Police Bhavan Kalaburagi

Police Bhavan Kalaburagi

Saturday, September 19, 2015

BIDAR DISTRICT DAILY CRIME UPDATE 19-09-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-09-2015

UÁA¢ü UÀAd ¥Éưøï oÁuÉ ©ÃzÀgÀ AiÀÄÄ.r.Dgï £ÀA. 11/2015, PÀ®A 174 ¹.Dgï.¦.¹ :-
ಮೃತ CAd£Á¨Á¬Ä UÀAqÀ ±ÉµÀgÁªÀ ªÀAiÀÄ: 32 ªÀµÀð, ¸Á: «zÁå£ÀUÀgÀ PÁ¯ÉÆä ©ÃzÀgÀ ಇವರಿಗೆ ಕಳೆದ 6 ತಿಂಗಳಿಂದ ಹೊಟ್ಟೆ ಬೇನೆ ಇರುವುದರಿಂದ ದಿನಾಂಕ 17-09-2015 ರಂದು ಹೊಟ್ಟೆ ಬೇನೆ ತಾಳಲಾರದೇ ಮನೆಯಲ್ಲಿಟ್ಟಿದ್ದ ಹೆಚ್ಚಿನ ಮಾತ್ರೆ ಸೆವಿಸಿ ವಾಂತಿ ಮಾಡಿಕೊಳ್ಳುತ್ತಿರುವಾಗ ಅವರಿಗೆ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದಾಗ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆಂದು ದಿನಾಂಕ 18-09-2015 ರಂದು ಫಿರ್ಯಾದಿ ಪಾಪಾರಾವ ತಂದೆ ಶಾಮರಾವ ಸಾ: ಉಜಲಂಪಾಡ, ತಾ: ನಾರಾಯಣಖೆಡ ರವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt ¸ÀAZÁgÀ ¥ÉưøÀ oÁuÉ UÀÄ£Éß £ÀA. 136/2015, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 18-09-2015 ರಂದು ಫಿರ್ಯಾದಿ ಲಕ್ಷ್ಮಣ ತಂದೆ ನರಸಪ್ಪಾ ವಜಂದಾರ ವಯ: 55 ವರ್ಷ, ಜಾತಿ: ಹೆಳವಾ, ಸಾ: ರಾಜೆಶ್ವರ ಗ್ರಾಮ ರವರ ಮಗನಾದ ಕೃಷ್ಣಾ ವಯ: 22 ವರ್ಷ, ಜಾತಿ: ಹೆಳವ, ಸಾ; ರಾಜೆಶ್ವರ ಇತನು ಮೋಟಾರ್ ಸೈಕಲ ನಂ. ಕೆಎ-39/ಕೆ-2572 ನೇದರ ಮೇಲೆ ತುಕಾರಾಮ ತಂದೆ ಮಲ್ಲಪ್ಪಾ ಸೋರೆನವರ ವಯ: 20 ವರ್ಷ, ಜಾತಿ: ಕುರುಬ, ಸಾ: ರಾಜೆಶ್ವರ ಇತನಿಗೆ ಕೂಡಿಸಿಕೊಂಡು ರಾಜೆಶ್ವರ  ಕಡೆಯಿಂದ ಹುಮನಾಬಾದ ಕಡೆಗೆ ಹೋಗುತ್ತಿರುವಾಗ ರಾ.ಹೆ ನಂ. 9 ರ ಮೇಲೆ ಬ್ರೀಜ ಹತ್ತಿರ ಅವರ ಎದುರುಗಡೆಗೆ ಲಾರಿ ನಂ. ಕೆಎ-39/3992 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ತನ್ನ ವಾಹನಕ್ಕೆ ಒಮ್ಮಲೆ ಬ್ರೇಕ ಹಾಕಿದಾಗ ಸದರಿ ಲಾರಿಯ ಹಿಂದೆ ಫಿರ್ಯಾದಿಯವರ ಮಗ ಕೃಷ್ಣಾ ಮತ್ತು ತುಕಾರಾಮ ಇವರು ಕುಳಿತು ಹೋಗುತಿದ್ದ ಮೋಟರ ಸೈಕಲ ಒಮ್ಮಲೆ ಲಾರಿಯ ಹಿಂಭಾಗಕ್ಕೆ ಬಡಿದ ಪ್ರಯುಕ್ತ ಫಿರ್ಯಾದಿಯವರ ಮಗನಾದ ಕೃಷ್ಣಾ ಇತನ ತಲೆ & ಮುಖಕ್ಕೆ ಭಾರಿರಕ್ತಗಾಯವಾಗಿ ಜಜ್ಜಿರುತ್ತದೆ, ಎದೆಗೆ ಮತ್ತು ಹೊಟ್ಟೆಗೆ ಗುಪ್ತಗಾಯವಾಗಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಹಾಗೂ ತುಕಾರಾಮ ಇತನಿಗೂ ಸಹ ತಲೆಯ ಹಿಂದೆ ಭಾರಿರಕ್ತಗಾಯವಾಗಿ ಕಿವಿಯಿಂದ ಮತ್ತು ಬಾಯಿಯಿಂದ ರಕ್ತ ಬಂದಿರುತ್ತದೆ, ಬಲಮೆಲಕಿಗೆ ಭಾರಿರಕ್ತಗಾಯ, ಎರಡು ಮುಂಗೈಗೆ ರಕ್ತಗಾಯವಾಗಿ ಇತನು ಸಹ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಸದರಿ ಆರೋಪಿಯು ತನ್ನ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: