಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಹಾಗೂ ಅವನ ಅಣ್ಣನಾದ ರಫಿಕ ಇತನಿಗೆ ಸೊಂಟದಲ್ಲಿ ಗುಪ್ತಗಾಯ, ಎದೆಗೆ ಗುಪ್ತಗಾಯ ಹಾಗೂ ಎರಡು ಕಾಲಿನ ಮೊಣಕಾಲಿಗೆ ರಕ್ತಗಾಯವಾಗಿರುತ್ತದೆ, ಸದರಿ ಡಿಕ್ಕಿ ಮಾಡಿದ ಲಾರಿ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ಓಡಿಹೊಗಿರುತ್ತಾನೆಂದು ಫಿಯಾಱದಿಯವರು ದಿನಾಂಕ 29-06-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment