Police Bhavan Kalaburagi

Police Bhavan Kalaburagi

Tuesday, August 11, 2015

BIDAR DISTRICT DAILY CRIME UPDATE 11-08-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-08-2015

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 81/2015, PÀ®A 38 39 ಕರ್ನಾಟಕ ಮನಿ ಲ್ಯಾಂಡಿಂಗ PÁAiÉÄÝ 1961 ಮತ್ತು ಕಲಂ 04 ಕರ್ನಾಟಕ ಪ್ರಿವೇನಷನ್ ಆಫ್ ಚಾರ್ಜಿಂಗ ಎಕ್ಷಾರಬಿಟೆಂಟ ಇಂಟರೆಸ್ಟ PÁAiÉÄÝ 2004 :-
2008 ರಲ್ಲಿ ಫಿರ್ಯಾದಿ ಪಂಡರಿನಾಥ ತಂದೆ ಈರಪ್ಪಾ ಸಿದ್ದಾಪೂರೆ ಸಾ: ಕಂದಗೂಳ ತನ್ನ ಸಂಸಾರ ನಡೆಯಿಸುವದು ಕಷ್ಟವಾದ್ದರಿಂದ ಆರೋಪಿ ಸತ್ಯವಾನ ಪಾಟಿಲ ಸಾ: ಕಂದಗೂಳ ರವರ ಹತ್ತಿರ 1,00,000/- ರೂ. ಬಡ್ಡಿಯಿಂದ ಸಾಲವನ್ನು ತಿಂಗಳಿಗೆ 100 ಕ್ಕೆ 4% ಬಡ್ಡಿಯಂತೆ ತಿಂಗಳಿಗೆ 4,000/- ರೂ ಬಡ್ಡಿ ಮಾತಾಡಿ ಆ 1 ಲಕ್ಷ ರೂ ಗೆ ಫಿರ್ಯಾದಿಯವರ 3 ಎಕರೆ 31 ಗುಂಟೆ ಜಮೀನು ಸೆಲ ಅಗ್ರಿಮೇಂಟ ಮಾಡಿ ಕೊಟ್ಟಿದ್ದು, ಫಿರ್ಯಾದಿಗೆ ಬದುಕುವುದು ದುಸ್ತರವಾದ ಕಾರಣ ಅಲ್ಲಿಂದ ಇಲ್ಲಿಯವರೆಗೆ ಯಾವುದೆ ಹಣವನ್ನು ಕೊಟ್ಟಿರುವದಿಲ್ಲ, 2011 ರಲ್ಲಿ ಫಿರ್ಯಾದಿಗೆ ಆರೋಪಿ ಸತ್ಯವಾನ ಪಾಟಿಲರು ತಮ್ಮ ಮನೆಗೆ ಕರೆಯಿಸಿಕೋಂಡು 2008 ರಿಂದ 2011 ರವೆರೆಗೆ ಅಸಲಿಗೆ ಬಡ್ಡಿ ಸೇರಿಸಿ 2,50,000/- ರೂ ಕೊಡಲು ತಿಳಿಸಿದರು, ಆದರೆ ಫಿರ್ಯಾದಿಯು ತನ್ನ ಸಂಸಾರದ ಹೊರೆಯಾದ ಕಾರಣ ನನಗೆ ಕೊಡಲಾರದ ಕಾರಣ ಹಳೆ 1,00,000/- ರೂ. ಅಗ್ರಿಮೇಂಟನ್ನು ರದ್ದುಪಡಿಸಿ 3,30,000/- ರೂ. ಸೆಲ ಅಗ್ರಿಮೇಂಟ ಮಚೆಂದ್ರ ತಂದೆ ಮಾರುತಿ ಇವರ ಹೆಸರಿಗೆ ಬರೆಯಿಸಿಕೊಟ್ಟರು, ಮಚೆಂದ್ರ ಈಗ ಮೃತ ಹೊಂದಿರುತ್ತಾರೆ, ಫಿರ್ಯಾದಿಯು ಹಣ ಕೊಡದೆ ಕಾರಣ ಸತ್ಯವಾನ ಪಾಟಿಲರು ನಾನು ಜಮೀನು ಖರಿದಿ ಮಾಡಿದ್ದೆನೆ ಅಂತ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹಾಕಿರುತ್ತಾರೆ, ಆದ್ದರಿಂದ ಸತ್ಯವಾನ ಪಾಟಿಲರು ಯಾವುದೆ ಸಾಲ ನೀಡಲು ಅಧೀಕೃತ ನೊಂದಣಿ ಇಲ್ಲದೆ ಮಿಟರ ಬಡ್ಡಿಯಂತೆ 4% ಬಡ್ಡಿಯಂತೆ ವಿಧಿಸಿ ವಿನಾಃ ಕಾರಣ ಫಿರ್ಯಾದಿಯ ವಿರುಧ್ದ ಹಣದ ಸಲವಾಗಿ ಸಿವಿಲ ದಾವೆ ಔರಾದ ಕೊರ್ಟನಲ್ಲಿ ಹಾಕಿರುತ್ತಾನೆಂದು ಫಿರ್ಯಾದಿಯವರು ದಿನಾಂಕ 11-08-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 82/2015, PÀ®A 38 39 ಕರ್ನಾಟಕ ಮನಿ ಲ್ಯಾಂಡರ PÁAiÉÄÝ 1961 ಮತ್ತು ಕಲಂ 4 ಕರ್ನಾಟಕ ಪ್ರೀವೆನಷನ್ ಆಫ ಚಾರ್ಜಿಂಗ ಎಕ್ಷಾರಬಿಟೆಂಟ್ ಇಂಟರೆಸ್ಟ PÁAiÉÄÝ 2004 :-
2005 ರಲ್ಲಿ ಫಿರ್ಯಾದಿ ಅಮ್ರತರಾವ ತಂದೆ ಬಂಡೆಪ್ಪಾ ಪಾಟೀಲ್ ಸಾ: ಸೊರಳ್ಳಿ ರವರು ಆಸ್ಪತ್ರೆಯ ಖರ್ಚಿಗಾಗಿ ಹಣ ಇಲ್ಲದ ಕಾರಣ ಆರೋಪಿ ¸ÀvÀåªÁ£À ¥Án® ¸Á: PÀAzÀUÀƼÀ ರವರ ಹತ್ತಿರ 50,000/- ರೂ. ಬಡ್ಡಿಯಿಂದ ಸಾಲವನ್ನು ತಿಂಗಳಿಗೆ 100 ಕ್ಕೆ 5% ಬಡ್ಡಿಯಂತೆ ತಿಂಗಳಿಗೆ 2,000/- ರೂ ಬಡ್ಡಿ ಮಾತಾಡಿ ಪಡೆದ್ದಿದು ಇರುತ್ತದೆ, ಆ ಹಣ 50,000/- ರೂ ಗೆ ಫಿರ್ಯಾದಿಗೆ ಕಾಗದ ಬರೆಯಿಸಿಕೊಂಡಿರುತ್ತಾನೆ, ಫಿರ್ಯಾದಿಯು ಅಲ್ಲಿಂದ ಇಲ್ಲಿಯವರೆಗೆ ಯಾವುದೆ ಹಣವನ್ನು ಕೊಟ್ಟಿರುವದಿಲ್ಲ, 2007 ರಲ್ಲಿ ಫಿರ್ಯಾದಿಗೆ ಪುನಃ ಸತ್ಯವಾನ ಪಾಟಿಲರು ತಮ್ಮ ಮನೆಗೆ ಕರೆಯಿಸಿಕೋಂಡು 2005 ರಿಂದ 2007 ರ ವೆರೆಗೆ ಅಸಲಿಗೆ ಬಡ್ಡಿ ಸೇರಿಸಿ 1,25,000/- ರೂ. ಕೊಡಲು ತಿಳಿಸಿದರು, ಆದರೆ ಫಿರ್ಯಾದಿಯವರ ಸಂಸಾರದ ಹೊರೆಯಾದ ಕಾರಣ ಕೊಡಲಾರದ ಕಾರಣ 2,60,000/- ರೂ 2007 ರಲ್ಲಿ ಸೆಲ ಅಗ್ರಿಮೇಂಟ ಸತ್ಯವಾನ ಪಾಟಿಲ ಇವರ ಹೆಸರಿಗೆ ಮಾಡಿಕೊಂಡಿರುತ್ತಾರೆ, ಪುನಃ 2010 ರಲ್ಲಿ ಸತ್ಯವಾನ ಪಾಟಿಲರು ತಮ್ಮ ಮನೆಗೆ ಕರೆಯಿಸಿಕೋಂಡು 2007 ರಿಂದ 2010 ರ ವೆರೆಗೆ ಅಸಲಿಗೆ ಬಡ್ಡಿ ಸೇರಿಸಿ 2,60,000/- ರೂ ಕೊಡಲು ತಿಳಿಸಿದರು, ಫಿರ್ಯಾದಿಯು ಕೊಡಲಾರದ ಕಾರಣ 3,80,000/- ರೂ. 2010 ರಲ್ಲಿ ಫಿರ್ಯಾದಿಯವರ ಹೊಲ ಸರ್ವೆ ನಂ. 79 ನೇದರಲ್ಲಿಯ 4 ಎಕರೆ ಜಮಿನು ಸೆಲ ಅಗ್ರಿಮೇಂಟ ಬಾಬುರಾವ ಭವರಾವ ಇವರ ಹೆಸರಿಗೆ ಮಾಡಿಸಿರುತ್ತಾರೆ, ಫಿರ್ಯಾದಿಯು ಹಣ ಕೊಡದೆ ಕಾರಣ ಸತ್ಯವಾನ ಪಾಟಿಲರು ನಾನು ಜಮೀನು ಖರಿದಿ ಮಾಡಿದ್ದೆನೆ ಅಂತ ನ್ಯಾಯಾಲಯದಲ್ಲಿ ಬಾಬುರಾವ ಇವರ ಹೆಸರಿನ ಮೇಲೆ ಸಿವಿಲ್ ದಾವೆ ಹಾಕಿರುತ್ತಾರೆ, ಸುಮಾರು 16 ತಿಂಗಳ ಹಿಂದೆ ಸತ್ಯವಾನ ಪಾಟಿಲ ಇವರು ಫಿರ್ಯಾದಿಯವರ ಹತ್ತಿರ ಹಣ ಪಡೆಯದೆ 2,00,000/- ರೂ. ಪ್ರಾಮಿಸರಿ ನೋಟ ಕಂದಗೂಳ ಗ್ರಾಮದ ಪಂಡರಿನಾಥ ತಂದೆ ಭೀಮರಾವ ಇವರ ಹೆಸರಿನ ಮೇಲೆ ಬರೆದುಕೋಂಡಿದ್ದು ಅದರ ಫಿರ್ಯಾದಿಯ ಸಹಿ ಇದ್ದು ಆ ಸಹಿ ಫಿರ್ಯಾದಿ ಮಾಡಿರುವದಿಲ್ಲ, ಈ ವಿಷಯದ ಬಗ್ಗೆ ಬೀದರ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿರುತ್ತಾರೆ, ಆದ್ದರಿಂದ ಸತ್ಯವಾನ ಪಾಟಿಲರು ಯಾವುದೆ ಸಾಲ ನೀಡಲು ಅಧೀಕೃತ ನೊಂದಣಿ ಇಲ್ಲದೆ ಮಿಟರ ಬಡ್ಡಿಯಂತೆ 5% ಬಡ್ಡಿಯಂತೆ ವಿಧಿಸಿ ವಿನಾಕಾರಣ ನಮ್ಮ ವಿರುಧ್ದ ಹಣದ ಸಲವಾಗಿ ಸಿವಿಲ ದಾವೆ ಔರಾದ ಕೊರ್ಟನಲ್ಲಿ ಹಾಕಿರುತ್ತಾನೆಂದು ಫಿರ್ಯಾದಿಯವರು ದಿನಾಂಕ 11-08-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 83/2015, PÀ®A 38 39 ಕರ್ನಾಟಕ ಮನಿ ಲ್ಯಾಂಡರ PÁAiÉÄÝ 1961 ಮತ್ತು ಕಲಂ 4 ಕರ್ನಾಟಕ ಪ್ರೀವೆನಷನ್ ಆಫ ಚಾರ್ಜಿಂಗ ಎಕ್ಷಾರಬಿಟೆಂಟ್ ಇಂಟರೆಸ್ಟ PÁAiÉÄÝ 2004 :-
2008 ರಲ್ಲಿ ಫಿರ್ಯಾದಿಬಸವರಾಜ ತಂದೆ ಬಂಡೆಪ್ಪಾ ಟೋಣಪೆ ಸಾ: ಸೊರಳ್ಳಿ ರವರು 2008 ರಲ್ಲಿ ತನ್ನ ಮಗಳಾದ ಮಂಜುಳಾ ಇವಳ ಮದುವೆ ಕಾಲಕ್ಕೆ ಕಂದಗೂಳ ಸತ್ಯವಾನ ಪಾಟಿಲ ರವರ ಹತ್ತಿರ 1,50,000/- ರೂ. ಬಡ್ಡಿಯಿಂದ ಸಾಲವನ್ನು ಫಿರ್ಯಾದಿಯವರು ತನ್ನ ಹೆಂಡತಿ ಜೊತೆಯಲ್ಲಿ ಹೋಗಿ ಪಡೆದಿದ್ದು, ತಿಂಗಳಿಗೆ 100 ಕ್ಕೆ 5% ಬಡ್ಡಿಯಂತೆ ತಿಂಗಳಿಗೆ 7,500/- ರೂ ಬಡ್ಡಿ ಮಾತಾಡಿ ಪಡೆದ್ದಿದು ಇರುತ್ತದೆ, ಆ ಹಣ 1,50,000/- ರೂ ಗೆ ಫಿರ್ಯಾದಿಯವರ ತಾಯಿ ಗಂಗಮ್ಮಾ ಇವಳ ಹೆಸರಿನಲ್ಲಿದ್ದ 12 ಎಕರೆ ಸೇಲ ಆಫ ಅಗ್ರಿಮೇಂಟ ಬಾಬುರಾವ ತಂದೆ ಭಿಮರಾವ ಸಾ: ಕಂದಗೂಳ ರವರ ಹೆಸರಿಗೆ ಮಾಡಿಸಿಕೊಂಡಿರುತ್ತಾನೆ, 2011 ನೇ ಸಾಲಿನಲ್ಲಿ ಸತ್ಯವಾನ ಪಾಟಿಲ ಇವರಿಗೆ ಸುಭಾಷ ಪಾಟಿಲ ಮತ್ತು ವೈಜಿನಾಥ ರವರ ಸಮಕ್ಷಮ 1,50,000/- ರೂ. ಕೊಟ್ಟಿರುತ್ತೆವೆ, 2013 ರಲ್ಲಿ ಉಳಿದ 3,50,000/- ರೂ ಹಣ ಕೊಡಲು ಹೋದಾಗ ಹಣ ತೆಗೆದುಕೊಳ್ಳದೆ ಸತ್ಯವಾನ ಪಾಟಿಲರು ರವರು ಅಸಲಿಗೆ ಬಡ್ಡಿ ಸೇರಿಸಿ 7,00,000/- ರೂ ಕೊಡಲು ತಿಳಿಸಿದರು, ಆದರೆ ಫಿರ್ಯಾದಿಗೆ ಸಂಸಾರದ ಹೊರೆಯಾದ ಕಾರಣ ಕೊಡಲಾರದೆ ಇರುವುದರಿಂದ ನ್ಯಾಯಾಲಯದಲ್ಲಿ ಬಾಬುರಾವ ಇವರ ಹೆಸರಿನ ಮೇಲೆ ಸಿವಿಲ್ ದಾವೆ ಹಾಕಿರುತ್ತಾರೆ, ಸುಮಾರು 01 ವರ್ಷದ ಹಿಂದೆ ಹಣ ಪಡೆಯದೆ ವಿದ್ಯಾವಾನ ಪಾಟಿಲ ಇವರು ಫಿರ್ಯಾದಿಯವರ ಹತ್ತಿರ 3,00,000/- ರೂ ಪ್ರಾಮಿಸರಿ ನೋಟ ಬರೆದುಕೋಂಡಿದ್ದು ಅದರ ಮೇಲೆ ಫಿರ್ಯಾದಿಯ ಸಹಿಯಂತೆ ಇದ್ದು ಆ ಸಹಿ ಫಿರ್ಯಾದಿ ಮಾಡಿರುವದಿಲ್ಲ, ಈ ವಿಷಯದ ಬಗ್ಗೆ ಆರೋಪಿ ಸತ್ಯಾವನ ಪಾಟಿಲ ಸಾ: ಕಂದಗೂಳ ಇವರು ಬೀದರ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿರುತ್ತಾರೆ, ಆದ್ದರಿಂದ ಸತ್ಯವಾನ ಪಾಟಿಲರು ಯಾವುದೆ ಸಾಲ ನೀಡಲು ಅಧೀಕೃತ ನೊಂದಣಿ ಇಲ್ಲದೇ ಮಿಟರ ಬಡ್ಡಿಯಂತೆ 5% ಬಡ್ಡಿಯಂತೆ ವಿಧಿಸಿ ವಿನಾಃ ಕಾರಣ ಫಿರ್ಯಾದಿಯವರ ವಿರುಧ್ದ ಹಣದ ಸಲವಾಗಿ ಸಿವಿಲ ದಾವೆ ಬೀದರ ಕೊರ್ಟನಲ್ಲಿ ಹಾಕಿರುತ್ತಾನೆಂದು ಫಿರ್ಯಾದಿಯವರು ದಿನಾಂಕ 11-08-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

zsÀ£ÀÆßgÀ ¥Éưøï oÁuÉ UÀÄ£Éß £ÀA. 203/2015, PÀ®A 323, 504 ಜೊತೆ 34 ಐಪಿಸಿ ಮತ್ತು 3(1) (10) ಎಸ್ ಸಿ / ಎಸ್‌‌ ಟಿ ಕಾಯ್ದೆ 1989 :-
ದಿನಾಂಕ 09-08-2015 ರಂದು ಫಿರ್ಯಾದಿ ಓಂಕಾರ ತಂದೆ ವೈಜಿನಾಥ ಶಾರದಾ ವಯ: 42 ವರ್ಷ, ಜಾತಿ: ಲಿಂಗಾಯತ, ಸಾ: ಖಾನಾಪೂರ, ತಾ: ಭಾಲ್ಕಿ ರವರು ತನ್ನ ಖಾಸಗಿ ಕೆಲಸ ಕುರಿತು ಬೀದರಕ್ಕೆ ಹೋಗಿ ಮರಳಿ ಸಾಯಾಂಕಾಲ ತಮ್ಮೂರಿಗೆ ಬಂದು ಬಸ ಸ್ಟಾಂಡ ಹತ್ತಿರ ಇರುವ ಭೀಮಣ್ಣಾ ತಂದೆ ಕಾಶೆಪ್ಪಾ ಇವರ ಹೋಟಲ ಒಳಗಡೆ ಫಿರ್ಯಾದಿಯು ಹೋದಾಗ ಫಿರ್ಯಾದಿಗೆ ಆರೋಪಿ ನಂ. 1) ಸಂಗಮೇಶ ತಂದೆ ಬಾಬುರಾವ ಸಾ: ಧನ್ನೂರಾ ಗ್ರಾಮ ಇತನು ಫಿರ್ಯಾದಿಗೆ ಏ ಓಮ್ಯಾ ಹೋಟಲ ಒಳಗಡೆ ಯಾಕೆ ಬಂದಿರುವೆ ಹೊಲ್ಯಾ ನೀ ಹೊರಗಡೆ ಇರಬೇಕು ಅಂತಾ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಎಡಗಡೆ ಕಪಾಲಕ್ಕೆ ಹೊಡೆದಿರುತ್ತಾನೆ ಮತ್ತು ಆರೋಪಿ ನಂ. 2) ಭೀಮಣ್ಣಾ ಸಾ: ಧನ್ನೂರಾ ಗ್ರಾಮ ಇವನು ಓಮ್ಯಾ ನಿನಗೆ ಎಷ್ಟು ಸಲ ಹೆಳಿದರು ಕೇಳುವುದಿಲ್ಲಾ ಒಳಗಡೆ ಬರಬೇಡ ಅಂತಾ ಹೇಳಿದರು ಯಾಕೆ ಬಂದಿರುವೇ ಅಂತಾ ಬೈದಿರುತ್ತಾನೆ, ಅಲ್ಲೆ ರೋಡಿನ ಮೇಲೆ ಇದ್ದ ರಂಜಿತ ತಂದೆ ಕಾಶಿನಾಥ ಜೈರಾಮಕರ ಮತ್ತು ಸಂಜುಕುಮಾರ ತಂದೆ ಅಮೃತ ಭಾವಿಕಟ್ಟೆ ಸಾ:ನೇಳಗಿ ಇಬ್ಬರೂ ಜಗಳ ಬಿಡಿಸಿರುತ್ತಾರೆ, ಕಾರಣ ಫಿರ್ಯಾದಿಗೆ ಹೊಡೆದು, ಬೈದು, ಜಾತಿ ನಿಂದನೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ. 

No comments: