Police Bhavan Kalaburagi

Police Bhavan Kalaburagi

Sunday, August 16, 2015

BIDAR DISTRICT DAILY CRIME UPDATE 16-08-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-08-2015   

alUÀÄ¥Áà ¥Éưøï oÁuÉ UÀÄ£Éß £ÀA. 125/2015, PÀ®A 295 L¦¹ :-
¢£ÁAPÀ 15-08-2015 gÀAzÀÄ ¦üAiÀiÁ𢠱ÀAPÀgÀAiÀiÁå vÀAzÉ ªÀÄrªÁ¼ÀAiÀiÁå ªÀÄoÀ¥Àw ªÀAiÀÄ: 38 ªÀµÀð, eÁw: ¸Áé«Ä, G: ¥ÀÆeÁj, ¸Á: PÀÄqÀA§® gÀªÀgÀÄ £ÁUÀ°AUÉñÀégÀ zɪÁ®AiÀÄPÉÌ ¢£À ¤vÀåzÀAvÉ ºÉÆÃV ¥ÀÆeÉ ªÀiÁr ªÀÄ£ÉUÉ ºÉÆÃV ¸ÁAiÀÄAPÁ® ªÀÄvÉÛ ¸ÀzÀj zÉêÁ®AiÀÄPÉÌ ¥ÀÆeÉ ªÀiÁqÀ®Ä ºÉÆÃzÁUÀ zɪÁ®AiÀÄzÀ°è£À zÉêÀgÀ PÀ°è£À °AUÀ AiÀiÁgÉÆà C¥ÀjavÀ QrUÉrUÀ¼ÀÄ MqÉzÀÄ ºÁQgÀÄvÁÛgÉ, ¥ÀÆeÁ ¸ÁªÀÄVæUÀ¼ÀÄ ZɯÁè ¦°è ªÀiÁrzÀÄÝ ºÁUÀÆ CzÁåwäÃPÀ ¥ÀĸÀÛPÀUÀ¼ÀÄ ZɯÁè ¦°è ªÀiÁrgÀÄvÁÛgÉ ºÁUÀÆ §mÉÖ ¸ÀÄnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¸ÀAZÁgÀ oÁuÉ UÀÄ£Éß £ÀA. 92/2015, PÀ®A 279, 338, 304(J) L¦¹ :-
ದಿನಾಂಕ 16-08-2015 ರಾ.ಹೆ ನಂ. 9 ರ ಮೇಲೆ ಮೋಳಕೇರಾ ಕೋಳಿ ಫಾರಂ ಹತ್ತಿರ  ಫಿರ್ಯಾದಿ ಉಮೇಶ ತಂದೆ ರಾಜೇಂದ್ರ ಗಹಾದಾ ವಯ: 31 ವರ್ಷ, ಜಾತಿ: ರಡ್ಡಿ, ಸಾ: ಹಣಮಂತವಾಡಿ (ಆರ), ತಾ: ಬಸವಕಲ್ಯಾಣ  ರವರ ಅಣ್ಣನಾದ ರಮೇಶ ಹಾಗು ಸಂತೋಷ ತಂದೆ ವೈಜಿನಾಥ ಹತ್ತಿ ಸಾ: ಹಣಮಂತವಾಡಿ ಇಬ್ಬರೂ ಮೋಟಾರ್ ಸೈಕಲ್ ನಂ. ಕೆಎ-39/ಜೆ-3589 ನೇದರ ಮೇಲೆ ಹುಮನಾಬಾದಕ್ಕೆ ಬರುವಾಗ ಹುಮನಾಬಾದ ಕಡೆಯಿಂದ ಬಂದ ಒಂದು ಲಾರಿ ನಂ. ಕೆಎ-39/5148 ನೇದರ ಚಾಲಕನಾದ ಆರೋಪಿ ರಮೇಶ ತಂದೆ ಬಸವಣಪ್ಪ ಪಂಚಾಳ ಸಾ: ಬೆಳಮಗಿ, ತಾ: ಆಳಂದ, ಜಿ: ಕಲಬುರ್ಗಿ ಇತನು ಈತನು ತನ್ನ ಲಾರಿಯನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಫಿರ್ಯಾದಿಯವರ ಅಣ್ಣನ ಬಾಯಿಗೆ ಭಾರಿ ರಕ್ತಗಾಯವಾಗಿ ನಾಲಿಗೆ ಕಟ್ಟಾಗಿ ಮುಂದಿನ ಮೇಲಿನ ಹಲ್ಲುಗಳು ಬಿದ್ದಿದ್ದು, ಬಲ ಹುಬ್ಬಿಗೆ ಎಡಕೈಗೆ ತರಚಿದ ಗಾಯವಾಗಿರುತ್ತವೆ, ಸಂತೋಷ ತಂದೆ ವೈಜಿನಾಥ ಹತ್ತಿ ವಯ: 30 ವರ್ಷ, ಸಾ: ಹಣಮಂತವಾಡಿ ಈತನ ತಲೆಯ ಮೇಲೆ, ಹಣೆಯ ಮೇಲೆ, ಮುಖದ ಮೇಲೆ ಭಾರಿ ರಕ್ತಗಾಯವಾಗಿದ್ದು, ಎದೆಯ ಮೇಲೆ ಗುಪ್ತಗಾಯವಾಗಿದ್ದರಿಂದ ಸ್ಧಳದಲ್ಲೆ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

No comments: