Police Bhavan Kalaburagi

Police Bhavan Kalaburagi

Sunday, August 30, 2015

Yadgir District Reported Crimes



Yadgir District Reported Crimes



AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 252/2015 PÀ®A.420 L.¦.¹ :- ದಿನಾಂಕ:29-08-2015 ರಂದು 12-30 ಗಂಟೆಗೆ  ಫಿರ್ಯಾಧಿ  ಶ್ರೀಮತಿ ಚಂದ್ರಕಲಾ ಗಂಡ ಕೆ.ರಮೇಶ ಸಾ: ಆನಂದನಗರ ಕಲಬುರ್ಗಿ ಇವರು ಠಾಣೆಗೆ ಹಾಜರಾಗಿ ಒಂದು ಕಂಪ್ಯೂಟರ ಟೈಪ ಮಾಡಿಸಿದ ದೂರು ಹಾಜರುಪಡಿಸಿದ್ದು ಅದರ ಸಾರಾಂಶ ವೇನಂದರೆ ನನ್ನ ಗಂಡನು ಮಿಲಿಟರಿಇಂದ ಬಂದ ನಂತರ ಯಾದಗಿರಿಯಲ್ಲಿ ಶಿಲಂತಪ್ಪ ತಂದೆ ನಾಗಬೂಷಣ ಲದ್ದಿ ಮತ್ತು ರಘುರಾಜ ತಂದೆ ಬಸವಂತಪ್ಪ ಇವರಿಬ್ಬರ ಹತ್ತಿರ ಯಾದಗಿರಿಯ ಸವೆ ನಂ.141/ ಇದರ ಪ್ಲಾಟ ನಂ.18 5030  ಇದನ್ನು 18000/- ರೂ.  (ಹದಿನೆಂಟು ಸಾವಿರ ರೂಪಾಯಿಗಳಿಗೆ ) ಖರೀದಿಮಾಡಿ ದಿನಾಂಕ:07-05-2015 ರಂದು ಯಾದಗಿರಿಯ ಸಬರಜಿಷ್ಟಾರ ಆಫಿಸಿನಲ್ಲಿ ಖರೀದಿನೊಂದಣಿ ಮಾಡಿಸಿಕೊಂಡಿದ್ದೆನು ನಂತರ  ಸದರಿ ಪ್ಲಾಟು  ಪುರಸಬೆಕಾಯರ್ಾಲಯ  ಯಾದಗಿರಿಯಲ್ಲಿ ದಿನಾಂಕ:12-02-2015 ರಂದು ನನ್ನ ಹೆಸರಿಗೆ ವಗರ್ಾವಣೆಯಾಗಿರುತ್ತದೆ. ಅಂದಿನಿಂದ ನಾವು ಸದರಿ ಪ್ಲಾಟು ನಮ್ಮ ಹೆಸರಿನಲ್ಲಿದೆ ಅಂತಾ ಕಲಬುಗರ್ಿಯಲ್ಲಿ ವಾಸವಾಗಿದ್ದರಿಂದ ಯಾವುದೇ ಕಟ್ಟಡ ಕಟ್ಟಿರುವುದಿಲ್ಲ. ಈಗ ಒಂದು ವರ್ಷದ ಹಿಂದೆ ನಾನು ಮತ್ತು ನನ್ನ ಗಂಡ ರಮೇಶ ಇಬ್ಬರೂ ಯಾದಗಿರಿಗೆ ಬಂದು ನಮ್ಮ ಪ್ಲಾಟ ನೋಡಿಕೊಂಡು ಹೋಗಲು ಬಂದಿದ್ದೆವು. ಆದರೆ ಸದರಿ ಪ್ಲಾಟದಲ್ಲಿ ಚಂದ್ರಶೇಖರ ತಂದೆ ಸಿದ್ದಲಿಂಗಪ್ಪ ಸಂಗನೂರ  ಸಾ: ಯಾದಗಿರಿ ಇವರು ಮನೆಕಟ್ಟಿದ್ದು ಇತ್ತು ಆಗ ನಾವು ಸದರಿ ಚಂದ್ರಶೇಖರ ಇವರಿಗೆ ವಿಚಾರಿಸಲಾಗಿ ಅವನು ನಮಗೆ ಹೇಳಿದ್ದೇನಂದರೆ ನಾನು ಶೀಲವಂತಪ್ಪ ತಂದೆ ನಾಗಭೂಷಣ  ಲದ್ದಿ ಮತ್ತು ರಘುರಾಜ ತಂದೆ ಬಸವಂತಪ್ಪ ಇವರಿಂದ ಪ್ಲಾಟನ್ನು ಖರೀದಿ ರಜಿಸ್ಟ್ರಾರಮಾಡಿಕೊಂಡು ಮನೆಕಟ್ಟಿದ್ದೇನೆ. ಅಂತಾ ತಿಳಿಸಿದನು. ನಾವು ಮತ್ತೆ ಶೀಲವಂತ ಮತ್ತು ರಘುರಾಜ ಇವರಿಗೆ ಕೇಳಿ ಯಾಕೆ ಬೇರೆಯವರಿಗೆ ಮಾರಾಟ ಮಾಡಿದ್ದಿರಾ ಅಂತಾ ಕೇಳಿದರೆ ಅವರು ಅದು ಹಾಗೆ ಇದೆ ನಿಮಗೆ ಬೇರೆ ಪ್ಲಾಟು ಕೊಡುತ್ತೇವೆ ಅಂತಾ ಹೇಳುತ್ತಾ ಮುಂದಕ್ಕೆ ಹಾಕುತ್ತಾ ಹೊರಟಿದ್ದಾರೆ. ನಾವು ಧಾಖಲಾತಿಗಳನ್ನು ತೆಗೆದುಕೊಂಡು ನೋಡಲಾಗಿ ದಿನಾಂಕ:23-01-2008 ರಂದು ಶಿಲಂತಪ್ಪ ತಂದೆ ನಾಗಬೂಷಣ  ಲದ್ದಿ , ರಘುರಾಜ ತಂದೆ ಬಸವಂತಪ್ಪ  ಇವರು ನನಗೆ ಮಾರಾಟ ಮಾಡಿದ ಪ್ಲಾಟನ್ನು ಮತ್ತೆ ಚಂದ್ರಶೇಖರ ತಂದೆ ಸಿದ್ದಲಿಂಗಪ್ಪ ಸಂಗನೂರ ಇವರಿಗೆ 53000/-(ಐವತ್ತುಮೂರುಸಾವಿರ ರೂಪಾಯಿ) ಮಾರಾಟಮಾಡಿ ಅವರಿಗೆ ವಗರ್ಾವಣೆಮಾಡಿಕೊಟ್ಟಿದ್ದು ಕಂಡುಬಂದಿತು ಸದರಿ ಶಿಲಂತಪ್ಪ ತಂದೆ ನಾಗಬೂಷಣ  ಲದ್ದಿ , ರಘುರಾಜ ತಂದೆ ಬಸವಂತಪ್ಪ  ಇವರು ನನಗೆ ಮಾರಾಟ ಮಾಡಿದ ಪ್ಲಾಟನ್ನು ಮತ್ತು ಚಂದ್ರಶೇಖರ ತಂದೆ ಸಿದ್ದಲಿಂಗಪ್ಪ ಸಂಗನೂರ ಇವರು ಮೂರು ಜನ ಸೇರಿಕೊಂಡು ನಮಗೆ ಮೋಸ ಮಾಡುವ ಉದ್ದೇಶದಿಂದ ನಮಗೆ ಮಾರಾಟಮಾಡಿದ ಪ್ಲಾಟ ನಂ.18 ನೇದ್ದನ್ನು ಚಂದ್ರಶೇಖರ ತಂದೆ ಸಿದ್ದಲಿಂಗಪ್ಪ ಸಂಗನೂರ ರವರಿಗೆ ಮತ್ತೆ ಮಾರಾಟಮಾಡಿ  ನೊಂದಣಿ ಮಾಡಿಸಿ ನಮಗೆ ವಂಚನೆ ಮಾಡಿರುತ್ತಾರೆ. ಆದ್ದರಿಂದ ಸದರಿ ಶಿಲಂತಪ್ಪ ತಂದೆ ನಾಗಬೂಷಣ  ಲದ್ದಿ , ರಘುರಾಜ ತಂದೆ ಬಸವಂತಪ್ಪ ಮತ್ತು ಚಂದ್ರಶೇಖರ ತಂದೆ ಸಿದ್ದಲಿಂಗಪ್ಪ ಸಂಗನೂರ ಮೂರು ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ರ್ಯಾದಿಯ ಸಾರಾಂಶದ ಮೇಲಿಂದ ಠಾಣೆಗುನ್ನೆ ನಂ.252/2015 ಕಲಂ.420 .ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

   
AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 253/2015 PÀ®A.78(3) PÉ.¦.DPÀÖ :- ¢£ÁAPÀ:28-08-2015 gÀAzÀÄ 5-45 ¦.JªÀiï.PÉÌ ²æà ªÀÄ®è¥Àà J.J¸ï.L gÀªÀgÀÄ oÁuÉUÉ  §AzÀÄ eÁÕ¥À£À ¥ÀvÀæzÉÆA¢UÉ d¦Û¥ÀAZÀ£ÁªÉÄ ºÁdgÀÄ¥Àr¹zÀÝgÀ ¸ÁgÁA±ÀªÉãÀAzÀgÉ EAzÀÄ ¢£ÁAPÀ 28-08-2015 gÀAzÀÄ 4-30 ¦.JªÀiï.PÉÌ AiÀiÁzÀVjAiÀÄ UÁA¢ZËPÀ KjAiÀiÁzÀ ZËPÀªÀÄfÃzÀ  ºÀwgÀ DgÉÆævÀgÁzÀ gÀ¦üAiÀÄÄ¢ÝãÀ vÀAzÉ ¸ÀzÁðgÀSÁ£À ddÓ® ªÀAiÀÄ:38 ªÀµÀð ¸Á:ªÀÄĹèÃA¥ÀÄgÀ AiÀiÁzÀVj ªÀÄvÀÄÛ £ÀgÀ¸À¥Àà vÀªÀÄzÉ ºÀtªÀÄAvÀ ºÀqÀ¥ÀzÀ ¸Á: D±À£Á¼À vÁ:AiÀiÁzÀVj EªÀgÀÄ ¸ÁªÀðd¤PÀ ¸ÀܼÀzÀ°è ªÀÄlPÁ £ÀA§ÀgÀ §gÉzÀÄPÉƼÀÄîwÛgÀĪÁUÀ ¥ÀAZÀgÁzÀ ²æà ªÀiÁ¼À¥Àà vÀAzÉ ºÀtªÀÄAvÀ ¥ÀÆeÁj ¸Á:UÁA¢ZËPÀ AiÀiÁzÀVj ªÀÄvÀÄÛ ¨Á¨Á vÀAzÉ ¨ÁµÀÄ«ÄAiÀiÁ deÁÓgÀ ¸Á: zÀÄSÁ£ÀªÁr AiÀiÁzÀVj EªÀgÀÄUÀ¼À ¸ÀªÀÄPÀëªÀÄzÀ°è ¹§âA¢AiÀĪÀgÁzÀ ºÉZï.¹.84.50 ªÀÄvÀÄÛ ¦.¹.236 gÀªÀgÉÆA¢UÉ ºÉÆÃV zÁ½ªÀiÁr DgÉÆævÀjAzÀ MlÄÖ 1910/- gÀÆ.£ÀUÀzÀÄ ºÀt  JgÀqÀÄ ªÀÄlPÁ £ÀA§gÀ §gÉzÀ ¥ÀnÖUÀ¼ÀÄ ªÀÄvÀÄÛ JgÀqÀÄ ¨Á¯ï ¥Á¬ÄAl ¥É£ïUÀ¼ÀÄ EªÀUÀ¼À£ÀÄß ªÀAZÀgÀ ¸ÀªÀÄPÀëªÀÄzÀ°è ªÀ±À¥Àr¹PÉÆAqÀÄ ªÀÄgÀ½ oÁuÉUÉ d¦Û ¥ÀAZÀ£ÁªÉÄ, DgÉÆævÀgÀ£ÀÄß  vÀAzÀÄ ºÁdgÀÄ ¥Àr¹ PÀæªÀÄdgÀÄV¸À®Ä ¸ÀÆa¹zÀÄÝ ¸ÀzÀj ¥ÀæPÀgÀtªÀÅ C ¸ÀAeÉÕÃAiÀÄ ªÁVzÀÝjAzÀ  ¥ÀgÀªÁ£ÀÄUÉ ¥ÀqÉzÀÄPÉÆAqÀÄ EAzÀÄ ¢£ÁAPÀ:29-08-2015 gÀAzÀÄ 4-30 UÀAmÉUÉ oÁuÉ UÀÄ£Éß £ÀA.253/2015 PÀ®A.78(3) PÉ.¦.DPÀÖ CrAiÀÄ°è ¥ÀæPÀgÀt zsÁR°¹PÉÆAqÀÄ vÀ¤SÉ PÉÊUÉÆAqÉ£ÀÄ.
AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 210/2015 PÀ®A:341,323,355,504,506  L¦¹ :- ¢£ÁAPÀ 23/08/2015 gÀAzÀÄ ¸ÁAiÀÄAPÁ® 6-30 UÀAmÉ ¸ÀĪÀiÁjUÉ ¦üAiÀiÁð¢zÁgÀ ªÀÄvÀÄÛ EvÀgÀgÀÄ gÁªÀĸÀªÀÄÄzÀæ UÁæªÀÄzÀ ¸Á§tÚ UÀqÀ¯ï EªÀgÀ PÁA¥ÉèPÀì ªÀÄÄAzÉ ªÀiÁvÀ£ÁrPÉÆAqÀÄ ¤AvÁUÀ DgÉÆævÀ£ÀÄ ¸ÀܼÀPÉÌ §AzÁUÀ ¦üAiÀiÁð¢AiÀÄÄ vÀ£ÀUÉ §gÀ¨ÉÃPÁzÀ ºÀtªÀ£ÀÄß DgÉÆævÀ¤UÉ PÉýzÁUÀ ªÀiÁwUÉ ªÀiÁvÀÄ ¨É¼ÉzÀÄ dUÀ¼ÀªÁV DgÉÆævÀ£ÀÄ ¦AiÀiÁð¢UÉ vÀqÉzÀÄ ¤°è¹, CªÁåZÀѪÁV ¨ÉÊzÀÄ  PÉʬÄAzÀ ªÀÄvÀÄÛ ZÀ¥Àà°¬ÄAzÀ ºÉÆqÉzÀÄ UÀÄ¥ÀÛUÁAiÀÄ ªÀiÁrzÀÄÝ, ºÁUÀÆ fêÀzÀ ¨ÉzÀjPÉ ºÁQzÀ §UÉÎ §UÉÎ ¥ÀæPÀgÀt zÁR¯ÁVzÀÄÝ EgÀÄvÀÛzÉ.
  
±ÀºÁ¥ÀÆgÀ ¥Éưøï oÁuÉ UÀÄ£Éß £ÀA: 201/2015 PÀ®A ªÀÄ»¼É PÁuÉ :- ¢£ÁAPÀ 29/08/2015 gÀAzÀÄ ¸ÁAiÀÄAPÁ® 17-30 UÀAmÉUÉ ¦ügÁå¢ ²æà ±ÀªÉÆÃð¢Ý£À vÀAzÉ E¨Áæ»A¸Á§ ¸ÁB LPÀÆgÀ EªÀgÀÄ oÁuÉÃUÉ ºÁdgÁV PÀ£ÀßqÀzÀ°è mÉÊ¥ï ªÀiÁrzÀ zÀÆgÀÄ ¸À°è¹zÀ ¸ÁgÁA±ÀªÉ£ÉAzÀgÉ, ¢£ÁAPÀ 22/08/2015 gÀAzÀÄ ¦ügÁå¢ ªÀÄvÀÄÛ vÀ£Àß ºÉAqÀw P˸ÀgÀ ¨Á£ÀÄ E§âgÀÆ ±ÀºÁ¥ÀÄgÀPÉÌ vÀgÀPÁj Rjâ ªÀiÁqÀ®Ä §AzÀÄ vÀ£Àß ºÉAqÀwAiÀÄ£ÀÄß ±ÀºÁ¥ÀÆgÀ §¸ï ¤¯ÁÝtzÀ°è ©lÄÖ M§â£É ±ÀºÁ¥ÀÆgÀ vÀgÀPÁj ªÀiÁgÀÄPÀmÉÖUÉ ºÉÆÃV vÀgÀPÁj Rjâ ªÀiÁrPÉÆAqÀÄ ªÀÄgÀ½ vÀ£Àß ºÉAqÀw EzÀÝ ¸ÀܼÀPÉÌ §AzÀÄ £ÉÆÃqÀ¯ÁV vÀ£Àß ºÉAqÀw D ¸ÀܼÀzÀ°è EgÀ°®è DUÀ §¸ï ¤¯ÁÝtzÀ »AzÉ-ªÀÄÄAzÉ £ÉÆÃrzÀÄÝ vÀ£Àß ºÉAqÀw J°èAiÀÄÆ PÁt°®è £ÀAvÀgÀ ¦ügÁå¢ vÀ£Àß ºÉAqÀw §UÉÎ J¯Áè PÀqÉ ºÀÄqÀPÁrzÀgÀÄ ¹QÌgÀªÀÅ¢®è vÀ£Àß ºÉAqsÀwAiÀÄ£ÀÄß ¥ÀvÉÛ ªÀiÁr PÉÆqÀ¨ÉÃPÁV «£ÀAw¹PÉÆAqsÀ ªÉÄÃgÉUÉ oÁuÉAiÀÄ UÀÄ£Éß £ÀA 201/2015 PÀ®A ªÀÄ»¼É PÁuÉ £ÉÃzÀÝgÀ°è ¥ÀæPÀgÀtzÀ zÁR®ªÀiÁrPÉÆAqÀÄ vÀ¤SÉ PÉÊPÉÆArzÀÄÝ CzÉ.

ªÀqÀUÉÃgÁ ¥Éưøï oÁuÉ UÀÄ£Éß £ÀA: 123/2015 PÀ®A. 379 L¦¹ & 21(1),(2),(3),(4),(4a),(5) MMRD Act 1957 :- ¢£ÁAPÀ: 29/08/2014 gÀAzÀÄ ¨É½UÉÎ oÁuÉAiÀÄ°èzÁÝUÀ PÉÆãÀ½î UÁæªÀÄzÀ ¸ÀgÀPÁj ºÀ¼ÀîzÀ°è AiÀiÁgÉÆà mÁæöåPÀÖgÀ£À°è CPÀæªÀĪÁV ªÀÄgÀ¼ÀÄ vÀÄA© ¸ÁUÁtÂPÉ ªÀiÁqÀÄwÛzÁÝgÉ CAvÁ ¨Áwä §AzÀ ªÉÄÃgÉUÉ ¦.J¸ï.L gÀªÀgÀÄ ºÁUÀÆ ¹§âA¢ü ªÀÄvÀÄÛ ¥ÀAZÀgÀ ¸ÀªÀÄPÀëªÀÄ 10 J.JªÀiï.PÉÌ zÁ½ ªÀiÁr ªÀÄgÀ¼ÀÄ vÀÄA©zÀ mÁæöåPÀÖgï £ÀA: PÉ.J-33n.J-23 mÁæöå° £ÀA: PÉ.J-33n.J-24 £ÉÃzÀÝ£ÀÄß »rzÀÄ ZÁ®PÀ¤UÉ ªÀÄgÀ¼ÀÄ ¸ÁUÁtÂPÉ ªÀiÁqÀĪÀ zÁR¯ÁwUÀ¼ÀÄ ªÀÄvÀÄÛ gÁAiÀÄ°Ö §UÉÎ «ZÁj¸À®Ä ¸ÀzÀj mÁæöåPÀÖgï FgÀAiÀÄå¸Áé«Ä ¸Á: ªÀqÀUÉÃgÁ FvÀ£À¢zÀÄÝ AiÀiÁªÀÅzÉà ¥ÀgÀªÁ¤UÉ E®èzÉ CPÀæªÀĪÁV ªÀÄgÀ¼ÀÄ vÀÄA© ¸ÁUÁtÂPÉ ªÀiÁqÀ®Ä ªÀiÁ°ÃPÀ£ÀÄ w½¹zÀÝjAzÀ ZÁ®PÀ£ÁzÀ §¸ÀªÀgÁd vÀAzÉ ZÉ£ÀߥÀà ¸Á: ªÀqÀUÉÃgÁ FvÀ£ÀÄ FvÀ£ÀÄ PÉÆãÀ½î ºÀ¼Àî¢AzÀ G¸ÀÄPÀ£ÀÄß vÀÄA©PÉÆAqÀÄ ºÉÆÃUÀÄwÛgÀĪÀÅzÁV w½¹gÀÄvÁÛ£É. DzÀÝjAzÀ ¸ÀzÀj mÁæöåPÀÖgÀ d¦Û ªÀiÁrPÉÆAqÀÄ DgÉÆævÀ£ÉÆA¢UÉ oÁuÉUÉ §AzÀÄ PÀæªÀÄ PÉÊPÉÆArzÀÄÝ CzÉ.
  
AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 251/2015 107 ಸಿ.ಆರ್.ಪಿ.ಸಿ :- ಮಾನ್ಯರವಲ್ಲಿ ನಾನು ಮೌನೇಶ್ವರ ಮಾಲಿ ಪಾಟೀಲ್ ಪಿ.ಎಸ್.ಐ(ಕಾಸು) ಯಾದಗೀರ ನಗರ ಠಾಣೆ ಅರಿಕೆ ಮಾಡಿಕೊಳ್ಳುವುದೆನೆಂದರೆ, 2013 ನೇ ಸಾಲಿನ ಗಣೇಶ ವಿಸರ್ಜನೆ ಕಾಲಕ್ಕೆ ದಿನಾಂಕ. 18/09/2013 ರಂದು 10 ದಿನಗಳ ಗಣೇಶ ವಿಸರ್ಜನೆ ಮೆರವಣಿಗೆ ಕಾಲಕ್ಕೆ ಮೈಲಾಪೂರ ಬೇಸ್ ಗಣೇಶ ಮೆರವಣಿಗೆಯು ನಗರದ ಚಕ್ರಕಟ್ಟಾ ಎರಿಯಾದಲ್ಲಿ ವಿಸರ್ಜನೆ ಮಾಡಲು ನೂರಾರು ಜನರೊಂದಿಗೆ ಶಾಂತರೀತಿಯಿಂದ ಚಕ್ರಕಟ್ಟಾ ಸಮೀಪ ರೋಡಿನ ಮೇಲೆ ಮೆರವಣಿಗೆ ಹೊಗುತ್ತಿರುವಾಗ ಮೈಲಾಪೂರ್ ಬೆಸ್ ಜನರಾದ 1) ಪ್ರಮೊದ ಕುಮಾರ ತಂದೆ ಜಗದೀಶ ಗೌಡ ಮಾನಸಗಲ್ ವಯ: 34 ಜಾ; ಇಡಿಗ ಉ: ವ್ಯಪಾರ ಸಾ; ಮೈಲಾಪೂರ ಬೇಸ್ ಯಾದಗಿರಿ 2) ಭರತ ಗೌಡ ತಂದೆ ಖಾಜನಗೌಡ ಮಾನಸಗಲ್ ವಯ: 25 ಜಾ: ಈಡಿಗ ಉ:ವಿಧ್ಯಾರ್ಥಿ ಸಾ; ಮೈಲಾಪೂರ ಬೇಸ್ ಯಾದಗಿರಿ 3) ಮಹಾವೀರ ತಂದೆ ರಾಮಲಿಂಗಪ್ಪ ಲಿಂಗೇರಿ ವಯ; 26 ಜಾ: ಕಬ್ಬಲಿಗ ಉ: ಕೂಲಿ ಕೆಲಸ ಸಾ: ಮೈಲಾಪೂರ ಬೆಸ್ ಯಾದಗಿರಿ ರವರು ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿಯ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಮೆರವಣಿಗೆ ವಿಸರ್ಜನೆಗೆ ಹೋಗಲು ಬಿಡದೆ 2 ಗಂಟೆಗಳ ಕಾಲ ತಡೆದು ಅಡೆ ತಡೆ ಮಾಡಿ ಸಾರ್ವಜನಿಕ ಶಾಂತತೆಗೆ ಭಂಗ ಉಂಟು ಮಾಡಿದ ಸದರಿಯವರ ವಿರುದ್ದ ಠಾಣೆಯಲ್ಲಿ ಗುನ್ನೆ ನಂ 171/2013 ಕಲಂ 151, 107 ಸಿ.ಆರ್.ಪಿ.ಸಿ ನೇದ್ದರಲ್ಲಿ  ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.      ಸದರಿ ಮೇಲಿನ ಪ್ರಕರಣಗಳಲ್ಲಿ ಭಾಗಿಯಾಗಿರುವ ಜನರು ಈ ಮುಂದೆ ನಡೆಯುವ ಗಣೇಶ ವಿಸರ್ಜನೆಯ ದಿನಾಂಕಗಳಂದು ವಿಸರ್ಜನೆ ಕಾಲಕ್ಕೆ ಸಾರ್ವಜನಿಕ ಶಾಂತಿಭಂಗ ಮಾಡಿ ನಗರದಲ್ಲಿ ದೊಂಬಿ ಹೆಬ್ಬಿಸುವದಕ್ಕೆ ಕಾರಣವಾಗುವಂತಹ ಮನೋಭಾವದವರಾಗಿರುತ್ತಾರೆ. ಆದ್ದರಿಂದ ಸದರಿಯವರ ವಿರುದ್ದ ನನ್ನದ್ದು ಸರಕಾರಿ ತರ್ಪೆ ಫಿರ್ಯಾದಿ ಇದ್ದು ಸದರಿ ಆರೋಪಿತರ ವಿರುದ್ದ ಕಲಂ.107 ಸಿ.ಆರ್.ಪಿ.ಸಿ ಅಡಿಯಲ್ಲಿ ಮುಂಜಾಗೃತ ಕ್ರಮ ಪ್ರಕರಣ ದಾಖಲು ಮಾಡಿಕೊಂಡು ಮಾನ್ಯರವರಲ್ಲಿ ನಿವೇದಿಸಿಕೊಂಡಿದ್ದು ಇರುತ್ತದೆ.


No comments: