Police Bhavan Kalaburagi

Police Bhavan Kalaburagi

Sunday, August 9, 2015

Yadgir District Reported Crimes



Yadgir District Reported Crimes 

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 154/2015 PÀ®A: 379 L¦¹:- ¢£ÁAPÀ:08/08/2015 gÀAzÀÄ 02.10 ¦.JªÀiïPÉÌ ¦üAiÀiÁðzÀÄzÁgÀgÁzÀ ²æà £ÀgÀ¸À¥Àà vÀAzÉ CªÀÄgÀ¥Àà ªÀAzÀ° ªÀAiÀiÁ:23 eÁw : PÀÄgÀħgÀ H: MPÀÌ®ÄvÀ£À ¸Á: aPÀÌ PÀqÀ§ÆgÀ vÁ: ¹AzsÀ£ÀÆgÀ f¯Áè: gÁAiÀÄZÀÆgÀ gÀªÀgÀÄ oÁuÉUÉ ºÁdgÁV PÀ£ÀßqÀzÀ°è mÉÊ¥À ªÀiÁrzÀ. ¦üsÀAiÀiÁ𢠸ÁgÁA±ÀªÉãÉAzÀgÉ ¢£ÁAPÀ 07/08/2015 gÀAzÀÄ gÁwæ 09:00 ¦JªÀiï ¢AzÀ 09:30 ¦ ,JªÀiï ªÀÄzsÀåzÀ CªÀ¢üAiÀÄ°è ªÀÄ£ÉAiÀÄ ªÀÄÄAzÉ ¤°è¹zÀ »gÉÆà ¹,r r®PÀì PÀA¥À¤AiÀÄ ¸ÉÊPÀ¯ï ªÉÆÃmÁgÀ£ÀÄß AiÀiÁgÉÆà C¥ÀjavÀ PÀ¼ÀîgÀÄ  PÀ¼ÀîvÀ£À ªÀÄrüPÉÆAqÀÄ ºÉÆÃzÀ §UÉÎ C¥ÀgÁzsÀÀ.  

PÉA¨sÁ« ¥Éưøï oÁuÉ UÀÄ£Éß £ÀA: 96/2015 PÀ®A: 457, 380 L¦¹ :- ದಿನಾಂಕ: 08/08/2015 ರಂದು 9 ಎಎಮ್‌ಕ್ಕೆ ಪಿರ್ಯಾದಿ ಶ್ರೀ ಮಹಮ್ಮದ ರಫಿಕ ತಂದೆ ಖಾಜಾ ಹುಸೇನ ವಡಕೇರಿ ಸಾ|| ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅರ್ಜಿ ಸಾರಾಂಶವೇನೆಂದರೆ, "ಕೆಂಭಾವಿ ಪಟ್ಟಣದ ಮೇನ ಬಜಾರದಲ್ಲಿನ ಹನುಮಾನ ದೇವರ ಗುಡಿ ಹತ್ತಿರ ನನ್ನದೊಂದು ವಡಕೆರಿ ಕಿರಾಣಾ ಅಂಗಡಿ ಇದ್ದು, ಎಂದಿನಂತೆ ದಿ: 07/08/2015 ರಂದು ರಾತ್ರಿ 09.00 ಗಂಟೆಗೆ ಅಂಗಡಿ ವ್ಯಾಪಾರ ಮುಗಿಸಿಕೊಂಡು ಅಂಗಡಿ ಬಂದ್ ಮಾಡಿಕೊಂಡು ಮನೆಗೆ ಹೋಗಿದ್ದು ಇರುತ್ತದೆ. ನಂತರ ದಿ: 08/08/15 ರಂದು ಬೆಳಿಗ್ಗೆ 7 ಗಂಟೆಗೆ ಅಂಗಡಿಗೆ ಬಂದಾಗ ಅಂಗಡಿಯ ಶೆಟರ್ ಮುರಿದಿದ್ದನ್ನು ನೋಡಿ ಗಾಬರಿಯಾಗಿ ಒಳಗೆ ಹೋಗಿ ನೋಡಲಾಗಿ ಅಂಗಡಿಯಲ್ಲಿದ್ದು ಸುಮಾರು 20,000/- ರೂ ಕಿಮ್ಮತ್ತಿನ ಸಿಗರೇಟ ಡಬ್ಬಿಗಳು ಹಾಗೂ ಗಲ್ಲಾದಲ್ಲಿದ್ದ 1500/- ರೂ ನಗದು ಹಣ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ" ಅಂತ  ಇತ್ಯಾದಿ ವಿವರದ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 96/2015 ಕಲಂ: 457, 380 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

No comments: