Police Bhavan Kalaburagi

Police Bhavan Kalaburagi

Wednesday, September 16, 2015

Yadgir District Reported Crimes



Yadgir District Reported Crimes


 ±ÀºÁ¥ÀÆgÀ ¥Éưøï oÁuÉ UÀÄ£Éß £ÀA: 209/2015 ಕಲಂ. 380, 457 ಐಪಿಸಿ :- ದಿನಾಂಕ:15/09/2015 ರಂದು ಸಾಯಾಂಕಾಲ 17.45 ಗಂಟೆಗೆ ಪಿರ್ಯಾದಿ ಶ್ರೀ ಸೂರ್ಯಕಾಂತ ತಂದೆ ಕಾಳಪ್ಪ ಬಡಿಗೇರ ಸಾ|| ಬಸವೇಶ್ವೆ ನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:11/07/2015 ರಂದು ಶಾಲೆ ಕರ್ತವ್ಯ ಮುಗಿಸಿಕೊಂಡು ಮನೆಗೆ ಬಂದು ಮನೆಯ ಬಾಗಿಲು ಕೀಲಿ ಹಾಕಿ  ಖಾಸಗಿ ಕೆಲಸದ ನಿಮಿತ್ಯವಾಗಿ ಸಿಂದಗಿಗೆ ಹೋಗಿದ್ದು ದಿನಾಂಕ:13/07/2015 ರಂದು ಬೆಳಿಗ್ಗೆ 6.00 ಗಂಟೆಗೆ ಶಹಾಪೂರದ ನಮ್ಮ ಮನೆಯ ಮಾಲೀಕ ಬಸವರಾಜ ಪತ್ತಾರ ಇವರು ಪೋನ್ ಮಾಡಿ ನಿಮ್ಮ ಮನೆ ಕೀಲಿ ಮುರಿದಿದ್ದು ಬಾಗಿಲು ತೆರೆದಿದೆ ಯಾರೋ ಕಳ್ಳತನ ಮಾಡಿದಂತೆ ಕಾಣುತ್ತದೆ. ಸಹಾಪೂರಕ್ಕೆ ಬನ್ನಿ ಅಂತಾ ತಿಳಿಸಿದ ಪ್ರಯುಕ್ತ 9.30 ಗಂಟೆಗೆ ಶಹಾಪೂರದ ಮನೆಗೆ ಬಂದು ನೋಡಲಾಗಿ ಮನೆಯ ಕೀಲಿ ಮುರಿದಿದ್ದು ಒಳಗೆ ಹೋಗಿ ನೋಡಲಾಗಿ ಅಲಮಾರಿಯ ಕೀಲಿ ಮುರಿದಿದ್ದು ಅಲಮಾರಿಯಲ್ಲಿಟ್ಟ  ಅಕಿ 24500/- ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ದಿನಾಂಕ:11/07/2015 ರಿಂದ ದಿನಾಂಕ:13/07/2015 ರ ಬೆಳಿಗ್ಗೆ 6.00 ಮದ್ಯದ ಅವದಿಯ ರಾತ್ರಿ ಸಮಯದಲ್ಲಿ  ಯಾರೋ ಕಳ್ಳರು  ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಹೆಂಡರ ಮಕ್ಕಳೊಂದಿಗೆ ವಿಚಾರ ಮಾಡಿ ಬರಲು ತಡವಾಗಿ ಇಂದು ದೂರು ನೀಡಿದ್ದು ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.209/2015 ಕಲಂ.380, 457 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ºÀÄt¸ÀV ¥Éưøï oÁuÉ UÀÄ£Éß £ÀA: 84/2015 78(3) PÉ.¦ AiÀiÁPÀÖ :- 14/9/2015 gÀAzÀÄ 19;10 UÀAmÉUÉ DgÉÆævÀ£ÀÄ §®±ÉlÖººÁ¼À §¸ï ¤¯ÁÝt ºÀwÛgÀ §¸ÀªÉñÀégÀ PÀnÖ ºÀwÛgÀ ¸ÁªÀðd¤PÀ ¸ÀܼÀzÀ°è d£ÀjAzÀ ºÀt ¥ÀqÉzÀÄ EzÀÄ ¨ÁA¨É ªÀÄlPÁ dÆeÁl MAzÀÄ gÀÆ¥Á¬Ä ºÀaÑzÀgÉ 80 gÀÆ. §gÀÄvÀÛzÉ CzÀȵÀÖ EzÀÝgÉ £ÀA§gÀ ºÀaÑj CAvÀ d£ÀjAzÀ ºÀt ¥ÀqÉzÀÄ ªÀÄlPÁ an §gÉzÀÄ PÉÆqÀĪÁUÀ ¥ÀAZÀgÀ ¸ÀªÀÄPÀëªÀÄ ¦AiÀiÁðzÀ ªÀÄvÀÄÛ ¸ÀAUÀqÀ ºÉZï.¹ -14 gÀªÀgÉÆA¢UÉ zÁ½ ªÀiÁr »rzÀÄ ¸ÀzjªÀ¤AzÀ 530=00 gÀÆ. £ÀUÀÄzÀÄ ºÀt MAzÀÄ ªÀÄlPÁ £ÀA§gÀ an MAzÀÄ ¨Á¯ï ¥É£ï ªÀ±À¥Àr¹PÉÆAqÀÄ ¥ÀAZÀ£ÁªÉÄAiÀÄ ¸ÁgÁA±ÀzÀ ªÉÄðAzÀ PÀæªÀÄ dgÀÄV¹zÀÄÝ EgÀÄvÀÛzÉ

No comments: