Police Bhavan Kalaburagi

Police Bhavan Kalaburagi

Friday, August 28, 2015

BIDAR DISTRICT DAILY CRIME UPDATE 28-08-2015


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ : 28-08-2015

§.PÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 182/2015 PÀ®A 379 L¦¹ :-
¢£ÁAPÀ 27/08/2015 gÀAzÀÄ 11;30 UÀAmÉUÉ ¦üAiÀiÁ𢠲æà ¥Á±Á vÀAzÉ ªÀıÁPÀ AiÀÄtUÀÄgÉ ªÀAiÀÄ 35 ªÀµÀð  eÁ/ ªÀÄĹèA  G/ ¯Áj £ÀA  JªÀiï JZï 25 AiÀÄÄ 4816  ªÀiÁ°PÀ ¸Á/ ªÀÄÄgÀÄA vÁ/ GªÀÄUÀð f / G¸Àä£Á¨ÁzÀ gÀªÀgÀÄ oÁuÉUÉ ºÁdgÁV vÀ£Àß ªÀiËTPÀ ¦üAiÀiÁzÀÄ ºÉ½PÉ ¤rzÀ ¸ÁgÀA±ÀJ£ÉAzÀgÉ vÀ£Àß ºÀwÛgÀ  ¯Áj £ÀA JªÀiï JZï25 AiÀÄÄ4816  EzÀÄÝ CzÀÄ ªÀÄÄA§¬Ä ºÉÊzÀgÁ¨ÁzÀ ªÀiÁ®Ä ¸ÁUÁtÂPÉ  ªÀiÁqÀÄvÀÛzÉ.  »VgÀĪÁUÀ £À£Àß ¯Áj £ÀA JªÀiï JZï 25 AiÀÄÄ 4816 £ÉÃzÀÄÝ  ¥ÀÆ£ÁzÀ gÉÆÃqï ¸ÁÖgï mÁæ£Àì¥ÉÆlð¢AzÀ   ¸ÀAvÀÆgÀ ¸ÉÆÃ¥ï (¸Á§£ÀÄ)  PÁl£ÀUÀ¼ÀÄ  CAzÁdÄ 1090 PÁl£ÀUÀ¼ÀÄ ¯ÉÆqï ªÀiÁrPÉÆAqÀÄ ¢£ÁAPÀ 18/08/2015 gÀAzÀÄ  ¸ÁAiÀÄAPÁ® 18;00 UÀAmÉUÉ ¥ÀÆ£Á ©lÄÖ ¢£ÁAPÀ 19/08/2015 gÀAzÀÄ ¨ÉüÀUÉÎ 09;00 UÀAmÉUÉ §¸ÀªÀPÀ¯ÁåtPÉÌ  §A¢gÀÄvÀÛzÉ  DUÀ ªÀÄ¼É ©Ã¼ÀÄwÛzÀÝjAzÀ  & ¯Áj SÁgÀ§ DVzÀÝjAzÀ  DmÉÆ £ÀUÀgÀzÀ°è ¯Áj PÉ®¸À ªÀiÁrPÉÆAqÀÄ CzÉ ¢ªÀ¸À gÁwæ 21;00 UÀAmÉUÉ  §¸ÀªÀPÀ¯Áåt  §AUÁè ©lÄÖ ¢£ÁAPÀ 20/08/2015 gÀAzÀÄ 03;00 UÀAmÉUÉ   ºÉÊzÀgÁ¨ÁzÀ ¸ÀAvÀÆgÀ ¸Á§£À UÉÆzÁ«ÄUÉ §AzÀÄ ZÁ®PÀ ¸ÀAdÄ EvÀ£ÀÄ ¯Áj ªÉÄïÉj £ÉÆqÀ®Ä ¯ÁjAiÀÄ ¯ÉÆÃqÀ ªÉÄÃ¯É PÀnÖzÀ vÁqÀ ¥Àwæ PÀwÛj¹zÀÄÝ  £ÉÆqÀ¯ÁV N¼ÀV¤AzÀ  CAzÁdÄ 100 ¸ÀAvÀÆgÀ ¸Á§£ÀÄ PÁl£À UÀ¼ÀÄ PÀ¼ÀĪÁVzÀÄÝ ZÁ®PÀ £À£ÀUÉ w½¹zÀ DUÀ £Á£ÀÄ ¸ÀºÀ ºÉÆV £ÉÆrzÉÝ£ÀÄ ¯ÁjAiÀÄ°è ¯ÉÆqÀ ªÀiÁrzÀÝ MlÄÖ 1090 PÁl£À UÀ¼À ¥ÉÊQ CAzÁdÄ 100 PÁl£À UÀ¼ÀÄ CzÀgÀ CAzÁdÄ QªÀÄävÀÄ 2 ®PÉë gÀÆ¥Á¬Ä ªÀiÁ®Ä zÁj ªÀÄzÉÝ PÀ¼ÀĪÁVzÀÄÝ  PÀ¼ÀªÁzÀ ªÀiÁ°£À §UÉÎ PÀæªÀÄ dgÀÄVzÀ®Ä «£ÀAw C®è°è «ZÁgÀ ªÀiÁr  oÁuÉUÉ §gÀ®Ä vÀqÀªÁVzÉ  CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 78/2015 PÀ®A 306 L¦¹ :-

ದಿನಾಂಕ 26-08-2015 ರಂದು 1930 ಗಂಟೆಗೆ ಫಿರ್ಯಾದಿ ಶ್ರೀಮತಿ ಶಬಾನಾಬೆಗಂ ಗಂಡ ಯಾಕುಬ ವಯ 40 ವರ್ಷ ಜಾ: ಮುಸ್ಲಿಂ ಉ: ಮನೆ ಕೆಲಸ ಸಾ: ಮಲಗೊಂಡ ಕಾಲೋನಿ ಚಿದ್ರಿ ರೋಡ ಬೀದರ ಇವರು ತಮ್ಮ ಮನೆಯಲ್ಲಿ ಒಬ್ಬಳೆ ಇದ್ದಾಗ ಫಿರ್ಯಾದಿಯ ಗಂಡ ಯಾಕೂಬ ಇತನು ಸರಾಯಿ ಕುಡಿದು ಮನೆಗೆ ಬಂದು ವಿನಃ ಕಾರಣ ಫಿರ್ಯಾದಿಯ ಜೊತೆ ಜಗಳ ತೆಗದು ಸೂಳಿ, ರಂಡಿ ಅಂತಾ ಬೈಯುತ್ತಿದ್ದಾಗ ಅಷ್ಟರಲ್ಲಿ ಫಿರ್ಯಾದಿಯ ಮಗಳಾದ ಸನಾ ಬೆಗಂ ತಂದೆ ಯಾಕುಬ ವಯ 16 ವರ್ಷ ಟ್ಯೂಶನದಿಂದ ಮನಗೆ ಬಂದು ಜಗಳ ಯಾಕೆ ಮಾಡಿಕೊಳ್ಳುತ್ತಿದೀರಿ ಅಂತಾ ಜಗಳ ಬಿಡಿಸುವಾಗ ಫಿರ್ಯಾದಿಯ ಗಂಡ ಯಾಕೂಬ ಈತನು ಫಿರ್ಯಾದಿಯ ಮಗಳಾದ ಸನಾ ಇವಳಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಯಿಂದ ಗಲ್ಲದ ಮೇಲೆ ಹೊಡೆದನು. ಸದರಿ ನನ್ನ ಮಗಳು ಸನಾ ಬೆಗಂ ಇವಳು ತನ್ನ ಅಜ್ಜಿಯಾದ ಮೆರುನ್ನಿಸಾ ಬೆಗಂ. ಇತಳಿಗೆ ವಿಷಯ ತಿಳಿಸಿ, ಜಗಳ ಬಿಡಿಸಲು ಬರಬೇಕೆಂದು ಅಂತಾ ಕೇಳಿದಾಗ ನಾವು ಬರುವದಿಲ್ಲ. ನೀವು ಏನಾದರೂ ಮಾಡಿಕೊಳ್ಳಿರಿ ಅಂತಾ ಅಂದಿರುತ್ತಾಳೆ. ಫಿರ್ಯಾದಿಯ ಮಗಳು ಸನಾ ತನ್ನ ತಂದೆಯ ಕಿರುಕುಳ ತಾಳಲಾರದೆ ತನ್ನ ಮನೆಯಲ್ಲಿದ್ದ ಸೀಮೆ ಎಣ್ಣೆ ಮೈಮೇಲೆ ಹಾಕಿಕೊಂಡು ಮನೆಯ ಕಟ್ಟೆಯ ಮೇಲೆ ಕಡ್ಡಿ ಗಿರಿಕೊಂಡು ಮೈಗೆ ಬೆಂಕಿ ಹಚ್ಚಿಕೊಂಡು ಸಂಪೂರ್ಣವಾಗಿ ಗಾಯವಾಗಿದ್ದರಿಂದ ಸದರಿ ಸನಾ ಬೆಗಂ ಇವಳಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲ ಮಾಡಿರುತ್ತೇವೆ. ದಿನಾಂಕ 27-08-2015 ರಂದು ಮುಂಜಾನೆ 0910 ಗಂಟೆಗೆ ಸನಾ ಇವಳ  ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾಳೆ. ಸದರಿ ನನ್ನ ಮಗಳಾದ ಸನಾ ಬೆಗಂ ಇತಳಿಗೆ ನನ್ನ ಗಂಡನಾದ ಯಾಕೂಬ ಇತನ ಕಿರುಕುಳ ನೀಡಿದರಿಂದ ಕಿರುಕುಳ ತಾಳಲಾರದೆ ತನ್ನ ಮೈಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಗಾಯಗೊಂಡು ಮೃತ ಪಟ್ಟಿರುತ್ತಾಳೆ. ಸದರಿ ನನ್ನ ಗಂಡನಾದ ಯಾಕೂಬ ತಂದೆ ಇಸಾಮೋದ್ದಿನ ವಯ 45 ವರ್ಷ ಇತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಹೆಳಿಕೆಯ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 180/2015 PÀ®A 379 L¦¹ :-
ದಿನಾಂಕ 27-08-2015 ರಂದು 1800 ಗಂಟೆಗೆ  ಫಿರ್ಯಾದಿ ಶ್ರೀ ಪುಂಡಲಿಕ ತಂದೆ ಪ್ರಹ್ಲಾದ ವಯ 25 ವರ್ಷ ಉ: ವ್ಯಾಪಾರ ಸಾ: ಅಕ್ಕ ಮಹಾದೇವಿ ಕಾಲೋನಿ ಹಾರೂರಗೇರಿ ಬೀದರ ಇವರು ಠಾಣೆಗೆ ಹಾಜರಾಗಿ ಅರ್ಜಿ ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 12-08-2015 ರಂದು ರಾತ್ರಿ 2000 ಗಂಟೆಗೆ ನಾನು ನಮ್ಮ ಮಾವನವರಾದ ಬಾಬುರಾವ ಚನ್ನ ಬಸವ ನಗರ ಕಾಲೋನಿ ಬೀದರ ಇವರ ಮನೆಗೆ ನನ್ನ ಮೊಟಾರ ಸೈಕಲ್ ತೆಗೆದುಕೊಂಡು ಹೋಗಿ ಅವರ ಮನೆಯ ಮುಂದೆ ನಿಲ್ಲಿಸಿ ಚಾವಿ ಹಾಕಿ ಮನೆಯಲ್ಲಿ ಮಲಗಿಕೊಂಡೆನು. ರಾತ್ರಿ ಅಂದರೆ ದಿನಾಂಕ 13-08-2015 ರಂದು 0130 ಗಂಟೆಗೆ ನಾನು ಮನೆಯ ಹೊರಗೆ ಬಂದು ನೋಡಲು ಸದರಿ ನನ್ನ ಪಲ್ಸರ್ ಮೊಟಾರ ಸೈಕಲ್ ಇರಲಿಲ್ಲ. ದಿನಾಂಕ 12, 13-08-2015 ರಂದು ರಾತ್ರಿ ಯಾರೋ ಅಪರಿಚಿತ ಕಳ್ಳರು ಮನೆಯ ಮುಂದಿನಿಂದ ಪಲ್ಸರ್ ಮೊಟಾರ ಸೈಕಲ್ ನಂ. ಕೆಎ-38 ಎಲ್-1019 ಇಂಜಿನ್ ನಂ. ಡಿಹೆಚ್ಜಿಬಿಟಿಕೆ87067 ಚೆಸ್ಸಿ ನಂ. ಎಮ್ಡಿ2ಡಿಹೆಚಝ್ಡಝ್ಡಟಿಸಿಕೆ02123  ಅ.ಕಿ. 49,000/- ರೂ. ನೇದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 82/2015 PÀ®A 38, 39 PÀ£ÁðlPÀ ªÀĤ ¯ÁåAqÀ¸Àð PÁAiÉÄÝ : 1961 ªÀÄvÀÄÛ PÀ®A 4 PÀ£ÁðlPÀ ¥ÉÆ滩µÀ£ï D¥sï ZÁfðAUÀ JPÁìgÀ©AiÀÄAl EAmÉæ¸ÀÖ PÁAiÉÄÝ 2004:-
ದಿನಾಂಕ 27/08/2015 ರಂದು 18:00 ಗಂಟೆಗೆ ಫಿರ್ಯಾದಿ ಶ್ರೀ ಅಶೋಕ ತಂದೆ ನಾರಾಯಣರಾವ ಜಾಧವ ವಯ:45 ವರ್ಷ ಉ: ಸಹ ಶಿಕ್ಷಕ ಸಾ:ಕಮಲನಗರ ರವರು ಠಾಣೆಗೆ ಬಂದು ದೂರು ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ. ನಾನು ತೋರಣಾ ಗ್ರಾಮದ ಗುಂಡಪ್ಪಾ ತಂದೆ ಅಣ್ಣಾರಾವ ಶೆಟಕಾರ ಇವರು ನನಗೆ ದಿನಾಂಕ 25/02/2012 ರಂದು ರಾಂಪೂರೆ ಶಿಕ್ಷಕರ ಸಮ್ಮುಖದಲ್ಲಿ 25,000/-ರೂ ಸಾಲವನ್ನು 4% ಬಡ್ಡಿ ಪ್ರತಿ ತಿಂಗಳಿನಂತೆ ಸಾಲವನ್ನು ಕೊಟ್ಟಿರುತ್ತಾರೆ ಅದರಂತೆ ನಾನು ಅವರಿಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಬಡ್ಡಿ ಹಣವನ್ನು ಪಾವತಿಸಿರುತ್ತೇನೆ ಆದರೆ ಮಧ್ಯದಲ್ಲಿ 7 ತಿಂಗಳ ಕಾಲ ಅವರಿಗೆ ಬಡ್ಡಿ ಹಣವನ್ನು ನನಗೆ ಕೂಡಲು ಆಗಿರುವುದ್ದಿಲ್ಲ ಆದರೆ ದಿನಾಂಕ 20/05/2013 ರಂದು ಅಸಲು 25,000/-ರೂಪಾಯಿ ಅಮೀತ ತಂದೆ ಭಾಸ್ಕರರಾವ ಕುಲಕರ್ಣಿ ಇವರ ಸಮಕ್ಷಮ ಸದರಿ ಹಣವನ್ನು ಹಿಂದಿರುಗಿಸಿದ್ದು ಉಳಿದ 7 ತಿಂಗಳ ಬಡ್ಡಿ ಹಣ 7,000/-ರೂ ಕೂಡಲು ಕಾಲಾವಕಾಶ ಕೆಳಿದರಿಂದ ಅವರು ನನಗೆ 2 ತಿಂಗಳಲ್ಲಿ ಹಿಂದಿರುಗಿಸುವಂತೆ ಹೇಳಿದ್ದು ನನ್ನ ಡಿ.ಸಿ.ಸಿ ಬ್ಯಾಂಕ ಕಮಲನಗರ ಶಾಖೆಯ ನನ್ನ ಖಾತೆ ಸಂಖ್ಯೆ 10003 ಇದರ 20 ಚೆಕ್ಕುಗಳು ಅಂದರೆ ಕ್ರ.ಸಂ 011543 ರಿಂದ 011560 ಕ್ರಮ ಸಂಖ್ಯೆಯ ಚೆಕ್ಕುಗಳನ್ನು ನನ್ನ ಸಹಿ ಪಡೆದು ತಮ್ಮ ಹತ್ತಿರ ಇಟ್ಟುಕೊಂಡಿದ್ದು ಚೆಕ್ಕ ನಂಬರ 011543 ಇದರ ಮೇಲೆ 25,000/-ರೂಪಾಯಿ ಬರೆದು ಬ್ಯಾಂಕಿಗೆ ಸಲ್ಲಿಸಿ ಪುನಃ ನ್ಯಾಯಾಲಯದಲ್ಲಿ ಕಲಂ 138 & 148 ಎನ್.ಐ ಎಕ್ಟ್ ಪ್ರಕಾರ ಕೇಸ ದಾಖಲಿಸಿದಲ್ಲದೆ ಉಳಿದ 19 ಚೆಕ್ಕುಗಳ ಸಹಾಯದಿಂದ ಇನ್ನೂ ಅನೇಕ ಕೇಸುಗಳನ್ನು ನಿನ್ನ ಮೇಲೆ ಹಾಕುತ್ತೇನೆ ಎಚಿದು ಹೆದರಿಕೆ ಹಾಕುತ್ತಿದ್ದಾರೆ ಅಲ್ಲದೆ ನೀನು ಸರ್ಕಾರಿ ಹುದ್ದೆಯಲ್ಲಿ ಹೇಗೆ? ಕೆಲಸ ಮಾಡುತಿಯಾ ನಾನು ನೋಡುತ್ತೇನೆ ಅಲ್ಲದೆ ನೀನು ಹಣ ಕೂಟ್ಟರು ಪುನಃ ಪುನಃ ನಿನ್ನ ಮೇಲೆ ಕೇಸ ಹಾಕಿ ನಿನ್ನನ್ನು ನೋಡಿಕೊಳ್ಳುತ್ತೇನೆ ಅಂತ ಹೇಳಿ ಮಾನಸಿಕ ಹಿಂಸೆ ಕೂಡುತ್ತಿದ್ದಾನೆ. ಆದ್ದುದ್ದರಿಂದ ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಿ ನ್ಯಾಯಾ ದೂರಕಿಸಿಕೊಡಲು ವಿನಚಂತಿ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೋಳ್ಳಲಾಗಿದೆ.



No comments: