Police Bhavan Kalaburagi

Police Bhavan Kalaburagi

Tuesday, October 6, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

               ಫಿರ್ಯಾದಿ ಶ್ರೀಮತಿ ಮಹಾದೇವಿ ಗಂಡ ನಾಗಪ್ಪ ಬಂಡೆಮೇಲೆಯವರು ವಯಸ್ಸು 25 ವರ್ಷ ಜಾ: ನಾಯಕ : ಕೂಲಿಕೆಲಸ ಸಾ: ಹರವಿ ಹಾ.. 74 ಕ್ಯಾಂಪ್ ತಾ: ಮಾನವಿ EªÀ¼ÀÄ  ಈಗ್ಗೆ 5-6 ವರ್ಷಗಳ ಹಿಂದೆ ಆರೋಪಿತನೊಂದಿಗೆ ಹರವಿ ಗ್ರಾಮದಲ್ಲಿರುವ ಬಸವಣ್ಣ ಗುಡಿಯಲ್ಲಿ ಮದುವೆಯಾಗಿದ್ದು, ಇಬ್ಬರು ಹೇಣ್ಣು ಮಕ್ಕಳು ಇದ್ದು ಪಿರ್ಯಾದಿ ಮತ್ತು 1) ನಾಗಪ್ಪ ತಂದೆ ನರಸಯ್ಯ  ತಾ:ಮಾನವಿ  ಬಂಡೆಮೇಲೆಯವರು ವಯಸ್ಸು 28 ವರ್ಷ ಜಾ: ನಾಯಕ : ಕೂಲಿಕೆಲಸ ಸಾ: ಹರವಿ ಹಾ.. 74 ಕ್ಯಾಂಪ್ ತಾ: ಮಾನವಿ FvÀ£ÀÄ  ತನ್ನ ಮಕ್ಕಳೊಂದಿಗೆ ದುಡಿದುಕೊಂಡು ತಿನ್ನಲು ಈಗ್ಗೆ ಸುಮಾರು 2 ವರ್ಷಗಳ ಹಿಂದಿನಿಂದಲು ತಮ್ಮ ಊರಿನಿಂದ 74 ಕ್ಯಾಂಪ್ ಗೆ  ಬಂದು ಕೂಲಿಕೆಲಸ ಮಾಡಿಕೊಂಡಿದ್ದು  ಅದರೆ ಆರೋಪಿತನು ಕುಡಿಯುವ ಚಟದವನ್ನಾಗಿದ್ದು ಪಿರ್ಯಾದಿದಾರರಳು ದುಡಿದುಕೊಂಡು ಬಂದ ಹಣವನ್ನು ತನ್ನಗೆ ಕುಡಿಯಲು ಕೊಡುವಂತೆ ಮತ್ತು ದಿನಾಲು ಹೊಡೆಬಡೆ ಮಾಡಿ ನೀನು ಸರಿ ಇಲ್ಲ ನಿನ್ನನ್ನು ಕೊಂದು ಬಿಡುತ್ತೇನೆಂದು ಪಿರ್ಯಾದಿಗೆ ಈಗ್ಗೆ ಸುಮಾರು 04 ತಿಂಗಳಿಂದ ಹೊ ಡೆ ಬಡೆ ಮಾಡಿದಾಗ ಪಿರ್ಯಾದಿಯ ತವರು ಮನೆಯವರು ಬುದ್ದಿ ಮಾಡಲು ಹೇಳಿ ಸರಿ ಮಾಡಿದಾಗ್ಯೂ ಸಹ ಪ್ರತಿ ದಿನ ಅದೇ ರೀತಿಯಾಗಿ ಮಾಡುತ್ತಿದ್ದು ದಿನಾಂಕ- 04-10-2015 ರಂದು ರಾತ್ರಿ 10-00 ಗಂಟೆಯಿಂದ 10-30 ಗಂಟೆಯ ಅವಧಿಯಲ್ಲಿ ಪಿರ್ಯಾದಿದಾರಳು ತನ್ನ ಮನೆಯಲ್ಲಿದ್ದಾಗ ಆರೋಪಿತನು ಪಿರ್ಯಾದಿಗೆ ಎಲೇ ಸೂಳ್ಯೆ ನೀನು ಸರಿ ಇಲ್ಲ ನಿಮ್ಮ ತವರು ಮನೆಗೆ ಹೋಗಿ ಬಿಡು ಅಂತಾ ನನಗೆ ಕೈಯಿಂದ ಹೊಡೆ ಬಡೆ ಮಾಡಿ ಮನೆಯಲ್ಲಿ ಇದ್ದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದ್ದು ಇರುತ್ತದೆ.ಅಂತಾ ಮುಂತಾಗಿ ನೀಡಿದ ಫಿರ್ಯಾಧಿ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಗುನ್ನೆ ನಂ 108/2015 ಕಲಂ,498() 323, 504,506  ಐಪಿಸಿ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಡಿದ್ದು ಇರುತ್ತದೆ
UÁAiÀÄzÀ ¥ÀæPÀgÀtzÀ ªÀiÁ»w:-
                  ದಿನಾಂಕ: 01.10.2015 ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ  ಸಂಪ್ಪ ತಂದೆ ಹನುಮಂತ ವಯಾ: 26 ವರ್ಷ ಜಾತಿ: ಎಸ್.ಸಿ ಉ: ಕೂಲಿ ಸಾ: ಸೂಗೂರೇಶ್ವರ ಕಾಲೋನಿ ಶಕ್ತಿನಗರ.FvÀ£ÀÄ  ಮೀರಾಪೂರು ದಿಂಧ ವಾಪಸ್ ಬಂದ ನಂತರ ತಮ್ಮ ತಾಯಿ ತಿಳಿಸಿದ್ದೆನಂದರೆ ಮಧ್ಯಾಹ್ನ 1.30 ಗಂಟೆ ಸುಮಾರಿಗೆ ಎಲೆ ,ಅಡಿಕೆ ತರಲು ಸೃಷ್ಠಿ ಹೊಟೆಲ್ ಕಡೆಗೆ ಹೋದಾಗ ತಮ್ಮ ಅಣ್ಣ ಪರಮೇಶ ತಂದೆ ಹನುಮಂತ ಸಾ: ಮ.ನಂ ಟೈಪ್/7-143 ಕೆಪಿಸಿ ಕಾಲೋನಿ ಶಕ್ತಿನಗರ FvÀ£À£ÀÄß  ನೋಡಿ ಮಾತನಾಡಿಸಿದಾಗ ಆತನು ಒಮ್ಮೆಲೆ ಸಿಟ್ಟಿಗೆ ಬಂದು ನಿನೂ ನಮ್ಮ ಮನೆಗೆ ಬಂದು ಆಸ್ಪತ್ರೆಯ ಕಾರ್ಡ ಕೇಳಿ ನನ್ನ ಮರ್ಯಾದೆ ತಗೆದಿದ್ದಿಯಾ ಅಂತಾ ಅವಾಚ್ಯವಾಗಿ ಬೈದು ಆಸ್ಪತ್ರೆಗೆ ತೋರಿಸುವದಿಲ್ಲಾ. ನಿನಗೆ ಏನು ಕೊಡುವದಿಲ್ಲಾ ಅಂತಾ ಹೇಳಿದ್ದನ್ನು ತಮ್ಮ ಅಣ್ಣನಿಗೆ ರಾತ್ರಿ 7.00 ಗಂಟೆ ಸುಮಾರಿಗೆ ಕೆಪಿಸಿ ಪ್ಲಾಂಟ್ ಗೆ ಹೋಗಿ ನಮ್ಮ ತಾಯಿಗೆ ಏಕೆ ಬೈದಿದ್ದಿ ಅಂತಾ ಕೇಳಿದ್ದಕ್ಕೆ ನೀನೇನು ಸೆಂಟಾ ಕಿತ್ತುಕೊಳ್ಳಿತಿಯಾ ಅಂತಾ ಅಂದು ಅಲ್ಲಿಯೇ ಬಿದ್ದಿದ್ದ ಕಬಿಣ್ಣ ರಾಡ ತಗೆದುಕೊಂಡು ತಲೆಗೆ ಹೊಡೆದು ರಕ್ಯಗಾಯಗೊಳಿಸಿದನು.ಆಗ ಅಲ್ಲಿಯೇ ಇದ್ದ ಶ್ರೀನಿವಾಸ, ಮಚ್ಚಿ ಮಲ್ಲಪ್ಪ, ವೀರುಪಣ್ಣ ಅವರು ನೋಡಿ ಬಿಡಿಕೊಂಡರು.ನಂತರ ನಿನ್ನ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ ಹೋದರು ಅಂತಾ ಮುಂತಾಗಿ ಕೊಟ್ಟ ಹೇಳಿಕೆ ಪಿರ್ಯಾದಿ ಆಧಾರದ ಮೇಲಿಂದ ±ÀQÛನಗರ ಠಾಣಾ ಗುನ್ನೆ ನಂಬರ್ 109/2015 ಕಲಂ 324.504.506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.10.2015 gÀAzÀÄ  26 ¥ÀææPÀgÀtUÀ¼À£ÀÄß ¥ÀvÉÛ ªÀiÁr 2700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




No comments: