Police Bhavan Kalaburagi

Police Bhavan Kalaburagi

Friday, September 18, 2015

BIDAR DISTRICT DAILY CRIME UPDATE 18-09-2015



¢£ÀA¥Àæw C¥ÀgÁzsÀUÀ¼À ªÀiÁ»w 18-09-2015

§UÀzÀ® ¥ÉÆ°¸À oÁuÉ UÀÄ£Éß £ÀA. 116/2015, PÀ®A 306 eÉÆvÉ 149 L¦¹ :-
ದಿನಾಂಕ 17-09-2015 ರಂದು ಫಿರ್ಯಾದಿ ಮಹೇಶ ತಂದೆ ಲಕ್ಷ್ಮಣ ರಾಠೋಡ ವಯ: 19 ವರ್ಷ, ಜಾತಿ: ಲಂಬಾಣಿ, ಸಾ: ಸಂಗೋಳಗಿ  ತಾಂಡಾ(ಎ) ರವರ ತಾಂಡದ  ಬನ್ಸಿಲಾಲ ಇವರ ಮಗಳು ಫಿರ್ಯಾದಿಯ ಅಣ್ಣನ ಗೆಳೆಯನಾದ  ಸಂತೋಷ  ತಂದೆ ವಾಚುಸಿಂಗ ಚವ್ಹಾಣ  ವಯ: 21 ವರ್ಷ ಇವನ ಜೊತೆಗೆ ಪ್ರೀತಿಸುತ್ತಿದ್ದ ಬಗ್ಗೆ ಅಣ್ಣನಾದ ಪರಮೇಶ  ತಂದೆ ಲಕ್ಷ್ಮಣ  ರಾಠೋಡ  ಇವನು ಮಧ್ಯಸ್ತಿಕೆ  ವಹಿಸಿದ್ದಾನೆಂಬ ಕಾರಣಕ್ಕಾಗಿ  ಪರಮೇಶ ಇತನ ಜೊತೆಗೆ ಜಗಳ ಮಾಡಿದಕ್ಕೆ ಮತ್ತು ಮನೆಯವರಿಗೆ ಅಂಜಿಸಿದಕ್ಕೆ ಪರಮೇಶ ಇತನು ಓಡಿ  ಹೋಗಿದ್ದನು, ಆದರೆ  ಈ ಒಂದು ತಿಂಗಳಿಂದ ನಿನ್ನ ಮಗನಾದ ಪರಮೇಶ ಅವನಿಗೆ ಬೇಗೆನೆ ಊರಿಗೆ ಕರೆಸು ಅವನ ಗೆಳೆಯನೆ ನನ್ನ ಮಗಳಿಗೆ ಬದನಾಮ ಮಾಡಿರುತ್ತಾನೆ, ಇಲ್ಲದಿದ್ದರೆ ನಿಮ್ಮ ಮನೆ ಮಂದಿಗೆ  ಬೀಡುವುದಿಲ್ಲ ಅಂತ ಆರೋಪಿ ಬನ್ಸಿಲಾ್ ಹೆದರಿಸಿದಾಗ ಫಿರ್ಯಾದಿಯವರ ತಂದೆಯವರು ಮತ್ತು ಫಿರ್ಯಾದಿಯು ಅವರಿಗೆ ಕೇಳಲು ಹೋದಾಗ ಫಿರ್ಯಾದಿಗೆ, ಫಿರ್ಯಾದಿಯ ತಂದೆ ಮತ್ತು ತಾಯಿಗೆ ಹೊಡೆ   ಬಡೆ ಮಾಡಿರುತ್ತಾರೆ, ಸದರಿ ಜಗಳವು ಸುಮಾರು ಒಂದು ತಿಂಗಳಿಂದ ನಡೆಯುತ್ತಿದ್ದು ಸುಮಾರು 8-10 ಸಲ  ಅವರು ರಾತ್ರಿಯಲ್ಲಿ  ಮನೆಗೆ ಪದೇ ಪದೇ ಬಂದು ಕಿರುಕುಳ ನೀಡಿರುತ್ತಾರೆ ಅದೇ ರೀತಿ ದಿನಾಂಕ 16-09-2015 ರಂದು ರಾತ್ರಿ ಆರೋಪಿತರಾದ 1) ಬನ್ಸಿಲಾಲ ತಂದೆ ಗೋಪು ರಾಠೋಡ ವಯ: 50 ವರ್ಷ, 2) ಅಶೋಕ ತಂದೆ ಬನ್ಸಿಲಾಲ ರಾಠೋಡ ವಯ: 27 ವರ್ಷ, 3) ಅವಿನಾಶ ತಂದೆ ಮಾಣಿಕ ವಯ: 27 ವರ್ಷ, 4) ಆನಂದ ತಂದೆ ಮಾಣಿಕ ವಯ: 22 ವರ್ಷ, 5) ಭಂಗು ತಂದೆ ಗೋಪು ವಯ: 42 ವರ್ಷ, 6) ಪರಶುರಾಮ ತಂದೆ ಗೋಪು ವಯ: 40 ವರ್ಷ, 7) ವಿಜಯಕುಮಾರ ತಂದೆ ಗರ್ಮು ವಯ: 28 ವರ್ಷ, 8) ವಿಕ್ರಮ ತಂದೆ ಗರ್ಮು ವಯ: 23 ವರ್ಷ, 9) ಪೋಮು ತಂದೆ ಗೋಪು ವಯ: 48 ವರ್ಷ, ಸಾ: ಎಲ್ಲರೂ ಸಂಗೋಳಗಿ ತಾಂಡ (ಎ) ಇವರೆಲ್ಲರೂ ಕೂಡಿಕೊಂಡು ಸುಮಾರು ಒಂದು ತಿಂಗಳಿಂದ ಪದೇ ಪದೇ ನಿನ್ನ ಮಗನಿಗೆ ಯಾಕೆ ಕರಿಸುತ್ತಿಲ್ಲ ಅಂತ ಫಿರ್ಯಾದಿಯ ತಂದೆಗೆ ಮಾನಸಿಕವಾಗಿ ಕಿರುಕುಳ ನೀಡಿ ಮನೆಯ ಮೇಲೆ ಬಂದು ಬೈದ ಪ್ರಯುಕ್ತ  ಕಿರುಕುಳ ತಾಳಲಾರೇ ದಿನಾಂಕ  17-09-2015 ರಂದು ಅಡುಗೆ ಮನೆಯಲ್ಲಿ ತೊಗರಿ ಸೋಯಾಗೆ ಹೊಡೆಯುವ ಮನೆಯಲ್ಲಿದ್ದ ಕೀಟನಾಶಕ ವಿಷ ಸೇವಿಸಿ ಉಲ್ಟಿ ಮಾಡುವ ಕಾಲಕ್ಕೆ ಫಿರ್ಯಾದಿಯು ನೋಡಿ ವಾಸನೆ ಬಂದ ಕೂಡಲೆ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಫಿರ್ಯಾದಿಯವರ ತಂದೆಗೆ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ವೈದ್ಯರ ಸಲಹೆ ಮೇರೆಗೆ ಹೆಚ್ದಿನ ಉಪಚಾರಕ್ಕೆ ಪ್ರಯಾವಿ ಆಸ್ಪತ್ರೆಗೆ  ತೆಗೆದುಕೊಂಡು ಹೋಗುವ ಕಾಲಕ್ಕೆ ಸರಕಾರಿ ಆಸ್ಪತ್ರೆ ಆವರಣದಲ್ಲಿ ಫಿರ್ಯಾದಿಯವರ ತಂದೆಯವರು ಮೃತಪಟ್ಟಿರುತ್ತಾರೆ ಕೊಟ್ಟ ಫಿರ್ಯಾದಿಯವರ ಅರ್ಜಿ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: