¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-09-2015
§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 125/2015, PÀ®A 504, 323, 498 (J), 302 eÉÆvÉ 34 L¦¹ :-
ಫಿರ್ಯಾದಿ ಪೂಜಾ ಗಂಡ ತುಕಾರಾಮರೆಡ್ಡಿ ಟೊಣ್ಣೆ ಸಾ: ಯದಲಾಪೂರ ರವರ ಮದುವೆಯು ಕಳೆದ ವರ್ಷ
2014 ರ ಜೂನ
ತಿಂಗಳಲ್ಲಿ ಯದಲಾಪೂರ ಗ್ರಾಮದ ತುಕಾರಾಮರೆಡ್ಡಿ ತಂದೆ ಗಂಪುರೆಡ್ಡಿ ಟೊಣ್ಣೆ ಇವನೊಂದಿಗೆ
ಆಗಿರುತ್ತದೆ, ಫಿರ್ಯಾದಿಯವರು ಬಸವಕಲ್ಯಾಣದ ರಜಿಸ್ಟರ್ ಆಫಿಸ್ನಲ್ಲಿ ರಜಿಸ್ಟೆರ್ ಮ್ಯಾರೆಜ
ಮಾಡಿಕೊಂಡಿದ್ದು, ತವರು ಮನೆ ಸಿರ್ಸಿ ಔರಾದ ಇರುತ್ತದೆ, ಮದುವೆಯಾದ ಮರುದಿನವೇ ಅತ್ತೆ ಪಾರ್ವತಿ
ಇವರಿಗೆ ಲಕ್ವಾ ಹೊಡೆದಿರುತ್ತದೆ, ಮದುವೆಯಾದ ಮೇಲೆ 2 ತಿಂಗಳ ನಂತರ ಗಂಡ ಪುನಾಕ್ಕೆ ಕೂಲಿಕೆಲಸಕ್ಕೆ ಹೋಗಿದ್ದು,
ಆಗಾಗ ಊರಿಗೆ ಬಂದು ಹೋಗುವುದು ಮಾಡುತ್ತಿದ್ದನು, ಮದುವೆಯಾದ ಸುಮಾರು 4 ತಿಂಗಳವರೆಗೆ ಗಂಡ ಮತ್ತು ಆತನ ಮನೆಯವರು ಸರಿಯಾಗಿ
ನೋಡಿಕೊಂಡಿದ್ದು, ನಂತರ ಆರೋಪಿತರಾದ ಗಂಡ ತುಕಾರಾಮರೆಡ್ಡಿ, ಅತ್ತೆ
ಪಾರ್ವತಿ, ಮಾವ ಗಂಪುರೆಡ್ಡಿ ಮತ್ತು ಭಾವ ನಾಮದೇವರೆಡ್ಡಿ ಇವರೆಲ್ಲರೂ ನೀನು ಅಪ್ಪೇಶಿ ಇದ್ದಿ ನೀನು
ಮದುವೆಯಾಗಿ ನಮ್ಮ ಮನೆಗೆ ಮರುದಿವಸವೇ ಲಕ್ವಾ ಹೊಡೆದಿದೆ ಅಂತಾ ಅಂದು ಅವರೆಲ್ಲರು ಮೇಲಿಂದ ಮೇಲೆ
ಬೈಯ್ಯುವುದು, ಗೋಳಾಡುವುದು ಮಾಡುತ್ತಾ ಮಾನಸಿಕವಾಗಿ ಕಿರುಕುಳ
ನೀಡಲು ಶುರು ಮಾಡಿದರು, ಇದೆ ರೀತಿಯಾಗಿ ಸದರಿ ಆರೋಪಿತರು ಫಿರ್ಯಾದಿಗೆ ಮಾನಸಿಕ ಮತ್ತು ದೈಹಿಕ
ಕಿರುಕುಳ ಕೊಡುತ್ತಾ ಬಂದಿದ್ದು, ದಿನಾಂಕ 23-09-2015 ರಂದು ಸದರಿ ಆರೋಪಿತರು ಮನೆಯಲ್ಲಿ ಜಗಳ ತೆಗೆದು ನೀನು
ಅಪ್ಪೇಶಿ ಇದ್ದಿ ನಿನ್ನಿಂದ ನಮ್ಮ ಮನೆಯವರಿಗೆ ಒಳ್ಳೆಯಗಾದಲ್ಲಾ ನೀನು ನಮ್ಮ ಬಿಟ್ಟು ನಿನ್ನ ತವರು
ಮನೆಗೆ ಹೋಗು ಇಲ್ಲದಿದ್ದರೇ ನಿನಗೆ ಬಿಡಲ್ಲಾ ಕೊಂದು ಬಿಡುತ್ತೆನೆ ಅಂತಾ ಬೈಯ್ಯುತ್ತಾ ಕೈಯಿಂದ
ಹೊಡೆ-ಬಡೆ ಮಾಡಿದನು, ನಂತರ ದಿನಾಂಕ 24-09-2015 ರಂದು ಗಂಡ ಮನೆಯಿಂದ ಬಸವಕಲ್ಯಾಣಕ್ಕೆ ಹೋಗಿ ಮರಳಿ ಮನೆಗೆ ಬಂದು ತಕರಾರು ಮಾಡಲು ಶುರು
ಮಾಡಿ ನೀನು ಇದುವರೆಗೆ ಇಲ್ಲಿಂದ ಏಕೆ ಹೋಗಿಲ್ಲಾ ಅಂತಾ ಬೈಯ್ಯುತ್ತಾ ಕೈಯ್ಯಿಂದ ಹೊಡೆಯಲು ಶುರು
ಮಾಡಿದನು ಆಗ ಫಿರ್ಯಾದಿಯು ನಿಮ್ಮ ಜೊತೆ ಮದುವೆ ಮಾಡಿಕೊಂಡಿದ್ದೆನೆ ನೀವು ಇದ್ದಲ್ಲಿ ನಾನು
ಇರುತ್ತೆನೆ ನಾನು ಈ ಮನೆ ಬಿಟ್ಟು ಹೋಗಲ್ಲಾ ಅಂತಾ ಅಂದಾಗ ಗಂಡ ನೀನು ನಮ್ಮ ಮನೆ ಬಿಟ್ಟು
ಹೋಗದಿದ್ದರೇ ನಿನಗೆ ಇಲ್ಲೇ ಸುಟ್ಟು ಹಾಕುತ್ತೆನೆ ಅಂತಾ ಅಂದು ಕೈಯಿಂದ ಕಾಲಿನಿಂದ ಮೈಯೆಲ್ಲಾ
ಸಿಕ್ಕಾಪಟ್ಟೆ ಹೊಡೆಯಲು ಶುರು ಮಾಡಿದನು ಆಗ ಫಿರ್ಯಾದಿಯು ತೊಂದರೆ ತಾಳಲಾರದೇ ಗಂಡನಿಗೆ ನೀವು
ಕೊಲ್ಲುವ ಮೋದಲು ನಾನೇ ಸಾಯುತ್ತೆನೆ ಅಂತಾ ಅಂದು ಮನೆಯಲ್ಲಿನ ಸೀಮೆ ಎಣ್ಣೆ ಡಬ್ಬಿ
ತೆಗೆದುಕೊಂಡು ಸೀಮೆ ಎಣ್ಣೆ ಮೈಮೇಲೆ ಸುರಿದುಕೊಂಡು ಕಡ್ಡಿಪೆಟ್ಟಿಗೆ ಹುಡುಕುತ್ತಿರುವಾಗ ಗಂಡ
ತುಕಾರಾಮರೆಡ್ಡಿ ಇವನು ನೀನ್ಯಾಕೆ ಕಡ್ಡಿಪೆಟ್ಟಿಗೆ ಹುಡುಕುತ್ತಿ ನಾನೇ
ಕೊರೆದು ನಿನಗೆ ಬೆಂಕಿ ಹಚ್ಚುತ್ತೆನೆ ಸಾಯು ಅಂತಾ ಅಂದು ಕಡ್ಡಿ ಪಟ್ಟಿಗೆ ತೆಗೆದುಕೊಂಡು ಕಡ್ಡಿ
ಕೊರೆದು ಕೊಲೆ ಮಾಡುವ ಉದ್ದೇಶದಿಂದ ಮೈಗೆ ಬೆಂಕಿ ಹಚ್ಚಿದಾಗ ಫಿರ್ಯಾದಿಯು ಚಿರಾಡುತ್ತಿರುವಾಗ ಗಂಡ
ಫಿರ್ಯಾದಿಯೊಂದಿಗೆ ಜಗಳವಾಡುವ ಶಬ್ದ ಕೇಳಿ ಬಂದು ನಿಂತ ಮನೆಯ ಅಕ್ಕ ಪಕ್ಕದ
ಮನೆಯವರಾದ ಹಾಗು ಓಣಿಯ ಜನರು ಬಂದು ಮೈಗೆ ಹತ್ತಿದ ಬೆಂಕಿ ಆರಿಸಿ ಚಿಕಿತ್ಸೆ ಕುರಿತು ಬಸವಕಲ್ಯಾಣ
ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ಹೀಗಿರುವಾಗ ದಿನಾಂಕ 24-09-2015 ರಂದು ಗಾಯಾಳು ಪೂಜಾ ಇಕೆಗೆ ಹೇಚ್ಚಿನ ಚಿಕಿತ್ಸೆ
ಕುರಿತು ಕಲಬುರ್ಗಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ
ಫಲಕಾರಿಯಾಗದೆ ದಿನಾಂಕ 25-09-2015 ರಂದು ಪೂಜಾ ಇಕೆಯು ಸುಟ್ಟ ಗಾಯಗಳ ಪ್ರಯುಕ್ತ ಮೃತಪಟ್ಟಿರುತ್ತಾಳೆಂದು
ಪೂಜಾ ರವರ ತಂದೆ ತಾಯಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ºÀ½îSÉÃqÀ (©)
¥ÉưøÀ oÁuÉ UÀÄ£Éß £ÀA. 103/2015, PÀ®A 147, 148, 341, 504, 506, 498(J) eÉÆvÉ
149 L¦¹ ªÀÄvÀÄÛ 3 & 4 r¦ PÁAiÉÄÝ :-
ಫಿರ್ಯಾದಿ ಸರೀನಾ ಬೇಗಂ ತಂದೆ ಅಬ್ದುಲ ರಹೀಮ ವಯ: 18 ವರ್ಷ, ಸಾ: ಹಳ್ಳಿಖೇಡ (ಬಿ), ತಾ:
ಹುಮನಾಬಾದ ರವರಿಗೆ ಎನ್.ಟಿ.ಆರ್ ನಗರ ನಿಯರ ಟರ್ನಿಂಗ ಪೈಂಟ್ ಹೋಟಲ ಹೈದ್ರಾಬಾದನ ಮಹ್ಮದ ಖಲೀಲ ತಂದೆ
ಮಹ್ಮದ ಶೌಕತಮಿಯ್ಯಾ ವಯ: 22 ವರ್ಷ, ಈತನ ಜೊತೆ ದಿನಾಂಕ 12-02-2015 ರಂದು ಹಳ್ಳಿಖೇಡ (ಬಿ)
ಗ್ರಾಮದಲ್ಲಿ ವರದಕ್ಷಿಣೆ ಜೊತೆಯಲ್ಲಿ ಮದುವೆ ಸಾಮಾನುಗಳು ಮತ್ತು ಬಟ್ಟೆ ಖರೀದಿ ಮಾಡಲು ಹಣ
ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಮದುವೆಯಾದ ಸ್ವಲ್ಪ ದಿನ ಫಿರ್ಯಾದಿಗೆ ಚೆನ್ನಾಗಿ
ಇಟ್ಟುಕೊಂಡು ನಂತರದ ದಿನಗಳಲ್ಲಿ ಅವಳಿಗೆ ವಿನಾಃ ಕಾರಣ ಅವಾಚ್ಯವಾಗಿ ಬೈಯುವುದು ಮತ್ತು ದೈಹೀಕ &
ಮಾನಸೀಕ ಕಿರುಕುಳ ನೀಡುತ್ತಿದ್ದರಿಂದ ಅದನ್ನು ಸಹಿಸದೇ ಫಿರ್ಯಾದಿಯು ತನ್ನ ತವರು ಮನೆಗೆ ಬಂದು
ಉಳಿದಿರುತ್ತಾರೆ, ದಿನಾಂಕ 31-08-2015 ರಂದು ಫಿರ್ಯಾದಿಯ ಗಂಡನಾದ ಆರೋಪಿ ಮೊಹ್ಮದ ಖಲೀಲ,
ಮಾವನಾದ ಮೊಹ್ಮಸ ಶೌಕತಮಿಯ್ಯಾ, ಅತ್ತೆಯಾದ ರಫಿಕಾ ಬೇಗಂ, ಭಾವನಾದ ಮೊಹ್ಮದ ಖಾಜಾ ಪಾಶಾ ಹಾಗು
ನಾದಣಿಯಾದ ರೇಷ್ಮಾ ಎಲ್ಲರು ಅಕ್ರಮಕೂಟ ರಚಿಸಿಕೊಂಡು ಫಿರ್ಯಾದಿಯ ತವರು ಮನೆಯಾದ ಹಳ್ಳಿಖೇಡ (ಬಿ)
ಗ್ರಾಮದ ಮನೆಗೆ ಬಂದು ಮನೆಯ ಬಾಗಿಲು ಬಡಿದಾಗ ಫಿರ್ಯಾದಿ ಬಾಗಿಲು ತೆರೆದಾಗ ಫಿರ್ಯಾದಿಯ ಗಂಡನು
ಫಿರ್ಯಾದಿಗೆ ಮನೆಯ ಒಳಗೆ ನೂಕಿರುತ್ತಾನೆ ಆಗ ಫಿರ್ಯಾದಿಯ ಅತ್ತೆ, ಮಾವ, ಭಾವ ಹಾಗು ನಾದಣಿ
ಎಲ್ಲರು ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿರುತ್ತಾರೆ ನಂತರ ಫಿರ್ಯಾದಿಯ ಮಾವ ಮತ್ತು ಅತ್ತೆ
ಇಬ್ಬರು ಫಿರ್ಯಾದಿಗೆ ನೀನು ಒಂದು ಲಕ್ಷ ರೂಪಾಯಿ ವರದಕ್ಷಿಣೆ ಮತ್ತು 5 ತೊಲೆ ಬಂಗಾರ ಹಾಗು ಒಂದು
ಹಿರೊ ಹೊಂಡಾ ಮೋಟಾರ ಸೈಕಲ ತೆಗೆದುಕೊಂಡು ಬರುವಂತೆ ಇಲ್ಲವಾದರೆ ಜೀವ ಸಹಿತ ಬಿಡುವುದಿಲ್ಲ ಅಂತ
ಫಿರ್ಯಾದಿತಳಿಗೆ ಬೆದರಿಕೆ ಹಾಕಿರುತ್ತಾರೆ, ನಂತರ ಫಿರ್ಯಾದಿಯ ಭಾವ ಮತ್ತು ನಾದಣಿ ಇಬ್ಬರು
ಫಿರ್ಯಾದಿಗೆ ಮುಂದೆ ಹೋಗದ ಹಾಗೆ ಅಕ್ರಮವಾಗಿ ತಡೆದಾಗ ಫಿರ್ಯಾದಿಯ ಗಂಡನು ಫಿರ್ಯಾದಿಗೆ ಕೈ
ಮುಷ್ಠಿ ಮಾಡಿ ಎದೆಯಲ್ಲಿ, ಹೊಟ್ಟೆ ಮತ್ತು ದೇಹದ ಭಾಗಗಳಲ್ಲಿ ಹೊಡೆದಿರುತ್ತಾನೆಂದು ಫಿರ್ಯಾದಿಯವರು
ದಿನಾಂಕ 25-09-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
PÀıÀ£ÀÆgÀ ¥Éưøï oÁuÉ UÀÄ£Éß £ÀA. 157/2015, PÀ®A 32 & 34 PÉ.E
PÁAiÉÄÝ :-
¢£ÁAPÀ 25-09-2015 gÀAzÀÄ PÀıÀ£ÀÆgÀ
PÀqɬÄAzÀ ¨É¼ÀPÀÄt PÁæ¸ï ªÀiÁUÀðªÁV E§âgÀÄ ªÀåQÛUÀ¼ÀÄ ªÉÆÃmÁgÀ ¸ÉÊPÀ® ªÉÄïÉ
CPÀæªÀĪÁV ¸ÀgÁ¬Ä ¸ÁUÁl ªÀiÁqÀĪÀªÀjzÁÝgÉ CAvÀ ªÉÊf£ÁxÀ ²AzsÉ JJ¸ïL ¥Àæ¨sÁj
¦J¸ïL PÀıÀ£ÀÆgÀ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ
¥ÀAZÀgÀ£ÀÄß §gÀªÀiÁrPÉÆAqÀÄ ºÉqÀUÁ¥ÀÆgÀ PÁæ¸ï ºÀwÛgÀ PÀgÀ§¸À¥Áà EªÀgÀ ZÀºÁ
CAUÀr ¥ÀPÀÌPÉÌ ªÀÄgÉAiÀiÁV PÁAiÀÄÄwÛzÁÝUÀ DgÉÆÃ¦vÀgÁzÀ 1) UËvÀªÀÄä vÀAzÉ F±ÀégÀ
PÁA§¼É ªÀAiÀÄ: 27 ªÀµÀð, eÁw: J¸ï¹, 2) ²æÃ¤ªÁ¸À @ ¹Ã£ÀÄ vÀAzÉ PÁ²£ÁxÀ ªÀqÀØgÀ
ªÀAiÀÄ: 26 ªÀµÀð E§âgÀÄ ¸Á: ºÉqÀUÁ¥ÀÆgÀ Ej§âgÀÄ MAzÀÄ ªÉÆÃmÁgÀ ¸ÉÊPÀ¯ï £ÀA. J¦-28/J.qÀ§Äè-2767
£ÉÃzÀgÀ ªÉÄÃ¯É £ÀqÀÄªÉ MAzÀÄ aî ElÄÖPÉÆAqÀÄ PÀvÀÛ®°è ¯ÉÊmï ºÁQPÉÆAqÀÄ
§gÀÄwÛzÁÝUÀ ¸ÀzÀjAiÀĪÀjUÉ ¤°è¸À®Ä PÉÊ ªÀiÁrzÀÄÝ ªÉÆÃmÁgÀ ¸ÉÊPÀ® ZÁ®PÀ ²æÃ¤ªÁ¸À
EvÀ£ÀÄ ªÉÆÃmÁgÀ ¸ÉÊPÀ¯ï ©lÄÖPÉÆlÄÖ PÀvÀÛ®°è Nr ºÉÆÃzÀ£ÀÄ, ªÉÆÃmÁgÀ ¸ÉÊPÀ¯ï »AzÉ
PÀĽwzÀÝ UËvÀªÀÄ EvÀ¤UÉ aîzÀ°è K¤zÉ CAvÀ «ZÁj¸À®Ä ¸ÀgÁ¬Ä ¨Ál®ªÀżÀî PÁl£À EzÉ
CAvÀ w½¹zÀ ªÉÄÃgÉUÉ ¥ÀAZÀgÀ ¸ÀªÀÄPÀëªÀÄ aî vÉgÉzÀÄ £ÉÆqÀ¯ÁV MAzÀÄ ¸ÀgÁ¬Ä PÁl£À
EzÀÄÝ PÁl£ÀzÀ°è 90 JA.J¯ï£À 96 ¥Áè¹ÖPï AiÀÄÄ.J¸ï «¹Ì ¨Ál®UÀ½zÀÄÝ C.Q 2400/-gÀÆ.
¨É¯ÉAiÀÄļÀîzÀÄÝ, ¸ÀzÀj ªÉÆÃmÁgï ¸ÉÊPÀ¯ï C.Q 40,000/- gÀÆ. ¨É¯ÉAiÀÄļÀîzÀÄÝ
¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt
zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 102/2015,
PÀ®A 279, 338 L.¦.¹ eÉÆvÉ 187 L.JA.« PÁAiÉÄÝ :-
ದಿನಾಂಕ 23-09-2015 ರಂದು ಫಿರ್ಯಾದಿ ಆಸ್ಮಾಬಾನು ಗಂಡ ಮಹ್ಮದ ಮೌಲಾನಾ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ:
ಹಳ್ಳಿಖೇಡ (ಬಿ) ರವರು ಮತ್ತು ಮಗಳಾದ ಆಶಫಾ ಬಾನು ಇಬ್ಬರು ಮಹೆದವಿ ಮಸಜಿದ ಹತ್ತಿರ ಇರುವ ಕಿರಾಣಾ
ಅಂಗಡಿಗೆ ಕಿರಾಣಿ ತರಲು ಹೋಗುವಾಗ ಮಹದವಿ ಮಸಜಿದ ಎದುರಿಗೆ ರೋಡಿನ ಮೇಲೆ ಹೋಗುವಾಗ ಹಿಂದುಗಡೆಯಿಂದ
ಮೋಟಾರ ಸೈಕಲ ನಂ. ಕೆಎ-39/ಕೆ-8469 ನೇದರ ಚಾಲಕನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತಿವೇಗ
ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಬಂದು ಫಿರ್ಯಾದಿಯ ಮಗಳಿಗೆ ಡಿಕ್ಕಿ
ಮಾಡಿ ತನ್ನ ಮೋಟಾರ ಸೈಕಲ ಅಲ್ಲೆ ಸ್ವಲ್ಪ ಮುಂದುಗಡೆ ನಿಲ್ಲಿಸಿ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ
ಮಗಳು ಒಮ್ಮೇಲೆ ಚೀರುತ್ತಾ ನೆಲಕ್ಕೆ ಬಿದ್ದಿದ್ದು, ಮಗಳ ಬಲಗಾಲ ಮೊಳಕಾಲ ಕೆಳಗೆ ಭಾರಿ
ಗುಪ್ತಗಾಯವಾಗಿರುತ್ತದೆ ಮತ್ತು ಎರಡು ಕೈಗಳ ಮೊಳಕೈ ಹತ್ತಿರ ತರಚಿದ ಗಾಯಗಳು ಆಗಿರುತ್ತವೆ ಅಂತ ದಿನಾಂಕ
25-09-2015 ರಂದು ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
UÁA¢ü
UÀAd ¥Éưøï oÁuÉ ©ÃzÀgÀ UÀÄ£Éß £ÀA. 196/2015, PÀ®A 279, 337, 338 L¦¹
eÉÆvÉ 187 LJA« PÁAiÉÄÝ :-
¢£ÁAPÀ 25-09-2015 gÀAzÀÄ ¦üAiÀiÁ𢠪ÀÄ£ÀÆìgÀ«ÄAiÀiÁå vÀAzÉ ¯Á®¸Á§ UÀ®UÀ°
ªÀAiÀÄ: 55 ªÀµÀð, eÁw: ªÀÄĹèA, ¸Á: CªÀįÁ¥ÀÆgÀ, vÁ: ©ÃzÀgÀ gÀªÀgÀÄ ZÀºÁ
PÀÄrAiÀÄ®Ä UÁæªÀÄzÀ ºÉÆÃmÉ® PÀqÉ §gÀĪÁUÀ DgÉÆÃ¦ JeÁd ªÀÄfÓÃzÀ ºÀwÛgÀ ¸À¯ÁA¥Á±Áå
vÀAzÉ gÀ»ÃA¸Á§ ªÀAiÀÄ: 45 ªÀµÀð, ¸Á: CªÀįÁ¥ÀÆgÀ EªÀ£ÀÄ vÀ£Àß ¥Áå±À£À
¥ÉÆæÃ ªÉÆÃmÁgÀ ¸ÉÊPÀ® £ÀA. PÉJ-38/Dgï- 1306 £ÉÃzÀ£ÀÄß CwêÉÃUÀ ºÁUÀÆ ¤¸Á̼ÀfÃvÀ£À¢AzÀ
£ÀqɹPÉÆAqÀÄ §AzÀÄ ¦üAiÀiÁð¢UÉ rQÌ ªÀiÁrzÀÝjAzÀ ¦üAiÀiÁð¢AiÀÄ JqÀUÉÊ ªÀÄÄ¶Ö ªÉÄïÉ,
vÀ¯ÉAiÀÄ, JqÀ ªÉÄîQ£À ªÉÄÃ¯É UÀÄ¥ÀÛUÁAiÀĪÁVgÀÄvÀÛzÉ ªÀÄvÀÄÛ JqÀ
ªÉÆÃ¼ÀPÁ°£À ªÉÄÃ¯É UÀÄ¥ÀÛUÁAiÀĪÁV PÁ®Ä ªÀÄÄj¢gÀÄvÀÛzÉ, ¸ÀzÀj DgÉÆÃ¦AiÀÄÄ vÀ£Àß
ªÉÆÃmÁgÀ ¸ÉÊPÀ® ¸ÀܼÀzÀ°è ¤°è¸ÀzÉà Nr ºÉÆVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉAiÀÄ
¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
No comments:
Post a Comment