¢£ÀA¥Àæw
C¥ÀgÁzsÀUÀ¼À ªÀiÁ»w ¢£ÁAPÀ 15-09-2015
d£ÀªÁqÀ ¥Éưøï oÁuÉ UÀÄ£Éß £ÀA.
152/2015, PÀ®A 32, 34 PÉ.E PÁAiÉÄÝ :-
¢£ÁAPÀ 15-09-2015 gÀAzÀÄ »¥Àà¼ÀUÁAªÀ UÁæªÀÄzÀ°è M§â
ªÀåQÛAiÀÄÄ §¸ÀªÉñÀégÀ ZËPÀ ºÀwÛgÀ AiÀiÁªÀÅzÉà PÁUÀzÀ ¥ÀvÀæ ¯ÉʸÀ£Àì E®èzÉÃ
¸ÀgÁ¬Ä ¨Ál®UÀ¼À£ÀÄß ªÀiÁgÁl ªÀiÁqÀÄwÛzÁÝ£É CAvÁ gÀ«PÀĪÀiÁgÀ J¸ï.J£ï ¦.J¸ï.L
d£ÀªÁqÁ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ
¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É »¥Àà¼ÀUÁAªÀ
UÁæªÀÄzÀ ºÀ£ÀĪÀiÁ£À zÉêÀ¸ÁÜ£ÀzÀ UÉÆqÉAiÀÄ ªÀÄgÉAiÀiÁV £ÉÆÃqÀ¯ÁV DgÉÆæ AiÉÄñÀ¥Áà vÀAzÉ ¢.
UÀÄAqÀ¥Áà ºÀ®UÉ£ÉÆÃgÀ ªÀAiÀÄ: 65 ªÀµÀð, eÁw: Qæ±ÀÑ£À, ¸Á: »¥Àà¼ÀUÁAªÀ EvÀ£ÀÄ §¸ÀªÉñÀégÀ ZËPÀ ºÀwÛgÀ ¸ÁªÀðd¤PÀ gÀ¸ÉÛAiÀÄ ªÉÄïÉ
PÀĽwzÀÄÝ CªÀ£À ¥ÀPÀÌzÀ°è MAzÀÄ UÉƧâgÀ aî«zÀÄÝ, ¸ÀzÀj DgÉÆæAiÀÄ ªÉÄÃ¯É zÁ½
ªÀiÁr, CªÀgÀ §½ EzÀÝ UÉƧâgÀ aîzÀ°è£À ªÀ¸ÀÄÛ«£À §UÉÎ «ZÁj¹zÁUÀ EzÀgÀ°è ¸ÀgÁ¬Ä
¨Ál®UÀ¼ÀÄ EgÀÄvÀÛªÉ CAvÁ ºÉýzÀÄÝ ¸ÀgÁ¬Ä ¨Ál®UÀ¼ÀÄ ªÀiÁgÁl ªÀiÁqÀ®Ä ¤£Àß ºÀwÛgÀ
PÁUÀzÀ ¥ÀvÀæ ¯ÉʸÀ£Àì ªÀUÉÊgÉ EzÉAiÉÄà CAvÀ «ZÁj¹zÁUÀ EzÀgÀ §UÉÎ £À£Àß ºÀwÛgÀ
AiÀiÁªÀÅzÉà PÁUÀzÀ ¥ÀvÀæ ¯ÉʸÀ£Àì EgÀĪÀÅ¢¯Áè CAvÁ w½¹gÀÄvÁÛ£É, aîªÀ£ÀÄß ©aÑ
vÉÆÃj¸ÀÄ CAvÁ ºÉýzÁUÀ CªÀ£ÀÄ ¥ÀAZÀgÀ ¸ÀªÀÄPÀëªÀÄ aîªÀ£ÀÄß ©aÑ vÉÆÃj¹zÁUÀ aîzÀ°è
180 JªÀiï.J¯ï 28 AiÀÄÄ.J¸ï «¹ÌAiÀÄ ¸ÀgÁ¬Ä vÀÄA©zÀ ¨Ál®UÀ¼ÀÄ EzÀÄÝ CªÀÅUÀ¼À C.Q
1,680/- gÀÆ. DVzÀÄÝ, £ÀAvÀgÀ ¦J¸ïL ¥ÀAZÀgÀ ¸ÀªÀÄPÀëªÀÄzÀ°è ¸ÀzÀj ¸ÀgÁ¬Ä vÀÄA©zÀ
¨Ál®UÀ¼É®èªÀÇ d¦Û ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ
vÀ¤SÉ PÉÊUÉƼÀî¯ÁVzÉ.
ºÉÆPÀæuÁ ¥Éưøï oÁuÉ UÀÄ£Éß £ÀA. 93/2015, PÀ®A 392,
397 L¦¹ :-
ದಿನಾಂಕ 13-09-2015
ರಂದು ಫಿರ್ಯಾದಿ ರೇಷ್ಮಾಬಾಯಿ ಗಂಡ ಗ್ಯಾನೊಬಾ ಸಲಗರ ವಯ: 60 ವರ್ಷ, ಜಾತಿ: ಹಟಗರ, ಸಾ: ಧೋಪರವಾಡಿ
ರವರು ದಿನ ನಿತ್ಯದಂತೆ ಊಟ ಕಟ್ಟಿಕೊಂಡು ತಮ್ಮ
ಹೊಲಕ್ಕೆ ಹೋಗಿ ಹೊಲದಲ್ಲಿದ್ದ ಹೆಸರಿನ ಕಾಯಿ ಉಚ್ಚುತ್ತಿರುವಾಗ ಯಾರೋ ಇಬ್ಬರೂ ಅಪರಿಚಿತ ವ್ಯಕ್ತಿಗಳು
ಹೊಲಕ್ಕೆ ಬಂದು ಫಿರ್ಯಾದಿಗೆ ಗೊತ್ತಾಗದಂತೆ ಫಿರ್ಯಾದಿಯು ಇಟ್ಟಿರುವ ಊಟದ ಗಂಟನ್ನು ಬಿಚ್ಚಿ ಊಟ
ಮಾಡಿ ತಮ್ಮ ಮುಖಕ್ಕೆ ಕಪ್ಪು ಬಣ್ಣದ ಬಟ್ಟೆ ಕಟ್ಟಿಕೊಂಡು ಫಿರ್ಯಾದಿಯ ಹತ್ತಿರ ಬಂದು ಕುಡಿಯಲಿಕ್ಕೆ
ನೀರು ಎಲ್ಲಿವೆ ಎಂದು ಕೇಳಿದರು ಆಗ ಫಿರ್ಯಾದಿಯು ಇಲ್ಲಿ ನಾಲೆಯಲ್ಲಿವೆ ಅಂತಾ ಹೇಳಿದಾಗ ಸದರಿ
ವ್ಯಕ್ತಿಗಳು ಫಿರ್ಯಾದಿಯ ಕೊರಳಲ್ಲಿದ್ದ 2 ಗ್ರಾಂ ತೂಕವುಳ್ಳ 12 ಬಂಗಾರದ ಮಣೀಗಳನ್ನು ನೋಡಿ
ಇಬ್ಬರಲ್ಲಿ ಒಬ್ಬನು ತನ್ನ ಕೈಯಲ್ಲಿದ್ದ ಒಂದು ಚಾಕು ತೊರಿಸಿ ಸುಮ್ಮನೆ ನಿನ್ನ ಕೊರಳಲ್ಲಿದ್ದ
ಬಂಗಾರದ ಸರವನ್ನು ತೆಗೆದುಕೊಡು ಅಂತಾ ಹೆದರಿಸುವಾಗ ಇನ್ನೊಬ್ಬನು ತನ್ನ ಬಲಗೈಯಿಂದ ಫಿರ್ಯಾದಿಯ ಕೊರಳಲ್ಲಿದ್ದ
ಬಂಗಾರದ ಸರವನ್ನು ಕಡಿದುಕೊಂಡು ಕಿವಿಯಲ್ಲಿದ್ದ ಬೆಂಡೋಲಿ ತೆಗೆದುಕೊಳ್ಳುವಾಗ ಫಿರ್ಯಾದಿಯು ಚಿರಾಡಿದಾಗ
ಗ್ರಾಮದ ಪಕ್ಕದ ಹೊದಲ್ಲಿದ್ದ ಗ್ಯಾನೋಬಾ ಒಡೆಯರ ಮತ್ತು ಮಲ್ಲಾರಿ ಸೂಳ ಇವರು ಫಿರ್ಯಾದಿಯ ಕಡೆಗೆ
ಓಡುತ್ತಾ ಬರುವುದನ್ನು ನೋಡಿ ಫಿರ್ಯಾದಿಯಿಂದ ಬಂಗಾರದ ಸರ ಕಸಿದುಕೊಂಡು ಇಬ್ಬರೂ ಅಲ್ಲಿಂದ ಓಡಿ
ಹೋಗಿರುತ್ತಾರೆ, ಫಿರ್ಯಾದಿಯ ಕೊರಳಲ್ಲಿದ್ದ 2 ಗ್ರಾಂ ಬಂಗಾರದ 12 ಸರಗಳ ಅ.ಕಿ 5000/- ರೂ ಬೆಲೆಬಾಳುವುದು
ಇರುತ್ತದೆ ಅಂತ ಫಿರ್ಯಾದಿಯವರು ದಿನಾಂಕ 14-09-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment