Police Bhavan Kalaburagi

Police Bhavan Kalaburagi

Monday, October 26, 2015

BIDAR DISTRICT DAILY CRIME UPDATE 26-10-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-10-2015

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 139/2015, PÀ®A 302, 109 eÉÆvÉ 34 L¦¹ :-
ಫಿರ್ಯಾದಿ ರೇಷ್ಮಾ ಗಂಡ ನಾಗಪ್ಪಾ ಮಳ್ಳಿ ಸಾ: ರಾಜೇಶ್ವರ ರವರ ಮದುವೆ ರಾಜೇಶ್ವರ ಗ್ರಾಮದ ಸೋದರ ಮಾವ ನಾಗಪ್ಪಾ ಮಳ್ಳಿ ಇವನೊಂದಿಗೆ ಆಗಿದ್ದು, ಗಂಡ ದಿನಾಂಕ 11-02-2015 ರಂದು ಕಾಮಾಲೆ ಕಾಯಿಲೆಯಿಂದ ಮೃತಪಟ್ಟಿರುತ್ತಾರೆ, ಕೆಲವು ವರ್ಷಗಳಿಂದ ಫಿರ್ಯಾದಿಯ ಭಾಗಾದಿ ಘಾಳೆಪ್ಪಾ ಮಳ್ಳಿ ಇವರ ಜೋತೆಯಲ್ಲಿ ಮನೆಯ ಮಧ್ಯದ ಜಾಗೆಯ ಸಲುವಾಗಿ ತಕರಾರು ಇರುತ್ತದೆ, ಅವರು ಸದರಿ ಜಾಗದ ಸಲುವಾಗಿ ಇತ್ತಿಚಿಗೆ ಸಣ್ಣಪುಟ್ಟ ವಿಷಯಗಳ ಬಗ್ಗೆ ಬೆಕಂತಲೆ ಜಗಳಕ್ಕೆ ಬಂದು ನಿಮಗೆ ಬೀಡುವುದಿಲ್ಲಾ ಒಂದು ದಿನ ನಿಮ್ಮಲ್ಲಿ ಒಬ್ಬರ ಜೀವ ತಗೆಯುತ್ತೆವೆ ಅಂತಾ ಅನ್ನುತ್ತಿದ್ದರು, ಫಿರ್ಯಾದಿಯು ಹೋಗಲಿ ಬೀಡು ಸುಮ್ಮನೆ ಏಕೆ ಜಗಳವಾಡಬೇಕು ಎಂದು ತಿಳಿದುಕೊಂಡು ಸುಮ್ಮನೆ ಇದ್ದು, ಹೀಗಿರುವಾಗ ದಿನಾಂಕ 24-10-2015 ರಂದು 2130 ಗಂಟೆ ಸುಮಾರಿಗೆ ಅಜ್ಜಿ ಕಾಶಮ್ಮ ಗಂಡ ತುಕ್ಕಪ್ಪಾ ಮಳ್ಳಿ ಇವಳು ಊಟ ಮಾಡಿಕೊಂಡು ತಮ್ಮ ಓಣಿಯ ವಿಠಲಬಾಯಿ ಬುಡುಕೆ ರವರ ಮನೆಯ ಮುಂದಿನ ಕಟ್ಟೆಯ ಮೇಲೆ ವಿಠಲಬಾಯಿ ಮತ್ತು ತೇಜಮ್ಮ ಗಂಡ ಬಾಬು ಬುಡುಕೆ ರವರ ಜೋತೆ ಮಾತನಾಡುತ್ತಾ ಕುಳಿತ್ತಿದ್ದಳು, ನಂತರ 2030 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಫಿರ್ಯಾದಿಯ ಅಕ್ಕ ಭಾರತಿ, ತಾಯಿ ಗಂಗಮ್ಮಾ ಹಾಗೂ ಸೋದರ ಮಾವ ಪಂಡಿತ, ನೇಗೆಣಿ ಬಬಿತಾ ರವರೆಲ್ಲರೂ ಮನೆಯಲ್ಲಿರುವಾಗ ಫಿರ್ಯಾದಿ ಮತ್ತು ಅಕ್ಕ ಭಾರತಿ ಹಾಗೂ ತಾಯಿ ಗಂಗಮ್ಮಾ ಮೂವರು ಮನೆಯ ಅಂಗಳದಲ್ಲಿ ಊಟ ಮಾಡಿದ ತಟ್ಟೆಗಳು ತೊಳೆಯಲು ತಂದು ಇಡುವಾಗ ಮನೆಯ ಮುಂದಿನ ರಸ್ತೆ ಮೇಲೆ ಅಜ್ಜಿ ಕಾಶಮ್ಮಾ ಇವಳ ನರಳುವಂತಹ ಶಬ್ದ ಕೇಳಿ ಸ್ವಲ್ಪ ಮುಂದೆ ಹೋಗಿ ನೋಡಲು ಅಜ್ಜಿ ಕಾಶಮ್ಮಾ ಇವಳಿಗೆ ಆರೋಪಿತನಾದ ಭಾಗಾದಿ ಅರ್ಜುನ ತಂದೆ ಘಾಳೆಪ್ಪಾ ಮಳ್ಳಿ ಹಾಗೂ ಇನ್ನು ಇಬ್ಬರು ಎಲ್ಲರೂ ಸಾ: ರಾಜೇಶ್ವರ ಇವರು ಕುತ್ತಿಗೆಗೆ ಜೋರಾಗಿ ಹಿಡಿದು ಎಳೆದುಕೊಂಡು ಮುಂದಕ್ಕೆ ಒಯ್ಯುತ್ತಿದ್ದನು ಅವನ ಇನ್ನೋಂದು ಕೈಯಲ್ಲಿ ಕಬ್ಬಿಣದ ತಲವಾರ ಇತ್ತು ಆಗ ಫಿರ್ಯಾದಿಯು ಗಾಬರಿಗೊಂಡು ತನ್ನ ಸೋದರ ಮಾವ ಪಂಡಿತ ಇವನಿಗೆ ಚಿರಾಡುತ್ತಾ ಕರೆಯುವಾಗ ಸದರಿ ಆರೋಪಿಯು ಶರಣಮ್ಮಾ ತುಕಾರಾಮ ಢೋಣೆಕರ ರವರ ಮನೆಯ ಎದುರಿಗೆ ಅಜ್ಜಿಗೆ ಒಯ್ದು ಅಲ್ಲಿ ನಿಲ್ಲಿಸಿ ತನ್ನ ಕೈಯಲ್ಲಿದ್ದ ತಲವಾರದಿಂದ ಅಜ್ಜಿಯ ಮುಖದ ಎಡಬಾಗಕ್ಕೆ ಒಂದು ಸಲ ಮತ್ತು ಬಲಭಾಗಕ್ಕೆ ಒಂದು ಸಲ ಜೋರಾಗಿ ಹೊಡೆದನು ಆಗ ಅಜ್ಜಿ ಅಲ್ಲಿಯೆ ಸ್ಥಳದಲ್ಲಿ ಕುಸಿದು ಬಿದ್ದಳು, ಆಗ ಫಿರ್ಯಾದಿಯು ಚಿರಾಡುವ ಶಬ್ದ ಕೇಳಿ ಸೋದರ ಮಾವ ಪಂಡಿತ, ನೇಗೆಣಿ ಬಬಿತಾ, ಭಾಗಾದಿ ತುಕಾರಾಮ ತಂದೆ ಪೀರಪ್ಪಾ ಮಳ್ಳಿ, ಅವರ ಮಗ ಚೇತನ, ಓಣಿಯಲ್ಲಿದ್ದ ಸೋದರ ಮಾವನ ಮಗ ಶಿವಾನಂದ, ಅವನ ಗೆಳೆಯ ಶಿವಕುಮಾರ ಘಾಂಗ್ರೆ ಎಲ್ಲರು ಅಲ್ಲಿಗೆ ಬಂದಾಗ ಸದರಿ ಆರೋಪಿಯು ತನ್ನ ಕೈಯಲ್ಲಿದ್ದ ತಲವಾರ ತಿರುಗಿಸುತ್ತಾ ಹೇದರಿಸಿ ಅಲ್ಲಿಂದ ಓಡಿ ಹೋದನು, ನಂತರ ಅಜ್ಜಿ ಕಾಶಮ್ಮಾ ಇವಳ ಹತ್ತಿರ ಹೋಗಿ ನೋಡಲು ಅವಳಿಗೆ ಮುಖದ ಬಲಭಾಗಕ್ಕೆ ಮತ್ತು ಎಡ ಭಾಗಕ್ಕೆ ಭಾರಿ ಕಟ್ ಆದ ರಕ್ತಗಾಯ ಹಾಗೂ ಬಲಗೈ ಹೆಬ್ಬರಳಿಗೆ ಕಟ್ ಆದ ರಕ್ತಗಾಯವಾಗಿತ್ತು, ಅವಳು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲಾ, ನಂತರ ಎಲ್ಲರೂ ಕೂಡು ಅಜ್ಜಿಗೆ ಚಿಕಿತ್ಸೆ ಕುರಿತು ರಾಜೇಶ್ವರ ಸರ್ಕಾರಿ ಆಸ್ಪತ್ರೆಗೆ ತಗೆದುಕೊಂಡು ಹೋದಾಗ ಅಜ್ಜಿ ಕಾಶಮ್ಮಾ ಇವಳು ಚಿಕಿತ್ಸೆ ಪಡೆಯವಾಗ ಚಿಕಿತ್ಸೆ ಫಲಕಾರಿಯಾಗದೇ ಸದರಿ ಗಾಯಗಳ ಪ್ರಯುಕ್ತ ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.     

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 218/2015, PÀ®A 379 L¦¹ :-
¢£ÁAPÀ 04-08-2015 gÀAzÀÄ ¦üAiÀiÁ𢠨Á§ÄgÁªÀ vÀAzÉ £ÁUÀ£ÁxÀgÁªÀ qsÀUÉ ªÀAiÀÄ: 45 ªÀµÀð, eÁw: ¸ÀPÀļÀ¸Á½, ¸Á: gÁA¥ÀÆgÉ PÁ¯ÉÆä ©ÃzÀgÀ gÀªÀgÀÄ JA¢£ÀAvÉ ©ÃzÀgÀ G¸Áä£À UÀAeï£À°ègÀĪÀ vÀ£Àß ¸ÉÆÖà CAUÀrUÉ vÀ£Àß »gÉÆ ºÉÆAqÁ ¸Éà÷èÃAqÀgï ¥Àè¸ï ªÉÆÃlgÀ ¸ÉÊPÀ¯ï £ÀA. PÉJ-38/J¯ï-3935 £ÉÃzÀ£ÀÄß vÉUÉzÀÄPÉÆAqÀÄ ºÉÆÃV PÉ®¸À ªÀiÁr ªÀÄgÀ½ ªÀÄ£ÉUÉ 2100 UÀAmÉUÉ §AzÀÄ vÀ£Àß ªÉÆÃlgÀ ¸ÉÊPÀ¯ï vÀªÀÄä ªÀÄ£ÉAiÀÄ ªÀÄÄAzÉ ºÉÆgÀ¨sÁUÀzÀ°è ©ÃUÀ ºÁQ ¤°è¹zÀÄÝ, ¢£ÁAPÀ 05-08-2015 gÀAzÀÄ ªÀÄÄAeÁ£É JzÀÄÝ £ÉÆÃqÀ®Ä ¸ÀzÀj ªÉÆÃlgÀ ¸ÉÊPÀ® E¢ÝgÀĪÀ¢®è, ¸ÀzÀj ªÉÆÃlgÀ ¸ÉÊPÀ¯ï C.Q 35000/- gÀÆ. ¨É¯É ¨Á¼ÀĪÀzÀÄ EgÀÄvÀÛzÉ, ¢£ÁAPÀ 04-08-2015 gÀAzÀÄ gÁwæ ªÉüÉAiÀÄ°è AiÀiÁgÉÆà C¥ÀjavÀ PÀ¼ÀîgÀÄ ¸ÀzÀj ªÉÆÃmÁgï ¸ÉÊPÀ¯ï£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, E°èAiÀĪÀgÉUÉ ¦üAiÀiÁð¢AiÀÄÄ J¯Áè PÀqÉUÉ ºÀÄqÀÄPÁqÀ¯ÁV AiÀiÁªÀzÉà ¸ÀĽªÀÅ ¹QÌgÀĪÀ¢®è CAvÀ ¦üAiÀiÁð¢AiÀÄÄ ¢£ÁAPÀ 25-10-2015 gÀAzÀÄ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

No comments: